ಭಾರತೀಯತೆಯನ್ನು ಮೆರೆಸುವ ಅಪ್ಪಟ ಭಾರತೀಯ ಕೃತಿಗಳು । ಡಾ. ಜಿ.ಬಿ. ಹರೀಶ
Vložit
- čas přidán 12. 10. 2022
- ಭಾರತೀಯತೆಯನ್ನು ಮೆರೆಸುವ
ಅಪ್ಪಟ ಭಾರತೀಯ ಕೃತಿಗಳು । ಡಾ. ಜಿ.ಬಿ. ಹರೀಶ
Visit us at
►CZcams: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada
ಈಗಿನ ಯುವ ಜನತೆ ಬಹು ಮುಖ್ಯವಾಗಿ ಅವಶ್ಯಕತೆ ಇದೆ ಯಾಕೆ ಎಂದರೆ ಈಗಿನ ಯುವಜನತೆ ದಾರಿ ತಪ್ಪಿಸುವ ಕೆಲವು ಅನಾಚಾರಗಳು ಹೆಚ್ಚಾಗುತ್ತಿದೆ ಯುವಕರು ತಮ್ಮ ಅಸ್ತಿತ್ವವನ್ನು ಮರೆತು ದೇಶಕ್ಕೆ ಧರ್ಮಕ್ಕೆ ವಂಚನೆ ಮಾಡುವ ಮೂಲಕ ದೇಶ ಪ್ರೇಮ ಮರೆಯುತ್ತಿರುವ ಯುವ ಜನತೆ ಭಾರತೀಯತೆಯನ್ನು ಮೆರೆಸುವ ಅಪ್ಪಟ ಭಾರತೀಯ ಕೃತಿಗಳ ಅವಶ್ಯಕತೆ ಬಹಳಷ್ಟು ಇದೆ. ಇಂತಹ ಅನೇಕ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸುತ್ತೇನೆ 🙏 ಜೈ ಹಿಂದ್ ವಂದೇ ಮಾತರಂ 🙏
🙏👌ಅಣ್ಣ ನಿಮ್ಮ ಈ ಸಂದೇಶ ಅದ್ಭುತವಾಗಿದೆ 🙏🙏🙏🙏🙏
🙏 ಧನ್ಯವಾದಗಳು ಅಣ್ಣ🙏❣️
ಇಂಥವು ಸಾವಿರಾರು ಬರಲಿ...
Inthaddu savira baruthadde. Navu intha pusthaka, jnana hondabeku.
Thanks for uploading the video looking forward for more
ನೀವು ನಮ್ಮನ್ನು ಬಡಿದು ಎಬ್ಬಿಸುತ್ತೀರಿ.ಧನ್ಯವಾದಗಳು
Wonderful ❤
Very interesting lecture. I am one of your admirers. Mani VENKATARAMANA. De.U.S.A.
Wonderful presentation. Inspiring talk. Thank you very much sir.
Meaningful quite educative..
ನಿಮ್ಮ ಮಾತೇ ಸೊಗಸು. ಮಾತಾಡುತ್ತಿರಿ!😊🙏
🙏🙏🙏👌
Super speech 💬 👏 👌
I am your fans 🙏🙏🙏🙏🙏
❤️❤️❤️🙏
🙏🙏🙏🙏🙏
Need more videos ❤
ಜೈ ಹರೀಶ್ ಜೀ
As sir, mentioned Sugriva atlas kannada episode made in Media Master You tube channel...it was well explained...
Sir thanks for your review speech on ಮಾಗಧೇಯಿ because klin my view purely personal your words on the book leads to the path of WHY and HOW meditation is
🕉🚩😊💞🤟
Sir thilivalike aaghadhavadudu entha vishaya hechchagi barali
ನಮಸ್ತೆ ಸರ್. ಕಾಶ್ಮೀರವನ್ನು ಆಳಿದ ಲಲಿತಾಡಿತ್ಯ ಎಂಬ ರಾಜನ ಕುರಿತು ತಿಳಿಸಿ ಸರ್ ಪ್ಲೀಸ್.
