ಗೀರ್ ಎತ್ತು ಜೊತೆ 350 Km ನಡೆದು Dharmasthalaಕ್ಕೆ ಬಸವನ ಒಪ್ಪಿಸಿ ಸುದ್ದಿಯೊಂದಿಗೆ ಕಣ್ಣೀರು ಹಾಕಿದ ಯುವಕ| SUDDI|
Vložit
- čas přidán 8. 11. 2022
- A young man, Shreyamsh Jain walked 350 Km with a Geer bull and hands it over to Dharmasthala Temple.
| SUDDI NEWS BELTHANGADY|
#animals #cowlover
#suddinewsbelthangady #gircow #dharmasthala #ujire #veerendraheggade #gir #junagadh #milk #gyr #rajkot #cow #girolando #surat #india #pecuaria #amreli #gujaratigir #farm #gujarattourism #girnar #agro #vaca #gujarat #junagadhtourism #gj
ಗೀರ್ ಎತ್ತು ಜೊತೆ 350 Km ನಡೆದು Dharmasthalaಕ್ಕೆ ಬಸವನ ಒಪ್ಪಿಸಿ ಸುದ್ದಿಯೊಂದಿಗೆ ಕಣ್ಣೀರು ಹಾಕಿದ ಯುವಕ
ಈ ಹುಡುಗ ಈಗಿನ ಯುಗದ ಹುಡುಗರಿಗೆ ಅದ್ಭುತ ಉದಾಹರಣೆ 😔
🙏🙏🙏🙏🙏
Ivaga atara hudgiru sigalla bidi 🥴
@@anantbhat3759p hi 565gggt 😭
❤️
EEEE eeEeeeE E eee A W eeeeeEee
ಯಾಕೋ ಬಹಳ ಕಷ್ಟ ಆಯಿತು ದುಃಖ ತಡೆದುಕೊಳ್ಳೋಕೆ.. ಭೀಷ್ಮ ಒಬ್ಬ ಅಪರೂಪದ ಜೀವ ❤
ನನಗೂ ಸಹ ಹಾಗೇ ಆಯಿತು 😢😢
Haudu nanagu hage ayithu🙏🏻🙏🏻🙏🏻🙏🏻🙏🏻👍👍👍👍👍🙏🏻🙏🏻🙏🏻🙏🏻🙏🏻
ನನಗೂ ಸಹ ಆಗೆ ಆಯ್ತು
ಕಣ್ಣೀರು ತಡೆಯಕ್ಕೆ aagutilla
Yess..... ಪಾಪ ಎಷ್ಟು ಮಿಸ್ ಮಾಡ್ಕೊತರೋ ಏನೋ.... ವಿಡಿಯೋ ನೋಡಿಯೇ ಇಷ್ಟು ದುಃಖ ಆಗುವಾಗ .... ಅವನ ಜತೆ ಬಾಳಿ, ಅವನ ಜತೆ ನಡೆದು ಬಂದು ತಿರುಗಿ ಹೋಗುವಾಗ ಯಾವ ರೀತಿ ಇರಬಹುದು ಅಂತ..... 😭😭❤️❤️❤️❤️❤️❤️..
ಇವರ ಹಾದಿಯಲ್ಲಿ ಸಹಕರಿಸಿದ ಎಲ್ಲ ಮತ ಬಾಂದವರಿಗೆ ಹೃದಯ ತುಂಬಿದ ಅಬಿನಂದನೆಗಳು
Q yyygggggv..mm...
ನಿಮಗೆ ದಾರಿಯುದ್ದಕ್ಕೂ ನಾನಾ ರೂಪದಲ್ಲಿ ಆ ಮಂಜುನಾಥಸ್ವಾಮಿ ಕೃಪೆ ಇದೆ...🙏🙏🙏🙏🙏
Nija bro
ಮನಸ್ಸು ಶುದ್ಧವಾಗಿದ್ದರೆ, ಕಾರ್ಯವೂ ಶ್ರೇಷ್ಠವಾಗಿರುತ್ತದೆ... Animals love ❣️
🙏🙏🙏
@@ajithpoojary96 mymnymyy yum yuhyuuyuuh
🙏🙏
wow!!!! lines 💪🤟✌️
@@sukeshshettigar3473 aà
ಧರ್ಮಸ್ಥಳ ಮಂಜುನಾಥನ ಅಣ್ಣಪ್ಪ ಸ್ವಾಮಿಯ ಆಶೀರ್ವಾದ ಇರಲಿ ಎಂದು ನಾವೆಲ್ಲರೂ ಪ್ರಾರ್ಥಿಸುವೆ
⅕9⁹0⁰⁰
Anyone knows shreyas CZcams channel name?
