ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ.
Vložit
- čas přidán 15. 08. 2023
- ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ
#rescue
#dangerous
#dam
Eshwar Malpe social Activities
Contact number : 9663434415
Instagram I'd: eshwar_malpe?ig...
🛑 ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ. 🛑
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯ ಲಕ್ಕವಳ್ಳಿ ಗ್ರಾಮದ ಸಮಾಜ ಸೇವಕ ರೂ ಹಾಗೂ ಮೀನುಗಾರ ರೂ ಆದ ಕೃಷ್ಣ (46) ಎಂಬವರು ಮೀನುಗಾರಿಕೆ ಗೆ ತೆರಳಿದ್ದು, ಆಕಸ್ಮಿಕವಾಗಿ ಭದ್ರಾ ಡ್ಯಾಂ ನಲ್ಲಿ ನೀರಿಗೆ ಬಿದ್ದಿರುತ್ತಾರೆ .
ಮೃತಪಟ್ಟ ಕೃಷ್ಣ ರವರು ಸಮಾಜ ಸೇವೆ ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸ್ಥಳೀಯರ ಸಮಸ್ಯೆಗಳಿಗೆ ಸಹಾಯ ಸಹಕಾರ ಮಾಡುತ್ತಾ , ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂತಹ ಕ್ಲಿಷ್ಟಕರ ಸನ್ನಿವೇಶ ವಿದ್ದರೂ ಸೇವೆ ಯನ್ನು ಮಾಡುವ ಮನೋಭಾವ ಹೊಂದಿದ್ದರು.
ಅಗ್ನಿಶಾಮಕ ದಳ ದ ಸಿಬ್ಬಂದಿಗಳು ಸತತ ಎರಡು ಗಂಟೆ ಗಳ ಕಾಲ ಕಾರ್ಯಾಚರಣೆ ನಡೆಸಿದರೂ ಕೂಡ ಅವರ ಮೃತ ದೇಹ ವು ಸಿಕ್ಕಿರುವುದಿಲ್ಲ
ಲಕ್ಕವಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ರವರು ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಈ ವಿಚಾರ ವನ್ನು ತಿಳಿಸಿದರು.
ತಕ್ಷಣ ಕಾರ್ಯ ಪ್ರವ್ರತ್ತರಾದ ಆಪದ್ಬಾಂಧವ ಈಶ್ವರ್ ಮಲ್ಪೆ ಮಧ್ಯರಾತ್ರಿ 12:00 ಗಂಟೆಗೆ ಉಡುಪಿಯ ಮಲ್ಪೆಯಿಂದ ತನ್ನ ತಂಡ ದ ಜೊತೆ ಹೊರಟು ಬೆಳಿಗ್ಗೆ 4:00 ಗಂಟೆ ಯ ಸುಮಾರಿಗೆ ಲಕ್ಕವಳ್ಳಿ ಗೆ ತಲುಪಿದರು.
ಸ್ಥಳೀಯರು ಮತ್ತು ಠಾಣಾಧಿಕಾರಿಯವರ ಅಭಿಪ್ರಾಯವನ್ನು ಪಡೆದುಕೊಂಡ ಈಶ್ವರ್ ಮಲ್ಪೆ ಬೆಳಿಗ್ಗೆ 7:00 ಗಂಟೆ ಯ ಹೊತ್ತಿಗೆ ಭದ್ರಾ ಡ್ಯಾಂ ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದರು.
ಪೋಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಕ್ಷಮದಲ್ಲಿ , ಕೇವಲ 15 ನಿಮಿಷ ಗಳ ಚುರುಕಿನ ಕಾರ್ಯಾಚರಣೆ ಮಾಡಿ 90 ಅಡಿ ನೀರಿನ ಆಳದಲ್ಲಿ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಈಶ್ವರ್ ಮಲ್ಪೆಯವರು ಯಶಸ್ವಿಯಾಗಿದರು.
ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಆಪತ್ಬಾಂಧವ ಈಶ್ವರ್ ಮಲ್ಪೆ ಅವರ ಜೊತೆಗೆ ಬುರ್ಹಾನ್ ಮಲ್ಪೆ ರಕ್ಷಿತ್ ಕಾಪು ಸಹಕರಿಸಿದರು.
