![Vanaja Prabhakar](/img/default-banner.jpg)
- 28
- 56 706
Vanaja Prabhakar
India
Registrace 13. 04. 2020
Associate professor of Kannada, gfgc, hsr Bangalore
ಸರ್ವಾಧಿಕಾರ ಮತ್ತು ಸಂವೇದನಾಶೀಲತೆ- ಬರಗೂರು ರಾಮಚಂದ್ರಪ್ಪ
ಕನ್ನಡ ನಾಡಿನ ಚಿಂತಕರಲ್ಲಿ ಒಬ್ಬರಾಗಿರುವ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಲೇಖನ ಸರ್ವಾಧಿಕಾರ ಮತ್ತು ಸಂವೇದನಾಶೀಲತೆ ಲೇಖನವನ್ನು ವಿದ್ಯಾರ್ಥಿಗಳ ಮತ್ತು ಸಾಹಿತ್ಯಾಸಕ್ತರ ಅನುಕೂಲಕ್ಕಾಗಿ ಇಲ್ಲಿ ವಿವರಿಸಲಾಗಿದೆ.
ತನ್ನ ಕಾಲಘಟ್ಟದ ಸರ್ವಾಧಿಕಾರಿ ಮನೋಭಾವಕ್ಕೆ ಕವಿಯಾದವನು ತನ್ನ ಕಲೆಗಾರಿಕೆಯ ಮೂಲಕ ಪ್ರತಿಕ್ರಿಯೆಯನ್ನು ನೀಡುತ್ತಲೇ ಬಂದಿದ್ದಾನೆ. ಕನ್ನಡದ ಐದು ಕೃತಿಗಳಿಂದ ಆಯ್ದ ಕೆಲವು ಪ್ರಸಂಗಗಳ ಚರ್ಚೆಯ ಮೂಲಕ ತಮ್ಮ ವಿಚಾರಗಳನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ.
ತನ್ನ ಕಾಲಘಟ್ಟದ ಸರ್ವಾಧಿಕಾರಿ ಮನೋಭಾವಕ್ಕೆ ಕವಿಯಾದವನು ತನ್ನ ಕಲೆಗಾರಿಕೆಯ ಮೂಲಕ ಪ್ರತಿಕ್ರಿಯೆಯನ್ನು ನೀಡುತ್ತಲೇ ಬಂದಿದ್ದಾನೆ. ಕನ್ನಡದ ಐದು ಕೃತಿಗಳಿಂದ ಆಯ್ದ ಕೆಲವು ಪ್ರಸಂಗಗಳ ಚರ್ಚೆಯ ಮೂಲಕ ತಮ್ಮ ವಿಚಾರಗಳನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ.
zhlédnutí: 441
Video
ನೌರು ದ್ವೀಪದ ದುರಂತ - ಪೂರ್ಣಚಂದ್ರ ತೇಜಸ್ವಿ
zhlédnutí 8KPřed 3 lety
ವಿಶ್ವವನ್ನು ಅರಿಯುವುದು ಕುತೂಹಲಕಾರಿ ಸಂಗತಿ. ವಿಶ್ವ ಇಂದಿದ್ದಂತೆ ಹಿಂದೆ ಇರಲಿಲ್ಲ, ಮುಂದೆ ಇರುವುದೂ ಇಲ್ಲ. ಭೂಮಿಯ ಸಂಗತಿಯೂ ಇದಕ್ಕಿಂತ ಭಿನ್ನವೇನೂ ಅಲ್ಲ. ಹಲವು ಕೌತುಕಗಳ ಆಗರವಾಗಿರುವ ಭೂಮಿಯನ್ನು ಅರಿಯುವ ತೇಜಸ್ವಿಯವರ ಪ್ರಯತ್ನದ ಫಲ ಇಂಥಹ ಬರಹಗಳು. ವಿಸ್ಮಯ ವಿಶ್ವದಿಂದ ಆಯ್ದ ಲೇಖನ ನೌರು ದ್ವೀಪದ ದುರಂತ. ಈ ಲೇಖನವು ಸದಾ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಭೂಮಿಯ ವಿಸ್ಮಯವನ್ನು ತಿಳಿಯಲು ಸಹಕಾರಿಯಾದಂತೆ, ದೊಡ್ಡ ದೇಶಗಳು ಸಣ್ಣ ದೇಶಗಳ ಮೇಲೆ ನಡೆಸುವ ಶೋಷಣೆ, ಮನುಷ್ಯ ಅವಿವೇಕದ ನಿ...