What's the name of the 2 books can you please share.
ಕ್ರಿ. ಶ: 2018.. 😐ಹಾಗೆ ರಾಹುಲ್ ಮತ್ತೆ ನಮ್ಮ ಮುಲ್ಲಾ ಸಿದ್ದಣ್ಣ ಕ್ಲೋಸ್ ಫ್ರೆಂಡ್ಸ್..!! ನಮ್ಮ ರಾಹುಲ್ ಅಣ್ಣ (ಚಿನ್ನ) ಬೇಟೆಗೆ ಹೋದಾಗ 14 ಕೆಜಿ ಚಿನ್ನದ್ ಬ್ಯಾಗ್ ಹಿಡ್ಕೊಂಡ್ ಬರ್ತಿದ್ರು,,,!🙄
[D.K.ಶಿ: be like.... ಯಬ 😯😯]..
ಶೆ:..ಸಾವುದು ಮಿಷಿನ್ ಮರ್ರೆ..
[D.K.ಶಿ: ಎಂತ ಆಯ್ತ್..??? ]
ಮಿಷಿನ್ ವರ್ಕ್ ಆಗ್ತಾ ಇಲ್ಲ ಮರ್ರೆ.. ಸಾವು..
[D.K.ಶಿ: ಹಾ...]
ಹಂಗೆ ಕೊನೆಗೂ ಹೆಂಗೋ ಮಿಷಿನ್ ರೆಡಿ ಮಾಡಿ ನಮ್ಮ ರಾಹುಲ್ ಅಣ್ಣ ಗುರಿ ಇಟ್ಟು ಅಮುಕಿ ಅಮುಕಿ ಹಾಕಿದ್ದು ಮರ್ರೆ..... ತಿಶ್ಕ್ಯವ್..... ತಿಶ್ಕ್ಯವ್ ತಿಶ್ಕ್ಯವ್..
[D.K.ಶಿ: ಎಂತ ಅದು...???]
ಬ್ಯಾವರ್ಸಿ...ಚಿನ್ನ ಬರ್ತಿಲ್ಲ ಮರ್ರೆ ಸಾವು..
[D.K.ಶಿ: ಮತ್ತೆ...???]
ನಮ್ಮಣ್ಣ ರಾಹುಲ್ ಅಣ್ಣ ಹಾಗೆ _"ನೆಲಕ್ಕೆ"_ ಮಿಷಿನ್ ಬಡಿದು _"ನೆಲಕ್ಕೆ"_ ಗುರಿ ಇಟ್ಟು ಅಮುಕಿದ್ದು....... ****ಬಡಂ___
[D.K.ಶಿ: ನೆಲಕ್ಕೆ ಗುರಿ ಇಟ್ರೆ ಚಿನ್ನ ಬರುದ್ ಹೇಂಗೆ ಮರ್ರೆ...????]
""" ಹಿಂದೆ ಆಲೂಗಡ್ಡೆ ತುರುಕಿದ್ದಾ... ಆಲೂಗಡ್ಡೆ ನೆಲಕ್ಕೆ ಪಿಚ್ಚ್ ಆಗಿ ಮೇಲಿಂದ ಬಿದ್ದದ್
[D.K.ಶಿ: ಎಂತ...??]
ಕಾಲಿ ಬ್ಯಾಗ್ ಮರ್ರೆ... ಸಾವು.. ಚಿನ್ನ ಸಾ ಇಲ್ಲ ಸಾವು ಇಲ್ಲ..
ಚಿನ್ನ ಕೊಡ್ಸ್ತೆ ಅಂತ ಹೇಳಿ ಅವ್ರ ತೂಟದಲ್ಲಿ 14 ಕೆಜಿ ಆಲೂಗಡ್ಡೆ ಕೀಳುಸ್ಕೊಂಡು ಬಂದ್ರ್..
