ಪಠ್ಯಪುಸ್ತಕದಲ್ಲಿ ಸತ್ಯವನ್ನೇ ಬರೆದರೂ ಗಲಾಟೆ ಮಾಡುತ್ತಾರೆ | ಡಾ. ಎಸ್.ಎಲ್. ಭೈರಪ್ಪ
Vložit
- čas přidán 1. 06. 2022
- ಪಠ್ಯಪುಸ್ತಕದಲ್ಲಿ ಸತ್ಯವನ್ನೇ ಬರೆದರೂ ಗಲಾಟೆ ಮಾಡುತ್ತಾರೆ | ಡಾ. ಎಸ್.ಎಲ್. ಭೈರಪ್ಪ
Visit us at
►CZcams: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada
ಮುಗ್ಧ ಮಗುವಂತೇ ,ಮಧುರವಾಗಿ ಸತ್ಯವನ್ನು ಮಾತನಾಡುವ ಶ್ರೀ ಎಸ್,ಎಲ್ ,ಬೈರಪ್ಪ ಗುರುಗಳಿಗೆ ಧನ್ಯವಾದಗಳು🙏
ಮಗುವಂತೆ ಮಾತು... ಆದರೆ ಅವರ ಬರಹ ಪ್ರಚಂಡ🙏
ಸುಂದರವಾಗಿ ಹೇಳಿದ್ದಿರಿ ನೀವು ಕೂಡ!
edu ondu ganji girakine
@@yamanappanayak4499 shrimanta 👏👏👏🤦🤦🤦🤦
@@yamanappanayak4499 ಗಂಜಿ ಗಿರಾಕಿಗಳು ಅನಂತ ಮೂರ್ತಿ,, ಗೌರಿ ಲಂಕೇಶ್,,, ಕಲಬುರ್ಗಿ,, ಭಗವಾನ್,, ಚೇತನ್,, ಅಗ್ನಿಶ್ರೀಧರ್ etc etc,,
ಭೈರಪ್ಪನವರು ಗಂಜಿ ಗಿರಾಕಿ ಅಲ್ಲ,, ಬೆಂಕಿ ಗಿರಾಕಿ 🙏🙏🙏
ಸತ್ಯ ಹೇಳುವುದಕ್ಕೂ ಧೈರ್ಯ ಬೇಕು ಗುರುಗಳೇ. 🙏🙏🙏
ನಮ್ಮ ಬೈರಪ್ಪ ನವರು ದೇಶದ ನಿಜವಾದ ರಹಸ್ಯ ಬಯಲು ಮಾಡಿದ್ದಾರೇ.🙏💐🙏
ಹಿರಿಯ ಜೀವ, ಅಗಾಧ ಅನುಭವ, ಮನದಾಳದ ಮಾತುಗಳು, ಸತ್ಯ, ನಿಜ, ದೇಶ ಪ್ರೇಮ, ವಿಮರ್ಶೆ, ನಮ್ಮ ಮನಸ್ಸಿನಲ್ಲಿ ಶಾಶ್ವತ ವಾಗಿ ಉಳಿಯುತ್ತೆ ಧನ್ಯವಾದ.
ಭಾರತಾಂಭೆಯ ಆಶೀರ್ವಾದ ಇರಲಿ ಸರ್ ಜೈ ಹಿಂದುಸ್ತಾನ್
ನನ್ನ ನೆಚ್ಚಿನ ಅತ್ಯದ್ಭುತ ಶ್ರೇಷ್ಠ ಸಾಹಿತಿಗಳು ಶ್ರೀ ಬೈರಪ್ಪ ನವರು... 🙏🙏🙏🙏🙏
ಮುಗ್ಧತೆ ಮಗುವಿನಂತಹ ಮನಸ್ಸಿನ ವ್ಯಕ್ತಿತ್ವಕ್ಕೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಶ್ರೀ ಎಸ್ ಎಲ್ ಬೈರಪ್ಪ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಜೈ ಕರ್ನಾಟಕ ಮಾತೆ🇮🇳🙏
ಭೈರವೇಶ್ವರನ ಕೃಪೆಯಿಂದ ಸಾಹಿತ್ಯ ಲೋಕದ ರತ್ನ ಭೈರಪ್ಪನವರ ಆಯುಷ್ ಆರೋಗ್ಯ ಚೆನ್ನಾಗಿರಲಿ.. 🙏
ನಾನು ಅದೇ ಹಾರೈಕೆ ಮಾಡುವೇ
ಶುದ್ಧ ಮನಸ್ಸು ನೇರವಾಗಿ ಮಾತು ಬೈರಪ್ಪನವರ ಸ್ವಭಾವ
ಜೈ ಶ್ರೀ ಗುರುದೇವ್....
