ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ ಗಾಳಿಯ ಪಟದಂತೆ ನಾನಯ್ಯ ಆಡಿಸೋ ಸೂತ್ರಧಾರೀ ನೀನಯ್ಯ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ ಹೇಳಿದ ನೀತಿಯ ಕೇಳದೆ ಹೋದೆ ಕೇಳಿ ನಡೆಯದೆ ಅವಿವೇಕಿಯಾದೆ ಎಲ್ಲವು ನಾನು, ನನ್ನದೇ ಎಂದು ನಂಬಿದೆನಯ್ಯೋ ಶಾಶ್ವತವೆಂದು ಎಲ್ಲಾ ಸುಳ್ಳು, ಎಲ್ಲವು ಪೊಳ್ಳು ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ ಹೆಂಡತಿ ಮಕ್ಕಳು ಬಂಧು ಬಳಗ ರಾಗ ಭೋಗಗಳ ವೈಭೋಗ ಕಾಲನು ಬಂದು, ಬಾ ಎಂದಾಗ ಎಲ್ಲವು ಶೂನ್ಯ ಚಿತೆ ಏರುವಾಗ ಎಲ್ಲ ಶೂನ್ಯ, ಎಲ್ಲವು ಶೂನ್ಯ ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಹೇ ಕೃಷ್ಣಾ, ಹೇ ಕೃಷ್ಣಾ
ಕೃಷ್ಣಾ... ಹೇ ಕೃಷ್ಣಾ.... ಕೃಷ್ಣಾ.. ಗಾಳಿಯ ಪಟದಂತೆ ನಾ..ನಯ್ಯ ಆಡಿಸೋ ಸೂತ್ರದಾರಿ ನೀ..ನಯ್ಯ.. ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ.. ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣ ಹೇಳಿದ ನೀತಿಯ ಕೇಳದೆ ಹೋದೆ.. ಕೇಳಿ ನಡೆಯದೆ.. ಅವಿವೇಕಿಯಾದೆ ಎಲ್ಲವು ನಾನು ನನ್ನದೆ ಎಂದು ನಂಬಿದೆನಯ್ಯೋ.. ಶಾಶ್ವತವೆಂದು ಎಲ್ಲಾ ಸುಳ್ಳು.. ಎಲ್ಲವು ಪೊಳ್ಳು.. ತಿಳಿದೆನು ಇಂದು ನಾನು ಮಿಥ್ಯ ನೀನು ಸತ್ಯ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣಾ ಹೆಂಡತಿ ಮಕ್ಕಳು ಬಂಧು ಬಳಗ.. ರಾಗ ಭೋಗಗಳ ವೈಭೋಗ.. ಕಾಲನು ಬಂದು ಬಾ ಎಂದಾಗ.. ಎಲ್ಲವು ಶೂನ್ಯ ಚಿತೆ ಏರುವಾಗ ಎಲ್ಲ ಶೂನ್ಯ.. ಎಲ್ಲವು ಶೂನ್ಯ.. ಉಳಿಯುವುದೊಂದೆ ದಾನ ಧರ್ಮ ತಂದ ಪುಣ್ಯ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮವ ತಿಳಿಸಿದೆಯೋ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು ನಾನೇ ಎಂಬ ಭಾವ ನಾಶವಾಯಿತು
ಜಗತ್ ಸತ್ಯ...ಸಾರ್ವಕಾಲಿಕ ಸತ್ಯ..ನ್ಯಾಯ ನೀತಿ ಕಟುವಾದರೂ ಶಾಶ್ವತ.. ಅಸತ್ಯ ಪೊಳ್ಳು..ಜನ ತಿಳಿದರೆ ನೆಮ್ಮದಿ..hatsoff to this song .since my childhood I love this song. I sing this many times for my peaceful mind🙏🙏
Rajesh sir is melodrama type actor (Nataliya) his acting is similar to Shivaji Ganesan. But Rajkumar is very natural And his devotional expression Is no one can't abled to takeover (see Ranga vitala).
ಧರ್ಮ, ದೇವರುಗಳ ಪರವಾಗಿ ಮಾತಾಡುತ್ತಲೇ ಲೂಟಿ ಹೊಡೆಯುವವರಿಗೂ ಹಾಗೂ ಅವುಗಳನ್ನು ವಿರೋಧಿಸುವವರಿಗೂ ಸಮಾನವಾಗಿ ಅನ್ವಯಿಸಬಹುದಾದ ನೀತಿಯನ್ನು ಈ ಹಾಡಿನಲ್ಲಿ ಕಟ್ಟಿ ಕೊಡಲಾಗಿದೆ... thank you..