ವಕ್ರೀಭವನ -ಲಲಿತಾ ಸಿದ್ಧಬಸವಯ್ಯ
zhlédnutí 294Před 3 lety
ರೂಪಕಗಳ ಮೂಲಕವೇ ಹಲವು ಸಂಗತಿಗಳನ್ನು ತಮ್ಮ ಕವನಗಳಲ್ಲಿ ಹೇಳುವ ಲಲಿತಾ ಸಿದ್ಧಬಸವಯ್ಯ ಅವರು ಕನ್ನಡದ ಪ್ರಮು ಕವಿ. ಹೆಣ್ಣಿನ ಅಸ್ಮಿತೆಯ ಹುಡುಕಾಟದ ಈ ಕವನ ಹೆಣ್ಣಿನ ಬದುಕಿನ ವಿವಿಧ ಹಂತಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದೆ. ಹದಿಹರೆಯದ ದೇಹ ಸಂಭ್ರಮದಿಂದ ಪ್ರಾರಂಭವಾಗುವ ಈ ಕವನ ಅವಳ ವ್ಯಕ್ತಿತ್ವದ ಹುಡುಕಾಟದೊಂದಿಗೆ ಮುಕ್ತಾಯಗೊಳ್ಳುತ್ತದೆ. ತನ್ನಂತೆಯೇ ಭಿನ್ನ ಬದುಕಿನ ಹಾದಿಯನ್ನು ತುಳಿದ ಅಕ್ಕನ ಬಳಿ ಇಂದಿನ ಹೆಣ್ಣಿನ "ಅಕ್ಕ ಕೇಳವ್ವಾ ನಾನೆಷ್ಟೊಂದು ಕನ್ನಡಿ ಕಂಡೆ" ಎಂಬ ನಿವೇದನೆ ಅರ್ಥಪೂರ್...
ಕನ್ನಡ ಮೌಲ್ವಿ: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಭಾಗ-೨ Kannada Moulvi : Goruru Ramaswamy Iyengar Part-2
zhlédnutí 487Před 3 lety
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದ ಗದ್ಯ ಬರಹಗಾರರಲ್ಲಿ ಮುಖ್ಯರು. ಪ್ರಬಂಧ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆ ಗಣನೀಯ. "ಕನ್ನಡ ಮೌಲ್ವಿ" ಪ್ರಬಂಧ ಕನ್ನಡ ಸಾಹಿತ್ಯದ ಬಗ್ಗೆ, ಭಾಷೆಯ ಬಗ್ಗೆ ಅಪಾರ ಆಸಕ್ತಿಯುಳ್ಳ ಮೌಲ್ವಿಯೊಬ್ಬರನ್ನು ಪರಿಚಯಿಸುತ್ತದೆ. ಈ ಮೂಲಕ ಸೌಹಾರ್ಧಯುತವಾದ ಬದುಕಿನ ಅಗತ್ಯವನ್ನು ಒತ್ತಿ ಹೇಳುತ್ತದೆ.
ಕನ್ನಡ ಮೌಲ್ವಿ: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಭಾಗ-೧ Kannada Moulvi : Goruru Ramaswamy Iyengar Part-1
zhlédnutí 777Před 3 lety
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದ ಗದ್ಯ ಬರಹಗಾರರಲ್ಲಿ ಮುಖ್ಯರು. ಪ್ರಬಂಧ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆ ಗಣನೀಯ. "ಕನ್ನಡ ಮೌಲ್ವಿ" ಪ್ರಬಂಧ ಕನ್ನಡ ಸಾಹಿತ್ಯದ ಬಗ್ಗೆ, ಭಾಷೆಯ ಬಗ್ಗೆ ಅಪಾರ ಆಸಕ್ತಿಯುಳ್ಳ ಮೌಲ್ವಿಯೊಬ್ಬರನ್ನು ಪರಿಚಯಿಸುತ್ತದೆ. ಈ ಮೂಲಕ ಸೌಹಾರ್ಧಯುತವಾದ ಬದುಕಿನ ಅಗತ್ಯವನ್ನು ಒತ್ತಿ ಹೇಳುತ್ತದೆ.