Ha manjunathana krupe nimage sadha irali yendu ha darmasthala Shri manjunathana swamiyalli nanna prarthane
🙏🙏🙏👍
ಅಣ್ಣಪ್ಪ ಪಂಜುರ್ಲಿ
ಭೀಷ್ಮನನ್ನು ನೋಡುವಾಗ ಮನಸ್ಸಿಗೆ ತುಂಬಾ ಖುಷಿಯಾಯಿತು ನಿಮ್ಮ ಈ ಸಾಧನೆ ಗೆ ದೇವರು ನಿಮಗೆ ಮತ್ತು ಭೀಷ್ಮನಿಗೆ ಸಂತೋಷವನ್ನು ಕೊಡಲಿ ಇಂದು
ದುಃಖ್ಖ ಪಡಬೇಡಿ ಬ್ರದರ್ ತಿಂಗಳಿಗೆ ಇಲ್ಲ 2 ತಿಂಗಳಿಗೊಮ್ಮೆ ನೋಡಿಕೊಂಡು ಬನ್ನಿ ಭೀಷ್ಮನನ್ನ ಅದರ ಒಡನಾಟ ಇರಲಿ ನಿಮ್ಮ ಜೊತೆ ನೀವು ಅಳುವದನ್ನ ನೋಡಿ ನನಗು ಕಣ್ಣೀರು ಬಂತು ❤️👍🤝
ನಮ್ಮ ಅತ್ಮದಲ್ಲಿ ಒಳ್ಳೆಯ ಭಾವನೆ ಇದ್ರೇ
ಪರಮಾತ್ಮ ಅಲ್ಲೆ ವಾಸವಿರುತ್ತಾನೇ ಅನ್ನೊದಕ್ಕೆ ಸಾಕ್ಷಿ ನೀವೆ ಗುರು..💐💕🕉️
ಅಕ್ಷರಶಃ ಸತ್ಯ
👍🙏 ದೇವರು ಮಂಜುನಾಥ ಸ್ವಾಮಿ ನಿಮಗೂ ನಿಮ್ಮ ಮನೆಯವರಿಗೂ ಮತ್ತು ನಿಮ್ಮ ಪ್ರೀತಿಯ ಬಸವ ನಿಗು ವೊಳ್ಳೆಯದನ್ನು ಮಾಡಲಿ,
Good naic
@@shareefazizsahebshareef6396 hemanh
ಧರ್ಮಸ್ಥಳ ದ ಮಂಜುನಾಥ ಒಳ್ಳೇದು ಮಾಡಲಿ ಕಂದ ಮತ್ತು ನಿಮ್ಮ ನಮ್ಮ ಭೀಷ್ಮ... ❤️❤️❤️👌👌
ಶುದ್ಧ ಮನಸ್ಸನ್ನು ನೋಡಿ ನನ್ನ ಜನ್ಮ ಸಾರ್ಥಕವಾಯಿತು 🙏🙏ನನ್ನ ಕಣ್ಣು ತುಂಬಿ ಬಂತು 🙏🙏😔😔
ಅದ್ಭುತ ಯಾತ್ರೆ ಭೀಷ್ಮನ ನಡೆ ಧರ್ಮಸ್ಥಳದ ಕಡೆ ಶ್ರೇಯಾಂಸರ ಜೊತೆ.👌👌👌🙏
❤❤❤❤❤🙏
ನೋಡ್ತಾ ಕೇಳ್ತಾ ಕಣ್ಣೀರೇ ಬಂದು ಬಿಡ್ತಪ್ಪಾ...
ಆ ಮೂಕ ದೇವರ ಪ್ರೀತಿ ನೋಡಿ ಹೃದಯ ತುಂಬಿ ಬಂತು...
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಕೃಪೆ, ಕರುಣೆ ಸದಾ ಇರಲಿ....
God.blis.you
Yes😢My eyes 😢😢😢😢😢😢😢😢
Dayamaya karunamaya nice God bless you
Yes same to me
Yess nangu hage aytu😥😥
ನೋಡ್ತಾ ನೋಡ್ತಾ ಕಣ್ಣೀರು ಬರುತ್ತೆ. ಶುಭವಾಗಲಿ ನಿಮಗೆ 🙏
ನಿಮ್ಮ ಭಕ್ತಿ ಮತ್ತು ಶ್ರದ್ಧೆಯ ನಂಬಿಕೆ ನಿಮ್ಮನ್ನು ಸದಾ ಅನುಗ್ರಹಿಸುತ್ತಿರಲಿ
Thanks bro
ಭಾವನಾತ್ಮಕವಾದ ಮಾತು ಕೇಳಿ ಬೇಸರವಾಯಿತು..ನಿಮಗೆ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಅಣ್ಣಾ 🙏🙏
🙏
Thanks bro
🙏ನೋಡ್ತಾ ಕೇಳ್ತಾ ಕಣ್ಣೀರೇ ಬಂದು ಬಿಡ್ತಪ್ಪಾ...
ಆ ಮೂಕ ದೇವರ ಪ್ರೀತಿ ನೋಡಿ ಹೃದಯ ತುಂಬಿ ಬಂತು...
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಕೃಪೆ, ಕರುಣೆ ಸದಾ ಇರಲಿ....🙏
Howdu.... 😭😭
Kundapura kannada
ತುಂಬಾ ದಿನ ಆಗಿತ್ತು sir, ಇಂತ ಮಾನವೀಯ ಮೌಲ್ಯ ಇರುವಂತ video ನೋಡಿ, ತುಂಬಾ ಖುಷಿ ಆಯ್ತು.ನೀವ್ ಬೆಂಗಳೂರಲ್ಲಿ ಇದ್ದು ಪ್ರಾಣಿ ಪ್ರೀತಿ ನೋಡಿ ತುಂಬಾ ಕುಷಿ ಆಯ್ತು
ಶ್ರೆಯಾಂಶ್ ಅವರಿಗೆ ನನ್ನ ಸಾವಿರ ಸಾವಿರ ನಮನಗಳು..