ವಿವೇಕಾನಂದ ರವರ ಫೋಟೊ ಬೇರೆ ಆಕ್ಕೊಂಡಿದ್ದಿ .
ಸರಸ್ವತಿ ಪುತ್ರ❤🙏
ನರಸತ್ತ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಾಡಿರೋದು ಇದನ್ನೇ ಅದಕ್ಕೆ ಹಾಳಾಗಿ ಹೋಗುತ್ತಿದೆ, ಹಾಳಾಗಿ ಹೋಗಲಿ ಜೈ ಹಿಂದು ರಾಷ್ಟ್ರ🚩🚩🚩🚩🚩ಸತ್ಯ ತಿಳಿಪಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್🌹🌹 🙏🏻🙏🏻
ಸತ್ಯ ಯಾರಿಗೂ ಇಷ್ಟ ಆಗಲ್ಲ ಗುರುಗಳೇ,ನಿಮ್ಮ ದೇಶ ಪ್ರೇಮಕ್ಕೆ ವಂದನೆಗಳು🙏🙏
Sir ನಿಮ್ಮಂತಹ ಸಹೃದಯರ ಮತ್ತು ಹಿಂದೂತ್ವ ರವರು ನಮ್ಮ ದೇಶಕ್ಕೆ ಅಗತ್ಯ ಇದೆ
ಹಿರಿಯ ಜೀವದ ನೆನಪಿನಾಳದ ಮಾತುಗಳಿಗೆ🙏🙏🙏🙏
Good morning 🕉🌈🇮🇳💚💜💙🙏🙏🙏
ಎಲ್ಲಾ ಶಿಕ್ಷಣವಂತರು ,ಜ್ಞಾನ ಉಳ್ಳವರು ಇಂತಹ ಸಾಹಿತಿಗಳ ಪುಸ್ತಕಗಳನ್ನು ಓದಿ, ನಿಮ್ಮ ಮಸ್ತಕ ಓಳ್ಳೇಯ ಜ್ಞಾನದಿಂದ ತುಂಬುತ್ತದೆ. ಕಾಂಗ್ರೇಸಿನ್ ಗುಲಾಮ ಸಾಹಿತಿಗಳನ್ನು ಬಹಿಷ್ಕಾರ ಮಾಡಿ.
ನಮ್ಮ ದೇಶದಲ್ಲಿ ಯಾವುದೇ ಸತ್ಯ ಹೇಳಿದರೂ ನಮಗೆ ಏನಾದ್ರೂ ತೊಂದ್ರೆ ಇದ್ದೇ ಇರುತ್ತೆ ಸಾರ್. ಸತ್ಯಕ್ಕೆ ಜಯ ಬೇಕು ಸರ್.
ಅದಕ್ಕೆ ಅಲ್ವ ಕಲಬುರ್ಗಿ ನ ಕೊಂದಿದ್ದು 🖕
🙏👌🙏🙏🙏🙏
ಸತ್ಯ ಕಹಿ ಸುಳ್ಳು ಸಿಹಿ 😭
ಸತ್ಯ ಪಠ್ಯದಲ್ಲಿ ಬೇಕು ಸರ್ ಭೈರಪ್ಪ ಸರ್ ಅವರು ಕರೆಕ್ಟ್ ಹೇಳಿದ್ದಾರೆ 🙏🙏🙏🙏🙏
🙏🙏🙏🙏🙏 ಹಿರಿಯರಿಗೆ ಧಿರ್ಗದಂಡ್ ನಮಸ್ಕಾರಗಳು
ಅಕ್ಷರ ಸಂತನಿಗೆ ಶಿರಸ್ಟ್ರಂಗ ನಮಸ್ಕಾರಗಳು 🙏🙏🙏🙏
ಸತ್ಯಂ ಶಿವಂ ಸುಂದರಂ
ನಿಮ್ಮಂತ ಸತ್ಯವಂತರಿಗೆ ಇದು ಕಾಲವಲ್ಲ ಗುರುಗಳೇ. ನಿಮ್ಮ ನೇರ ಮತ್ತು ಸತ್ಯ ಮಾತುಗಳಿಗೆ ಧನ್ಯವಾದಗಳು..