ದಾಳ ೫ ಎಸ್. ಜಿ. ಸಿದ್ಧರಾಮಯ್ಯ DAALA: S.G. SIDDARAMAIAH Part: 5
zhlédnutí 106Před 3 lety
ಪಗಡೆಯಾಟದ ದಾಳದ ಮೂಲಕ ರಾಜ್ಯಾಭಿಲಾಷೆಯನ್ನು ಈಡೇರಿಸಿಕೊಳ್ಳುವ ದುರ್ಯೋಧನ ಒಂದು ಕಡೆಯಾದರೆ ಅವನ ಅಧಿಕಾರದ ಲಾಲಸೆಗೆ ಬಲಿಯಾಗುವ ದಾಳಗಳು ಅವನ ಸೈನಿಕರು ಇನ್ನೊಂದು ಕಡೆ. ಪಗಡೆಯ ಹಾಸನ್ನು ಹಾಸಿ ತನ್ನ ಮನದನ್ನ ದುರ್ಯೋಧನನಿಗೆ ಕಾಯುವ ಭಾನುಮತಿ ಮತ್ತೊಂದು ಕಡೆ. ಇದು ಸಮಕಾಲೀನ ಸಂದರ್ಭದ ಪ್ರಮು ಲೇಖಕರಲ್ಲಿ ಒಬಬರಾದ ಎಸ್.ಜಿ. ಸಿದ್ಧರಾಮಯ್ಯ ಅವರು ಬರೆದ ನಾಟಕ "ದಾಳ" . ಈ ನಾಟಕವನ್ನು ಕುರಿತು ೬ ವೀಡಿಯೊಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ವೀಡಿಯೋದಲ್ಲಿ ನಾಟಕಕಾರರಾದ ಎಸ್.ಜಿ. ಸಿದ್ಧರಾಮಯ್ಯನವರ...
ದಾಳ ೬ ಎಸ್.ಜಿ. ಸಿದ್ಧರಾಮಯ್ಯ DAALA: S.G. SIDDARAMAIAH Part-6
zhlédnutí 83Před 3 lety
ಪಗಡೆಯಾಟದ ದಾಳದ ಮೂಲಕ ರಾಜ್ಯಾಭಿಲಾಷೆಯನ್ನು ಈಡೇರಿಸಿಕೊಳ್ಳುವ ದುರ್ಯೋಧನ ಒಂದು ಕಡೆಯಾದರೆ ಅವನ ಅಧಿಕಾರದ ಲಾಲಸೆಗೆ ಬಲಿಯಾಗುವ ದಾಳಗಳು ಅವನ ಸೈನಿಕರು ಇನ್ನೊಂದು ಕಡೆ. ಪಗಡೆಯ ಹಾಸನ್ನು ಹಾಸಿ ತನ್ನ ಮನದನ್ನ ದುರ್ಯೋಧನನಿಗೆ ಕಾಯುವ ಭಾನುಮತಿ ಮತ್ತೊಂದು ಕಡೆ. ಇದು ಸಮಕಾಲೀನ ಸಂದರ್ಭದ ಪ್ರಮು ಲೇಖಕರಲ್ಲಿ ಒಬಬರಾದ ಎಸ್.ಜಿ. ಸಿದ್ಧರಾಮಯ್ಯ ಅವರು ಬರೆದ ನಾಟಕ "ದಾಳ" . ಈ ನಾಟಕವನ್ನು ಕುರಿತು ೬ ವೀಡಿಯೊಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ವೀಡಿಯೋದಲ್ಲಿ ನಾಟಕಕಾರರಾದ ಎಸ್.ಜಿ. ಸಿದ್ಧರಾಮಯ್ಯನವರ...