Koti koti namaskara Bismuth Suresh
ತುಂಬಾ ಬೇಜಾರ್ ಆಯಿತು ಅಣ್ಣಾ 😭😭😭ನಿಮ್ಮ ಮತ್ತು ಕರುವಿನ ಸಂಬಂಧ ಕಂಡು.. ದುಃಖ ತಡೆಯೋಕೇ ಆಗಿಲ್ಲ.. ಆ ಮಂಜುನಾಥ ಸ್ವಾಮಿ ಯ ಅನುಗ್ರಹ ಸದಾ ನಿಮಗೂ ನಿಮ್ಮ ಕುಟುಂಬದವರಿಗೂ ಇರಲಿ 🙏🙏🙏.. ನಿಮ್ಮ ಪ್ರಾಣಿ ಪ್ರೀತಿ ಇನ್ನು ಮುಂದೆಯೂ ಹೀಗೆ ಮುಂದುವರಿಯಲಿ... 🙏🙏🙏🙏
ಆ ಮಂಜಪ್ಪ ನಂಬಿದವರನ್ನ ಎಂದಿಗೂ ಕೈ ಬಿಡಲ್ಲ..🙏🙏
ನಿಜ 🙏💐
ಜೈ ಬಸವ
Jai basava
@@prasannak5770 1
Sri Manjunathaya namaha
ನೀವು ಬಸವಣ್ಣನಿಗೆ ನೀಡಿದ ಗೌರವಕ್ಕೆ ಹಾಗೂ ಮಂಜುನಾಥ ಸ್ವಾಮಿಯ ಸೇವೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಮಗೆ ಆರೋಗ್ಯ ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ನಿಮ್ಮ ಕೆಲಸಕ್ಕೆ ಧನ್ಯವಾದಗಳು
ಸೂಪ್ಪರ್ ಬ್ರೋ nice 35Day🙏 ಶ್ರೀ ಧರ್ಮಾಸ್ಟಳ ನಮ್ ದೇವರು ಆಶೀರ್ವಾದ ಸದಾ ಇರಲಿ 🙏🙏🙏
ನಿಜವಾಗಲೂ ಅದ್ಭುತ ಸರ್ ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯುಷ್ಯ ಕೊಡಲಿ
❤️❤️❤️
ಒಳ್ಳೆಯ ಹೃದಯವಂತ ಅಣ್ಣಪ್ಪ ದೇವರು ಧರ್ಮಸ್ಥಳ ದೇವರ ಆಶೀರ್ವಾದ ಸದಾ ಇರಲಿ. 🙏
Worry beda sir, alli hasuvige friends siguttare🙂,neeu kelovomme avana meet madalu hodare matte beesara agalla neevibbarige.☺
ನಿಮ್ಮ ಮತ್ತು ಭೀಷ್ಮನ ಈ ಪ್ರಯಾಣದ ಬಗ್ಗೆ ದಯವಿಟ್ಟು ಪುಸ್ತಕ ದಾಖಲಿಸಿ😊
ವಿಡಿಯೋ ನೋಡು ನೋಡುತ್ತಾ ಅರಿಯದಂತೇನೇ ಕಣ್ಣೀರು ಹರಿಯಿತು. ಮಂಜುನಾಥ ಸ್ವಾಮಿಯ ಅನುಗ್ರಹ ಇರಲಿ, ನಿಮಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂಶ🙏🙏🙏
ನಿಮ್ಮ ಮಾತು ಕೇಳ್ತಾ ಕಣ್ಣಿರು ತಡೆದುಕೊಳ್ಳಲು ಆಗಲಿಲ್ಲ ಭೀಷ್ಮ ತುಂಬಾ ಮುದ್ದಾಗಿದಾನೆ ಮಂಜುನಾಥ ಸ್ವಾಮಿಯ ಆಶೀರ್ವಾದ ನಿಮ್ಮ ಮೇಲಿರಲಿ
ಇದು ಭಾರತದ ಪರಂಪರೆಯಲ್ಲಿ ಮಾತ್ರ ಸಾಧ್ಯ. ಅದ್ಭುತವಾದ ಸಾಧನೆ. ದೇವರು ನಿಮಗೆ & ಭೀಷ್ಮನಿಗೆ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ
ಹಸು ಕರು ಸಾಕು ಪ್ರಾಣಿಗಳು ಇವುಗಳ ಮದ್ಯೆ ಒಂದು ಒಡನಾಟವನ್ನು ತುಂಬಾ ಅದ್ಭುತವಾದ ಮತ್ತು ನಿಮ್ಮ ಸಾಹಸಕ್ಕೆ ಮೆಚ್ಚುವಂತಹದು. ನಿಮಗೆ ನಿಮ್ಮ ಕುಟುಂಬದವರ ಸಹಕಾರ ಶ್ಲಾಘನೀಯ 🙏🙏🙏ಶ್ರೀ ಮಂಜುನಾಥ ಸ್ವಾಮಿ ಶುಭವನ್ನು ಮಾಡಲಿ. 🙏
ಬೇರೆಯವರಿಗೂ ಸ್ಫೂರ್ತಿ ನೀಡುವ ವಿಷಯ ಬ್ರದರ್, ಇಂತಹ ಸುದ್ದಿ ಪ್ರಸಾರ ಮಾಡಿದ ನಿಮಗೂ 🙏🙏🙏🙏🙏
ಧನ್ಯೋಸ್ಮಿ... 🙏 ಧರ್ಮಸ್ಥಳದ ಬಗ್ಗೆ ಇರುವ ಭಕ್ತಿ, ಅಭಿಮಾನ, ಪ್ರೀತಿ ಅದ್ಭುತ... ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಸದಾ ನಿಮ್ಮ ಮೇಲಿರಲಿ..🙏
ಪರಿಶುದ್ಧ ಹೃದಯದಿಂದ ಮಾಡುವ ಒಳ್ಳೆಯ ಕೆಲಸಕ್ಕೆ ಎಲ್ಲಾ ಕಡೆಯಲ್ಲೂ ಭಗವಂತನ ದರ್ಶನವೆ ಸಿಗುತ್ತೆ.🙏🙏🙏
ಬಹು ದೊಡ್ಡ ಸಾಧನೆ ಮತ್ತು ಇಂದಿನ ಪೀಳಿಗೆಗೆ ದೊಡ್ಡ ಉದಾಹರಣೆ.ದೇವರು ಒಳ್ಳೆಯ ದು ಮಾಡಲಿ.
