ಗಿರೀಶ್‌ ಕಾರ್ನಾಡರ "ತಲೆದಂಡ" ನಾಟಕದ ಆಶಯ

Sdílet
Vložit
  • čas přidán 4. 06. 2021
  • ಅಂತಿಮ ಪದವಿ ಐಚ್ಛಿಕ ಕನ್ನಡ, ಪತ್ರಿಕೆ-೮
    ತೌಲನಿಕ ಅಧ್ಯಯನ- ಗಿರೀಶ್‌ ಕರ್ನಾಡರ ತಲೆದಂಡ ಮತ್ತು ಚಂದ್ರಶೇಖರ ಕಂಬಾರರ ಶಿವರಾತ್ರಿ ಎರಡೂ ೧೨ನೇ ಶತಮಾನದ ಶರಣ ಚಳುವಳಿಯ ಕಾಲಘಟ್ಟದ ಕಥೆಯನ್ನು ಆಧರಿಸಿ ರಚನೆಯಾದ ನಾಟಕಗಳು. ಈ ಎರಡು ನಾಟಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಈ ವಿಡಿಯೋದಲ್ಲಿ ತಲೆದಂಡ ನಾಟಕದ ಆಶಯವನ್ನು ವಿವರಿಸಲಾಗಿದೆ.

Komentáře • 3