ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ
Vložit
- čas přidán 27. 08. 2023
- ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ
Visit us at
►CZcams: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada
ಇತಿಹಾಸವನ್ನು ಓದಬೇಕಾದ ಬಗೆ ಹೀಗೆ. ಧನ್ಯವಾದಗಳು ಸಂವಾದ ಟೀಂ. ಧನ್ಯವಾದಗಳು ಸೇತುರಾಂ ಸರ್ 🙏🙏
ಬ್ರಿಟಿಷರು ಭಾರತಕ್ಕೆ ಬರೋಕು ಮುಂಚೆ ನಮ್ಮ ದೇಶ ಶ್ರೀಮಂತವಾಗಿತ್ತು ನಿಜ ಆದರೆ ಆ ಶ್ರೀಮಂತಿಕೆ ಮಾತ್ರ ಬ್ರಾಹ್ಮಣರ ಹಾಗೆ ರಾಜರ ಕೈಲಿ ಮಾತ್ರ ಇತ್ತು🙂 , ಮಿಕ್ಕವರು ಗುಲಾಮರಂತೆ ದುಡಿಯುತ್ತಿದ್ದರು ಅಷ್ಟೇ.🤫ರಾಜರು ಬಡವರಿಂದ ಬಲವಂತವಾಗಿ ತೆರಿಗೆ ವಸೂಲಿ (ಇದು ಒಂದು ರೀತಿ ಲೂಟಿಯೇ) ಮಾಡಿ ತಮ್ಮ ಖಜಾನೆ 💰ತುಂಬಿಸಿಕೊಳ್ಳುತ್ತಿದ್ರು , ಅಂದು ಎಷ್ಟು👹 ಕ್ರೂರವಾಗಿ ತೆರಿಗೆ ವಸೂಲಿ ಮಾಡ್ತಿದ್ದರು ಅಂದ್ರೆ ಕೆಳವರ್ಗದ 🤱ಹೆಣ್ಣು ಮಕ್ಕಳ ಮೊಲೆಗಳಿಗೂ (ಮೊಲಕ್ಕರಂ) ತೆರಿಗೆ ವಿಧಿಸುತಿದ್ದರು !😳 ಅದನ್ನ ಹೊರಗಿನಿಂದ ಬಂದ 👳ಮೊಗಲರು ಹಾಗೆ ಬ್ರಿಟಿಷರು🎅 ಲೂಟಿ ಮಾಡಿಕೊಂಡು ಹೋಗ್ತಿದ್ರು. 😂
ಹಾಗಾಗಿ ನಮ್ಮ🤴 ರಾಜರ ಹಾಗೆ 👶ಧಾರ್ಮಿಕ ಮುಖಂಡರ ಬಗ್ಗೆ ನಾವು ಹೆಮ್ಮೆ ಪಡಬೇಕಿಲ್ಲ !😏
ಎಲ್ಲರೂ ಕಂತ್ರಿಗಳೇ , ಲೂಟಿ ಕೋರರೇ ! ಕೇವಲ ಬೆರಳೆಣಿಕೆಯ ಜನ ಮಾತ್ರ ಒಳ್ಳೆಯವರಿದ್ರು ಅಷ್ಟೇ.😄
ಸೂಪರ್ ನಿಮ್ಮ ಭಾಷಣ ನಮ್ಮಹಿಂದೂಗಳ ಬಗ್ಗೆ ಜಾಗೃತಿ ಹೇಗಿರಬೇಕು ಮುಂದೆ ಏನು ಮಾಡಬೇಕು ಅಂತ ತಿಳಿಸಿದ್ದೇರೆ ನಿಮಗೆ ಅಭಿನಂದನೆಗಳು ಜೈ ಭೀಮ್ ಜೈ ಹಿಂದ್ (ಮಲ್ಲಯ್ಯ ಮಾದಿಗ ಹಿಂದೂ)
ತುಂಬಾ ಅರ್ಥವತ್ತಾಗಿ ವಿವರಣೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏
ನಿತ್ಯವೂ ಅನಂತ,,ಅದೂ ದಿಗಂತ,,ಯಾವತ್ತೂ ಸತ್ಯವು,,!!ತುಂಬಾ ಚೆನ್ನಾಗಿ ಹೇಳಿ ಒಳ್ಳೆಯ ಕೆಲಸ ಮಾಡಿದ್ದೀರಿ,,ಸರ್..