TEAM ESHWAR MALPE
Join this channel to get access to perks:
/ @eshwarmalpe6363
ಬಂಧುಗಳೇ ಹಾಗೂ ನನ್ನ ಎಲ್ಲಾ ಸ್ನೇಹಿತರಿಗೆ ಮರೆಯಲಾಗದ ಕ್ಷಣ ಏನೆಂದರೆ ಒಂದು ಸಮಾಜ ಸೇವಕನನ್ನು ನೀರ ಆಳದಲ್ಲಿ ಅವನ ಮೃತ ದೇಹ ನೋಡುವಾಗ ತುಂಬಾ ದುಃಖವಾಯಿತು ಯಾಕೆಂದರೆ ಅವನ ಹತ್ತಿರ100 ಆಡಿ ಆಳದಲ್ಲಿ ನಾನೇ ಇದ್ದದ್ದು ಒಳಗಡೆ ನೀರಾಳದಲ್ಲಿ ಯಾಕೆಂದರೆ ಅವನು ನನ್ನ ತರನೇ ಮೃತ ದೇಹ ತೆಗೆಯುವ ಕೆಲಸ ಮಾಡುತ್ತಿದ್ದ ಆವಾಗ ನನಗೆ ತುಂಬಾ ದುಃಖವಾಯಿತು 😭 ನಾನು ಮಾಡೋದು ಅದೇ ಕೆಲಸ ತುಂಬಾ ಬೇಸರವಾಯಿತು ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ನಮಗೆ ಯಾವಾಗ ಏನಾಗುತ್ತದೆ ಅಂತ ಗೊತ್ತಾಗಲ್ಲ ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಸದಾ ಸಮಾಜ ಸೇವಕರ ಮೇಲೆ ಇರಲಿ🙏 ಎಂದು ಪ್ರಾರ್ಥಿಸುತ್ತೇನೆ ಇಂತಿ ನಿಮ್ಮ ಸ್ನೇಹಿತ ಈಶ್ವರ್ ಮಲ್ಪೆ 🙏 ಆದಷ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಲೈಕ್ ಮಾಡಿ 🙏
🙏🙏🙏
😮 nim kelsakke devru anbeku sir navu namgella punya sir nimmanttavaru nam jothe irodu...❤💥💥💥👍
🙏🙏🙏
🙏🙏🙏
God bless you sir.. 🙏🙏🙏🙏
ನಿಮ್ಮ ಈ ಕೆಲಸಕ್ಕೆ ಯಾವುದೇ ಹಣದಿಂದ ಬೆಲೆ ಕಟ್ಟಲು ಆಗುವುದಿಲ್ಲ ಇದು ನಿಜಕ್ಕೂ ದೇವರು ಮೆಚ್ಚುವ ಕೆಲಸ... ನಿಮ್ಮ ಮನೆಯವ್ರು ಸಹ ಚೆನ್ನಗಿರಿ ಎಂದು ಅ ದೇವರಲ್ಲಿ ಪ್ರಾರಥಿಸುತ್ತೇನೆ 🎉🎉🎉🎉🎉
🙏
ನಿಮ್ಮ ಕೆಲಸ ಶ್ಲಾಘನೀಯ ಈಶ್ವರಣ್ಣ
Please pray for his children health
Nima e kalash bele katake sadhya Ela bidi sir nim padhake 100🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@@kushalkumar2062j huu hu😮 free pa hu h
ನಿಜವಾಗಿಯೂ ನಿಮ್ಮಂಥ ಮಹಾನ್ ವ್ಯಕ್ತಿ ಗಳಿಗೆ ಅವಾರ್ಡ್ ಸಿಗಬೇಕು ಸರ್ 🙏🏻🙏🏻
ಹೆಸರಲ್ಲೇ ಆ ದೇವರು ಈಶ್ವರ ಇದಾನೆ... ನಿಮ್ಮ ಮೇಲೆ ಸದಾ ಆ ಭಗವಂತನ ಆಶೀರ್ವಾದವಿರಲಿ... 🙏
ದೇವರು ನೀಮಗೂ ನೀಮ್ಮ ತಂಡದವರಿಗೂ ಒಳೆಯ ಅರೋಗ್ಯ, ಮನಸಿಗೆ ನೇ ಮದ್ದಿ ಕೊಟ್ಟು ಕಾಪಾಡಲಿ ದೇವರು ಒಳ್ಳೇದು ಮಾಡಲಿ God bless you ಅಣ್ಣಾ ♥️♥️♥️
