Raghavendra Nadur
Raghavendra Nadur
  • 119
  • 154 970
ಶಿರಾ ಸೀಮೆಯ ಅವರೇಕಾಳಿನಷ್ಟೆ ಸೊಗಡಿನ ಕನ್ನಡ ಮಾತು ಕೇಳಿದಷ್ಟು ಆನಂದ !!
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಬಯಲು ಸೀಮೆಯ ನಾಡು. ಇಲ್ಲಿನ ಭಾಷೆಯೂ ಕೂಡ ಅವರೇಕಾಳಿನಷ್ಟೆ ಸೊಗಡಿನ ಕನ್ನಡ ಮಾತು ಕೇಳಿದಷ್ಟು ಆನಂದ !!
ಈ ವಿಡಿಯೋ ಮಾಡಿದ ವ್ಯಕ್ತಿಗೆ ಅನಂತ ಧನ್ಯವಾದಗಳು
zhlédnutí: 394

Video

ಶ್ರೀ ಅರವಿಂದರು compressed
zhlédnutí 449Před 3 lety
ಶ್ರೀ ಅರವಿಂದರು ಭಾರತದ ಆಧ್ಯಾತ್ಮಿಕ ಚೇತನ. ಅರವಿಂದರ ಜನನ ಕಾಲದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ ಮೂವತ್ತಾರು ವರ್ಷ, ಸ್ವಾಮಿ ವಿವೇಕಾನಂದರೂ ಕವಿ ರವೀಂದ್ರರೂ ಹತ್ತುಹನ್ನೆರೆಡು ವರ್ಷದ ಹುಡುಗರಾಗಿದ್ದರು. “ನನ್ನ ಜೀವನವನ್ನು ಕುರಿತು ಬರೆಯಲು ಯಾರಿಗೂ ಸಾಧ್ಯವಲ್ಲ ; ಏಕೆಂದರೆ ಮನುಷ್ಯದೃಷ್ಟಿಗೆ ಅಗೋಚರವಾದ ಭೂಮಿಕೆಯಲ್ಲಿಯೇ ಸಾಗಿದೆ’’ ಎಂದು ಶ್ರೀ ಅರವಿಂದರು ಹೇಳಿದ್ದಾರೆ. ಪ್ರಸ್ತುತ ಶ್ರೀ ಅರವಿಂದರು (ಇಹಜೀವನ ರೇಖೆ) ಭಾಗವನ್ನು ರಾಷ್ಟ್ರಕವಿ ಕುವೆಂಪು ಅವರ “ವಿಭೂತಿ ಪೂಜೆ’’ ಕೃತಿಯಿಂದ ಆ...
Kathegara Manjanna ಕಥೆಗಾರ ಮಂಜಣ್ಣ
zhlédnutí 1,5KPřed 3 lety
ರಾಷ್ಟ್ರಕವಿ ಕುವೆಂಪು ಅವರ “ಮಲೆನಾಡಿನ ಚಿತ್ರಗಳು” ಕೃತಿಯಿಂದ “ಕಥೆಗಾರ ಮಂಜಣ್ಣ” ಎಂಬ ಕಥಾ ಭಾಗವನ್ನು ಆಯ್ದುಕೊಂಡಿದ್ದೇನೆ. ಅವರೇ ಹೇಳಿದಂತೆ ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರು ನಾಡಿನ ಚೆಲುವು ಗೆಲುವುಗಳನ್ನೂ, ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶನಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತಿದ್ದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು” ನೀವು ಈ ಕೃತಿಯನ್ನು ಕೇಳುವಾಗ ಏನಾದರೂ ತಪ್ಪುಗಳನ್...
ಶಿಶುನಾಳ ಶರೀಫ shishunala sharif
zhlédnutí 96Před 3 lety
ಕನ್ನಡದ ಕಬೀರ ಎಂದೇ ಹೆಸರಾದ ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ವಿಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.
Shirdi Sai Baba Original Photos
zhlédnutí 62Před 3 lety
Very Old, Rare Photo of Sai Baba Of Shirdi Background Music Courtesy : Bhagavan Sri Saibaba (Kannada Movie)
Driverless Tractor _ Yogesh Nagar
zhlédnutí 16Před 3 lety