😛😛😛😛😛😛😛😛😛😛😛😛😛😛😛😛😛
ಬ್ಯಾವರ್ಸಿದ್ ಮಿಷಿನ್ ಯಾರ್ ಕಂಡ್ ಹಿಡಿದ್ರಾ ಗೊತ್ತಿಲ್ಲ ಆವತ್ತಿಂದ ನಾನು ಚಿನ್ನ ತರೂಕೆ ಅಂಗಡಿಗೇ ಹೋಗಿದ್ದಲ್ಲ.... ಬರೀ ಕಾಡಿಗೇ....
(• ------ರಾಂಪಣ್ಣ rocks ...... D.K.ಶಿ shocks----- •). 😉
ಯಾವ ಇಂದ್ರನು ಪದವಿ ಯಲ್ಲಿ ಇದ್ದವರು ಪ್ರಮಾಣಿಕರಾಗಿದ್ದುರು ತಿಳಿಸಿ
The books of Sri. Sadyonyatha Bhatta are very useful for rewriting Bharathiya Ithihasa in the real manner.
ಶಂಕರ ರ ನಿಜ ಕಾಲ ಹೇಳಿ ಪ್ಲೀಸ್
ದಲಿತರಲ್ಲ ಪ್ರತ್ಯೇಕ ಬೌದ್ಧ ದೇಶ ಬೇಕೆಂದು ಒತ್ತಾಯಿಸಲಿ
Pedda
ನಿಮ್ಮ ಧರ್ಮ ನಾಶವಾಗಲಿ ಎಲ್ಲರಿಗೂ ಒಳ್ಳೆಯದಾಗತ್ತೆ
ಇರಾನಿನಲ್ಲಿ ಸನಾತನ ಧರ್ಮ ಇಲ್ಲವಲ್ಲ.. ಅಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತಾ ಇದೆಯಾ..???
Haleluya
ರೊಮಿಲಾ ಥಾಪರ್ ಜ್ಞಾನಿ
Mumbaruva Pradhana Mantrigalannella 'Modi' anta karibahudeno!
ಮೋದಿಜೀ ಒಬ್ಬರೇ.ಬೇರೆ ಮೋದಿಜೀ ಬರಲು ಸಾಧ್ಯವೇ ಇಲ್ಲ.
ನಿಮ್ಮ ಧರ್ಮದಿಂದಲೇ ಭಾರತದ ಜನಸಂಖ್ಯೆ ಇಷ್ಟೊಂದು ಜಾಸ್ತಿ ಆಗಿರೋದು
Hindu Dharmdalli janasankhe hechchagilla muslim samudayalli hehchcagiruvudu
@@bhagya3893 ಈಗ ಒಂದೇ ಮಗುವಿನ ಕಾನೂನು ತಗೋಬನ್ನಿ
Illiterate bharathiyate. Godse savarkar pistol supplier hindu gala bharatha
Haleluya
ನಿಮ್ಮ ಜಾತಿ ವ್ಯವಸ್ಥೆಯಿಂದ ಇಷ್ಟು ದಿವಸ ನೆಲ್ಲ ನರಕ ರೂಪದಲ್ಲಿದ್ದರು ನಿಮ್ಮ ಧರ್ಮ ಕೇವಲ ನಮ್ಮ ಧಿಕ್ಕಾರ
E tippe sarsonige ellenu kelsa, guru ninu e video nodi Ninna manastiti en change maadkolalla tane, matte yak nodi hotte urkoltidiya
@@Super_Gaint ನಿಮ್ಮ ಅತ್ತೆ ನಿನ್ನ ಧರ್ಮದ ಅಂಧಕಾರದಲ್ ಎಲ್ಲಾರ್ನು ಕೇಳುತ್ತಿರಲ್ಲ ಅದಕ್ಕೆ
ಮತಾಂತರ ನಿಷೇಧ ಕಾಯ್ದೆ ಯಾಕೆ ತೊಂದ್ರಿ
@@Super_Gaint ನಿಮ್ಮ ಧರ್ಮದಿಂದ ನಮ್ಮ ದೇಶ ಕಮಿನಿಸ್ಟ್ ಆಗಕ್ಕಾಗಿಲ್ಲ ಅದಕ್ಕೆ ನೋಡ್ತಾ ಇದೀನಿ?