ಇಂತಹ ಒಳ್ಳೆಯ ಕೆಲಸ ನಿಮ್ಮಿಂದ ಇನ್ನು ಹೆಚ್ಚಿನದಾಗಲಿ ಮತ್ತು ನಿಮಗೆ ಅಂತ ದೈರ್ಯ ಮತ್ತು ಶಕ್ತಿ ಆ ದೆವರು ಕರುನಿಸಲಿ ಇಶ್ವರ್ ಅನ್ನ ನಿಮ್ಮ ಮಕ್ಕಳಿಗು ಆ ದೆವರು ಒಳ್ಳೆಯದನ್ನ ಮಾಡಲಿ 😢😢🙏🙏🙏🙏🙏ನಿಮ್ಮ ಮಗಳು ಆದಸ್ಟು ಬೆಗ ಗುನಮುಕ ವಾಗಲಿ ಎಂದು ಆ ದೆವರಲ್ಲಿ ಕೆಳಿಕೊಳ್ಳು ತ್ತೆನೆ 😢😢😢
ಈಶ್ವರ್ sir really ನಿಮ್ಮ ಸಮಾಜ ಸೇವೆಗೆ 🙏🙏 ದೇವರು ನಿಮಗೆ ಒಳ್ಳೇದು ಮಾಡಲಿ
ಎಲ್ಲ ಕನ್ನಡಿಗರ ಆಶೀರ್ವಾದ ನಿಮಗೆ ಇದೇ.....
ದೇವತಾ ಮನುಷ್ಯ ಅಣ್ಣ ನೀವೂ 🙏🏻🙏🏻...
ನಿಮ್ಗೆ ಗೌರವ ಡಾಕ್ಟರೇಟ್ ಕೊಡ್ಬೇಕು ಅಣ್ಣ ಅದ್ ಕೊಟ್ರು ಕಡಿಮೆ ನೇ
🙏🙏🙏
ಹೇಳಲು ಮಾತಿಲ್ಲ
ನಿಜಕ್ಕೂ ವೇದನೆ ಆಗುತ್ತದೆ
ನಿಮಗೆಲ್ಲರಿಗೂ ದೇವರು ಯಾವಾಗಲೂ ಒಳಿತನ್ನೇ ಮಾಡಲಿ 🙏
ಆ ದೇವರು ನಿಮ್ಮ ಹಿಂದೆ ಇದ್ದು ಸದಾ ಆರೋಗ್ಯದಿಂದ ಕಾಪಾಡಲಿ....❤❤
ನಿಮ್ ಕೆಲಸಕ್ಕೆ ದೇವರ ಆಶೀರ್ವಾದ ಸದಾ ಇರಲಿ ಈಶ್ವರ್ ಅಣ್ಣಾ ❤❤🙏🏻
ಈಶ್ವರ ಅಣ್ಣ ನೀವು ದೇವರು ನಿಜ 🙏💐🌺
ಪ್ರಕೃತಿ ಮಾತೆ ನಮಗೆಲ್ಲ ಉಡುಗೊರೆಯಾಗಿ ನೂರರಲ್ಲಿ ಒಬ್ಬರನ್ನ ಈ ರೀತಿ kaluhisikoduthaare ಅವರಿಗೆ Aayasu ಆರೋಗ್ಯ ಧೀರ್ಘ ಕಾಲ ಕೊಟ್ಟು ಕಾಪಾಡಲಿ❤
🙏🙏🙏
ನಿಮ್ಮ ಈ ಕಾರ್ಯಕ್ಕೆ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಅನುಗ್ರಹ ಸದಾ ಕಾಲ ಇರಲಿ anna❤❤❤
ನಿಮ್ಮಂತವರು ಈ ಸಮಾಜಕ್ಕೆ ಬೇಕು ಅಣ್ಣ 🙏🙏🙏
ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ಅಮ್ಮನ ಅಭಯ ಹಸ್ತ , ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಈಶ್ವರ ಅಣ್ಣ.❤
🙏🙏🙏👍
ಅಣ್ಣಾ ನೀವು ನೀರಲ್ಲಿ ಹೋದಾಗ ಒಂದು ಕ್ಯಾಮೆರಾ ತೆಗೆದುಕೊಂಡು ಹೋಗಿ ನೀರಿನ ಹೊಳಗಡೆ ಕ್ಯಾಮೆರಾ ತೆಗೆದುಕೊಂಡು ಹೋಗಿ,,
ಯಾರಾದರೂ ದಾನಿಗಳು ನೀರಿನ ಒಳಗೆ ಉಪಯೋಗಿಸುವ ಕ್ಯಾಮರವನ್ನು ನೀಡಿದಲ್ಲಿ ಖಂಡಿತಕ್ಕೂ ಈಶ್ವರ್ ಮಲ್ಪೆಯವರು ಉಪಯೋಗಿಸುತ್ತಾರೆ
ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಈಶ್ವರ್ ಅಣ್ಣ.. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ...🙏🙏.
