ಗಿರೀಶ್ ಕಾರ್ನಾಡರ "ತಲೆದಂಡ" ನಾಟಕದ ಆಶಯ
Vložit
- čas přidán 4. 06. 2021
- ಅಂತಿಮ ಪದವಿ ಐಚ್ಛಿಕ ಕನ್ನಡ, ಪತ್ರಿಕೆ-೮
ತೌಲನಿಕ ಅಧ್ಯಯನ- ಗಿರೀಶ್ ಕರ್ನಾಡರ ತಲೆದಂಡ ಮತ್ತು ಚಂದ್ರಶೇಖರ ಕಂಬಾರರ ಶಿವರಾತ್ರಿ ಎರಡೂ ೧೨ನೇ ಶತಮಾನದ ಶರಣ ಚಳುವಳಿಯ ಕಾಲಘಟ್ಟದ ಕಥೆಯನ್ನು ಆಧರಿಸಿ ರಚನೆಯಾದ ನಾಟಕಗಳು. ಈ ಎರಡು ನಾಟಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಈ ವಿಡಿಯೋದಲ್ಲಿ ತಲೆದಂಡ ನಾಟಕದ ಆಶಯವನ್ನು ವಿವರಿಸಲಾಗಿದೆ.
Thank you ಮೇಡಂ
ಧನ್ಯವಾದಗಳು ಮೇಡಂ
Thanks ಮೇಡಂ