ದಾಳ ೪ ಎಸ್.ಜಿ. ಸಿದ್ಧರಾಮಯ್ಯ DAALA: S.G. SIDDARAMAIAH Part-4
zhlédnutí 98Před 3 lety
ಪಗಡೆಯಾಟದ ದಾಳದ ಮೂಲಕ ರಾಜ್ಯಾಭಿಲಾಷೆಯನ್ನು ಈಡೇರಿಸಿಕೊಳ್ಳುವ ದುರ್ಯೋಧನ ಒಂದು ಕಡೆಯಾದರೆ ಅವನ ಅಧಿಕಾರದ ಲಾಲಸೆಗೆ ಬಲಿಯಾಗುವ ದಾಳಗಳು ಅವನ ಸೈನಿಕರು ಇನ್ನೊಂದು ಕಡೆ. ಪಗಡೆಯ ಹಾಸನ್ನು ಹಾಸಿ ತನ್ನ ಮನದನ್ನ ದುರ್ಯೋಧನನಿಗೆ ಕಾಯುವ ಭಾನುಮತಿ ಮತ್ತೊಂದು ಕಡೆ. ಇದು ಸಮಕಾಲೀನ ಸಂದರ್ಭದ ಪ್ರಮು ಲೇಖಕರಲ್ಲಿ ಒಬಬರಾದ ಎಸ್.ಜಿ. ಸಿದ್ಧರಾಮಯ್ಯ ಅವರು ಬರೆದ ನಾಟಕ "ದಾಳ" . ಈ ನಾಟಕವನ್ನು ಕುರಿತು ೬ ವೀಡಿಯೊಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ವೀಡಿಯೋದಲ್ಲಿ ನಾಟಕಕಾರರಾದ ಎಸ್.ಜಿ. ಸಿದ್ಧರಾಮಯ್ಯನವರ...
ದಾಳ ೩ ಎಸ್.ಜಿ. ಸಿದ್ಧರಾಮಯ್ಯ DAALA- S.G. SIDDARAMAIAH Part-3
zhlédnutí 114Před 3 lety
ಪಗಡೆಯಾಟದ ದಾಳದ ಮೂಲಕ ರಾಜ್ಯಾಭಿಲಾಷೆಯನ್ನು ಈಡೇರಿಸಿಕೊಳ್ಳುವ ದುರ್ಯೋಧನ ಒಂದು ಕಡೆಯಾದರೆ ಅವನ ಅಧಿಕಾರದ ಲಾಲಸೆಗೆ ಬಲಿಯಾಗುವ ದಾಳಗಳು ಅವನ ಸೈನಿಕರು ಇನ್ನೊಂದು ಕಡೆ. ಪಗಡೆಯ ಹಾಸನ್ನು ಹಾಸಿ ತನ್ನ ಮನದನ್ನ ದುರ್ಯೋಧನನಿಗೆ ಕಾಯುವ ಭಾನುಮತಿ ಮತ್ತೊಂದು ಕಡೆ. ಇದು ಸಮಕಾಲೀನ ಸಂದರ್ಭದ ಪ್ರಮು ಲೇಖಕರಲ್ಲಿ ಒಬಬರಾದ ಎಸ್.ಜಿ. ಸಿದ್ಧರಾಮಯ್ಯ ಅವರು ಬರೆದ ನಾಟಕ "ದಾಳ" . ಈ ನಾಟಕವನ್ನು ಕುರಿತು ೬ ವೀಡಿಯೊಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ವೀಡಿಯೋದಲ್ಲಿ ನಾಟಕಕಾರರಾದ ಎಸ್.ಜಿ. ಸಿದ್ಧರಾಮಯ್ಯನವರ...
ದಾಳ ೨ ಎಸ್.ಜಿ. ಸಿದ್ಧರಾಮಯ್ಯ DAALA: S.G. SIDDARAMAIAH Part-2
zhlédnutí 166Před 3 lety
ಪಗಡೆಯಾಟದ ದಾಳದ ಮೂಲಕ ರಾಜ್ಯಾಭಿಲಾಷೆಯನ್ನು ಈಡೇರಿಸಿಕೊಳ್ಳುವ ದುರ್ಯೋಧನ ಒಂದು ಕಡೆಯಾದರೆ ಅವನ ಅಧಿಕಾರದ ಲಾಲಸೆಗೆ ಬಲಿಯಾಗುವ ದಾಳಗಳು ಅವನ ಸೈನಿಕರು ಇನ್ನೊಂದು ಕಡೆ. ಪಗಡೆಯ ಹಾಸನ್ನು ಹಾಸಿ ತನ್ನ ಮನದನ್ನ ದುರ್ಯೋಧನನಿಗೆ ಕಾಯುವ ಭಾನುಮತಿ ಮತ್ತೊಂದು ಕಡೆ. ಇದು ಸಮಕಾಲೀನ ಸಂದರ್ಭದ ಪ್ರಮು ಲೇಖಕರಲ್ಲಿ ಒಬಬರಾದ ಎಸ್.ಜಿ. ಸಿದ್ಧರಾಮಯ್ಯ ಅವರು ಬರೆದ ನಾಟಕ "ದಾಳ" . ಈ ನಾಟಕವನ್ನು ಕುರಿತು ೬ ವೀಡಿಯೊಗಳಲ್ಲಿ ಚರ್ಚಿಸಲಾಗಿದೆ.