ದೇವರ ಶ್ರೀ ರಕ್ಷ ಇರಲಿ.
ಆಯಸ್ಸು ಆರೋಗ್ಯ ಪ್ರಾಪ್ತ ಸಲಿ 💐🙏
ದೇವರು ಎಲ್ಲಿದಾನೆ ಅಂತ ನಿಮ್ಮ್ನನ್ನು ನೋಡಿದ್ರೆ ಸಾಕು ಲವ್ ಯು ಬ್ರದರ್ 👍👍👍👍👍👌👌👌👌👌
ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣಾ
ಯಾವಾಗಲೂ ಎಚ್ಚರಿಕೆಯಿಂದ ಕೆಲಸ ಮಾಡಿ.👌👏
ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಸದಾ ಕಾಪಾಡಲಿ 🙏
ನಿಮ್ಮ ಕೆಲಸಕ್ಕೆ ದೇವರು ಒಳ್ಳೇದು ಮಾಡಲಿ ಸರ್ ...........🙏🙏🙏🙏
ದೇವರು ನಿಮಗೆ ಒಳ್ಳೆಯದು ಮಾಡೇ ಮಾಡುತ್ತಾರೆ.. ನೀವು ಚೆನ್ನಾಗಿರಿ 🙏🙏
❤ನಿಮ್ಮ ಈ ಸಮಾಜ ಸೇವೆಗೆ ಧನ್ಯವಾದಗಳು ಈಶ್ವರಣ್ಣ
ನಿಮ್ಮ ಕೆಲಸಕ್ಕೆ ದೇವರ ಆಶೀರ್ವಾದ ಇದೆ ಸರ್ 🙏💐
ಈಶ್ವರ ಮಲ್ಪೆ.
ಅವರಿಗೆ ದೇವರು ಆರೋಗ್ಯ ಆಯುಷ್ಯ ಕೊಡಲಿ ಇನ್ನೂ ಹೆಚ್ಚು ಜನರಿಗೆ ಸಹಾಯ ಮಾಡುವ ಶಕ್ತಿ ನೀಡಲಿ
ದೇವರು ಒಳ್ಳೇದು ಮಾಡ್ಲಿ god bless you ❤
Eshwaranna......devara ashirvada daivadevara ashirvada nimmondige yaavagalu erali.....olledagali.....monne barke frnds kudla nimage madida abhimaanada sanmaana nijakku nanage thumba santhosha kottide....yarige adu salla bekittho avrige sandide.....nimma aa mugda mogada nagu nijakku nimma hrudaya vanthike yannu thorisutthade.....nimmannu monne barke frnds kaaryakramadalli hatthiradinda nodi thumba danthoshavayithu......naaviddeve nimmondige....devara krupe sada ereali nimage nimma samsaarakke
ಈಶ್ವರ್ ಅಣ್ಣನಿಗೆ ಜೈ ಈಶ್ವರ್ ಅಣ್ಣನಿಗೆ ಜೈ ❤
I was working in Bhadravathi & had the opportunity to go to Lakkavalli Dam. The water current is fast here. May God bless you for the good service rendered to humanity. Now I am settled in Mangalore hope we meet sometime.
ಆ ದೇವರು ನಿಮ್ಮ ಹಿಂದೆ ಇದ್ದು ಸದಾ ಆರೋಗ್ಯದಿಂದ ಕಾಪಾಡಲಿ.