Indiaka Driver less Tractor.....!! Video Courtesy : History Channel
ಬ್ರಹ್ಮಶ್ರೀ ನಾರಾಯಣ ಗುರು Narayana Guru
zhlédnutí 3,6KPřed 3 lety
ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು . ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.
ಬೆಟ್ಟದ ಜೀವ 13
zhlédnutí 1,3KPřed 3 lety
“ಕಡಲತೀರದ ಭಾರ್ಗವ’ರೆಂದು ಪ್ರಖ್ಯಾತರಾದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷ...
ಆಸ್ಟ್ರಿಯಾದ ಗಗನಯಾತ್ರಿ 1,28,000 ಅಡಿ ಎತ್ತರದಿಂದ ಬಾಹ್ಯಾಕಾಶ ನೌಕೆಯಿಂದ ಹಾರಿ 1236 ಕಿ.ಮೀ ಪ್ರಯಾಣ
zhlédnutí 49Před 3 lety
ಆಸ್ಟ್ರಿಯಾದ ಗಗನಯಾತ್ರಿ 1,28,000 ಅಡಿ ಎತ್ತರದಿಂದ ಬಾಹ್ಯಾಕಾಶ ನೌಕೆಯಿಂದ ಹಾರಿ 1236 ಕಿ.ಮೀ ಪ್ರಯಾಣಿಸಿ 4 ನಿಮಿಷ ಮತ್ತು ಕೆಲವು ಸೆಕೆಂಡುಗಳಲ್ಲಿ ಭೂಮಿಯನ್ನು ತಲುಪಿದ. ನಾವು ಭೂಮಿಯ ತಿರುಗುವಿಕೆಯನ್ನು ಸ್ಪಷ್ಟವಾಗಿ ನೋಡಬಹುದು. ವೀಡಿಯೊ ವೀಕ್ಷಿಸಲು ತಪ್ಪಿಸಿಕೊಳ್ಳಬೇಡಿ. So amazing...
ಬಾಲಣ್ಣ ಕುರಿತು ಅಣ್ಣಾವ್ರ ಅದ್ಭುತವಾದ ಮಾತುಗಳು
zhlédnutí 855Před 3 lety
ಟಿ.ಎನ್.ಬಾಲಕೃಷ್ಣ ಅವರು ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರು. ಗುಬ್ಬಿ ವೀರಣ್ಣ ನವರ ನಾಟಕ ಕಂಪನಿಯಲ್ಲಿ ಡಾ. ರಾಜ್ಕುಮಾರ್, ಬಾಲಣ್ಣ, ನರಸಿಂಹರಾಜು ಮತ್ತು ಜಿ.ವಿ.ಅಯ್ಯರ್ ಅವರು ಒಟ್ಟಿಗೆ ನಟಿಸುತ್ತಿದ್ದರು. ಈ ವಿಡಿಯೋದಲ್ಲಿ ಅಣ್ಣಾವ್ರು ತಮ್ಮ ಸಹ ಕಲಾವಿದರಾದ ಬಾಲಣ್ಣನವರ ಕುರಿತು ಅದ್ಭುತ ಮಾತುಗಳನ್ನಾಡಿದ್ದಾರೆ... ಆಲಿಸಿ ವಿಡಿಯೋ ಕೃಪೆ : SRS Media
ಶ್ರೀಪಾದರಾಜರು
zhlédnutí 58Před 3 lety
ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಶ್ರೀಪಾದರಾಜರು ಸುಮಾರು 14 ನೇ ಶತಮಾನದಲ್ಲಿ ಅವತರಿಸಿದ್ದ ಮಹಾನುಭಾವರು. ಸಕಲ ವೇದಗಳ, ಉಪನಿಷತ್ತುಗಳ, ಮಧ್ವಾಚಾರ್ಯರ ತತ್ತ್ವವಾದವನ್ನು ಸಂಸ್ಕೃತ ಭಾಷೆಯ ಮತ್ತು ಶಾಸ್ತ್ರದ ಅರಿವಿಲ್ಲದ ಸಾಮಾನ್ಯ ಜನರಿಗೋಸ್ಕರವಾಗಿ ಕನ್ನಡದಲ್ಲಿ ರಚಿಸಿದರು. ಜೊತೆಗೆ ಸರಳ ಕನ್ನಡದಲ್ಲೇ ಹಾಡು, ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿ ಅವರು ಮಾಡಿದ ಸೇವೆ ಸಹಾ ಸ್ಮರಣೀಯವಾದುದು.
ಶ್ರೀ ಸದಾಶಿವ ಬ್ರಹ್ಮೇಂದ್ರರು Sadashiva Bramhendra
zhlédnutí 68Před 3 lety
ಮಾನಸ ಸಂಚರರೆ, ಪಿಬರೆ ರಾಮರಸಂ, ಖೇಲತಿ ಮಮ ಹೃದಯೇ, ತುಂಗಾ ತರಂಗೆ, ಗಾಯತಿ ವನಮಾಲಿ ಸೇರಿದಂತೆ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಅನೇಕ ಭವ್ಯ ಕೀರ್ತನೆಗಳ ಕತೃ, ವಾಗ್ಗೇಯಕಾರ, ಬ್ರಹ್ಮಜ್ಞಾನಿ, ಅವಧೂತರಾದ ಶ್ರೀ ಸದಾಶಿವ ಬ್ರಹ್ಮೇಂದ್ರರು. ಮಾಹಿತಿಕೃಪೆ: www.sallapa.com/