ಶ್ರೀ ಕೃಷ್ಣ ನಿನ್ನ ನಾಮ ಜಪಿಸಿದರೆ ಮೋಕ್ಷ ಖಂಡಿತ,, ಹರೇ ಕೃಷ್ಣ ಹರೇ ಕೃಷ್ಣ,, ಕೃಷ್ಣ ಕೃಷ್ಣ ಹರೇ ಹರೇ,, ಹರೇ ರಾಮ ಹರೇ ರಾಮ,ರಾಮ ಹರೇ ಹರೇ,. ಅಂತರಂಗದ ಕಣ್ಣು ತೆರೆಸುವ ಶ್ರೀ ಕೃಷ್ಣ ನಿನಗೆ ನನ್ನ ಕೋಟಿ ಪ್ರಣಾಮಗಳು,, ಜೈ ಶ್ರೀ ಕೃಷ್ಣ
ತುಂಬಾ ಒಳ್ಳೆ ಸಾಂಗು ರಾಜೇಶ್ ಸೂಪರ್ ಆಕ್ಟಿಂಗ್ ಪಿಬಿ ಶ್ರೀನಿವಾಸ್ ಸೂಪರ್ ಸಾಂಗ್ ಆಲ್ ಟೈಮ್ ಫೇವರೆಟ್ ಸಾಂಗ್ ಮೂವಿ ತುಂಬಾ ಚೆನ್ನಾಗಿದೆ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ಮಾತು ನಿಜವಾಯಿತು ಕೃಷ್ಣ
ಇಷ್ಟೇನಾ ಜೀವನ ಅನ್ನಿಸುತ್ತೆ ಇಂತಹ ಹಾಡುಗಳನ್ನ ಕೇಳ್ತಿದ್ರೆ 2024 ರಲ್ಲಿ ಯಾರು ಕೇಳ್ತಿದಿರಿ..
Nanu
Nanu ❤
A.@@rakshithj5449
ನನಗೆ ತುಂಬಾ ಇಷ್ಟವಾದ ಹಾಡು. ಎಷ್ಟೂ ಕೇಳಿದರೂ , ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ರಚನಂಕಾರ, ಗಾಯಕ PBS, ಸಂಗೀತಗಾರ, ಸಮಸ್ತರಿಗೂ ಧನ್ಯವಾದಗಳು.
ನನಗೆ ತುಂಬಾ ಇಷ್ಟವಾದ ಹಾಡು.ಅದ್ಬುತವಾದ ಸಾಹಿತ್ಯ,ಅತ್ಯದ್ಬುತವಾದ ಗಾಯನ ಹಾಗೂ ನಟನೆ.ಒಟ್ಟಿನಲ್ಲಿ ಮತ್ತೆ ಮತ್ತೆ ಕೇಳಬೇಕೆನೀಸುವ ಹಾಡು
🙏 ಸರ್, ಈ ಸಾಂಗ್ ತುಂಬಾ ತುಂಬಾ ಸಲ ಕೇಳಿದ್ದೀನಿ, ನನ್ನ life ಇರುವುತನಕ ಕೇಳ್ತೀನಿ. ಇದು ನನ್ನ life ಮೇಲೆ ಬರೆದಿರುವ ಸಾಂಗ್ ಇದೆ ರಿ.
ಏನೆಂದು ಬರೆಯುವುದು ಹೇಳಲಸಾದ್ಯವಾದ ವರ್ಣಿಸಲು ಆಗದ ಅನುಭವ ಈ ಹಾಡಿನಿಂದ ಉಂಟಾಗುತ್ತದೆ. ತುಂಬ ಅರ್ಥಗರ್ಭಿತವಾದ ಮನಮುಟ್ಟುವ ಹ್ರದಯ ತಟ್ಟುವ ಹಾಡು.
Super
🙏🙏🙏🙏🙏
Pri😢😮 1:02 😢you you 😢@@veereshveeruveeru4257
.ನಾನು.. ಈ.ಹಾಡಿನ್ನಿಂದ..ಹೆಚ್ಚು..ಕಲಿತೆ.😌❤️🙏❤️.
ತೀರಾ ನಿರಾಶೆ,ಹತಾಶೆ,ದುಃಖ ಆದಾಗ ಒಂದೆರಡು ಬಾರಿ ಕೇಳಿದಾಗ ನಿಜವಾಗಿ ಮನಸ್ಸು ಹೂವಿನಂತೆ ಹಗುರಾಗುತ್ತದೆ.