ದಾಳ ೧ ಎಸ್.ಜಿ. ಸಿದ್ಧರಾಮಯ್ಯ DAALA: S.G. SIDDARAMAIAH Part-1
zhlédnutí 313Před 3 lety
ಪಗಡೆಯಾಟದ ದಾಳದ ಮೂಲಕ ರಾಜ್ಯಾಭಿಲಾಷೆಯನ್ನು ಈಡೇರಿಸಿಕೊಳ್ಳುವ ದುರ್ಯೋಧನ ಒಂದು ಕಡೆಯಾದರೆ ಅವನ ಅಧಿಕಾರದ ಲಾಲಸೆಗೆ ಬಲಿಯಾಗುವ ದಾಳಗಳು ಅವನ ಸೈನಿಕರು ಇನ್ನೊಂದು ಕಡೆ. ಪಗಡೆಯ ಹಾಸನ್ನು ಹಾಸಿ ತನ್ನ ಮನದನ್ನ ದುರ್ಯೋಧನನಿಗೆ ಕಾಯುವ ಭಾನುಮತಿ ಮತ್ತೊಂದು ಕಡೆ. ಇದು ಸಮಕಾಲೀನ ಸಂದರ್ಭದ ಪ್ರಮು ಲೇಖಕರಲ್ಲಿ ಒಬಬರಾದ ಎಸ್.ಜಿ. ಸಿದ್ಧರಾಮಯ್ಯ ಅವರು ಬರೆದ ನಾಟಕ "ದಾಳ" . ಈ ನಾಟಕವನ್ನು ಕುರಿತು ೬ ವೀಡಿಯೊಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ವೀಡಿಯೋದಲ್ಲಿ ನಾಟಕಕಾರರಾದ ಎಸ್.ಜಿ. ಸಿದ್ಧರಾಮಯ್ಯನವರ...
ದೇವದಾಸಿ- ಸರಜೂ ಕಾಟ್ಕರ್ ವಿಶ್ಲೇಷಣೆ: ಪಿ. ವನಜ
zhlédnutí 166Před 3 lety
ಸರಜೂ ಕಾಟ್ಕರ್ ಅವರು ಬರೆದಿರುವ ದೇವದಾಸಿ ಪದ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಪಿತೃ ಪ್ರಧಾನ ವ್ಯವಸ್ಥೆ ಹೆಣ್ಣನ್ನು ತನ್ನ ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತಲೇ ಬಂದಿದೆ. ಈ ಶೋಷಣೆಗೆ ಧರ್ಮದ ಲೇಪನವನ್ನು ನೀಡಿ ಹೆಣ್ಣನ್ನು ದೇವದಾಸಿಯನ್ನಾಗಿಸಿ ಅವಳನ್ನು ತನ್ನ ಭೋಗಕ್ಕೆ ಬಳಸಿಕೊಂಡು ಅವಳ ಬದುಕನ್ನು ನರಕವಾಗಿಸುವುದು ದುರಂತ. ಅವಳನ್ನು ದೇವತೆಯಾಗಿಸುವ ವ್ಯವಸ್ಥೆ ಅವಳನ್ನು ಕುಲಟೆಯನ್ನೂ ಆಗಿಸುತ್ತದೆ. ದೇವದಾಸಿಯಾದ ಹೆಣ್ಣು ತನ್ನ ಅಸ್ಮಿತೆಯನ್ನೇ ಕಳೆದುಕೊಳ್ಳುವುದು ದುರಂತ.