ನಿಮ್ಮ ಆವರಣ ಪುಸ್ತಕ ಓದಿದ್ದೇನೆ ಸರ್. ನಿಮಗೆ ಧನ್ಯವಾದಗಳು.
ಸುಂದರವಾಗಿ ಹೇಳಿದ್ದಿರಿ ಸರ್ , ನೀವು ಹೇಳಿದ ಮಾತುಗಳನ್ನು ನಾವೆಲ್ಲರೂ ಕೇಳಿ ಸುಮ್ಮನಾಗ ಬಾರದು ಎಚ್ಚೇತ್ತು ಕೋಳ್ಳಬೇಕು
SLB..avarigd .danyavadagalu
ಮಾನ್ಯ ಭೈರಪ್ಪನವರೇ ನಿಖರವಾದ ಸತ್ಯ ಎಲ್ಲಿದೆ ಹೇಳುವಿರಾ.ಸತ್ಯವೆಂಬುದು ಬಿಸಿಲಗುದುರೆಯಂತೆ.ಎನ್ನುತ್ತಾರೆ
Sir ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡುಲಿ, ನಿಮ್ಮಿಂದ ಇನ್ನಷ್ಟು vishayagalu ನಮಗೆ tiliyuvantagali 🙏🏾🙏🏾🙏🏾🙏🏾🙏🏾🙏🏾
ನನ್ನ ನೆಚ್ಚಿನ ಲೇಖಕ, ಗುರುಗಳಿಗೆ ನಮೋ ನಮಃ 🙏🙏🙏
ಇವರು ನಿಜವಾದ ಸಾಹಿತಿ . ಇದು ಹಿರಿಯರು ಮಾತು . ಸ್ವಾಮಿಜಿಗಳು ಇವರಿಂದ ಮಾತಾಡುವ ರೀತಿ ಕಲಿಯ ಬೇಕು. 🙏
ಆವರಣ ಪುಸ್ತಕವನ್ನು ನಾನು ೧೨ ವರ್ಷಗಳ ಹಿಂದೆ ನಾನು ಓದಿದೆ ಎರಡು ಬಾರಿ ಓದಿದೆ,. ನನಗೆ ನಮ್ಮ ಹಿಂದುಗಳ ಮೇಲೆ ಮುಸ್ಲಿಮರು ಮಾಡಿದ ದುಷ್ಕೃತ್ಯಗಳು ನನ್ನ ಕಣ್ಣ ಮುಂದೆ ನಡೆದ ಘಟನೆಯ ರೀತಿ ಅನ್ನಿಸಿತು. ಆಗ್ಲೆ ನಂಗೆ ಅನ್ನಿಸಿತು ಇದು ಒಂದು ಚಲನ ಚಿತ್ರ ಮಾಡಿದ್ರೆ ಸರಿ ಎನ್ನಿಸಿತ್ತು.
ಕುವೆಂಪು ಅವರು ಕೂಡ ಈ ಮುಸ್ಲಿಂ ದಬ್ಬಾಳಿಕೆಯ ಕುರುಹನ್ನು
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರೆದಿದ್ದಾರೆ.ಮತ್ತು ಚೋಮನದುಡಿ ಯಲ್ಲಿ ಪೂರ್ಣ ಚಂದ್ರ ತೇಜಸ್ವಿ ಯವರು ಕ್ರಿಸ್ಚಿಯನ್ ಮತಾಂತರದ ಬಗ್ಗೆ ಬರೆದಿದ್ದಾರೆ
Avarana cinema madidhre
Avarana 1
Avarana 2
Avarana 3
Avarana 4
4 bhaga madabekagutthe
Sir.. Thumba kashta
A subject mutto dhyra
Yava directpr ge idhe sir?
Chakravarty soolibele or rohith chakrath eertha can direct this story as a movie, Prathaap simha can finance, definetly movie will become record break in the world .