ನಿಮ್ಮ ಭಾವನಾತ್ಮಕ ಸಂಭಂದ ನೋಡಿ ಯಾರ್ ಕಣ್ಣಲಿ ನೀರು ಬರ್ಲಿಲ್ಲಅಂದ್ರೆ ಅವ್ರು ಮನುಷ್ಯರೇಅಲ್ಲ, ಇಂಥ ಅದ್ಭುತ ನಡುಗೆ, ದೇವರಲ್ಲಿ ಭಯ, ಬಸವನ ಮೇಲೆ ಇರೋ ಪ್ರೀತಿ ನಿಜಕ್ಕೂ ಶ್ಲಾಘನೀಯ, ನಿಮ್ಮ ಈ ಗೌಭಕ್ತಿಗೆ ಹೃದಯ ಪೂರ್ವಕ ನಮನಗಳು, 🙏.. ದಯವಿಟ್ಟು ನಿಮ್ಮ youtube channel link ಹಾಕಿ
B Funny B Happy
@@bfunnybhappy5760 upload more abt ur cows n ur bonding with them,
@@thejawaricowandfamily3724 : its already there in my channel "B Funny B Happy"
Nanage thumba banthu alu
ಇಂದು ಮುಂಜಾನೆ ನೋಡಿದ ಮೊದಲ ಯುಟ್ಯೂಬ್ ವಿಡಿಯೋ.. ಅಬ್ಬಾ ಎಂಥಹ ಸುಂದರ ಕಲ್ಪನೆ.. ನನಗೆ ನನ್ನ ಶಿವ ಮತ್ತು ಗೌರಿಯ ನೆನಪು ತಂದುಕೊಟ್ಟಿತು.. ಅಣ್ಣ ನೀವು ಪಾದಯಾತ್ರೆ ಮಾಡಿರುವುದರಿಂದ ಇನ್ನೂ ಮಾನವೀಯತೆ ಎಷ್ಟರಮಟ್ಟಿಗೆ ಉಳಿದಿದೆ ಎಂದು ನೀವು ತಿಳಿದು ನಮಗೂ ತಿಳಿಸಿರುವುದಕ್ಕೆ ಧನ್ಯವಾದಗಳು.. ಮತ್ತು ಇದರ ಬಗ್ಗೆ ವಿವರವಾಗಿ ಎಲ್ಲರಿಗೂ ತಲುಪುವಂತೆ ಮಾಡಿದ ಸುದ್ದಿ ವಾಹಿನಿಯವರಿಗೂ ಧನ್ಯವಾದಗಳು...
ಓಂ ಶ್ರೀ ಮಂಜುನಾಥಾಯ ನಮಃ...🙏
🙏🙏🙏🙏🙏🙏🙏🙏🙏
ದೊಡ್ಡ ವಿಚಾರ ಬಹಳ ದೊಡ್ಡ ಮನಸ್ಸು ಕೊಡುವ ಮನಸ್ಸು ಯಾವಾಗಲೂ ದೊಡ್ಡದು ನಿಮ್ಮಲ್ಲಿ ಕಂದ ಕೊಡುವ ಮನಸ್ಸು ನನಗೂ ಕಿಂಚಿತ್ತು ಬರಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸುತ್ತೇನೆ 🙏
ಅದ್ಭುತವಾಗಿದೆ ... ನೀವು ನಂಬಿರುವ ಮಂಜುನಾಥಸ್ವಾಮಿ ನಿಮ್ಮ ಎಲ್ಲ ಆಸೆಗಳನ್ನು ಈಡೇರಿಸಲಿ...
ನೀವು ಸಾಗಿದ ರೀತಿ, ಭೀಷ್ಮನೊಂದಿಗಿನ ನಿಮ್ಮ ಒಡನಾಟ, ಜನರ ವರ್ತನೆ, ಸಹಕಾರ, ಇತ್ಯಾದಿಗಳನ್ನು ಕೇಳಿದಾಗ ನಾವೂ ಕೂಡ ಸ್ವಲ್ಪ ದೂರ ಭೀಷ್ಮನೊಂದಿಗೆ ಸಂಚರಿಸಿದಂತೆ ಭಾಸವಾಯಿತು....