ತುಳುನಾಡ್ ದ ಮಾಣಿಕ್ಯ♥️
Hard social worker Ishwar bro❤
ನಿಜವಾಗ್ಲೂ ಈಶ್ವರ ne nin ರೂಪದಲ್ಲಿ ಬಂದಿದ್ದಾನೆ ಅಣ್ಣ
Nimma e samaja sevege 🙏
Real Hero Anna Nivu ❤
Anna nimna guruthisi nimge state and central gov inda dooda award kodbeku ,neev madthiro kelsa naa government job antha consider madbeku
Monthly salary kodbeku 100000 govt ninda
God bless you Eshwar Anna and your family
God bless you and your family for your good service and your humanity.
Hatsoff to Eshwar sir.Really Godley person to society to serve the people. No words say about to their service..Eshwar is fit for padma Bhushan award.
Nimma e kelasakke navella chiraruni anna nimma kutumbakke nimge aa devaru olledu madli 👍👍👍
Janardhana eshwar malpe Anna 🙏🙏🙏🙏🙏🙏🙏🙏🙏🙏🙏🙏🙏🙏devaru nimage olle aarogya kottu kapadali
ಸೂಪರ್ ಅಣ್ಣ 👍
ಸಾರ್ಥಕತೆಯ ಬದುಕು ನಿಮ್ಮದು.........love from mandya
ದೇವರು ನಿನ್ನ ನಿನ್ನ ಕುಟುಂಬದವರನ್ನು ಚೆನ್ನಾಗಿಕ್ಕಿರಲಿ
Alpha by nature, leader by choice...All the best
ನಿಮ್ಮ ಹೃದಯವಂತಿಕೆ ಗೆ ನನ್ನದೊಂದು ಸಲಾಂ ❤
ನಿಮ್ಮ ಈ ಕೆಲಸಕ್ಕೆ ನನ್ನ ಕಡೆ ಇಂದ 🙇♂️🙇♂️🙏🙏🙏
ದೇವರು ❤🙏🙏🙏💐💐💐💐💐
Really great sir... 🙏🙏🙏🙏🙏🙏
Nivu thumba great person 🙏 god bless you 🙏🙏
Proud tuluva❤
Good job bro keep it up god bless you with good health and happiness
Real hero Anna nivu, your work is priceless, great job Anna
Neevu nirinalli mulugidu nodi namage chali agta ide, nimma sahasakke padmasri prasasti nidabeku sarakara😢😢😢😢😢🙏🙏🙏🙏🙏
ಅಣ್ಣ ನಿಮ್ಮ ಹಿಂದೆ ಹ ದೇವರು ಸದಾ ಕಾಲ ಇರುತ್ತಾರೆ ನಿಮ್ಮನ್ನು ನಾನು ಒಂದು ಸಲ ನೋಡ್ಬೇಕು ಅಣ್ಣ
ಅಣ್ಣ ನಿಜವಾದ ದೇವರು ನೀವು ನಿಮಗೊಂದು ನನ್ನ ನಮಸ್ಕಾರ 🙏
ಇಶ್ವರಣ್ಣ ನಿಮ್ಮ ಹೆಡ್ ಲೈನ್ ಕರಟ್ಟಾಗಿ ಹಾಕಿ. ಸಮಾಜ ಸೇವಕ ನೀರಿಗೆ ಬಿದ್ದಿದ್ದು ಅಂತ ಹಾಕಿದ್ರಲ್ಲ. ನಿಮ್ಮ ಸಾಹಸಕ್ಕೆ ನಾವು ಮೆಚ್ಚಿದೆವು ಸಾರ್ 👍👍👍
ಅವರು ಒಬ್ಬ ಸಮಾಜ ಸೇವಕ ಅದುಕ್ಕೆ ಆಕಿದರೆ ಯಾಕ್ ಅಂದ್ರೆ ಅಲ್ಲಿನ ದೊಡ್ಡ ಈಜುಗಾರ ಆಗಿದ್ದರು ಅಲ್ಲಿ ಯಾರಿಗಾದರೂ ಎನ್ ಆದ್ರೂ ಆದ್ರೆ ಅವರೇ help ಮಾಡುತ ಇದ್ರು ಅವ್ರು ಟೈಂ ಸರಿ ಇದ್ದಿಲ ಅದುಕ್ಕೆ ಅವರೇ ಮುಳುಗಿದ್ದಾರೆ😢😢😢
yes
yes
ಹೆಡ್ ಲೈನ್ ಸರಿಯಾಗಿಯೇ ಇದೆ ಸರ್. ನೀರಿಗೆ ಬಿದ್ದು ಮ್ರತಪಟ್ಟಿದ್ದು ಸಮಾಜ ಸೇವಕನೇ ಸರ್.