ತುಂಬಾ ಚೆನ್ನಾಗಿದೆ ಸರ್
Jai Hind 🙏 Jai modi ji 🙏 dhanyawadagalu sir 🙏 samvaada team 🙏
👌🏼ಈ ಪುಸ್ತಕ ಜ್ಞಾನ ಬಂಡಾ ರ. ಅದರ ಬಗ್ಗೆ ವಿಶ್ಲೇಷ ಣೆ ಅದ್ಬುತ.🙏🏼🙏🏼🙏🏼
Thank u samvada team for your awareness programme
Thank you very much 🙏
ಸತ್ಯಸುಂದರ ಸಂದರ್ಶನದ ಪುಸ್ತಕ ಬಂಢಾರದ ಬಂಗಾರದಂತ ಭಾಷಣ ಚಂದ ಸರ್🙏🙏
Awesome on history
Well said sir 🙏
ನಿಜವಾದ ನಿತ್ಯ ಸತ್ಯದ ನುಡಿ ಮುತ್ತು ತಮಗೆ ಶತ ಶತ ವಂದನೇ. ..🙏
ಸೇತೂರಾಂ ರವರ ಮಾತುಗಳನ್ನು ಕೇಳುತ್ತಿದ್ದರೆ..ಕಾಲದ ಪರಿವೆಯೇ ಇಲ್ಲವಾಗುತ್ತೆ. ನಮ್ಮ ನಡುವೆ ಇಂತಹ ಅದ್ಭುತ ಚಿಂತಕರು ಇರುವುದೇ ನಮ್ಮ ಭಾಗ್ಯ.
🎉🎉🎉🎉🎉
Jai sri RAMa
Super sir 🚩 🚩🚩
👍🏽👍🏽👍🏽👍🏽
Seturam sir tumba chennagi helidiri 👌👌🙏
Adbutha Sambashane Dhanyavadagalu
ಸತ್ಯವಾದ ಮಾತು ಸರ್
Nimma kannada tumba channagide
ಧನ್ಯವಾದ🎉❤ ಸರ್ 😅
Super.
Its very shameful that we had forgeton our history.
Abba... Very true sir.. u explained very well
Yes superb
Yes sir
❤
Encyclopaedia of what should we ought to learn from real historical events and democracy hit school feeding bogus less memorable events, the digestive mode explanations beautiful perhaps after a lapse of some if thoroughly the great orator want to give someore the essence of such outcome perhaps more precious and knowledge explanative.
Please post the details of the book. It is not visible properly
ಈ ಪುಸ್ತಕ ಎಲ್ಲಿ ದೊರೆಯುತ್ತದೆ?
Tamma vak chturya Jnana mattu kannada bhasheya hereme madiruveri.Tamagondu Selute.
He who do not interested in history, shall be taken as dead or not interested to live. animal. Listen to shri seturam ji he is unique.
Namma nagarikatheya shatru galannu guruthisalikke Charitre beku yennuvudannu voppona. Adare volledu irali kettaddu irali charitre ya jnanavoo irabeku yennuvudu pramukha karana. Adakkagi charitre vodabeku.
E pustakada bagge info haakodu fair alve
Idannu indina Raajakaaranigalige kalisi
ಓದೋದಿಲ್ಲ, ಯೋಚಿಸಬೇಡಿ... ಹಾಗೇನಾದ್ರೂ ಆಸಕ್ತಿ ಇದ್ದಿದ್ದರೆ ಈಗಾಗಲೇ ಅವರಿಗೆ ಓದಲು ಬೇಕಾದಷ್ಟು ಪುಸ್ತಕಗಳಿದ್ದೆ ಇವೆ. ಇನ್ನೊಂದು, ಎಲ್ಲ ರಾಜಕಾರಣಿಗಳೂ ಸಿದ್ಧ, ಡಿಕೆಶಿ ಅಲ್ಲ, ಆದರೆ ಉಳಿದವರಿಗೆ ಅವರ ಮನಸ್ಸಿನಂತೆ ನಡೆಯಲು ಸಾಧ್ಯವಿಲ್ಲ ಅಲ್ಲವೇ? ಪ್ರಜಾಪ್ರಭುತ್ವ.....?!!