ಸತ್ಯವಾದ ಮಾತು...❤❤
ಪಿಬಿ ಶ್ರೀನಿವಾಸ್ ಅವರಿಗೆ 🙏🙇ಹೃತ್ಪೂರ್ವಕವಾದ ಧನ್ಯವಾದಗಳು ಮತ್ತು ಈ ಗೀತೆಯನ್ನು ದಿನಕ್ಕೊಮ್ಮೆಯಾದರೂ ಕೇಳದಿದ್ದರೆ ಮನಸ್ಸಿಗೆ ತೃಪ್ತಿ ಸಿಗುವುದಿಲ್ಲ,
Kannada Old Is Gold Song 1976
@@Sagar-qc6pgthe
@@nagarajags9882 , . ,ರ ವ . ರ.ರಲ ರಲ. . ಲಶರರ. ಲ
ರವ
ಲ
.ಲ ವ಼ ಼. .ಲ. ಼಼ರಷರಲ
ಲ ರ
ಲಲ. ಲ
, .
. .ರಶ. ಼ರರ . ವರಶ ಶ ವ
಼
಼.. ,
ರ ವರರಶ
ವಲ. .಼ಲ
ಲಲಯ಼ರ
ರ. ಼.಼ರ ಷಲರಲ ರ. .ಲ. ಷ .಼. ರ . . .
, ರ.ರ. ವಶರಲರ ವ. ರ. ಼ ವ಼ ರ
ಲ ರವ ರಶ ಶರಲ
.
ರರಲ. ಲ. .
, .
ರ. ಲರ. .ವಲ಼
. ವ ಯ ರಷ ರ.
.
,
..
0
@@Sagar-qc6pg😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ಈ ಹಾಡು ಮತ್ತು ನಟರು ಗಾಯಕರು ಸಾಹಿತಿಗಳು ಯಲ್ಲರಿಗೂ 🙏🙏🙏🙏🙏
ಸಾಹಿತ್ಯ ಬರೆದ. ಸಾಹಿತಿಗಾರಿಗೆ
ನನ್ನ.ನಮಸ್ಕಾರಗಳು🙏🙏🙏
ಹಾಗು. ಡಾಕ್ಟರ್ ಪಿ.ಬಿ.ರವರಿಗೆ
ಗಾನಗಂಧrvaರಿಗೆ
ನನ್ನ. ಕೋಟಿ ಕೋಟಿ
ನಮನಗಳು🙏🙏🙏🙏🙏🙌🙌🙌🙌🙌🙌🙌🙌
ನನ್ನ ಜೀವನದಲ್ಲಿ ಕಂಡ ಅದ್ಭುತ... ಪೂರ್ಣ ಮಹಾಭಾರತ ಅದ್ಭುತ ದರ್ಶನ... ನಾನೇನ್ ಹೇಳಲಿ, ಪದಗಳಿಲ್ಲ ಭಕ್ತರೇ. ದೇವರ ಕೃಪೆ ನಿಮ್ಮ ಮೇಲಿರಲಿ.... ಎಂದೆಂದಿಗೂ....
🙏🙏🙏🙏🙏
ನಾನು ಮಿಥ್ಯ ನೀನೆ ಸತ್ಯ. ಶ್ರೀ ಕೃಷ್ಣ ಪರಮಾತ್ಮ 🙏🏼
ಜೀವನದ ಸತ್ಯದರ್ಶನ..ರಾಜೇಶ್ ಅವರ ನಟನೆ, ಪಿ.ಬಿ.ಶ್ರೀನಿವಾಸರ ಗಾಯನ ಅದ್ಭುತ... ಗೀತರಚನೆಕಾರರಿಗೆ ನಮನ...
ಇವರ ಕಾಲದಲ್ಲಿ ಬದುಕಿದ್ದೇವು ಎಂಬುದೇ ನಮ್ಮ ಪಾಲಿನ ಪುಣ್ಯ❤️❤️❤️❤️❤️❤️😍
ಮತ್ತೆ ಮತ್ತೆ ಕೇಳಬೇಕು ಅನಿಸುವ ಅರ್ಥ ಗರ್ಭಿತ ಹಾಡು ❤❤
ಹುಣಸೂರು ಕೃಷ್ಣಮೂರ್ತಿ ಅವರ ರಚನೆಯ ಈ ಹಾಡು ಎಲ್ಲಾ ಪೀಳಿಗೆಗೆ ಪ್ರಸ್ತುತ
👌👌👌👌👌👌👌👌👌👌
Bakata kanakadasasonhs
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
ಗಾಳಿಯ ಪಟದಂತೆ ನಾನಯ್ಯ
ಆಡಿಸೋ ಸೂತ್ರಧಾರೀ ನೀನಯ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ ಅವಿವೇಕಿಯಾದೆ
ಎಲ್ಲವು ನಾನು, ನನ್ನದೇ ಎಂದು
ನಂಬಿದೆನಯ್ಯೋ ಶಾಶ್ವತವೆಂದು
ಎಲ್ಲಾ ಸುಳ್ಳು, ಎಲ್ಲವು ಪೊಳ್ಳು
ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೆಂಡತಿ ಮಕ್ಕಳು ಬಂಧು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು, ಬಾ ಎಂದಾಗ
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ, ಎಲ್ಲವು ಶೂನ್ಯ
ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಹೇ ಕೃಷ್ಣಾ, ಹೇ ಕೃಷ್ಣಾ
Hi
P
😊😊😊😊😊😊
👌
ಕೃಷ್ಣಾ...
