- 119
- 154 970
Raghavendra Nadur
India
Registrace 1. 05. 2020
ಶಿರಾ ಸೀಮೆಯ ಅವರೇಕಾಳಿನಷ್ಟೆ ಸೊಗಡಿನ ಕನ್ನಡ ಮಾತು ಕೇಳಿದಷ್ಟು ಆನಂದ !!
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಬಯಲು ಸೀಮೆಯ ನಾಡು. ಇಲ್ಲಿನ ಭಾಷೆಯೂ ಕೂಡ ಅವರೇಕಾಳಿನಷ್ಟೆ ಸೊಗಡಿನ ಕನ್ನಡ ಮಾತು ಕೇಳಿದಷ್ಟು ಆನಂದ !!
ಈ ವಿಡಿಯೋ ಮಾಡಿದ ವ್ಯಕ್ತಿಗೆ ಅನಂತ ಧನ್ಯವಾದಗಳು
ಈ ವಿಡಿಯೋ ಮಾಡಿದ ವ್ಯಕ್ತಿಗೆ ಅನಂತ ಧನ್ಯವಾದಗಳು
zhlédnutí: 394
Video
ಶ್ರೀ ಅರವಿಂದರು compressed
zhlédnutí 449Před 3 lety
ಶ್ರೀ ಅರವಿಂದರು ಭಾರತದ ಆಧ್ಯಾತ್ಮಿಕ ಚೇತನ. ಅರವಿಂದರ ಜನನ ಕಾಲದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ ಮೂವತ್ತಾರು ವರ್ಷ, ಸ್ವಾಮಿ ವಿವೇಕಾನಂದರೂ ಕವಿ ರವೀಂದ್ರರೂ ಹತ್ತುಹನ್ನೆರೆಡು ವರ್ಷದ ಹುಡುಗರಾಗಿದ್ದರು. “ನನ್ನ ಜೀವನವನ್ನು ಕುರಿತು ಬರೆಯಲು ಯಾರಿಗೂ ಸಾಧ್ಯವಲ್ಲ ; ಏಕೆಂದರೆ ಮನುಷ್ಯದೃಷ್ಟಿಗೆ ಅಗೋಚರವಾದ ಭೂಮಿಕೆಯಲ್ಲಿಯೇ ಸಾಗಿದೆ’’ ಎಂದು ಶ್ರೀ ಅರವಿಂದರು ಹೇಳಿದ್ದಾರೆ. ಪ್ರಸ್ತುತ ಶ್ರೀ ಅರವಿಂದರು (ಇಹಜೀವನ ರೇಖೆ) ಭಾಗವನ್ನು ರಾಷ್ಟ್ರಕವಿ ಕುವೆಂಪು ಅವರ “ವಿಭೂತಿ ಪೂಜೆ’’ ಕೃತಿಯಿಂದ ಆ...
Kathegara Manjanna ಕಥೆಗಾರ ಮಂಜಣ್ಣ
zhlédnutí 1,5KPřed 3 lety
ರಾಷ್ಟ್ರಕವಿ ಕುವೆಂಪು ಅವರ “ಮಲೆನಾಡಿನ ಚಿತ್ರಗಳು” ಕೃತಿಯಿಂದ “ಕಥೆಗಾರ ಮಂಜಣ್ಣ” ಎಂಬ ಕಥಾ ಭಾಗವನ್ನು ಆಯ್ದುಕೊಂಡಿದ್ದೇನೆ. ಅವರೇ ಹೇಳಿದಂತೆ ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರು ನಾಡಿನ ಚೆಲುವು ಗೆಲುವುಗಳನ್ನೂ, ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶನಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತಿದ್ದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು” ನೀವು ಈ ಕೃತಿಯನ್ನು ಕೇಳುವಾಗ ಏನಾದರೂ ತಪ್ಪುಗಳನ್...
ಶಿಶುನಾಳ ಶರೀಫ shishunala sharif
zhlédnutí 96Před 3 lety
ಕನ್ನಡದ ಕಬೀರ ಎಂದೇ ಹೆಸರಾದ ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ವಿಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.