@@chandrashekarv2234 hi ganji giraki 😂😂😂
@@rohitrv9395 tukali giraki neenu
ಭೈರಪ್ಪ ಸರ್ ಜ್ಞಾನಪೀಠ ಪ್ರಶಸ್ತಿಗೆ ಅರ್ಹರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಹಿರಿಯರಿಗೆ ಜ್ಞಾನಪೀಠ ಪ್ರಶಸ್ತಿ ಕೊಟ್ಟು ಗೌರವಿಸಲಿ!
Houdhu.. S l. Bhyrappa
Ravarige gnyanapeeta
Kodlebeku
ಹೌದು!! ಖಂಡಿತ. 🙏🏽🙏🏽🙏🏽
ಜ್ಞಾನ ಪೀಠ ಪ್ರಶಸ್ತಿ ಗೆ ಪುಣ್ಯ ಬೇಕಲ್ಲ ಬೈರಪ್ಪನವರ ಮಡಿಲು ಸೇರಲೂ
He is remembering and telling facts at the age of 90 year's, thank you very much sir
ನೂರಕ್ಕೆ ನೂರು ಸತ್ಯ 🙏🙏🙏
ಸತ್ಯಮೇವ ಜಯತೆ. ಅನಂತ ಪ್ರಣಾಮಗಳು, ಸ್ವಾಮಿ.
"ಆವರಣ" , ಒಂದು ಸಂಗ್ರಹಯೋಗ್ಯ ನೈಜ ಇತಿಹಾಸದ ಸಾಕ್ಷಿ ಸಮೇತದ ದಾಖಲೆ🙏🙏🙏
Nija bro.......,elru odoke shuru madbeku
Aldhu elli sigutthe?
@@nageshas6386 It was available on line from Amejan
@@nageshas6386 Flipkart nalli sigute..330 rs ..
@@yallappadambal5316 thanks
ಸತ್ಯ ಬಹುಕಾಲ ಮುಚ್ಚಿಡಲು ಆಗುದಿಲ್ಲ
ಇವರ ಆರೋಗ್ಯ ಹೀಗೆ ಮುಂದವರಿಯಲಿ ಇವರಿಗೆ ಜ್ಞಾನಪೀಠ ಕೊಟ್ಟು ಅದರ ಘನತೆ ಹೆಚ್ಚಿಸಿ.
Satya meva Jayate, hats off baiyrappa ji🇮🇳🙏
ಜೈ ಗುರುದೇವ 🙏🙏🙏
So proud of S L Byrappa who is speaking what was the real state of affairs during old govts.
I have read a few of his books.
Very interesting.
ಹೇಳಿ ಪುಸ್ತಕಗಳು ಯಾವುವು ನಾನು ತೆಗೆದುಕೊಂಡು ಓದುತ್ತೇನೆ
In spite of his old age he has spoken on the issue. 👌👏🏻
ಜೈ ಶ್ರೀರಾಮ. ಸತ್ಯ, ದೇವರೇ. ಒಂದೇ ಆಕಾರವಿಲ್ಲ, ಹೆಸರಿಲ್ಲ, ಗುಣವಿಲ್ಲ. ನೀರಿನಂತೆ. ಪಾತ್ರೆಯೇ ಆಕಾರ,
ಗುಣವೇ ಹೆಸರು; ಹೆಸರೇ ಗುಣ. ಸತ್ಯದ ಬಗ್ಗೆ ಹಲವಾರು ಅಭಿಪ್ರಾಯವಷ್ಟೇ. ಅನುಭವ ಅಭಿಪ್ರಾಯವಾಗಿ
ಬರಹವಾಗ ಬಹುದು. ಅಭಿಪ್ರಾಯ ಸತ್ಯಕ್ಕೆ ಹಾದಿ. ಸತ್ಯವೇ ಅಲ್ಲ. ಸಾಹಿತ್ಯವೆನಿಸಿ ಪಠನಕ್ಕೆ ಒಂದು ಸಲಕರಣೆ.