ಹೇ ಕೃಷ್ಣಾ....
ಕೃಷ್ಣಾ..
ಗಾಳಿಯ ಪಟದಂತೆ ನಾ..ನಯ್ಯ
ಆಡಿಸೋ ಸೂತ್ರದಾರಿ ನೀ..ನಯ್ಯ..
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ.. ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣ
ಹೇಳಿದ ನೀತಿಯ ಕೇಳದೆ ಹೋದೆ..
ಕೇಳಿ ನಡೆಯದೆ.. ಅವಿವೇಕಿಯಾದೆ
ಎಲ್ಲವು ನಾನು ನನ್ನದೆ ಎಂದು
ನಂಬಿದೆನಯ್ಯೋ.. ಶಾಶ್ವತವೆಂದು
ಎಲ್ಲಾ ಸುಳ್ಳು.. ಎಲ್ಲವು ಪೊಳ್ಳು..
ತಿಳಿದೆನು ಇಂದು
ನಾನು ಮಿಥ್ಯ ನೀನು ಸತ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ ಆ ಆ.. ಹೇ.. ...ಶ್ರೀ ಕೃಷ್ಣಾ
ಹೆಂಡತಿ ಮಕ್ಕಳು ಬಂಧು ಬಳಗ..
ರಾಗ ಭೋಗಗಳ ವೈಭೋಗ..
ಕಾಲನು ಬಂದು ಬಾ ಎಂದಾಗ..
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ.. ಎಲ್ಲವು ಶೂನ್ಯ..
ಉಳಿಯುವುದೊಂದೆ ದಾನ ಧರ್ಮ ತಂದ ಪುಣ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ಧನ್ಯವಾದಗಳು ತಮಗೆ
😢
😅😅😊 GM.
Fr UV
😮😊
ತುಂಬಾ ಅರ್ಥ ಪೂರ್ಣ ಹಾಡು ಶ್ರೀ ರಾಜೇಶ್ ರವರ ಅಭಿನಯ ಚಿರ ಹಸಿರು
ನನ್ನ ನೆಚ್ಚಿನ ಹಾಡು,
ನನ್ನ ಕಾಲರ್ ಟ್ಯೂನ್ ಸಾಂಗ್ ಇದೆ,
ಜೈ ಶ್ರೀಕೃಷ್ಣ ಪರಮಾತ್ಮ
ರಾಜೇಶ್ ರವರ ಮನಮೋಹಕ ಅಭಿನಯ ಕಂಡ ನಾವೆ ಧನ್ಯ.
Apurva abinay
ರಾಜೇಶ್ ನಟನೆ ಒಂದು ಡ್ರಾಮ ತರ ಇದೆ. ಇಂಥ ಒಳ್ಳೆಯ ಹಾಡಿಗೆ ನಟನೆ ನೈಜತೆಯನ್ನು ತೋರಬೇಕು.
ಒಂದು ಅದ್ಬುತವಾದ ಹಾಗು ಅರ್ಥಬದ್ದವಾದ ಈ ಹಾಡು ಜೀವನದ ಮೆಟ್ಟಿಲ್ಲನ್ನು ನೆನಪಿಸುತ್ತದೆ
ನಾನೇ ಎಂಬ ಭಾವ ನಾಶವಾಯಿತು, ನೀನೆ ಎಂಬ ನೀತಿ ನಿಜವಾಯಿತು. 🙏🙏🙏🙏
ಹಾಡಿನ ಸಂದರ್ಭ ಮತ್ತು ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಹಾಡುವ ಏಕೈಕ ಅದ್ಬುತ ಗಾಯಕ PBS.. ❤️❤️
ಅಕ್ಷರಶಃ ಸತ್ಯ.