ಹೃದಯದ ಅಂತರಾಳದಿಂದ ಶುಭ ಕೋರುತ್ತೇನೆ. love you❤️
ಗ್ರೇಟ್ ಬ್ರದರ್.. ನಿಮ್ಮ ಈ ಪ್ರಯತ್ನ ತುಂಬಾ ಕಷ್ಟಕರ.. ಆದರೂ ಇಷ್ಟಪಟ್ಟು ಮಾಡಿದ್ದೀರಿ.. ನಿಮ್ಮ ಮತ್ತು ಗೋವಿನ ಈ ಒಡನಾಟ ಕಣ್ಣಂಚಲ್ಲಿ ನೀರು ಬರುತ್ತಿದೆ.. ಸಿದ್ಧವನ ಗುರುಕುಲದಲ್ಲಿ ನಾನೂ ಒಂದುವಾರದ ಕ್ಯಾಂಪ್ ಮಾಡಿದ್ದೇನೆ.. ಅದ್ಬುತ ಅನುಭವ..
ಮನಸ್ಸು ಮೂಕವಾಯ್ತು. ಮಾತು ಬೇಡವೆನಿಸಿತು. ನಿಮ್ಮನ್ನು ಕಂಡಾಗ ಏನೋ ಒಂದು ಧನ್ಯತೆಯ ಅನುಭವವಾಯ್ತು. ಆ ಸ್ವಾಮಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಈ ಸನ್ಮನಸ್ಸು, ಈ ಒಳ್ಳೆಯತನ ಜೀವನದುದ್ದಕ್ಕೂ ನಿಮ್ಮನ್ನು ನೆರಳಾಗಿ ಖಂಡಿತ ಕಾಯುತ್ತದೆ ಎಂಬುವುದು ನನ್ನ ಅಚಲ ವಿಶ್ವಾಸ. ಶುಭವಾಗಲಿ🙏🙏💐💐
Waw super
ನಿಮ್ಮಿಬ್ಬರ ಪಯಣದ ಕಥೆ ತುಂಬಾ ಮನ ಮಿಡಿಯುವಂತದು 😭😭. ಮಂಜುನಾಥ ಸ್ವಾಮಿ ನಿಮ್ಮಿಬ್ಬರನ್ನು ನೂರು ಕಾಲ ಚನ್ನಾಗಿ ಇಡಲಿ 🙏
ಧರ್ಮಸ್ಥಳ ಮಂಜುನಾಥ ಸ್ವಾಮಿ, ಅಣ್ಣಪ ಸ್ವಾಮಿ ಯ ಕ್ರಪೆ ನಮ್ಮ ಎಲ್ಲರ ಮೇಲೆ ಸದಾ ಇರಲಿ. 🙏
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮೀಯ ಕೃಪೆಯಿಂದ ಇಲ್ಲಿಯವರೆಗೆ ಬಂದಿರೋದು 🙏.. ಇನ್ನೂ ಮುಂದೆಗು ಅಣ್ಣಪ್ಪ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇರುತ್ತೆ.. ಜೈ ಶ್ರೀ ರಾಮ್.. ಜೈ ಗೋಮತ.. 🙏.
ಗೂಗಲ್ ಸರಿಯಾಗಿ ಉಪಯೋಗಿಸಿ ಅದ್ಭುತವಾಗಿ ಸುಂದರ ಕೆಲಸ ಮಾಡಬಹುದು ಎಂದು ತೋರಿಸಿದ ನಿಮಗೆ ಒಳ್ಳೆಯದು ಆಗಲಿ 👏👏👏👏👏🙏🏻🙏🏻
ನಿಜವಾದ ನಿಸ್ವಾರ್ಥ ಪ್ರೀತಿ ಪ್ರೇಮ ಸಹನೆ ಅಕ್ಕರೆ ಮೂಕ ಜೀವಿಗಳಲ್ಲಿ ಮಾತ್ರ ಸಿಗುತ್ತದೆ ಎಲ್ಲಾರಲ್ಲೂ ಸಾಮರಸ್ಯ ಮೂಡಿಸುವ ಮಾತುಗಳನ್ನು ಅನುಭವವನ್ನು ಹಂಚಿಕೊಂಡಿದ್ದಾರೆ ಧನ್ಯವಾದಗಳು ಸರ್
ಅದ್ಭುತ ವ್ಯಕ್ತಿ ❤️ನೀವು... ನಿಮ್ಮ ಗೋ ಪ್ರೇಮಕ್ಕೆ ಕೋಟಿ ಪ್ರಣಾಮಗಳು ❤️
ನನಗೂ ತುಂಬಾ ದುಃಖ ತಡೆಯಕ್ಕೆ ಆಗಲಿಲ್ಲ
ಮಂಜುನಾಥ ಸ್ವಾಮಿ ನಿಮಗೆ ಒಳ್ಳೇದು ಮಾಡಲಿ ಎಂದು ಪ್ರಾತಿಸುವೆ🙏🙏
I was into tears.....ur parents r really blessed to have a son like you. No words to express about ur good nature and kindness. God bless you both with good health and happiness
ಅತ್ಯುತ್ತಮ ಸುದ್ದಿ ನೋಡಿ ಸಂತೋಷವಾಯಿತು ಶ್ರೇಯಂಶ್ ಮತ್ತು ಭೀಷ್ಮ,ಹಾಗೂ ಸುದ್ದಿ ವಾಹಿನಿಗೆಲ್ಲರಿಗೂ ಶ್ರೀ ಮಂಜುನಾಥಸ್ವಾಮಿ ಅಣ್ಣಪ್ಪ ಸ್ವಾಮಿ ಅನುಗ್ರಹ ಸದಾ ಇರಲಿ ಧನ್ಯವಾದಗಳು
ಎಲ್ಲ ನೀನೇ ಎಲ್ಲವೂ ನಿನ್ನದೇ ತಂದೆ ಬಸವಣ್ಣ ಸದಾಕಾಲ ನಿಮ್ಮ ಆಶೀರ್ವಾದ ಈ ಅಣ್ಣನ ಮೇಲೆ ಇರಲಿ ಅಣ್ಣಾ ನಿಮ್ಮ ಈ ಸೇವೆಗೆ ತುಂಬು ಹೃದಯದ ಧನ್ಯವಾದಗಳು....🌺💞🙏
ಶ್ರೀ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ನಿನ್ನ ಅರಿಕೆ ತಿರಿಸಿ ಬಾರಪ್ಪ ನಿಮ್ಮ ಕನಸುಗಳು ನನಸಾಗಲಿ ಕಂದ ಡಾಕ್ಟರ್ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದು ಬಾ ಮಗನೆ ನಿನಗೆ ನಿನ್ನ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯದು ಮಾಡಲಿ ಜೈ ಭಾರತಾಂಬೆ 🌹🙏
🌹🙏ಸ್ರೇಯ ದೇವರು ನಿಮಗೆ ಒಳ್ಳೇದು ಮಾಡಲಿ 🌹🙏
🙌🙏 jai dharmasthala shree Manjunatha swamy. You did heart teching work. I can't control my tears God bless both of you.
