ಸಂಭಾಜಿ..! ಶಿವಾಜಿಯ ಈ ಮಗನ ಸಾವು ಅದೆಷ್ಟು ಬರ್ಬರವಾಗಿತ್ತು ಗೊತ್ತಾ? True Story Of Sambhaji Maharaj | New
Vložit
- čas přidán 17. 12. 2021
- Join this channel to get access to perks:
/ @charitre-kannada
❤ Hai Friends Welcome To Charitre Kannada CZcams Channel--❤
❤if You Like our Video Please Subscribe our CZcams Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤
🚩ಜೈ ಶ್ರೀರಾಮ್🚩
🚩ಜೈ ಭಜರಂಗಿ🚩
🚩ಜೈ ರಾಯಣ್ಣ🚩
🚩ಜೈ ಶಿವಾಜಿ 🚩🙏🏻🚩
ನಾನು ಈಗ ಹಿಂದೂವಾಗಿ ನನ್ನ ಹಿಂದುಸ್ಥಾನ ದಲ್ಲಿ ಇದೇನೇ ಅಂದರೆ ಆದಕ್ಕೆ ಈ ಎರಡು ಮುತ್ತು ಗಳೇ ಕಾರಣ.... ಜೈ ಹಿಂದ್... 🚩🚩🚩
Shabash
Respect ❤
ಶಕ್ತಿ ಮತ್ತು ಯುಕ್ತಿಯಲ್ಲಿ ಶಿವಾಜಿಯನ್ನೇ ಮೀರಿಸುವತ,, 🙏🙏🚩🚩
llo Jay shivaji anovante first Jay hemadipullikeshi ,Jay Krishnadevaraya anta hellu
ಜೈ ಛತ್ರಪತಿ ಸಂಭಾಜಿ ಮಹಾರಾಜ್ 🚩🚩🚩🚩🚩🚩🚩
Jai Shivaray 🚩🚩🚩
aduku sai bro jai hinduthwa@@punithyhpunith6867
ಛತ್ರಪತಿ ಶಿವಾಜಿ ಮಹಾರಾಜರಿಗೆ ಜೈ
ಛತ್ರಪತಿ, ಛತ್ರವೀರ ಸಂಬಾಜಿ ಮಹಾರಾಜರಿಗೆ ಜೈ 🧡🚩❤️🔥
ನಿವು ಈ ಸಮಯದಲ್ಲಿ ಶಿವಾಜಿ ಬಗ್ಗೆ ಹೇಳತಿದಿರ ಅದರ ಅವಶ್ಯಕತೆ ಇರಲಿಲ್ಲ ಬೆಳಗಾವಿಯಲ್ಲಿ ರಾಯಣ್ಣನಿಗೆ ಕನ್ನಡ ಭಾವುಟಕ್ಕೆ ಅವಮಾನ ಮಾಡಿದ್ದಾರೆ ಮೊದಲು ಕನ್ನಡಿಗರ ಇತಿಹಾಸ ಹೇಳಿ ಶಿವಾಜಿ ಬಿಟ್ಟರೆ ಮಹಾರಾಷ್ಟ್ರಕ್ಕೆ ಬೇರೆ ಯಾರು ಇಲ್ಲ ಆದರೆ ಕನ್ನಡಿಗರ ಇತಿಹಾಸ ಸಾವಿರಾರು ವರ್ಶಗಳದ್ದು ನಮ್ಮ ಬಗ್ಗೆ ಹೇಳಿ ಆಮೇಲೆ ನಿಮ್ಮ ಚಾನಲ್ ನೋಡ್ಡ್ತಿನಿ
ಮೊದಲು ಕನ್ನಡ ಕರ್ನಾಟಕ
ಉಳಿದದ್ದು ನಂತರ
ಜೈ ಕರ್ನಾಟಕ 🙏, ಜೈ ರಾಯಣ್ಣ 🙏
😒😒😒 ನೇತಾಜಿ, ಗಾಂಧಿ, ಭಗತ ಸಿಂಗ, ಅಜಾದ್, ಮಂಗಲ ಪಾಂಡೆ ದೇಶಕ್ಕಾಗಿ ಸ್ವತಂತ್ರ ಕೊಡಲು ಹೊರಡಿರೋದು . ಏನ್ ಕೇವಲ ಕರ್ನಾಟಕ ಕಕ್ಕೆ ಮಾತ್ರ ಸ್ವತಂತ್ರ ಕೊಡಲು ಹೋರಾಡಿದರ.