ಶಿವರಾತ್ರಿ ಮತ್ತು ತಲೆದಂಡ ನಾಟಕಗಳನ್ನು ಕುರಿತ ಪ್ರಶ್ನೋತ್ತರಗಳ ಚರ್ಚೆ
zhlédnutí 943Před 3 lety
ಬೆಂ.ವಿ.ವಿ. ಅಂತಿಮ ಬಿಎ ಐಚ್ಛಿಕ ಕನ್ನಡ ಪತ್ರಿಕೆ-೮ ಹೊಸಗನ್ನಡ ಪಠ್ಯ, ತೌಲನಿಕ ಅಧ್ಯಯನ- ಚಂದ್ರಶೇಖರ ಕಂಬಾರರ ಶಿವರಾತ್ರಿ ಮತ್ತು ಗಿರೀಶ್ ಕಾರ್ನಾಡರ ತಲೆದಂಡ ನಾಟಕಗಳ ತೌಲನಿಕ ಅಧ್ಯಯನ ಭಾಗದ ಪ್ಲ್ಲಿರಶ್ನೆಪತ್ರಿಕೆಯ ಸ್ವರೂಪ ಮತ್ತು ಪ್ರಶ್ನೋತ್ರಗಳ ಚರ್ಚೆಯನ್ನು ಇಲ್ಲಿ ಮಾಡಲಾಗಿದೆ.
ತಲೆದಂಡ ನಾಟಕದ ವಿಶ್ಲೇಷಣೆ
zhlédnutí 16KPřed 3 lety
ಅಂತಿಮ ಪದವಿ ಐಚ್ಛಿಕ ಕನ್ನಡ, ಪತ್ರಿಕೆ-೮ ತೌಲನಿಕ ಅಧ್ಯಯನ- ಗಿರೀಶ್ ಕರ್ನಾಡರ ತಲೆದಂಡ ಮತ್ತು ಚಂದ್ರಶೇಖರ ಕಂಬಾರರ ಶಿವರಾತ್ರಿ ಎರಡೂ ೧೨ನೇ ಶತಮಾನದ ಶರಣ ಚಳುವಳಿಯ ಕಾಲಘಟ್ಟದ ಕಥೆಯನ್ನು ಆಧರಿಸಿ ರಚನೆಯಾದ ನಾಟಕಗಳು. ಈ ಎರಡು ನಾಟಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಈ ವಿಡಿಯೋದಲ್ಲಿ ತಲೆದಂಡ ನಾಟಕವನ್ನು ಒಟ್ಟಾರೆಯಾಗಿ ವಿಶ್ಲೇಷಿಸಲಾಗಿದೆ.
ತಲೆದಂಡ ನಾಟಕದ ಮೂರನೇ ಅಂಕದ ಕೊನೆಯ ಭಾಗದ ವಿಶ್ಲೇಷಣೆ
zhlédnutí 2,9KPřed 3 lety
ಅಂತಿಮ ಪದವಿ ಐಚ್ಛಿಕ ಕನ್ನಡ, ಪತ್ರಿಕೆ-೮ ತೌಲನಿಕ ಅಧ್ಯಯನ- ಗಿರೀಶ್ ಕರ್ನಾಡರ ತಲೆದಂಡ ಮತ್ತು ಚಂದ್ರಶೇಖರ ಕಂಬಾರರ ಶಿವರಾತ್ರಿ ಎರಡೂ ೧೨ನೇ ಶತಮಾನದ ಶರಣ ಚಳುವಳಿಯ ಕಾಲಘಟ್ಟದ ಕಥೆಯನ್ನು ಆಧರಿಸಿ ರಚನೆಯಾದ ನಾಟಕಗಳು. ಈ ಎರಡು ನಾಟಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಈ ವಿಡಿಯೋದಲ್ಲಿ ತಲೆದಂಡ ನಾಟಕದ ಮೂರನೇ ಅಂಕದ ಕೊನೆಯ ಭಾಗವನ್ನು ವಿಶ್ಲೇಷಿಸಲಾಗಿದೆ.