*ಬ್ರಾಹ್ಮಣ,ಕ್ಷತ್ರಿಯ, ವೈಶ್ಯ, ಶೂದ್ರ. ಬುದ್ದಿ, ಬಲ, ವ್ಯವಹಾರ, ಸೇವೆಯ ಮನಸ್ಸಿನ ಸಮ್ಮಿಲನದ ಮನುಷ್ಯ
ಪುರುಷೋತ್ತಮನೆ.* ತಲೆ, ಬಾಹು, ತೊಡೆ, ಕಾಲು, ದೇಹದಿಂದ ಬೇರ್ಪಡಿಸಲಾಗದ ಅಂಗಗಳು. ಇಂತಹ
ಸಮೀಕರಣವೇ ಮಹಾಕಾವ್ಯ ಶ್ರೀಮದ್ರಾಮಯಣ,ಪುರಾತನ ಪೌರಾಣಿಕ ಪಠ್ಯವೇ. ಸಮುದ್ರ ಕಡೆದಾಗ
ಹಾಲಾಹಲವೂ ಬಂದಂತೆ. ಸದ್ಗುಣಗಳ ಕನ್ನಡಿ ಚೂರುಚೂರಾಗಿ ಕಾಲಿಗೇ ಚುಚ್ಚುವಂತೆ ಅಸುರೀ ಬುದ್ದಿಗೆ
ಸಿಲುಕಿ ಜಾತಿ, ಮತಗಳ ಮುಳ್ಳಾದವು. ಮೇಲು, ಕೀಳು, ತಾರತಮ್ಯ, ಅಸೂಯೆ, ದ್ವೇಷ, ಕಲಿ ಪ್ರವಾಹದ
ರಾಜಕೀಯದ ಕಿರೀಟವಾಯಿತು. ಶ್ರೀಸರಸ್ವತಿ ಶಾರದಾಪೀಠಾ ಪಠ್ಯವಾಗಿ ರೋಗಿಗಳಿಗೂ ಪಥ್ಯವಾಗ ಬೇಕು.
ಮತ್ತಷ್ಟು ಕಡೆಯೋಣ. ಅಮೃತ ಮೃತವಲ್ಲ. ಜೀವಂತ. ಜೈ ಭಾರತ್.
ಜೈಶ್ರೀರಾಮ್*🙏🏻
🙏🙏🙏🙏🙏🙏🙏🙏🙏
ಸರ್ ನಾನು ನಿಮ್ಮ ಅಭಿಮಾನಿ ನಿಮ್ಮ ಪುಸ್ತಕಗಳನ್ನು ನಾನು ಓಡಿದ್ದೇನೆ. ನೀವು ಬರೆದ ಆವರಣ ಪುಸ್ತಕ ಸಂಪೂರ್ಣ ಸತ್ಯದ ಮಾಹಿತಿ ನೀಡಿದ್ದೀರಿ. ದಯವಿಟ್ಟು ಸ್ವಾಮಿ ಈ ಪುಸ್ತಕ ಎಲ್ಲರೂ ಓದುವಂತಾಗಬೇಕು.
Today I booked Bro...Thank you for your Suggestion 🙏🙏🙏
ಓದಿದ್ದೇನೆ ಓಡಿದ್ದೇನೆ ಅಲ್ಲ!
ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬನಿಗೂ ಮೊದಲು ನನ್ನ ಸಂಸ್ಕೃತಿ ನನ್ನ ದೇಶ ಎಂಬ ಅಭಿಮಾನ ಹೃದಯದಿಂದ ಬರಬೇಕು.. ಆಗ ಮಾತ್ರ ಬದಲಾವಣೆ ಸಾಧ್ಯ..
Satyameva Jayate
ಸುಂದರವಾದ ಸತ್ಯ ದಿಂದ ಎಚ್ಚರಿಕೆಯ ಘಂಟೆ ಬಾರಿಸುವ ನೀವು ದೇಶದ ಅಮೂಲ್ಯವಾದ ಆಸ್ತಿಯಂತೆ ನಮಸ್ಕಾರ
Thank you Sir, we are proud of you.Jai Hind, Jai Karnataka.