ತು ಅವರ ಹೋರಾಟಕ್ಕೆ ಆದರೂ ಗೌರವ ಕೊಡಿ. ನಿಮಗೆ ಪ್ರತ್ಯಕ ಕರ್ನಾಟಕ ರಾಜ್ಯ, ತಮಿಳು ನಾಡು, ಕೇರಳ ಸ್ವತಂತ್ರ ಕೊಡಿಸಲಿಕ್ಕ ಹೊರಡಿರೋದು . ಭಾಷೆ ಭಾಷೆ ಅಂತಿರಲ್ಲ.
ಅವರ ತ್ಯಾಗದ ಪರಿಶ್ರಮ ವೆ ಇಂದಿನ ಸುಖಕರ ಜೀವನ.
ನೀವೆಲ್ಲ ಯಾವ ಹೋರಾಟ ಗಾರರು. ಇವೆಲ್ಲ ಬಿಟ್ಟು ದೇಶಕ್ಕೆ ಏನಾದರು ಸಾಧನೆ ಮಾಡಿ ತೋರಿಸಿ. ನಮ್ಮ ನಿಷ್ಠೆ ಏನಿದ್ದರೂ ದೇಶಕ್ಕಾಗಿ. 😔😔😒😒😒 ಈ ನೆಹರು ವಂಶ ಸ್ಥರು ಇರೋದಕ್ಕೆ ಅ ಲೋಫರ್ ನೆಹರು ತರಾನೇ ಆಡುತಿರ ಅಧಿಕಾರ ದ ದರ್ಪ.
@@naveenhtnaveenht1466 ನಾನು ಯಾವ ರಾಜಕಾರಣಿಗಳ ಪರವಾಗಿಲ್ಲ ನನ್ನ ಅಭಿಪ್ರಾಯ ಕನ್ನಡ ಪರ ಅಷ್ಟೇ ನಮ್ಮಲ್ಲಿನ ಸಾಧಕರನ್ನು ಹಿರಿಯರನ್ನು ಗೌರವಿಸದ ಜನರ ವಿರುದ್ಧ ಅಷ್ಟೇ ಶಿವಾಜಿಯನ್ನು ಸೋಲಿಸಿದ ಬೆಳವಾಡಿ ಮಲ್ಲಮ್ಮ ಇದ್ದಾರೆ ಪೇಶ್ವೆಗಳು ಮಹಾರಾಷ್ಟ್ರದ ಕೆಲವರು ಒಂದು 50 ವರ್ಷದಲ್ಲಿ ಮಾಡಿರುವ ಸಾಧನೆ ನಮ್ಮವರು ಅವರಿಗಿಂತ ಮೊದಲೇ ಕ್ರಾಂತಿ ಮಾಡಿದ್ದಾರೆ ವಿಜಯನಗರ ಸಾಮ್ರಾಜ್ಯದ ಕೊಡುಗೆಯನ್ನ ಮರೆಯಬೇಡಿ ಶಿವಾಜಿಗಿಂತ ಮೊದಲು ಅವರು ಹುಟ್ಟುವ ಮೊದಲು ಇಡೀ ದಕ್ಷಿಣ ಭಾರತವನ್ನ ಕಾಪಾಡಿದವರು ನಮ್ಮ ಅರಸರು ನೀವು ಶಿವಾಜಿ ಅಂತ ಕೊಂಡಾಡುವ ಮೊದಲು ಮಹಾರಾಷ್ಟ್ರ ಕಾಡಗಿತು ಅಲ್ಲಿನ ಲಕ್ಷ್ಮಿ ದೇವಸ್ಥಾನ ಅಜಂತಾ ಎಲ್ಲೋರ ಸೊಲ್ಲಾಪುರ ಕೊಲ್ಲಾಪುರ ಎಲ್ಲಾ ನಮ್ಮ ರಾಷ್ಟ್ರಕುಠಾರ ಕನ್ನಡಿಗರ ಕೊಡುಗೆ ಇನ್ನು ರಾಜಕೀಯ ನೆಹರು ಗಾಂಧಿ ನಾನು ಅವರನ್ನ ಎಂದು ಒಪ್ಪುವುದಿಲ್ಲ
ನನ್ನದು ಕೇವಲ ಕನ್ನಡದ ಅಸ್ಮಿತೆ ಉಳಿಸುವುದಷ್ಟೇ