Spb haadilla
ಇಷ್ಟೇನಾ ಜೀವನ ಅನ್ನಿಸುತ್ತೆ ಇಂತಹ ಹಾಡುಗಳನ್ನ ಕೇಳ್ತಿದ್ರೆ 2021 ರಲ್ಲಿ ಯಾರು ಕೇಳ್ತಿದಿರಿ...🙏
🙏🙏🙏
🖐️
2021 eegalu Corona bandru esto janakke artha agthailla
Pppp
@@vinodvinuvinodvinu2546 kkkkkkkkkkkjjjjjjjt
Qp j jjjj ;nn mn nn nnn jn j j jjjjjjjjjjjjj jjjjjjjjjjjjj j jjjjjjjjjjjj jj jjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjj jjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjjj
ಅಧ್ಬುತ ಗಾಯನ , ಅಭಿನಯ , ಸಂಗೀತ , ಸಾಹಿತ್ಯ , ಮನಮುಟ್ಟುವಂತೆ ಇಂದಿಗೂ ಮುಂದೆಯೂ ನಿಜಜೀವನಕ್ಕೆ ಹತ್ತಿರ ವಾಗುವ ಹಾಡು
ಅಥ೯ ಗಭಿ೯ತವಾದ ಹಾಡು. ಈ ಹಾಡು ಬರೆದು ಮತ್ತು ಹಾಡಿದವರಿಗೆ ಹೃದಯ ಪೂವ೯ಕ ನಮನಗಳು..
Q🙏qqqq🙏q
This. Song. Gives me message. How. To. Learn more. About. LORD KRISHNA.
ಈಗೀನ ಕಾಲಕ್ಕೂ ಸಲ್ಲುವ ಅರ್ಥ ಪೂರ್ಣ ಗೀತೆ ❤❤
ಎಂತಹ ಅರ್ಥಗರ್ಭಿತವಾದ ಹಾಡು 🎶🎶🎶
ಜಗತ್ ಸತ್ಯ...ಸಾರ್ವಕಾಲಿಕ ಸತ್ಯ..ನ್ಯಾಯ ನೀತಿ ಕಟುವಾದರೂ ಶಾಶ್ವತ.. ಅಸತ್ಯ ಪೊಳ್ಳು..ಜನ ತಿಳಿದರೆ ನೆಮ್ಮದಿ..hatsoff to this song .since my childhood I love this song. I sing this many times for my peaceful mind🙏🙏
₩
மற்ற
A
ಮತ್ತೆ ಮತ್ತೆ ಓಡಾಡುವ ಮನಸ್ಸಿಗೆ ಮಾರ್ಗವನ್ನು ತೋರಿಸುವ, ನೊಂದ ಮನಸಿಗೆ ಮುದನೀಡುವ ಈ ಹಾಡಗೆ ಎಲ್ಲರ ಮನ ಗೆಲ್ಲುವ ಶಕ್ತಿ ಇದೆ..👌👌👍💐💐
😊😊😊😊😊😊😊😊😊😊
ಎಲ್ಲ ಕಾಲಕೂ ಈ ಹಾಡು ಕೇಳಿ ಜೀವನದಲ್ಲಿ ಅಳವಡಿಸಿಕೊಂಡು ಬಾಳಿದರೆ ಉತ್ತಮ 🙏🙏🙏🙏🙏
ತುಂಬಾ ಅರ್ಥಪೂರ್ಣವಾದ ಹಾಡು.
ಈಗಿನ ಕಾಲದಲ್ಲಿ ಈ ತರಹದ ಸಾಹಿತ್ಯ ಯಲ್ಲಿದೆ ಸ್ವಾಮಿ.........
Suparugide hadu
Hodu old is gold
😂
😂😂🤑😝
Super🙏🙏🙏🙏🙏
ಕಣ್ಣು ಮುಚ್ಚಿ ಒಂದು ಸಲ ಈ ಹಾಡು ಕೇಳಿ ಜೀವನದ ಸತ್ಯ ಅರಿವಾಗುತ್ತದೆ
Nija mam
O
Super song forevar
S
Nija medam
ಪಿ ಬಿ ಶ್ರೀನಿವಾಸ್ ರವರ ಗಾಯನ ಅದ್ಬುತ ಸೂಪರ್ 👏👏👏👏
ನನ್ನ ಒಳಗಿನ ಕಣ್ಣನು ತೆರೆಸಿದಂತಹ ಈ ಸುಮಧುರ ಗೀತೆಗೆ ಹೃದಯಪೂರ್ವಕ ಅಭಿನಂದನೆಗಳು
Rip Rajesh Sir...🌺🌺
Devara Duddu My fvrt movie
ನಿಮ್ಮ ಮನೋಘ್ನ ಅಭಿನಯ ಸೂಪರ್ ಅಣ್ಣಯ್ಯ ನಿಮ್ಮ ನಟನೆ ಈ ಹಾಡಿಗೆ ಅಣ್ಣ ರಾಜಣ್ಣ ಮಾಡಿದ್ದರು ನೋಡೋಲ್ಲ ನಾನು ನೀವೆ ನಿನ್ನ ನಟನೆ ಸೂಪರ್ ರಾಜೇಶಣ್ಣ ಸೂಪರ್
Rajesh sir is melodrama type actor (Nataliya) his acting is similar to Shivaji Ganesan.