ನಿಮ್ಮ ದೈರ್ಯ ಸಾಹಸ ಮೆಚ್ಚಲೇ ಬೇಕು ಗುರು... ಒಳ್ಳೆದಾಗಲಿ
ನಮಗೂ ಕಣ್ಣಲಿ ನೀರು ತರಿಸಿ ಬಿಟ್ರಿ ಸರ್....ಗ್ರೇಟ್ full ಸರ್... ನೀವು ❤️❤️😊
ಒಳ್ಳೆಯ ಕೆಲಸ.ದೇವರು ನಿಮ್ಮನ್ನು ಕಾಪಾಢಲಿ
He is really really pure hearted person with lot of emotions i litterely cried til the end, tumba Walle manasu iro manushay happy to watch dis video 🇮🇳🇮🇳
ಮಂಜುನಾಥ ಸ್ವಾಮಿ ಒಳ್ಳೇದು ಮಾಡ್ಲಿ ಬ್ರದರ್ ನಿಮ್ಗೆ 🙏🙏🙏
Super sir pls send me u r phone number
Manjunatha swami ninage olledu msdali anna goad blase
ಧರ್ಮಸ್ಥಳ ಅಂದ್ರೆ ಹಾಗೆ ಅದು ಒಂದು ಅದ್ಭುತ ಸ್ಥಳ ಅದ್ಭುತ ಶಕ್ತಿ ಇಂತ ಸ್ಥಳ ಇರುವ ರಾಜ್ಯದಲ್ಲಿ ಹುಟ್ಟಿರುವ ನಾವೇ ಧನ್ಯರು 🙏🙏🙏🙏🙏
ಅದ್ಭುತ ಕಾರ್ಯ....ಅಭಿನಂದನೆಗಳು ಶ್ರೇಯಾಂಶ್ ಅವರಿಗೆ...ಶ್ರೀಮಂಜುನಾಥ ಸ್ವಾಮಿಯ ಸೇವೆಗೆ ಭೀಷ್ಮನನ್ನು ಸಲ್ಲಿಸಿದ ನಿಮ್ಮ ಸತ್ಕಾರ್ಯ, ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಜನ್ಮ ಜನ್ಮಾಂತರಗಳಲ್ಲೂ ಕಾಯಲಿದೆ...ನಿನಗೆಒಳ್ಳೆಯದಾಗಲಿ ಮಗು.
ನಿಜವೇ.. 🙏😌🙏
ಅದ್ಭುತ ಮನುಷ್ಯ ನೀವು ನಿಮ್ಮ ಒಳ್ಳೆಯತನ ಯುವ ಜನತೆಗೆ ಸ್ಪೂರ್ತಿಯಾಗಲಿ. ಈ ನಿಮ್ಮ ಕಾರ್ಯ ಜನ್ಮ ಜನ್ಮಕ್ಕೂ ಇದರ ಫಲ ನಿಮ್ಮ ಬಳಿ ಇರುತ್ತದೆ .
Yarappa ನೀನು ಮಹಾನುಭಾವ
Nimmanthavaru irodindle ಮಳೆ, ಬೆಳೆ ಎಲ್ಲಾ ಇನ್ನೂ ಇದೆ.
❤ದೇವರು ಹೊಳ್ಳೆದುಮಾಡಲಿ ನಿಮಗೆ 🙏🏽
ಅದ್ಬುತ ಸರ್ ದೇವರು ಒಳ್ಳೆಯದು ಮಾಡಲಿ.
ಅದ್ಭುತ.. ಮಂಜುನಾಥ ಸ್ವಾಮಿಯ ಆಶೀರ್ವಾದ ನಿಮಗಿರಲಿ.
🙏🙏🙏 ದೇವರ ಆಶೀರ್ವಾದ ಖಂಡಿತ ನಿಮ್ಮ ಮೇಲೆ ಇದೆ
ಆ ಪ್ರಶ್ನೆ ಕೇಳೋವಾಗ ನಂಗೂ ಕಣ್ಣೀರು ಬಂತು ಬ್ರದರ್....😓 ಗ್ರೇಟ್ ಬ್ರದರ್👏
May Dharmashala Manjunatha swamy bless you. You are an inspiration. Proud of you.