ಊರು ಹೊತ್ತಿಉರಿಯುತ್ತಿರುವಾಗ ಚಂದ್ರನ ವರ್ಣನೆ ಯಿಂದ ತಂಪಾಗುವುದೇ
Terrorists producer Pakistan ge idanna ಹೇಳಕ್ಕೆ guts ideya,
Khangress free bus madi Auto rickshaw and taxi ge yeshtu problem ಆಗಿದೆ ಕೆಳಕ್ಕೆ guts ideya
ಬ್ರಿಟಿಷರು ಭಾರತಕ್ಕೆ ಬರೋಕು ಮುಂಚೆ ನಮ್ಮ ದೇಶ ಶ್ರೀಮಂತವಾಗಿತ್ತು ನಿಜ ಆದರೆ ಆ ಶ್ರೀಮಂತಿಕೆ ಮಾತ್ರ ಬ್ರಾಹ್ಮಣರ ಹಾಗೆ ರಾಜರ ಕೈಲಿ ಮಾತ್ರ ಇತ್ತು🙂 , ಮಿಕ್ಕವರು ಗುಲಾಮರಂತೆ ದುಡಿಯುತ್ತಿದ್ದರು ಅಷ್ಟೇ.🤫ರಾಜರು ಬಡವರಿಂದ ಬಲವಂತವಾಗಿ ತೆರಿಗೆ ವಸೂಲಿ (ಇದು ಒಂದು ರೀತಿ ಲೂಟಿಯೇ) ಮಾಡಿ ತಮ್ಮ ಖಜಾನೆ 💰ತುಂಬಿಸಿಕೊಳ್ಳುತ್ತಿದ್ರು , ಅಂದು ಎಷ್ಟು👹 ಕ್ರೂರವಾಗಿ ತೆರಿಗೆ ವಸೂಲಿ ಮಾಡ್ತಿದ್ದರು ಅಂದ್ರೆ ಕೆಳವರ್ಗದ 🤱ಹೆಣ್ಣು ಮಕ್ಕಳ ಮೊಲೆಗಳಿಗೂ (ಮೊಲಕ್ಕರಂ) ತೆರಿಗೆ ವಿಧಿಸುತಿದ್ದರು !😳 ಅದನ್ನ ಹೊರಗಿನಿಂದ ಬಂದ 👳ಮೊಗಲರು ಹಾಗೆ ಬ್ರಿಟಿಷರು🎅 ಲೂಟಿ ಮಾಡಿಕೊಂಡು ಹೋಗ್ತಿದ್ರು. 😂
ಹಾಗಾಗಿ ನಮ್ಮ🤴 ರಾಜರ ಹಾಗೆ 👶ಧಾರ್ಮಿಕ ಮುಖಂಡರ ಬಗ್ಗೆ ನಾವು ಹೆಮ್ಮೆ ಪಡಬೇಕಿಲ್ಲ !😏
ಎಲ್ಲರೂ ಕಂತ್ರಿಗಳೇ , ಲೂಟಿ ಕೋರರೇ ! ಕೇವಲ ಬೆರಳೆಣಿಕೆಯ ಜನ ಮಾತ್ರ ಒಳ್ಳೆಯವರಿದ್ರು ಅಷ್ಟೇ.😄
Advaita Vicharagalu yellarigu arthavagabeku
ಊರ್ವತ್ತಿರುತ್ತಿರುವಾಗ ನೀನು ಅದನ್ನು ಆರಿಸುವುದು ಬಿಟ್ಟು ಇಲ್ಲಿ ಏನು ಕಾಮೆಂಟ್ ಮಾಡ್ತಾ ಇದ್ದೀಯಾ
ಊರು ಉರಿತಾ ಇಲ್ಲ ನಿನಗೆ ಉರಿತಾ ಇರೋದು 🇮🇳🕉️🚩