But Rajkumar is very natural
And his devotional expression
Is no one can't abled to takeover (see Ranga vitala).
ಸಕಲರು ಭಾಗ್ಯದಾತರು ಶರಣು ಶರಣು
2020 ರಲ್ಲೂ ಯಾರು ಈ ಕೃಷ್ಣವಾಣಿಯನ್ನು ಕೇಳ್ತಿದಿರಿ.....
Keltha iddivi
Me also listening
Ee haadannu keli tumba artagarbitavaagide
Naanu.channabassayya.swamyi
Me
ಒಳ್ಳೆಯ ನೀತಿ ಇರುವ ಸಾಂಗ್
ಸುಂದರ ಬದುಕಿನ ಅನುಭವದ ಹಾಡು....
ಯಾವುದು ನಮ್ಮದಲ್ಲ ಎಂಬುದನ್ನು ಅರಿತಾಗ ಮನುಷ್ಯ ಪರಿಪೂರ್ಣ ಆಗುತ್ತಾನೆ, ಅನ್ನುವುದನ್ನ ಈ ಹಾಡಿನಿಂದ ತಿಳಿಯುತ್ತದೆ.
Ninnantha thalarte kelthailla andre bereyvru kelalva
@@manjunath.l7023 nivu yarige matadtiddira?
Ur ryt sis
ఈ పాటలోని అర్థాన్ని అర్థం చేసుకుంటే చాలు మనిషి జీవితానికి
🎉🎉🎉😢😢😢😢😂😂😂😂😂 x😊
U b😅😅WA 3:56
2019 ರಲು ಕೇಳಬೇಕು ಅನ್ನಿಸುವಂತ ಹಾಡು. 2k ಜನಕೆ ತಲೆ ಸರಿ ಇಲ್ಲ ಅದಕೆ dislike ಮಾಡಿದ್ದಾರೆ
Life
Super song...
ಎಸ್ಟ್ ಸಾರಿ ಕೇಳಿದರು.. ಇನ್ನು ಕೇಳಬೇಕು ಅನ್ಸುತ್ತೆ
@@latal1172 s
@@latal1172 yastu kelidru kelbeku anstide
ನಾನು ನನ್ನುದು ನನ್ನಿಂದ ಎಂಬ ಅಹಂಕಾರ
ಇರುವರಿಗೆ ತುಂಬಾ ಅರ್ಥವಾಗುವಂತ ಗೀತೆ
ಈ ಗೀತೆಯ ರಚನಕಾರರಿಗೆ ತುಂಬು ಹೃದಯದ ಅಭಿನಂದನೆಗಳು
OK GD
My favorite song
Beautiful song 👍👍👍👍👍👍
ಈ ಹಾಡು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ
ಅದ್ಭುತವಾದ ಹಾಡು, ಅರ್ಥಪೂರ್ಣ ಸಾಹಿತ್ಯ, ಜೀವನದ ನಶ್ವರತೆ ಯನ್ನು ಸಾರುವ ಗೀತೆ
Jeevanada sathya thilisuva hadu
@@madanhsmr7592 but
Shanthamma12 collmepss
Shanthamma12 collmepss
@@madanhsmr7592 ,d,f❤Ppwaoqvp
Golden song.Great PB voice.Rajesh at his best.One my favourite.I listen hundred times.
ಶ್ರೇಷ್ಠ ಸಾಹಿತ್ಯ,ಸರ್ವಶ್ರೇಷ್ಠ ಗಾಯನ ನೈಜ ಅಭಿನಯ..
ಹುಣಸೂರು ಕೃಷ್ಣ ಮೂರ್ತಿ ಸರ್ ನಿಮಗೆ ಈ ನಿಮ್ಮ ಹಾಡುಗೆ ನಮ್ಮದು ಒಂದು ದೊಡ್ಡ ಸಲಾಂ ಸರ್....
ಜೀವನದ ಪ್ರತಿಬಿಂಬ ಈ ಗೀತೆ
ಧರ್ಮ, ದೇವರುಗಳ ಪರವಾಗಿ ಮಾತಾಡುತ್ತಲೇ ಲೂಟಿ ಹೊಡೆಯುವವರಿಗೂ ಹಾಗೂ ಅವುಗಳನ್ನು ವಿರೋಧಿಸುವವರಿಗೂ ಸಮಾನವಾಗಿ ಅನ್ವಯಿಸಬಹುದಾದ ನೀತಿಯನ್ನು ಈ ಹಾಡಿನಲ್ಲಿ ಕಟ್ಟಿ ಕೊಡಲಾಗಿದೆ... thank you..