Shirdi Sai Baba Original Photos
zhlédnutí 62Před 3 lety
Very Old, Rare Photo of Sai Baba Of Shirdi Background Music Courtesy : Bhagavan Sri Saibaba (Kannada Movie)
Driverless Tractor _ Yogesh Nagar
zhlédnutí 16Před 3 lety
Indiaka Driver less Tractor.....!! Video Courtesy : History Channel
ಬ್ರಹ್ಮಶ್ರೀ ನಾರಾಯಣ ಗುರು Narayana Guru
zhlédnutí 3,6KPřed 3 lety
ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು . ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.
ಬೆಟ್ಟದ ಜೀವ 13
zhlédnutí 1,3KPřed 3 lety
“ಕಡಲತೀರದ ಭಾರ್ಗವ’ರೆಂದು ಪ್ರಖ್ಯಾತರಾದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷ...
ಆಸ್ಟ್ರಿಯಾದ ಗಗನಯಾತ್ರಿ 1,28,000 ಅಡಿ ಎತ್ತರದಿಂದ ಬಾಹ್ಯಾಕಾಶ ನೌಕೆಯಿಂದ ಹಾರಿ 1236 ಕಿ.ಮೀ ಪ್ರಯಾಣ
zhlédnutí 49Před 3 lety
ಆಸ್ಟ್ರಿಯಾದ ಗಗನಯಾತ್ರಿ 1,28,000 ಅಡಿ ಎತ್ತರದಿಂದ ಬಾಹ್ಯಾಕಾಶ ನೌಕೆಯಿಂದ ಹಾರಿ 1236 ಕಿ.ಮೀ ಪ್ರಯಾಣಿಸಿ 4 ನಿಮಿಷ ಮತ್ತು ಕೆಲವು ಸೆಕೆಂಡುಗಳಲ್ಲಿ ಭೂಮಿಯನ್ನು ತಲುಪಿದ. ನಾವು ಭೂಮಿಯ ತಿರುಗುವಿಕೆಯನ್ನು ಸ್ಪಷ್ಟವಾಗಿ ನೋಡಬಹುದು. ವೀಡಿಯೊ ವೀಕ್ಷಿಸಲು ತಪ್ಪಿಸಿಕೊಳ್ಳಬೇಡಿ. So amazing...
ಬಾಲಣ್ಣ ಕುರಿತು ಅಣ್ಣಾವ್ರ ಅದ್ಭುತವಾದ ಮಾತುಗಳು
zhlédnutí 855Před 3 lety
ಟಿ.ಎನ್.ಬಾಲಕೃಷ್ಣ ಅವರು ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರು. ಗುಬ್ಬಿ ವೀರಣ್ಣ ನವರ ನಾಟಕ ಕಂಪನಿಯಲ್ಲಿ ಡಾ. ರಾಜ್ಕುಮಾರ್, ಬಾಲಣ್ಣ, ನರಸಿಂಹರಾಜು ಮತ್ತು ಜಿ.ವಿ.ಅಯ್ಯರ್ ಅವರು ಒಟ್ಟಿಗೆ ನಟಿಸುತ್ತಿದ್ದರು. ಈ ವಿಡಿಯೋದಲ್ಲಿ ಅಣ್ಣಾವ್ರು ತಮ್ಮ ಸಹ ಕಲಾವಿದರಾದ ಬಾಲಣ್ಣನವರ ಕುರಿತು ಅದ್ಭುತ ಮಾತುಗಳನ್ನಾಡಿದ್ದಾರೆ... ಆಲಿಸಿ ವಿಡಿಯೋ ಕೃಪೆ : SRS Media
ಶ್ರೀಪಾದರಾಜರು
zhlédnutí 58Před 3 lety
ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಶ್ರೀಪಾದರಾಜರು ಸುಮಾರು 14 ನೇ ಶತಮಾನದಲ್ಲಿ ಅವತರಿಸಿದ್ದ ಮಹಾನುಭಾವರು. ಸಕಲ ವೇದಗಳ, ಉಪನಿಷತ್ತುಗಳ, ಮಧ್ವಾಚಾರ್ಯರ ತತ್ತ್ವವಾದವನ್ನು ಸಂಸ್ಕೃತ ಭಾಷೆಯ ಮತ್ತು ಶಾಸ್ತ್ರದ ಅರಿವಿಲ್ಲದ ಸಾಮಾನ್ಯ ಜನರಿಗೋಸ್ಕರವಾಗಿ ಕನ್ನಡದಲ್ಲಿ ರಚಿಸಿದರು. ಜೊತೆಗೆ ಸರಳ ಕನ್ನಡದಲ್ಲೇ ಹಾಡು, ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿ ಅವರು ಮಾಡಿದ ಸೇವೆ ಸಹಾ ಸ್ಮರಣೀಯವಾದುದು.