ತಲೆದಂಡ ನಾಟಕದ ಮೂರನೇ ಅಂಕದ ಮೊದಲ ಭಾಗದ ವಿಶ್ಲೇಷಣೆ ಅವಧಿ
zhlédnutí 3,1KPřed 3 lety
ತಲೆದಂಡ ನಾಟಕದ ಮೂರನೇ ಅಂಕದ ಮೊದಲ ಭಾಗದ ವಿಶ್ಲೇಷಣೆ ಅವಧಿ
ಸ್ತ್ರೀ ಪರ್ವ - ಎ.ಆರ್. ಕೃಷ್ಣಶಾಸ್ತ್ರಿ ಭಾಗ-೩
zhlédnutí 130Před 3 lety
ಸ್ತ್ರೀ ಪರ್ವ - ಎ.ಆರ್. ಕೃಷ್ಣಶಾಸ್ತ್ರಿ ಭಾಗ-೩
ಸ್ತ್ರೀ ಪರ್ವ - ಎ.ಆರ್. ಕೃಷ್ಣಶಾಸ್ತ್ರಿ ಭಾಗ-೨
zhlédnutí 131Před 3 lety
ಸ್ತ್ರೀ ಪರ್ವ - ಎ.ಆರ್. ಕೃಷ್ಣಶಾಸ್ತ್ರಿ ಭಾಗ-೨
ಸ್ತ್ರೀ ಪರ್ವ- ಎ.ಆರ್. ಕೃಷ್ಣಶಾಸ್ತ್ರಿ ಭಾಗ-೧
zhlédnutí 230Před 3 lety
ಸ್ತ್ರೀ ಪರ್ವ- ಎ.ಆರ್. ಕೃಷ್ಣಶಾಸ್ತ್ರಿ ಭಾಗ-೧
ತೌಲನಿಕ ಅಧ್ಯಯನ- ಸಿ.ಎನ್. ರಾಮಚಂದ್ರನ್ ಭಾಗ-೫
zhlédnutí 143Před 3 lety
ತೌಲನಿಕ ಅಧ್ಯಯನ- ಸಿ.ಎನ್. ರಾಮಚಂದ್ರನ್ ಭಾಗ-೫
ತೌಲನಿಕ ಅಧ್ಯಯನ- ಸಿ.ಎನ್. ರಾಮಚಂದ್ರನ್ ಭಾಗ-೪
zhlédnutí 147Před 3 lety
ತೌಲನಿಕ ಅಧ್ಯಯನ- ಸಿ.ಎನ್. ರಾಮಚಂದ್ರನ್ ಭಾಗ-೪
ತೌಲನಿಕ ಅಧ್ಯಯನ- ಸಿ.ಎನ್. ರಾಮಚಂದ್ರನ್ ಭಾಗ-೩ ಪ್ರಕಾರಗಳು- ವಸ್ತು ಸಮಾನತೆಯನ್ನು ಆಧರಿಸಿದ ಅಧ್ಯಯನ
zhlédnutí 218Před 3 lety
ತೌಲನಿಕ ಅಧ್ಯಯನ- ಸಿ.ಎನ್. ರಾಮಚಂದ್ರನ್ ಭಾಗ-೩ ಪ್ರಕಾರಗಳು- ವಸ್ತು ಸಮಾನತೆಯನ್ನು ಆಧರಿಸಿದ ಅಧ್ಯಯನ
ತೌಲನಿಕ ಅಧ್ಯಯನ - ಸಿ.ಎನ್. ರಾಮಚಂದ್ರನ್ ಭಾಗ-೨
zhlédnutí 380Před 3 lety
ತೌಲನಿಕ ಅಧ್ಯಯನ - ಸಿ.ಎನ್. ರಾಮಚಂದ್ರನ್ ಭಾಗ-೨
ತೌಲನಿಕ ಅಧ್ಯಯನ ಸಿ.ಎನ್. ರಾಮಚಂದ್ರನ್ ಭಾಗ-೧
zhlédnutí 1,3KPřed 3 lety
ತೌಲನಿಕ ಅಧ್ಯಯನ ಸಿ.ಎನ್. ರಾಮಚಂದ್ರನ್ ಭಾಗ-೧
Thumba anukoolavagide nanage thumbuhurudayada dhanyavadagalu nimage ❤❤
Maam notes link haki
Thank you so much mam❤
Thank you madam
Thanks maam
ನೌರು ದ್ವೀಪದದುರಂತ notes and questions paper Kannada 1st BA nep BCU ug 2024
Gfgc clg Rajajinagar 😅😅
ತುಂಬಾ ಧನ್ಯವಾದಗಳು ಮೇಡಂ
Ma'am can we explanation for nep batch 1st and 2nd sem BA kannada lessons
Ma'am tumba chennagi explained madiddeera BA kannada text book nalli ella lessons madidre chenagi irutte ma'am nim pata keskondu haage derect exam baribodu chennagi madudri lesson ma'am
ತುಂಬಾ ಚನ್ನಾಗಿ ಹೇಳಿದ್ದಿರಿ ಮೇಡಂ ಧನ್ಯವಾದಗಳು. 🙏🙏🙏🙏
Superb teaching
Super teaching but little more u have to explain it briefly ... and make us understand more as a lecture
madam thumba channagi vivarane yannu kottidiri