@@pradeep7705 ಶಿವಾಜಿ ಯುದ್ಧ ಮಾಡಿದಾಗ ಅವರ ಹತ್ತಿರ ಸಾಮ್ರಾಜ್ಯ ಇರಲಿಲ್ಲ. ಅವರು ಸಾಮ್ರಾಜ್ಯ ಕಟ್ಟಿದೆ ಹಿಂದುತ್ವ ದ ಉಳಿವಿಗಾಗಿ. 😍😍🕉️🕉️ ಬೇರೆ ಯಾರೋ ರಾಜರು ಸಾಮ್ರಾಜ್ಯ ಕಟ್ಟಿ ಅದ ಮೇಲೆ ಹಿಂದುತ್ವ ಕ್ಕೆ ಹೋರಾಟ ಮಾಡಿದ್ದರ್ ಅಷ್ಟೇ. ಅದಿಕ್ಕೆ ನಾವು ಶಿವಾಜಿ ಅನ್ನು ಮೆರೆಸೋದು ಕೇವಲ ಅವರು ಮರಾಠ ರಾ ಏಳಿಗೆಗೆ ಮಾತ್ರ ಅಲ್ಲಾ ಅವರು ದಕ್ಷಿಣ ಭರತ ವನ್ನು ಕಾಪಾಡಿದ್ದರು. ಊರು - ಕೇರಿ ಬಿಡಿ ಹೀಗೆ ರಾಜ್ಯ, ಜಿಲ್ಲೆ ಅಂದುಕೊಂಡು ಅಷ್ಟು ವರ್ಷ್ ಗುಲಾಮರ ಗಿ ಬಾಳಿದ್ದು ಈ ದುರಾಸೆ ಯಿಂದ ನಮ್ಮ್ ಹಿರಿಯರು ಹೋರಾಟ ಮಾಡ್ದಿದು ದೇಶಕ್ಕಾಗಿ ಕನ್ನಡಕ್ಕಾಗಿ ಅಲ್ಲಾ. 🕉️🕉️🕉️ ಮೆರ್ ಭಾರತ ಮಹಾನ್ ಹೈ
@@naveenhtnaveenht1466 ನಾನು ಕೇವಲ ನಮ್ಮ ರಾಜ್ಯದ ವಿರುದ್ಧ ಇರುವ mes lofers ಗಳಿಗಷ್ಟೇ ಶಿವಾಜಿಯ ವಿರುದ್ಧ ಅಲ್ಲ ನಾನು ಅವರನ್ನ ಅವರ ಮಗನನ್ನ ಭಾರತದವನಾಗಿ ಗೌರವಿಸುತ್ತೆನೆ ನಾನು ಮೊದಲು ಕನ್ನಡಿಗ ನಂತರ ಭಾರತಿಯ ರಾಯಣ್ಣ ಕೂಡ ನಾಡಿಗಾಗಿ ಹೊರಡಿರುವವರು ನೀವು ಕರ್ನಾಟಕದ ಇತಿಹಾಸ ತಿಳಿಯಿರಿ ಸ್ಕೂಲ್ನಲ್ಲಿ ಇವರ ಬಗ್ಗೆ ಹೇಳಿದಷ್ಟು ಕನ್ನಡದ ಮಹನೀಯರ ಬಗ್ಗೆ ಹೇಳಿಲ್ಲ ಕನ್ನಡ ಶಸನ ಇತಿಹಾಸ ಸಾಹಿತ್ಯ ಎಲ್ಲವೂ 5000 ವರ್ಷಕ್ಕಿಂತ ಹೆಚ್ಚು
ಕನ್ನಡಿಗರಿಗೆ ಎಚ್ಚು ಆದ್ಯತೆ ಕೊಡಬೇಕು ಎನ್ನುವ ಆಶಯ
ಪರವಾಗಿಲ್ಲ ಬಿಡಿ ... ಇಲ್ಲಿ ಕನ್ನಡ ವಿರೋಧಿ ಕಮೆಂಟ್ ಹಾಕೊರು ಮರಾಠಿಗರಿಗೆ ಹುಟ್ಟಿದೂರು ಅಷ್ಟೆ 😂
ಸಂಭಾಜಿ ಮಹಾರಾಜರು 👌👌👌👌👌❤❤❤🔥🔥🔥🔥🔥🔥🙏🏼
ಭಾರತ ದ ಅಶ್ಮಿತೆ ಶಿವಾಜಿ ಮಹಾರಾಜ್ ರ. ವೀರ ಪುತ್ರ.
