ಶ್ರೀ ಅರವಿಂದರು compressed

Sdílet
Vložit
  • čas přidán 29. 08. 2024
  • ಶ್ರೀ ಅರವಿಂದರು ಭಾರತದ ಆಧ್ಯಾತ್ಮಿಕ ಚೇತನ. ಅರವಿಂದರ ಜನನ ಕಾಲದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ ಮೂವತ್ತಾರು ವರ್ಷ, ಸ್ವಾಮಿ ವಿವೇಕಾನಂದರೂ ಕವಿ ರವೀಂದ್ರರೂ ಹತ್ತುಹನ್ನೆರೆಡು ವರ್ಷದ ಹುಡುಗರಾಗಿದ್ದರು. “ನನ್ನ ಜೀವನವನ್ನು ಕುರಿತು ಬರೆಯಲು ಯಾರಿಗೂ ಸಾಧ್ಯವಲ್ಲ ; ಏಕೆಂದರೆ ಮನುಷ್ಯದೃಷ್ಟಿಗೆ ಅಗೋಚರವಾದ ಭೂಮಿಕೆಯಲ್ಲಿಯೇ ಸಾಗಿದೆ’’ ಎಂದು ಶ್ರೀ ಅರವಿಂದರು ಹೇಳಿದ್ದಾರೆ.
    ಪ್ರಸ್ತುತ ಶ್ರೀ ಅರವಿಂದರು (ಇಹಜೀವನ ರೇಖೆ) ಭಾಗವನ್ನು ರಾಷ್ಟ್ರಕವಿ ಕುವೆಂಪು ಅವರ “ವಿಭೂತಿ ಪೂಜೆ’’ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಅವರಿಗೆ ನನ್ನ ಅನಂತ ಪ್ರಣಾಮಗಳು

Komentáře • 1