Inspirational Quotes Kannada ಸ್ಫೂರ್ತಿಯ ನುಡಿಗಳು
zhlédnutí 25Před 3 lety
ಇಲ್ಲಿರುವ ಒಂದೊಂದು ಸ್ಫೂರ್ತಿಯುತ ವಾಕ್ಯಗಳು ನಮ್ಮನ್ನು ಜಡದಿಂದ ಎಚ್ಚರಿಸುತ್ತವೆ, ನಮ್ಮನ್ನು ಸಕಾರಾತ್ಮಕವಾಗಿ ಚಿಂತಿಸಲು, ಸನ್ಮಾರ್ಗದಲ್ಲಿ ನಡೆಸಲು ದಾರಿಯನ್ನು ತೋರಿಸುತ್ತವೆ.
ಬ್ರಹ್ಮಶ್ರೀ ನಾರಾಯಣ ಗುರು Narayana Guru
zhlédnutí 64Před 3 lety
ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು . ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.
ಶಿಶುನಾಳ ಶರೀಫ shishunala sharif
zhlédnutí 85Před 3 lety
ಕನ್ನಡದ ಕಬೀರ ಎಂದೇ ಹೆಸರಾದ ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ವಿಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.
ನೀರಜಾ ಭಾನೋಟ್ Neerja Banot
zhlédnutí 57Před 3 lety
ನೀರಜಾ ಭಾನೋಟ್ Neerja Banot
ಗಾಂಧೀಜಿಯವ “ಆತ್ಮಕಥೆ” - ಮುನ್ನುಡಿ
zhlédnutí 240Před 3 lety
ಗಾಂಧೀಜಿಯವ “ಆತ್ಮಕಥೆ” - ಮುನ್ನುಡಿ
Kathegara Manjanna ಕಥೆಗಾರ ಮಂಜಣ್ಣ
zhlédnutí 7KPřed 3 lety
Kathegara Manjanna ಕಥೆಗಾರ ಮಂಜಣ್ಣ
‘ಕನ್ನಡದ ಅಶ್ವಿನಿ ದೇವತೆ’ - ಟಿ.ಎಸ್. ವೆಂಕಣ್ಣಯ್ಯ
zhlédnutí 116Před 3 lety
‘ಕನ್ನಡದ ಅಶ್ವಿನಿ ದೇವತೆ’ - ಟಿ.ಎಸ್. ವೆಂಕಣ್ಣಯ್ಯ
ಕಡೆಂಗೋಡ್ಲು ಶಂಕರಭಟ್ಟರು
zhlédnutí 48Před 3 lety
ಕಡೆಂಗೋಡ್ಲು ಶಂಕರಭಟ್ಟರು
ಬೆಂಗಳೂರು ನಾಗರತ್ನಮ್ಮ
zhlédnutí 22Před 3 lety
ಬೆಂಗಳೂರು ನಾಗರತ್ನಮ್ಮ
ಪಂಪಭಾರತದ ಕರ್ಣ
zhlédnutí 1,2KPřed 3 lety
ಪಂಪಭಾರತದ ಕರ್ಣ
ಬೆಟ್ಟದ ಜೀವ 12
zhlédnutí 588Před 3 lety
ಬೆಟ್ಟದ ಜೀವ 12
ಬೆಟ್ಟದ ಜೀವ 11
zhlédnutí 594Před 3 lety
ಬೆಟ್ಟದ ಜೀವ 11
ಬೆಟ್ಟದ ಜೀವ 10
zhlédnutí 579Před 3 lety
ಬೆಟ್ಟದ ಜೀವ 10
ಸಿರಾ (ಶಿರಾ)- ದಟ್ಟ ಬಯಲು ಸೀಮೆಯ ತಾಲ್ಲೂಕು
zhlédnutí 242Před 3 lety
ಸಿರಾ (ಶಿರಾ)- ದಟ್ಟ ಬಯಲು ಸೀಮೆಯ ತಾಲ್ಲೂಕು
ಜುಂಜಪ್ಪ - ಕಾಡುಗೊಲ್ಲರ ಸಾಂಸ್ಕೃತಿಕ ವೀರ
zhlédnutí 1,1KPřed 3 lety
ಜುಂಜಪ್ಪ - ಕಾಡುಗೊಲ್ಲರ ಸಾಂಸ್ಕೃತಿಕ ವೀರ
25 Sanskrit Shlokas
zhlédnutí 120Před 3 lety
25 Sanskrit Shlokas
ಬೆಟ್ಟದ ಜೀವ 9
zhlédnutí 684Před 3 lety
ಬೆಟ್ಟದ ಜೀವ 9