ಜೈ ಶ್ರೀ ರಾಮ್
Jai Shivaji......!!!
Jai Jai Bhavaani....!!!
ಹುಲಿ ಹೊಟ್ಟೇಲಿ ಹುಲಿನೆ ಹುಟ್ಟೋದು.....!!!
Yes 🤩🤩😘
ಜೈ ಶಿವಾಜಿ ಜೈ ಭವಾನಿ 🚩🚩❤❤
ನಿಮ್ಮ ಧ್ವನಿ ಯೇ ಅದ್ಬುತ.
ಜೈ ಸಾಂಭಾಜಿ ಮಹಾರಾಜ್ ❤❤❤
🚩Jai Bhavani jai Shivaji⚔️
🕉️Jai Sambhaji⚔️
Hara Hara Mhadev🔱
ಇಂತಹ ಕಥೆಗಳನ್ನು ಆಧುನಿಕ ಗಂಜಿ ಗುಲಾಮರು ಪರಿವರ್ತನೆಯಾಗುತ್ತಾರಾ 😇😇
🕉️🚩 जय शिवराय 👑 जय शंभूराजे 🇮🇳🙏
ಜೈ ಶಿವಾಜಿ ಮಹಾರಾಜ್ 🚩🚩
ಶಿವಾಜಿ ರಾಜೇ 🙏🏻
Jai shivaji maharaj, jai sambaji maharaj,
ಇಮ್ಮಡಿ ಪುಲಕೇಶಿಯ ವೀಡಿಯೊ ಮಾಡಿ 💛❤
avru madalla bedi sir avrge bereavra appane first beku
Jai shree Ram jai shivaji maharaj
ರಾಯಣ್ಣನ ಬಗ್ಗೆ ವಿಡಿಯೊ ಮಾಡಿ
Jai shivaji Maharaj ki Jai ❤️🔥⚡🚩🚩🚩👑
Jai shree Ram jai sambaji maharaj
ಮಾನ್ಯ, ಚರಿತ್ರೆ ಕನ್ನಡ ಚಾನೆಲ್ ದಯವಿಟ್ಟು ಇಮ್ಮಡಿ ಪುಲಿಕೇಶಿ ಅವರ ಬಗ್ಗೆ ಹೇಳಿ ... ನಮ್ ಕರ್ನಾಟಕದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ..🙏ಜೈ ಕರ್ನಾಟಕ,❤️
ಇವರಿಗೆ ಮರಾಠಿ ಯವರದ್ದೆ ಬೇಕು,
ಸರ್ ನೀವ್ ಹೇಳಿದ್ದು ಸರಿ ಆದರೆ ಇವರಿಗೂ ಗೌರವ ಕೊಡಿ ಶಿವಾಜಿ ವಂಶಸ್ಥರು ಕೂಡ ಕನ್ನಡ ನೆಲದವರೆ
ಜೈ ಶ್ರೀ ರಾಮ್🧡🚩 ಜೈ ಶಿವಾಜಿ🧡🚩
Sueper bro jai karnataka ❤ jai shivaji jai rayana
Jai shivaji Jai rayanna 👑
Jai Sri Ram Jai shivaji maharaj jai sambaji Maharaj 🙏
ಚರಿತ್ರೆ ಮಾತೊಂದು ವಿಡಿಯೋ ಗೆ ಸ್ವಾಗತ ಅಂತೀರಾಲ ಅದೇ ಸೂಪರ್ 😍😘
ಜೈ ಶಿವಾಜಿ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
ಜೈ ಶಿವಾಜಿ ಜೈ ಭವಾನಿ 🕉️🚩🙏🙏
Jai Mart samrat shivaji jai sambaji maharaj mother jijabai Clover storngest woman i hat's app mother jijabai
Great sambhaji.
🥺🙏SAMBAJI MAHARAJ 🚩
ಜೈ ಭವಾನಿ...🙏🏻🙏🏻🙏🏻
ಜೈ ಶಿವಾಜಿ ಮಹಾರಾಜ 🚩💥⚔️
ಜೈ ಶಿವಾಜಿ ಜೈ ಭವಾನಿ...