ಶ್ರೀ ಸದಾಶಿವ ಬ್ರಹ್ಮೇಂದ್ರರು Sadashiva Bramhendra
zhlédnutí 68Před 3 lety
ಮಾನಸ ಸಂಚರರೆ, ಪಿಬರೆ ರಾಮರಸಂ, ಖೇಲತಿ ಮಮ ಹೃದಯೇ, ತುಂಗಾ ತರಂಗೆ, ಗಾಯತಿ ವನಮಾಲಿ ಸೇರಿದಂತೆ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಅನೇಕ ಭವ್ಯ ಕೀರ್ತನೆಗಳ ಕತೃ, ವಾಗ್ಗೇಯಕಾರ, ಬ್ರಹ್ಮಜ್ಞಾನಿ, ಅವಧೂತರಾದ ಶ್ರೀ ಸದಾಶಿವ ಬ್ರಹ್ಮೇಂದ್ರರು. ಮಾಹಿತಿಕೃಪೆ: www.sallapa.com/
Inspirational Quotes Kannada ಸ್ಫೂರ್ತಿಯ ನುಡಿಗಳು
zhlédnutí 25Před 3 lety
ಇಲ್ಲಿರುವ ಒಂದೊಂದು ಸ್ಫೂರ್ತಿಯುತ ವಾಕ್ಯಗಳು ನಮ್ಮನ್ನು ಜಡದಿಂದ ಎಚ್ಚರಿಸುತ್ತವೆ, ನಮ್ಮನ್ನು ಸಕಾರಾತ್ಮಕವಾಗಿ ಚಿಂತಿಸಲು, ಸನ್ಮಾರ್ಗದಲ್ಲಿ ನಡೆಸಲು ದಾರಿಯನ್ನು ತೋರಿಸುತ್ತವೆ.
ಬ್ರಹ್ಮಶ್ರೀ ನಾರಾಯಣ ಗುರು Narayana Guru
zhlédnutí 64Před 3 lety
ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು . ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.
ಶಿಶುನಾಳ ಶರೀಫ shishunala sharif
zhlédnutí 85Před 3 lety
ಕನ್ನಡದ ಕಬೀರ ಎಂದೇ ಹೆಸರಾದ ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ವಿಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.