ದೇವರು ಚನಾಗಿಟ್ಟರಲಿ ಅಣ್ಣ ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ 🙏🙏ಮಿಸ್ ಯೂ ಬೀಷ್ಮ್ 😕😕
,ನೀವು ಮಾಡಿದ ಈ ಪುಣ್ಯ ಕೆಲಸ ತುಂಬಾ ಇಷ್ಟ ಆಯಿತು ನಿಮಗೆ ಸದಾ ಆ ದೇವರ ಅನುಗ್ರಹ ಇರಲಿ
ಆ ಮಂಜುನಾಥ ಸ್ವಾಮಿ ನಿಮಗೆ ಒಳ್ಳೇದ್ ಮಾಡಲಿ ಜೈ ಬಸವ
ನಿಮ್ಮ ಮನಸ್ಸು ತುಂಬಾ ತುಂಬಾ ಶುದ್ಧ ಒಳ್ಳೆಯ ಮನಸ್ಸು ದೇವರು ನಿಮಗೆ ಯಾವಾಗ್ಲೂ ಒಳ್ಳೆಯದನ್ನೇ ಮಾಡಲಿ ಆ ಭಗವಂತ ಮಂಜುನಾಥ ಸ್ವಾಮಿ ಕೃಪೆ ಯಾವಾಗಲೂ ನಿಮ್ಮ ಮೇಲಿರಲಿ ನಿಮ್ಮಂತ ಒಳ್ಳೆ ಕೆಲಸ ಎಲ್ಲರೂ ಮಾಡಿದರೆ ತುಂಬಾನೇ ಒಳ್ಳೇದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮತ್ತು ಹೆಗಡೆಯವರ ಆಶೀರ್ವಾದ ಯಾವಾಗಲೂ ನಿಮಗೆ ಇರಲಿ ನೀವು ಅಳುತ್ತಿದ್ದರೆ ನಮಗೂ ಕಣ್ಣಿಗೆ ಬಂದುಬಿಡ್ತು ನಿಮ್ಮ ಬೀಷ್ಮ ಅಲ್ಲಿ ತುಂಬಾ ಚೆನ್ನಾಗಿರುತ್ತೆ ಎಂದು ನಂಬಿ ದ್ದೇವೆ ನಾವು ಯಾವಾಗಲೂ ನಂಬಿಕೆ ತುಂಬಾ ಮುಖ್ಯ ಭಗವಂತ ನಿಮಗೆ ಮತ್ತು ನಿಮ್ಮ ಮನೆಯವರಿಗೆ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ನಮಸ್ಕಾರ ನಮ್ಮ ಕಡೆಯಿಂದನು
The most powerful place on earth,Shri Dharmashala 🙏
🙏🙏❤️
Nange kannalli niru banthu, devru nimage olledu madali, ennu seve mado bagya kodali, 🙏🙏🙏🙏
ಎಲ್ಲಾ ಆ ಮಂಜುನಾಥನ ಕೃಪೆ...ದೇವರೇ ಇಂಥವರಿಗೆ ಸದಾ ನಿಮ್ಮ ಆಶೀರ್ವಾದ ಇರಲಿ..ಓಂ ನಮಃ ಶಿವಾಯ
Well done👏👏 Great job
Good program tank you suddi🙏
ನಿಮ್ಮ ಆದರ್ಶ ಇಂದಿನ ಯುವಜನತೆಗೆ ಪ್ರೇರಣೆ ಆಗಲಿ
🙏🙏🙏 ದೇವರು ನಿಮಗೆ ಒಳ್ಳೇದು ಮಾಡಲಿ ❤️❤️❤️❤️
His tears shows love ❤️ in this world ..hope whole world will be peacefully
ಸರ್ ಒಳ್ಳೆ ಕೆಲಸ ದೇವರು ಮೆಚ್ಚುವಂತ ಕೆಲಸ ಶ್ರೀ ಮಂಜುನಾಥ ಸ್ವಾಮಿ ಎಲ್ಲರನ್ನು ಹರಸಲಿ 💛❤️ ಮತ್ತು ಮುದ್ದು ಭೀಷ್ಮನನ್ನ ಸ್ವಾಮಿ ಸನ್ನಿದಿಗೆ ಒಪ್ಪಿಸುತ್ತಿದ್ದೀರಿ 🙏🏻🙏🏻 ಒಳ್ಳೇದಾಗ್ಲಿ
ದೇವರ ಆಶೀರ್ವಾದ ನಿಮಗೆ ಯಾವಾಗಲೂ ಇರುತ್ತೆ ಅಣ್ಣ🙏
ನಿಮ್ಮ ಭಾವನಾತ್ಮಕ ಪ್ರೀತಿಗೆ ಮಂಜುನಾಥನ ಆಶೀರ್ವಾದ ಸದಾ ಇರಲಿ
🙏🙏🙏🙏🙏❤️
🙏🙏🙏 ಶ್ರೀ ಮಂಜುನಾಥ ಸ್ವಾಮಿ ಯ ಆಶೀರ್ವಾದ ನಿಮಗೂ ನಿಮ್ಮ ಸಂಸಾರಕ್ಕೂ ಹಾಗೂ ನಿಮಗೆ ಸಹಾಯ ಮಾಡಿದ ಎಲ್ಲಾ ನಂದಿ ದೇವರ ಭಕ್ತಾದಿಗಳಿಗೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ನಾನು ಒಬ್ಬ ಸೈನಿಕನಾಗಿ ಪ್ರಾರ್ಥಿಸುತ್ತೇನೆ