ನಿಜ
ಕರೆಕ್ಟ್
Nija
ಎಷ್ಟು ಅರ್ಥಪೂರ್ಣ ಸಾಂಗ್👌👌👌
Never before & after. Super song by PBS
ಹೌದು ಇದು ನಿಜ ಈ ಜೀವನದಲ್ಲಿ ನಾನು ನನ್ನದು ಅಂತ ಏನು ಇಲ್ಲ ಅ ದೇವರು ಬಂದು ಬಾ ಅಂದರೆ ಅವನ ಹಿಂದೆ ಹೋಗಬೇಕು ಅದೇ ಜೀವನ
ತುಪ್ಪಬೇಕಾ ತುಪ್ಪ.. ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರದನ್ನ ನನ್ ನೋಡ್ದೆ ಈ ಆದುನಿಕ ಯುಗದ ಗೀತೆ..
2022 ರಲ್ಲೂ ಈ ಹಾಡನ ಇಷ್ಟ ಪಡೋನು ನಾನೊಬ್ಬನೇ ಅನ್ಕೋತೀನಿ
🙏🙏🌹🌹ಶ್ರೀ ಕೃಷ್ಣ 🌹🌹🙏🙏
ಎಲಾ ಸುಳ್ಳು ನೀನೇ ಸತ್ಯ ನಾನು ನಿತ್ಯ
O. Bramhe
ಅದ್ಭುತ ಸಾಹಿತ್ಯ
ರಾಜೇಶ್ ನಟನೆ ಅದ್ಭುತ
PB ಶ್ರೀನಿವಾಸ್ ಗಾಯನ ಅಮೋಘ
ಶ್ರೀ ಕೃಷ್ಣ ನಿನ್ನ ನಾಮ ಜಪಿಸಿದರೆ ಮೋಕ್ಷ ಖಂಡಿತ,,
ಹರೇ ಕೃಷ್ಣ ಹರೇ ಕೃಷ್ಣ,, ಕೃಷ್ಣ ಕೃಷ್ಣ ಹರೇ ಹರೇ,,
ಹರೇ ರಾಮ ಹರೇ ರಾಮ,ರಾಮ ಹರೇ ಹರೇ,. ಅಂತರಂಗದ ಕಣ್ಣು ತೆರೆಸುವ ಶ್ರೀ ಕೃಷ್ಣ ನಿನಗೆ ನನ್ನ ಕೋಟಿ ಪ್ರಣಾಮಗಳು,,
ಜೈ ಶ್ರೀ ಕೃಷ್ಣ
ಪಿ.ಬಿ.ಶ್ರೀನಿವಾಸ ರವರ ಕಂಚಿನ ಕಂಠದ ಗಾಯನ ಮತ್ತು ರಾಜೇಶ್ ರವರ ಅದ್ಭುತವಾದ ಅಭಿನಯ ಹ್ಯಾಟ್ಸಾಫ್.
ಗಾಳಿಯ ಪಟದಂತೆ ನಾನಯ್ಯ......., ಆಡಿಸೋ ಸೂತ್ರಧಾರಿ........ನೀನಯ್ಯಾ 🙏
ಅತ್ತ್ಯುತ್ತಮ ಮನೇೂಹರ ಸುಂದರ ಸುಮಧುರ ಹಾಡು
ಈ ಹಾಡಿನಲ್ಲಿ ಇಡೀ ಭಗವದ್ಗೀತೆಯ ಅರ್ಥ ಅಡಗಿದೆ❤❤❤❤
ತುಂಬ ಭಾವತ್ಮಕ ಸಂದೇಶದ ಗೀತೆ...
ಪ್ರಪಂಚದಲ್ಲಿ ಪ್ರೀತಿ ವಿಶ್ವಾಸವೇ ಶಾಶ್ವತ....
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ 🙏🙏🙏🙏💓
ಈ ಗೀತೆಯನ್ನು ಅನ್ಲೈಕ್ ಮಾಡುವವರು ನ್ಯಾಯ ನೀತಿ ಸತ್ಯ ಧರ್ಮ ಮಾನವಿಯತೆ ಮರೆತವರಾಗಿರುತ್ತಾರೆ.