Komentáře

  • @basavarajgk7334
    @basavarajgk7334 Před 19 dny

    Back ground music hakabaradittu sir

  • @yannekatte5810
    @yannekatte5810 Před měsícem

    ಚಮತ್ಕಾರಿಕ ಚುಟುಕಾದನಿರೂಪಣೆ

  • @harishmelgiri
    @harishmelgiri Před 2 měsíci

    Kannooru heggadathi ಪುಸ್ತಕದ ನಿರೂಪಣೆ ಕೊಡಿ

  • @harishmelgiri
    @harishmelgiri Před 2 měsíci

    ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ 👌🏻

  • @somappac7468
    @somappac7468 Před 2 měsíci

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್. ಕತೆ ಹೇಳಲು ಸೂಕ್ತವಾಗಿದೆ. ನಿಮ್ಮ ಧ್ವನಿಯಲ್ಲಿ ಕತೆ ಅತ್ಯಂತ ಸುಮಧುರವಾಗಿ ಮೂಡಿ ಬಂದಿದೆ.❤

  • @deepadsp2656
    @deepadsp2656 Před 3 měsíci

    Sir if possible plz make video on kannada litarature subjects videos in upsc cse which will help us a lot sir

  • @ankithgamingyt9398
    @ankithgamingyt9398 Před 4 měsíci

    Super word

  • @samskrutiirkalgada9904
    @samskrutiirkalgada9904 Před 4 měsíci

    ಕಾದಂಬರಿ ಅರ್ಧ ಆಗಿದೆ.... ಚೆನ್ನಾಗಿ ಓದಿದ್ದೀರಿ ಸರ್... ಆದರೆ ಅರ್ಧಕ್ಕೆ ನಿಲ್ಲಿಸಿದ್ದೆ ಬೇಸರದ ವಿಷಯ

  • @SameerSameer-sh8uz
    @SameerSameer-sh8uz Před 4 měsíci

    Good keep it up add more stories

  • @pushpalatha6247
    @pushpalatha6247 Před 4 měsíci

    ಕಾಲೇಜಿನ ಕನ್ನಡ ದ ಪಾಠ 😊❤

  • @pushpalatha6247
    @pushpalatha6247 Před 4 měsíci

    😊

  • @ArjunaArjuna-rv5ub
    @ArjunaArjuna-rv5ub Před 5 měsíci

    Adbutha sir ❤🌱🙏🏻

  • @leelavathi.b.nnagaraj9346
    @leelavathi.b.nnagaraj9346 Před 6 měsíci

    ಬೆಟ್ಟದ ಜೀವದ ಮುಂದಿನ ಭಾಗಗಳನ್ನು ನಿಮ್ಮ ಧ್ವನಿಯಲ್ಲಿ ಕೇಳಲು ನಮಗೆ ಲಭ್ಯವಿದೆಯೇ...ಸರ್

  • @ksdlchandru
    @ksdlchandru Před 8 měsíci

    Great job Raghu.

  • @nagchikkanna9660
    @nagchikkanna9660 Před 9 měsíci

    ಒಂದು ಪದಗಳಲ್ಲಿ ಹೇಳಲಾಗದು ಆಲನಹಳ್ಳಿ ಶ್ರೀ ಕೃಷ್ಣ ಅವರ ಬರಹ

  • @nandlaltawani6029
    @nandlaltawani6029 Před 9 měsíci

    ತುಂಬಾ ಚೆನ್ನಾಗಿ ಹೇಳುದ್ದೀರಿ.ಆನಂದ ವಾಗುತ್ತದೆ....

  • @user-fw2es7ru9w
    @user-fw2es7ru9w Před 9 měsíci

    Super sir and amazing to your teaching ...more helpfull to degree students... Namaskar gurudeva....🙏🙏🙏

  • @sudhakarpoojari9930
    @sudhakarpoojari9930 Před 9 měsíci

    ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಕೆಲಸ

  • @sudhakarpoojari9930
    @sudhakarpoojari9930 Před 9 měsíci

    ಧನ್ಯವಾದಗಳು ಗುರುಗಳೇ ತುಂಬಾ ಉಯುಕ್ತವಾಗಿವೆ.