ಅದ್ಭುತ ಪ್ರೀತಿ ಕಂಡೆ ನಿಮ್ಮ ಕಣ್ಣೀರಿನಲ್ಲಿ... ಹೃದಯ ತುಂಬಿ ನನ್ನ ಕಣ್ಣಲ್ಲೂ ಕಣ್ಣೀರು ತುಂಬಿ ಬಂತು.... ಧನ್ಯವಾದಗಳು ನಿಮಗೆ ಭೀಷ್ಮನನ್ನು ಸುರಕ್ಷಿತವಾಗಿ ತಲುಪಿಸಿದ್ದೀರಿ.. ಧರ್ಮಸ್ಥಳದ ಮಂಜುನಾಥ ಸ್ವಾಮಿ ಆಶೀರ್ವದಿಸಲಿ🙏
Y
ಮನುಷ್ಯ ನಂಬಿಕೆ ಕಳೆದುಕೊಂಡಿದ್ದಾನೆ ವಾಹ್.. ನಿಜವಾದ ಮಾತು ❤️
👌👌🙏🙏✊️✊️ ಶ್ರೀ ಮಂಜುನಾಥ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 💐💐💐
Very nice and true sir neev heliddu manushya nambike kalkondidane agagi beeshmana inda safe neevu 😍😀Sri Manjunatha namaha 🙏🙏
ಇವರಿಗೆ ಹೇಳಲು ಶಬ್ದವೆ ಇಲ್ಲ ಇವರಿಗೆ ಕೈ ಮುಗಿಬೇಕು ಬೇರೇನೂ ಇಲ್ಲ 🙏🙏🙏
How you treat an animal tells a lot about the person. This man gets 100/100 for his love and care for an animal. Humanity is still alive and world is safe due to people like him.
🙏🏻😨ಶ್ರೀ ಮಂಜುನಾಥ ಸ್ವಾಮಿ ಯ ಆಶೀರ್ವಾದ ಭೀಷ್ಮ ನಿಗೆ ಹಾಗೂ ನಿಮಗೆ ಇರಲಿ ಬ್ರದರ್.. ಗ್ರೇಟ್ ನೀವು 🙆🏻♂️.. ನಿಮ್ಮ ಭಾವನಾತ್ಮಕ ಪ್ರೀತಿ ಗೆ ದೇವರು ಖಂಡಿತ ಜೊತೆಯಲ್ಲಿ ಇರುತ್ತಾರೆ 😨🙏🏻
What can anyone say.... No words to express the feel... Just hats off to shreyaank, bhishma and people supported all the way🙏
ನಮಸ್ಕಾರ
ಇದೊಂದು ಅದ್ಭುತ ಹಾಗು ಪ್ರೇರಣಾದಾಯಕ ಪ್ರಯಾಣವೆ ಸರಿ. ಮಂಜುಸಾಧನ ಆಶೀರ್ವಾದ ಸದಾ ಇರಲಿ.
ನಿಮಗೆ ಶ್ರಿದೇವರ ಆಶೀರ್ವಾದ ಸದಾ ಇರಲೆಂದು ಪ್ರಾರ್ಥನೆ
ನಿಮ್ಮ ಮಾನವೀಯ ಮೌಲ್ಯಗಳು ತುಂಬಾ ಇಷ್ಟ ಆಯಿತು 🙏🙏🙏
ಅಣ್ಣ ನಿಮ್ಮನ್ನ ನೋಡಿದ್ರೆ ಸುಮ್ನೆ ಕೈ 🙏🏻 ಮುಗಿಬೇಕು ಅನ್ಸೋದು ಬಿಟ್ರೆ ಬಾಯಿಂದ ಬೇರೆ ಪದಗಳೇ ಹೊರಡ್ತಾ ಇಲ್ಲ..
ಆ ಭಗವಂತ ನಿಮ್ಮ ಮುಂದಿನ ಎಲ್ಲ ಸತ್ಕಾರ್ಯ ಗಳಿಗೆ ಯಶಸ್ಸನ್ನು ತಂದುಕೊಡಲಿ...
ನೋಡ್ತಾ ನೋಡ್ತಾ ಕಣ್ಣೀರು ಬರುತ್ತೆ. ಶುಭವಾಗಲಿ ನಿಮಗೆ .
ಅಣ್ಣ -ಅದ್ಭುತ ಸಾಧನೆ..... ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ & ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ.... 🙏🙏🙏
ಒಳ್ಳಯ ಕಲಸ, ಭಗವಂತ ನಿಮ್ಮ ಜೋತಯಲ್ಲಿ ಇದ್ದಾನೆ 🐃, ಖುಷಿಆಯಿತು. ನೀವು 🐃 ಮೇಲೆ ಇಟ್ಟ ಪ್ರೀತಿ ಅಸಾಮಾನ್ಯ, ಭಗವಂತ ಆಶೀರ್ವಾದ ನಿಮ್ಮ ಮೇಲೆ ಯಾವತ್ತೂ ಇರುತ್ತದೆ 🙏🌹👍👌
🙏🙏🙏🙏🙏
అన్నా నాది ఆంధ్రప్రదేశ్ కాని dharmastala కు ప్రతీ సంవత్సరం వెళతాను అక్కడ వాతావరణం చాలా చాలా బాగుంటుంది 🙏🙏🙏🙏🙏