👎
ನಿಜ
ಪ್ರತಿ ಬುಧವಾರ ನನಗೆ ಈ ಸಂಗಿಇತ ಎಂದರೆ ಇಷ್ಟ. ತುಂಬಾ ಅರ್ಥ ಪೂರ್ಣವಾಗಿದೆ.
Who were watching in 2024
ನನ್ನ ಅಚ್ಚುಮೆಚ್ಚಿನ ಹಾಡು 🙏🙏🙏🙏
ಶ್ರೀ ಕೃಷ್ಣಂ ಒಂದೇ ಜಗದ್ಗುರು🙏🙏🙏
ಈ ಹಾಡು ಕೇಳಿದಾಗ ರೋಮಾಂಚಕ
Very best singing by PBS and best acting by Rajesh and Jayanthi.
ಉಳಿಯುವುದು ಒಂದೇ ದಾನ , ಧರ್ಮ...
Gpplp000p0pl
ನನಗೆ ಬೇಜಾರಾದಾಗ ಈ ಹಾಡು ಕೇಳಿದ್ರೆ ಸಾಕು
ಅರ್ಥ ಗರ್ಭಿತ ವಾದ ಗೀತೆ ಗಳು....... ಜೀವನದ ಸಂದೇಶ ವನ್ನು ನೀಡುವ ಗೀತೆಗಳು.....
Bigger than "Oscars" to Legendary Dr. Prativaadi Bhayankar Sreenivas. No body near to his singing on the PLANET till end of " EARTH ".
Very much True.
No words to tell the value of the song.very nice song
ಇದುವೇ ಜೀವನ!
ಇಂತ ಅದ್ಬುತ ಹಾಡನ್ನು ಹಾಡಿದ ಪಿ ಬಿ ಶ್ರೀನಿವಾಸ್ ಸರ್ ಕೋಟಿ ನಮಸ್ಕಾರ
ಎಲ್ಲವೂ ಶೂನ್ಯ ಚಿತೆ ಏರುವಾಗ... 🙏
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ.. 🙏🙏🙏🙏🙏
ಮನುಷ್ಯ ಎಷ್ಟಕೇ ಬದುಕಿದರು ತಾನೂಂದಿನ ಮಿಥ್ಯ,thunk you p b srinivas
ತುಂಬಾ ಒಳ್ಳೆ ಸಾಂಗು ರಾಜೇಶ್ ಸೂಪರ್ ಆಕ್ಟಿಂಗ್ ಪಿಬಿ ಶ್ರೀನಿವಾಸ್ ಸೂಪರ್ ಸಾಂಗ್ ಆಲ್ ಟೈಮ್ ಫೇವರೆಟ್ ಸಾಂಗ್ ಮೂವಿ ತುಂಬಾ ಚೆನ್ನಾಗಿದೆ ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ಮಾತು ನಿಜವಾಯಿತು ಕೃಷ್ಣ
Many thanks for singar
ಅಬ್ಬ ಸಂಪೂರ್ಣ ಜೀವನದ ಅರ್ಥ ಮಾಡಿಕೊಳ್ಳಲು ಇದು ಒಂದು ಗೀತೆ ಸಾಕು
Nanu nitya, nine satya, 100 % true , 🌹🙏🙏🌹 , super song 👌💐👌
It is not nithya, it is mithya
ನಾವೊಂದು ಬಗೆದರೆ ದೈವವೊಂದು ಬಗೆಯಿತು,ಎಂಬ ಮಾತಿಗೆ ಉದಾಹರಣೆ e ಸಾಂಗ್.
What a music and great voice by pbs
ಅದ್ಭುತವಾದ ಸಾಹಿತ್ಯ
meaningful song forever
best calciton of Kannada song and P Bshrinivas
I am daily
ಕೇಳಲೆಬೇಕೆಂದೆನಿಸುವ ಹಾಡು
ತುಂಬಾ ಇಷ್ಟ ವಾದ ಹಾಡು ಅಂದಿನ ಗಾಯನ ಸೂಪರ್
I will congratulate
Rajan nagendra for this fantastic song
ಅದ್ಬುತ ಸಾಹಿತ್ಯ..
ಅತ್ಯದ್ಭುತ ಗಾಯನ.....
p b srinivas and rajesh r legends of kannada film industry
Excellent song no words to describe 🙏🙏 to total team
ಪ್ರತಿ ದಿನ ಒಂದು ಬಾರಿ ಈ ಗೀತೆ ಕೇಳಬೇಕು
ಹಾಡಿನಲ್ಲಿ ಸಂಪೂರ್ಣ ಭಾಗವತ್ ಗೀತೆ ಸಾರವನ್ನು ಹೇಳಲಾಗಿದೆ.
Hats off to all kannada cine musicians directors singers lyricists. Super evergreen song.