  • @renukag9274
    @renukag9274 Před 10 měsíci

    oiii yenoo idu

  • @pavithragl3384
    @pavithragl3384 Před 10 měsíci

    ನಿರೂಪಣಾ ಶೈಲಿ ಚೆನ್ನಾಗಿದೆ. ಆದರೆ ಅ ಕಾರ ಮತ್ತು ಹ ಕಾರ ಉಚ್ಚಾರಣೆ ಬಗ್ಗೆ ಗಮನ ಹರಿಸಬೇಕು

  • @bharathigolasang948
    @bharathigolasang948 Před 10 měsíci

    Tq sir

  • @sudhakarpoojari9930
    @sudhakarpoojari9930 Před 11 měsíci

    ಸೂಪರ್ ಗುರುಗಳ

  • @rameshag1424
    @rameshag1424 Před 11 měsíci

    ಸರ್ ನಿಮ್ ನಂಬರ್ ಕಳ್ಸಿ ಸರ್

  • @prasannakumaryr4559
    @prasannakumaryr4559 Před 11 měsíci

    innu bere bere kathe galannu heli sir.....

  • @deekshithbirwa8742
    @deekshithbirwa8742 Před 11 měsíci

    Please continue

  • @SAMA09
    @SAMA09 Před 11 měsíci

    Unfortunately the prununciations are not good

  • @jagadeeshcvjagadeeshcv993

    🙏🙏🙏

  • @Math030
    @Math030 Před rokem

    Sir next video

  • @Math030
    @Math030 Před rokem

    Super sir

  • @jagadeeshcvjagadeeshcv993

    super❤

  • @jagadeeshcvjagadeeshcv993

    Super💐

  • @zaravind
    @zaravind Před rokem

    Oh My god! Need a strong heart to go like that!

  • @ajayajaysimha6850
    @ajayajaysimha6850 Před rokem

    ಕರುನಾಡಿನ ಹೆಮ್ಮೆಯ ಕವಿಗಳು ೨೬-೦೬-೨೩

  • @ajayajaysimha6850
    @ajayajaysimha6850 Před rokem

    ಆಲೂರು ವೆಂಕಟರಾಯರು ೨೬-೦೬-೨೩

  • @pradeep.ppradi9868
    @pradeep.ppradi9868 Před rokem

    ಒಳ್ಳೆಯ ಕಥೆ ಪ್ರದೀಪ್ ಹಿರೇಮರಳಿ

  • @charteredstudent8429

    I cannot read Kannada but can understand very well. I thought Kannada has no good literature, but thanks to people like you I am able to experience a fantastic novel like this. Thank you.

  • @shridhariokur6053
    @shridhariokur6053 Před rokem

    ಸೊಬಗು ❤️❤️❤️

  • @shridhariokur6053
    @shridhariokur6053 Před rokem

    ತುಂಬಾ ಒಳ್ಳೆಯ ನಿರೂಪಣೆ ಸರ್ 💐💐

  • @user-el7qm7pb3h
    @user-el7qm7pb3h Před rokem

    ❤❤❤❤❤

  • @user-el7qm7pb3h
    @user-el7qm7pb3h Před rokem

    ❤❤❤❤❤

  • @WhiteBubbles
    @WhiteBubbles Před rokem

    Om Narayana Guru Namaha

  • @RamaKrishna-ce4cv
    @RamaKrishna-ce4cv Před rokem

    ಪರಸಂಗದ ಗೆಂಡೆತಿಂಮ್ಮ ಆಲನಹಳ್ಳಿಯವರ ಅಮೋಘ ಕಾದಂಬರಿ..ಸದಾ ಮನಸ್ಸಿನಲ್ಲಿ ಉಳಿಯುತ್ತದೆ

  • @advocateviji
    @advocateviji Před rokem

    Superb sir

  • @bijukpanickar4722
    @bijukpanickar4722 Před rokem

    🙏🙏🙏

  • @ahonghoshal4861
    @ahonghoshal4861 Před rokem

    sir english

  • @umamahadevappa344
    @umamahadevappa344 Před rokem

    ಹೀಗೆಯೇ ಮಲೆಗಳಲ್ಲಿ ಮದುಮಗಳು ಓದಿ 🙏

  • @umamahadevappa344
    @umamahadevappa344 Před rokem

    ಚನ್ನಾಗಿ ಓದುತ್ತಿದ್ದೀರಾ 🙏🙏

  • @edwardmarks8669
    @edwardmarks8669 Před rokem

    Very good

  • @NBDodamani923
    @NBDodamani923 Před rokem

    Thank you sir