ಭಾರತದಲ್ಲಿ 70 ವರುಷ ಮುಸ್ಲಿಮ್ ಮತ್ತು ಬ್ರಿಟಿಷ್ ಸಂತನಗಳನ್ನ ಬೆಳೆಸೊದು ಅವರನ್ನ ಅನಾವಶ್ಯಕವಾಗಿ ಹೊಗಳೊಕೆ ಉದ್ದಾರ ಮಾಡೋದರಲ್ಲೊ ಕಳೆದೊಯಿತು ಆದರೂ ಆ ಧರಿದ್ರದವಕ್ಕೆ ಸಮಾಧನ ಇಲ್ಲ. ಇನ್ನಾದರೂ ಭಾರತದ ಇತಿಹಾಸದಲ್ಲಿ ಸತ್ಯ ಕಥೆಗಳು ಬರಲಿ🚩🚩🇮🇳🙏
Thanks to ಸಂವಾದ
ಭಾರತದ ಸನಾತನ ಧರ್ಮದ ಬಗ್ಗೆ, ನಮ್ಮ ಸ್ವಾತಂತ್ರದ ಬಗ್ಗೆ, ನಮ್ಮ ಮೇಲೆ ನಡೆದ ಕಗ್ಗೋಲೆ ಬಗ್ಗೆ, ನಮ್ಮ ಎಡಪಂಥೀಯರ ಬುದ್ದಿ ಬ್ರಮಣೆಯ ಬಗ್ಗೆ, ಈ ವಯೋಮಾನದ ಲ್ಲಿಯು ಸತ್ಯದ ಚಿಂತನೆಯ ನಿಮ್ಮ ಪಾದಕ್ಕೆ ಶರಣು ಬುದ್ದಿ 🙏🙏🙏
Sharanu sharanarthi
ಸನಾತನ ಅರ್ಥವೇನು? ಅದು ಎಲ್ಲಾ ಕಾಲಕ್ಕು ಎಲ್ಲಾ ಜೀವ ರಾಶಿಗಳಿಗು ಅನ್ವಯವಾಗುವಂತದ್ದು ಸಲ್ಲುವಂತದ್ದು...ಅದು ಹೇಗೆ ಭಾರತೀಯ ಅಥವಾ ಹಿಂದೂ ಧರ್ಮಕ್ಕೆ ಮಾತ್ರ ಪಾಲಾಯಿತು...does modern science belong to only West or Christianity? You guys are trying to fool the Indians by saying Sanathana dharma...the meaning is that it is a set of eternal laws that are applicable in this universe whether humans exist or not...
Huge respect sir🙏🙏🙏 Such true love towards our nation at this age. More and more such truthful influential people must come in strong support towards rohith chakrateertha. Jhai bharatha
very true
ಎಸ್ ಎಲ್ ಭೈರಪ್ಪ ರವರಿಗೆ ಜೈ
Jai ho slb
ನನ್ನ ನೆಚ್ಚಿನ ಸಾಹಿತಿಗಳು ಶ್ರೀ ಬೈರಪ್ಪ ನವರು🙏
ನಮ್ಮ ಕರ್ನಾಟಕದ ಆಸ್ತಿ.....
Dr. S. L.Byrappa a living legend. An extraordinary intellect known for his outstanding thinking. His each novel is a monument. The government should make use of his great knowledge.
ಹೊಸ ಸಾಹಿತ್ಯ ಪ್ರಕಾರವನ್ನೇ ಸೃಷ್ಟಿಸಿದ ಶ್ರೀ. ಎಸ್. ಎಲ್. ಭೈರಪ್ಪ ಅವರ ಸಾಹಿತ್ಯ ಸೇವೆ ಅದ್ಭುತ 🙏.
ಅದ್ಭುತ ವಿಷಯ ಕುರಿತು ಮಾಹಿತಿ ಹೇಳಿದ್ದೀರ ಗುರುಗಳೇ
ನಿಮ್ಮಂತಹ ಸಾಹಿತಿಗಳ ವಿಚಾರಗಳನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಅಳವಡಿಸದೆ ಇದ್ದದ್ದು ನಮ ದೌರ್ಭಾಗ್ಯ.
👏👏 ಸರ್ ನಿಮ್ಮ ಲೇಖನ ನನಗೆ ತುಂಬಾ ಇಷ್ಟ ಒಳ್ಳೆಯ ಸಾಹಿತಿ ನೀವು..... ಸತ್ಯಕ್ಕೆ ಇನ್ನೊಂದು ಹೆಸರೇ S L ಭೈರಪ್ಪ ಸರ್ 🙏🙏🙏🙏🙏🙏 ಕೋಟಿ ನಮನಗಳು
Legend SLB. His thoughts are as cle as his novels. Diamond in Indias history of literature
ತಮ್ಮ ಕಾದಂಬರಿಗಳ ಮೂಲಕ ಸತ್ಯದ ಸೌಂದರ್ಯ ವನ್ನು ಸಾದರ ಪಡಿಸಿದ ಮಹಾನ್ ಲೇಖಕನಿಗೆ ಶಾಸ್ತಾಂಗ ನಮಸ್ಕಾರಗಳು
What a fine words. Long Live Dr Bhyrappa sir.