@@chandragupta4171 ಕಮ್ಯುನಿಸ್ಟ್ ಅನ್ನೋ ಪದ ಮೂಲೆ ಸೇರಿ ಯಾವ್ ಕಾಲ ಆಯ್ತು ಗುರು, ಅದೆಲ್ಲಿ ಹುಟ್ಟಿತ್ತೋ ಅಲ್ಲೇ ಯಾರು ಮುಸುತ್ತಿಲ್ಲ, ನಿಂಗ್ ಯಾಕ್ ಬೇಕು ಗುರೂ ಕಮ್ಮುನಿಸ್ಟ್ ದೇಶ, ನಮ್ ದೇಶದ ಪರಂಪರೆ ಹೇಗಿದೆ ಆದ್ರೆ ಸಾವಿರಾರು ವರ್ಷ ದಾಳಿ ಮಾಡಿ ನಮ್ ಧರ್ಮ ನಾ, ಸಂಸ್ಕೃತಿ ನಾ, ನಮ್ ಆಚಾರ ವಿಚಾರಗಳನ್ನು ಓಡೆಯೋಕೆ ಟ್ರೈ ಮಾಡಿದ್ರೂ, ಸ್ವಲ್ಪ ಯಶಸ್ವಿ ಕೂಡ ಆದ್ರೂ ಅನ್ನಿ, ನಿಮ್ಮಂಥವರೇ ಉದಾಹರಣೆಗೆ ಇಲ್ವೇ..! ಬರೀ ಬುಡ ಅಲ್ಲಾಡಿಸಿದರೆ ಅಷ್ಟೇ, ಬೇರು ತುಂಬಾ ಗಟ್ಟಿಯಾಗಿದೆ, ಜನರು ಕೂಡ ಹಿಂದೆಂದಿಗಿಂತ ಪ್ರಬುದ್ಧರಾಗಿದ್ದಾರೆ, ದಯವಿಟ್ಟು ನಿನ್ನ ಕಲ್ಪನಾ ಲೋಕದಿಂದ ಹೊರಗೆ ಬಂದು ವಾಸ್ತವ ನೋಡು...
ನೀನು ಬಿಜೆಪಿ ಚಕಮ ಇರಬಹುದು
ನಿಮ್ಮ ಧರ್ಮದಿಂದ ಯಾರು ಉದ್ಧಾರವಾಗಿಲ್ಲ
ಈಗಲಾದರೂ ಹೇಗೆ ಉದ್ಧಾರವಾಗಬೇಕು ಅಂತಾ ಹೇಳುತ್ತಿದ್ದಾರೆ...
@@ananthd1131 ನಿಮ್ಮ ಧರ್ಮದಿಂದ ಸ್ವಾತಂತ್ರ ಬಂದಾಗ ಅಸಮಾನತೆ ತಾಂಡವ ಮಾಡುತ್ತಿತ್ತು ಜಾತಿಯ
@@ananthd1131 ನಿಮ್ಮ ಧರ್ಮದಲ್ಲಿ ಸ್ವಾತಂತ್ರ್ಯ ಬಂದಾಗ ದಲಿತರ ಗತಿ ಏನಾಗಿತ್ತು?
ಗುಲಾಮರಿಗೆ ಏನು ಅರ್ಥ ಆಗಿಲ್ಲ,, ಆಗೋದು ಇಲ್ಲ..
ನಿಮ್ಮ ಹಿಂದೂ ಧರ್ಮ ನಾಶವಾಗದಷ್ಟು ಭಾರತ ಉದ್ಧಾರ ಆಗುವುದಿಲ್ಲ