Excellent mam.... I would like to your teaching mam🙏🙏 ....inge muduvaresi mam nimma CZcams videos
Thank you ಮೇಡಂ
"Arjun reddy" pattad vishleshana Helli kodi madam
Super re medum
Sovidevana bagge tippani kodi mam plzzz
Thank you so much mam for ur detail explanation
ತಲೆದಂಡ ನಾಟಕದಲ್ಲಿ ಸಾಮಾಜಿಕ ಕ್ರಾಂತಿಯು ವಿಫಲವಾದುದಕ್ಕೆ ಇರುವ ಕಾರಣಗಳನ್ನು ನಾಟಕಕಾರರು ವಿವರಿಸಿರುವ ಭಗೆಯನ್ನು ವಿವರಿಸಿ
Thanks ಮೇಡಂ
Thank you ma'am
Very help mam.....we can here it when ever we want
thank you soo much for briefly explaining about this topic and ur one of my favorite teacher mam
Nenapu itkoloke easy agutte...... Exam ge tumba help agutte mam points ❤
Thank you so much Mam....🙂
Hi ma'am shivarathri naatakada bagge videos illa
Continue the complete series ma'am
Tq medam
Thank you mam for clear explanation 🙏🙏🙏
Thank you mam for clear explanation 🙏
Tumba chanagi explain madira medam Tq🙏
Thanks for your explanation 😊
Really very helpful. Thank you🙏
Tumba sahaya ayitu madam
Spr explanation mam 😍
ಧನ್ಯವಾದಗಳು
ಧನ್ಯವಾದಗಳು ಮೇಡಂ
ಅರ್ಥಪೂರ್ಣವಾಗಿ ಚೆನ್ನಾಗಿ ವಿಶ್ಲೇಷಿಸಿದ್ದೀರಿ ಮೇಡಂ.ವಂದನೆಗಳು.
Madam🙏🙏🙏🙏
ಧನ್ಯವಾದಗಳು
ಮ್ಯಾಮ್ ನಿಮ್ಮ ಹೊಸ ಪ್ರಯೋಗಕ್ಕೆ ನನ್ನ ಧನ್ಯವಾದಗಳು. 🙏🙏
ಧನ್ಯವಾದಗಳು ಸಹನ್
ನಿನ್ನಂಥಹ ಹಲವು ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಮಾಡಿರುವುದು. ನೀವು ಅದರ ಲಾಭ ಪಡೆದುಕೊಂಡರೆ ನನ್ನ ಶ್ರಮ ಸಾರ್ಥಕ
ನಮಸ್ಕಾರ ಮೇಡಮ್. ನಿಮ್ಮ ವಕ್ರೀಭವನದ ಕವನದ ವಿಶ್ಲೇಷಣೆ ಬಹಳ ಉತ್ತಮವಾಗಿದೆ. ಕವನದ ಓದು ಕೂಡಾ ಬಹಳ ಸೊಗಸಾಗಿತ್ತು. ವಿಷಯದ ವಿಸ್ತರಣೆಯು, ಸ್ಪಷ್ಟ ದನಿ ಮತ್ತು ಉಚ್ಛಾರಣೆಯಲ್ಲಿರುವುದರಿಂದ ಹಾಗೂ ಹಂತ ಹಂತವಾಗಿ ವಿಷದಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಸುಲಭ ಗ್ರಾಹ್ಯವಾಗಿದೆ. ಅನೇಕ ಧನ್ಯವಾದಗಳು.
ನಮಸ್ಕಾರ ಸರ್, ತಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ಸಾಹಿತ್ಯವನ್ನು ಆಸಕ್ತರಿಗೆ ತಲುಪಿಸುವಲ್ಲಿ ನನ್ನದೊಂದು ಸಣ್ಣ ಪ್ರಯತ್ನ.
Good
ಧನ್ಯವಾದಗಳು ಚಿಕ್ಕಪ್ಪ
Good
ವಿಶ್ಲೇಷಣೆ ಚೆನ್ನಾಗಿ ಮೂಡಿಬಂದಿದೆ ಮೇಡಂ. ವಿದ್ಯಾರ್ಥಿಗಳಿಗೆ ಅನುಕೂಲ ವಾಗುತ್ತದೆ.
Good
Good
Good
Good
Good