Sir,
Nimma haage sahitigalu irbeku sir..
Ganji sahitigalu jaasti sir
I AM SO LUCKY TO HAVE MET YOU SIR AT YOUR HOME. I STILL CHERISH THAT MEMORY WITH A PIC WITH YOU. LONG LIVE SIR 🙏🙏🙏🙏🙏
Thank you uncle
Yes mugals were invaders.In a war both sides will have committed many atrocities
But at present we want to lead a peaceful life. Is that our policy. I would love to see the world as one family. I hope it happens soon.
ನಮ್ಮ ದೇಶದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ಇದೆಯಾ?
ಇತ್ತಾ?
ದಯಮಾಡಿ ತಿಳಿದವರು ಉತ್ತರ ಕೊಡಿ🙏🏻
Hagndre yenu
Look at the taught process. Logic,the way he explains things this is what all of us has to learn and teach kids. How truth needs to be articulated with out any non scene. Flow of knowledge and experience. How much he has struggled to preserve and tell truth 🙏🙏🙏Great asset of nation 🙏🙏
Byrappaji🙏🙏🙏 true pride of Kannada and Bharatha🙏🙏🙏
ನನ್ನ ಮೆಚ್ಚಿನ ಲೇಖಕರಿಗೆ ಧನ್ಯವಾದಗಳು.. ನಿಮಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ ಎಂದು ಆಶಿಸುತ್ತೇನೆ.
ಎಸ್ ಆರ್ ಬೈರಪ್ಪ ನವರಿಗೆ ಆರೋಗ್ಯ ಕೊಡಲಿ ಹಿಂದೂ ಪರ ವೇಗಿ ಇರಲಿ
Yes ur correct✅
I am an ardent fan of S.L. Byrappa. 🙏🌹❤...But government has not given karnataka rathna, , Jnanapeeta award.. Even BJP government has neglected him.
Agree, our own people do not recognise him.
ಇವರಿಗಿಂತ ಶ್ರೇಷ್ಠರು ಬೇಕೇ
ಬಿಜೆಪಿ ನಮ್ಮ ಓಟು ಪಡೆದಿರೋದು ಇಂತಹ ಮಹಾನ್ ವ್ಯಕ್ತಿಗಳಿಗೆ ಗೌರವ ಕೊಡಲೆಂದು...
8 ನೆ ವರ್ಷ ಅಧಿಕಾರಕ್ಕೆ ಬಂದು
ಆದರೂ ಜ್ಞಾನಪೀಠ ಕೊಟ್ಟಿಲ್ಲ ಅಂದ್ರೆ ಏನು😡
ಯೋಗ್ಯತೆ ಇದ್ದವರು ಸಹ ವಶೀಲಿ ಬಾಜಿ ಮಾಡಿ ಪಡೆಯಬೇಕೆ
ನಾಯಲಕ್ ರಾಜಕೀಯದವರು ಈ ರು
ಗೋಸುಂಬೆ ಜನ
Jnanapeeta award tagondorigintha ivara melay namige thumba gowrava ide..
Correct
ಬೈರಪ್ಪ ನಿಜವಾದ ಭಾರತಬೆಯ ಪುತ್ರ 👌👌👌🙏
bhairappa sir we are proud of you sir
The greatest living Indian writer who deserves a Nobel prize. But they won't give just like they ignored Dr Karanth, Kuvempu, Baba Amte and many selfless Saints of India.