‘ಕನ್ನಡದ ಅಶ್ವಿನಿ ದೇವತೆ’ - ಟಿ.ಎಸ್. ವೆಂಕಣ್ಣಯ್ಯ
zhlédnutí 116Před 3 lety
‘ಕನ್ನಡದ ಅಶ್ವಿನಿ ದೇವತೆ’ - ಟಿ.ಎಸ್. ವೆಂಕಣ್ಣಯ್ಯ
Back ground music hakabaradittu sir
ಚಮತ್ಕಾರಿಕ ಚುಟುಕಾದನಿರೂಪಣೆ
Kannooru heggadathi ಪುಸ್ತಕದ ನಿರೂಪಣೆ ಕೊಡಿ
ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ 👌🏻
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್. ಕತೆ ಹೇಳಲು ಸೂಕ್ತವಾಗಿದೆ. ನಿಮ್ಮ ಧ್ವನಿಯಲ್ಲಿ ಕತೆ ಅತ್ಯಂತ ಸುಮಧುರವಾಗಿ ಮೂಡಿ ಬಂದಿದೆ.❤
Sir if possible plz make video on kannada litarature subjects videos in upsc cse which will help us a lot sir
Super word
ಕಾದಂಬರಿ ಅರ್ಧ ಆಗಿದೆ.... ಚೆನ್ನಾಗಿ ಓದಿದ್ದೀರಿ ಸರ್... ಆದರೆ ಅರ್ಧಕ್ಕೆ ನಿಲ್ಲಿಸಿದ್ದೆ ಬೇಸರದ ವಿಷಯ
Good keep it up add more stories
ಕಾಲೇಜಿನ ಕನ್ನಡ ದ ಪಾಠ 😊❤
😊
Adbutha sir ❤🌱🙏🏻
ಬೆಟ್ಟದ ಜೀವದ ಮುಂದಿನ ಭಾಗಗಳನ್ನು ನಿಮ್ಮ ಧ್ವನಿಯಲ್ಲಿ ಕೇಳಲು ನಮಗೆ ಲಭ್ಯವಿದೆಯೇ...ಸರ್
Great job Raghu.
ಒಂದು ಪದಗಳಲ್ಲಿ ಹೇಳಲಾಗದು ಆಲನಹಳ್ಳಿ ಶ್ರೀ ಕೃಷ್ಣ ಅವರ ಬರಹ
ತುಂಬಾ ಚೆನ್ನಾಗಿ ಹೇಳುದ್ದೀರಿ.ಆನಂದ ವಾಗುತ್ತದೆ....
Super sir and amazing to your teaching ...more helpfull to degree students... Namaskar gurudeva....🙏🙏🙏
ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಕೆಲಸ
ಧನ್ಯವಾದಗಳು ಗುರುಗಳೇ ತುಂಬಾ ಉಯುಕ್ತವಾಗಿವೆ.
oiii yenoo idu
ನಿರೂಪಣಾ ಶೈಲಿ ಚೆನ್ನಾಗಿದೆ. ಆದರೆ ಅ ಕಾರ ಮತ್ತು ಹ ಕಾರ ಉಚ್ಚಾರಣೆ ಬಗ್ಗೆ ಗಮನ ಹರಿಸಬೇಕು
Tq sir
ಸೂಪರ್ ಗುರುಗಳ
ಸರ್ ನಿಮ್ ನಂಬರ್ ಕಳ್ಸಿ ಸರ್
innu bere bere kathe galannu heli sir.....
Please continue
Unfortunately the prununciations are not good
🙏🙏🙏
Sir next video
Super sir
super❤
Super💐
Oh My god! Need a strong heart to go like that!
ಕರುನಾಡಿನ ಹೆಮ್ಮೆಯ ಕವಿಗಳು ೨೬-೦೬-೨೩
ಆಲೂರು ವೆಂಕಟರಾಯರು ೨೬-೦೬-೨೩
ಒಳ್ಳೆಯ ಕಥೆ ಪ್ರದೀಪ್ ಹಿರೇಮರಳಿ
I cannot read Kannada but can understand very well. I thought Kannada has no good literature, but thanks to people like you I am able to experience a fantastic novel like this. Thank you.
ಸೊಬಗು ❤️❤️❤️
ತುಂಬಾ ಒಳ್ಳೆಯ ನಿರೂಪಣೆ ಸರ್ 💐💐
❤❤❤❤❤
❤❤❤❤❤
Om Narayana Guru Namaha
ಪರಸಂಗದ ಗೆಂಡೆತಿಂಮ್ಮ ಆಲನಹಳ್ಳಿಯವರ ಅಮೋಘ ಕಾದಂಬರಿ..ಸದಾ ಮನಸ್ಸಿನಲ್ಲಿ ಉಳಿಯುತ್ತದೆ
Superb sir
🙏🙏🙏
sir english
ಹೀಗೆಯೇ ಮಲೆಗಳಲ್ಲಿ ಮದುಮಗಳು ಓದಿ 🙏
ಚನ್ನಾಗಿ ಓದುತ್ತಿದ್ದೀರಾ 🙏🙏
Very good
Thank you sir