🛑 *ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ.* 🛑
*ಶಿವಮೊಗ್ಗ* : ಶಿವಮೊಗ್ಗ ಜಿಲ್ಲೆಯ *ಭದ್ರಾವತಿ* ಯ *ಲಕ್ಕವಳ್ಳಿ* ಗ್ರಾಮದ *ಸಮಾಜ ಸೇವಕ* ರೂ ಹಾಗೂ *ಮೀನುಗಾರ* ರೂ ಆದ *ಕೃಷ್ಣ* (46) ಎಂಬವರು *ಮೀನುಗಾರಿಕೆ* ಗೆ ತೆರಳಿದ್ದು, ಆಕಸ್ಮಿಕವಾಗಿ *ಭದ್ರಾ ಡ್ಯಾಂ* ನಲ್ಲಿ *ನೀರಿಗೆ ಬಿದ್ದಿರುತ್ತಾರೆ* .
ಮೃತಪಟ್ಟ ಕೃಷ್ಣ ರವರು *ಸಮಾಜ ಸೇವೆ* ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸ್ಥಳೀಯರ ಸಮಸ್ಯೆಗಳಿಗೆ *ಸಹಾಯ ಸಹಕಾರ* ಮಾಡುತ್ತಾ , ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂತಹ *ಕ್ಲಿಷ್ಟಕರ ಸನ್ನಿವೇಶ* ವಿದ್ದರೂ *ಸೇವೆ* ಯನ್ನು ಮಾಡುವ *ಮನೋಭಾವ* ಹೊಂದಿದ್ದರು.
*ಅಗ್ನಿಶಾಮಕ ದಳ* ದ ಸಿಬ್ಬಂದಿಗಳು ಸತತ *ಎರಡು ಗಂಟೆ* ಗಳ ಕಾಲ *ಕಾರ್ಯಾಚರಣೆ* ನಡೆಸಿದರೂ ಕೂಡ ಅವರ *ಮೃತ ದೇಹ* ವು ಸಿಕ್ಕಿರುವುದಿಲ್ಲ
ಲಕ್ಕವಳ್ಳಿ ಪೊಲೀಸ್ ಠಾಣೆಯ *ಠಾಣಾಧಿಕಾರಿ ಮಂಜುನಾಥ್* ರವರು *ಈಶ್ವರ್ ಮಲ್ಪೆ* ಅವರಿಗೆ *ಕರೆ* ಮಾಡಿ ಈ *ವಿಚಾರ* ವನ್ನು ತಿಳಿಸಿದರು.
ತಕ್ಷಣ ಕಾರ್ಯ ಪ್ರವ್ರತ್ತರಾದ *ಆಪದ್ಬಾಂಧವ ಈಶ್ವರ್ ಮಲ್ಪೆ* *ಮಧ್ಯರಾತ್ರಿ **12:00** ಗಂಟೆಗೆ* ಉಡುಪಿಯ ಮಲ್ಪೆಯಿಂದ *ತನ್ನ ತಂಡ* ದ ಜೊತೆ ಹೊರಟು *ಬೆಳಿಗ್ಗೆ **4:00** ಗಂಟೆ* ಯ ಸುಮಾರಿಗೆ ಲಕ್ಕವಳ್ಳಿ ಗೆ ತಲುಪಿದರು.
ಸ್ಥಳೀಯರು ಮತ್ತು ಠಾಣಾಧಿಕಾರಿಯವರ ಅಭಿಪ್ರಾಯವನ್ನು ಪಡೆದುಕೊಂಡ ಈಶ್ವರ್ ಮಲ್ಪೆ *ಬೆಳಿಗ್ಗೆ **7:00** ಗಂಟೆ* ಯ ಹೊತ್ತಿಗೆ ಭದ್ರಾ ಡ್ಯಾಂ ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದರು.
*ಪೋಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಕ್ಷಮದಲ್ಲಿ ,* *ಕೇವಲ 15 ನಿಮಿಷ ಗಳ ಚುರುಕಿನ ಕಾರ್ಯಾಚರಣೆ ಮಾಡಿ 90 ಅಡಿ ನೀರಿನ ಆಳದಲ್ಲಿ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಈಶ್ವರ್ ಮಲ್ಪೆಯವರು ಯಶಸ್ವಿಯಾಗಿದರು.*
*ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಆಪತ್ಬಾಂಧವ ಈಶ್ವರ್ ಮಲ್ಪೆ ಅವರ ಜೊತೆಗೆ ಬುರ್ಹಾನ್ ಮಲ್ಪೆ ರಕ್ಷಿತ್ ಕಾಪು ಸಹಕರಿಸಿದರು.*
*ಆಪದ್ಬಾಂಧವ ಈಶ್ವರ ಮಲ್ಪೆ ಮತ್ತು ತಂಡದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು.*
ಸ್ಥಳದಲ್ಲಿ ನೆರೆದಿದ್ದ ಸುಮಾರು ಸಾವಿರಕ್ಕೂ ಮಿಕ್ಕ ಸಾರ್ವಜನಿಕರು *ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ* ವನ್ನು *ಸನ್ಮಾನಿಸಿದರು* . ಹಾಗೂ *ಲಕ್ಕವಳ್ಳಿ ಪೊಲೀಸ್ ಠಾಣೆ* ಯ ವತಿಯಿಂದ *ಠಾಣಾಧಿಕಾರಿ ಮಂಜುನಾಥ್ ನೇತೃತ್ವ* ದಲ್ಲಿಯೂ ಕೂಡ *ಆಪತ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ* ವನ್ನು *ಸನ್ಮಾನಿಸಲಾಯಿತು.*
🖊️🅱️ilal♏alpe
*14/08/2023*
_TEAM ESHWAR MALPE_
super sir always support u from Shimoga
Good job brother 🙏❤❤❤God bless you all team
Anna hegiddiri...attige makkalu hegiddare....a devru nimmanna channagidli anta a devralli kelkoltini annayya....🙏🙏🙏🙏🙏
Your great real hero brother, god bless you and your family
Noble work..God bless you Eshwar ...
God bless u anna great Indian person
Great job brother 👏
👌🏻👌🏻👌🏻👌🏻👌🏻Anna u are Real Hero🙏🏻🙏🏻
Ishwarannaaa neevu nijavaaada devaru 🙏🙏🙏🙏
Nim samaja seve heege munduvarili, nimge olledagli.
Nanu nambuva innondu daiva andare @eswar malpe anna.... Devaru nimmannu 100 varusha channagidali 🙏
Eshwar sir nimma adhbuthavada
Kelasakke nanna koti koti
Namaskaragagalu sir
ಇರೆನ ಕೆಲಸ ದೇವೆರ್ ನಾ ಕೆಲಸ
❤Good job sir god bless you &yours team ❤
Long live Eshwar Malpe ji. Pl don't take additional risk while diving. Your life is more precious than the one who have lost their lives in water. The blessings of entire mankind are with you.
ನಿಮ್ಮ ಹೆಸರಲ್ಲೇ ದೇವರಿದ್ದಾರೆ. ನಿಮಗೆ ಆರೋಗ್ಯ ಆಯುಷ್ಯ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ
GREAT WORK
ನಿಮ್ಮ ಕಾರ್ಯಕ್ಕೆ........ 🙏
Sir You are really a God
Anna neeevu maado sahaya nijvaglu great
Good job sir god bless you & your family
ಈಶ್ವರ್ ಅಣ್ಣ 🙏❤️🙏
Devaru nimmanna chennagi ittirili bro,
Really great person
Eni Meter Guru Nindu Super
Very good human being sir neevu
God Almighty bless great person who is helping everyone
U r the real God bro 🙏🙏
Eshwar Anna👏👏👏👏👏👏
Super anna devaru nimage valleyadanna madali
Your work is very hard sir. God bless you always anna 🙏🙏
Namma Hero Eshwar Anna🙏❤
God bless you Eshwarji
God eshwar anna❤
Good work sir
Super Ishvar annaa.
ನಿಮ್ಮ ಸಮಾಜ ಸೇವ ಕೆಲಸಕ್ಕೆ ನಮ್ಮ ಸಪೋರ್ಟ್ ಯಾವಾಗಲು ಇದೆ ಸರ್
Anna nimge aa ganga mateya anugra sada erutte 👏👏👏👏
Nema sevegi 🙏sir 💐💐
Sir,God bless your kind heart
God bless you Anna🙏🙏🙏🙏🙏
ಗುಡ್ ಜಾಬ್ ಬ್ರದರ್ 👍👌👌