ಸತ್ಯವಾದ ಮಾತುಗಳು
ಅಗಾಧ ಜ್ಞಾನ ಸಂಪತ್ತು 🙏🙏🚩
ಧನ್ಯೋಷ್ಮಿ ಗುರುವೇ....🔥🙏🙏
ಸತ್ಯಮೇವ ಜಯತೆ ಎಸ್ ಎಲ್ ಭೈರಪ್ಪನವರಿಗೆ ತುಂಬು ಹೃದಯದ ಕೃತಜ್ಞತೆಗಳು ನಮ್ಮ ದೇಶದಲ್ಲಿ ಸತ್ಯವನ್ನು ಒಪ್ಪುವ ಕಾಲ ಯಾವಾಗ ಬರುತ್ತದೆ ಆ ದೇವರೇ ಬಲ್ಲ ವಂದನೆಗಳು
ದೇವರು ಇವರಿಗೆ ಆಯುಷ್ ಆರೋಗ್ಯ ಆನಂದ ಈ ಮೂರು ಕರುಣಿಸಲಿ
ಅದ್ಬುತ ಮಾತು ನನ್ನ ಗುರುಗಳದು
ಸತ್ಯವನ್ನೇ ಹೇಳಿದ್ದೀರ ಸರ್...ಧನ್ಯವಾದಗಳು...
ಮಾನ್ಯ ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತರೆ ಆ ಪ್ರಶಸ್ತಿಗೂ ಮತ್ತಷ್ಟು ಗೌರವ, ಘನತೆ ಬಂದಂತೆ ಆಗುತ್ತದೆ 🙏🙏🙏
Dhanyavadagalu sir. 🙏🙏🙏🙏🙏🙏
Bhairappa Sir, you have come out with historical facts. To do this one should go for vast reading. It is really enlightening. Thank you Sir.
S l bairappa navru raama , Krishna na obba vyakti agi nodtare ,obba Brahmin agi education ge importantance kodthare ,he is a gem Stone , don't know the value of him ,l request everyone should read 'aavarana'novel and then talk now he is 90+ , glad to see you sir , want to meet you sir .
ಗುರುಗಳೇ ಅವನಿಗೆ ಕಪಾಳಮೋಕ್ಷ ಮಾಡಬೇಕಾಗಿತ್ತು
ಗುರುಗಳೇ...ನಿಮ್ಮ ಮುಂದಿನ ಕಾದಂಬರಿ... ಯಾವಾಗ ಬರುತ್ತೆ... ಗ್ಯಾರಂಟಿ ಬಂದೇ ಬರುತ್ತೇ ಆ ನಿರೀಕ್ಷೆಯಲ್ಲಿ ನಾನು ಕಾಯಾಕತ್ತನೀ... ನಿಮ್ಮ ದೇಹಕ್ಕೆ ವಯಸ್ಸು ಆಗಿರಬಹುದು... ತಲೆಗೆ ಅಲ್ಲಾ... 🙏🙏🙏🙏🙏🙏🙏🙏🙏🙏🙏🙏🙏
🙏🏻🙏🏻
Such truthful literatures like S.L.bhyrappa sir have been suppressed for long.
ನಿಮ್ಮಂತ ಘನ ಸಾಹಿತಿಯನ್ನು ಪಡೆದ ನಾವು ಧನ್ಯರು 🙏🙏🙏
ಅನಂತ ಕೋಟಿ ಧನ್ಯವಾದಗಳು ಗುರುಗಳೇ..
You have done correct things sir by asking to return the award money .
Sir nimage nana kadeind dhanyavadagalu
At any cost government should not take back the text books…
Why
Thank you sir, because of you still youth knowing the truth now
ತುಂಬಾ ಸತ್ಯವಾದ ಮಾತುಗಳನ್ನಾಡದಿರಿ ಸರ್ ಧನ್ಯವಾದಗಳು
Sir..thanks for the information and knowledge.. (Real)🙏
Very good Congratulation wish you all the best
Great person
God bless you sir,you are the real hero of Indian literature.
💯👌👍
ಅಪ್ರಿಯವಾದ ಸತ್ಯವನ್ನು ಹೇಳಿದ್ದಾರೆ.
Your amazing sir .
namasthe gurugale🙏🙏🙏
ವಿವಿಧ ವಿಷಯಗಳ ಕುರಿತಾಗಿ ಅರಿವು ಮೂಡಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್🙏🙏🙏🙏🙏
How many of us have this kind of guts to speak truth, 🙏🙏🙏🙏🙏🙏🙏🙏🙏🙏
Thank you Sir for your opinion, it means a lot.... 🙏🙏.. this is the first person account... People who are just opposing change should have a knowledge of what the truth is, only then they will have the authority to oppose, but I think these protestors are only behind their personal agendas....