ಇಮ್ಮಡಿ ಪುಲಿಕೇಶಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು. 😊
sir Nam kannadiga rajara bage thilkobekadri request madbedi sir helli kannadigara video madi anta❤
🙏 TQ sir great information
ನಾನು ಯಾಕೆ,ಇತರ ಹೇಳಿದೀನಿ ಅಂತ ಅರ್ಥ ಮಾಡ್ಕೋ ರೋ ಗುಬಲ್ಡ್ ಗಳ,ನಂಗ್ ನು ದೇಶ,ರಾಜ್ಯ ಅಂತ ಅಭಿಮಾನ ಐತಿ,ಈಗಿನ ಸ್ಥಿತಿಗೆ ಈ ವಿಡಿಯೋ ಮಾಡ ಬಾರದಿತ್ತು,ಜಯ ಕರ್ನಾಟಕ ಮಾತೆ,ಜಯ ರಾಯಣ್ಣ,ಜಯ ಹಿಂದ್💛♥️
Ninge e question avashyakate itta
@@umeshdeshad8258 super 🤣
@@umeshdeshad8258 super 😊
ನೀವು ವಿಡಿಯೋ ನೋಡೋ ಅನಿವಾರ್ಯ ನಿಮಗೆ ಇತ್ತ 🤐
😒😒😒 ನೇತಾಜಿ, ಗಾಂಧಿ, ಭಗತ ಸಿಂಗ, ಅಜಾದ್, ಮಂಗಲ ಪಾಂಡೆ ದೇಶಕ್ಕಾಗಿ ಸ್ವತಂತ್ರ ಕೊಡಲು ಹೊರಡಿರೋದು . ಏನ್ ಕೇವಲ ಕರ್ನಾಟಕ ಕಕ್ಕೆ ಮಾತ್ರ ಸ್ವತಂತ್ರ ಕೊಡಲು ಹೋರಾಡಿದರ.
ತು ಅವರ ಹೋರಾಟಕ್ಕೆ ಆದರೂ ಗೌರವ ಕೊಡಿ. ನಿಮಗೆ ಪ್ರತ್ಯಕ ಕರ್ನಾಟಕ ರಾಜ್ಯ, ತಮಿಳು ನಾಡು, ಕೇರಳ ಸ್ವತಂತ್ರ ಕೊಡಿಸಲಿಕ್ಕ ಹೊರಡಿರೋದು . ಭಾಷೆ ಭಾಷೆ ಅಂತಿರಲ್ಲ.
ಅವರ ತ್ಯಾಗದ ಪರಿಶ್ರಮ ವೆ ಇಂದಿನ ಸುಖಕರ ಜೀವನ.
ನೀವೆಲ್ಲ ಯಾವ ಹೋರಾಟ ಗಾರರು. ಇವೆಲ್ಲ ಬಿಟ್ಟು ದೇಶಕ್ಕೆ ಏನಾದರು ಸಾಧನೆ ಮಾಡಿ ತೋರಿಸಿ. ನಮ್ಮ ನಿಷ್ಠೆ ಏನಿದ್ದರೂ ದೇಶಕ್ಕಾಗಿ. 😔😔😒😒😒 ಈ ನೆಹರು ವಂಶ ಸ್ಥರು ಇರೋದಕ್ಕೆ ಅ ಲೋಫರ್ ನೆಹರು ತರಾನೇ ಆಡುತಿರ ಅಧಿಕಾರ ದ ದರ್ಪ.
Jai shivaji maharaj
ಜೈ ಧರ್ಮವೀರ ಸಂಭಾಜಿ ಮಹಾರಾಜ್...🚩
Jai shivaji jai sambaji
Jai shivaji maharaj 🚩🚩🚩🚩🚩🚩🚩
ಕನ್ನಡ ನಾಡಿನ ವೀರ , ಅಂಜದಗಂಡು, ಕಣ್ಣಡಕ್ಕೊಸ್ಕರ ಪುಲಕೇಶಿ ಏನೇನ್ ಮಾಡಿದನು ಅದರ ಬಗ್ಗೆ ಹೇಳಿ ..
ಜೈ ಶಿವಾಜಿ ಮಹಾರಾಜ್ ಕೀ ಜೈ
ಜೈ ಭವಾನಿ 🔥🎆
Jai shivaji jai ambhabhavani
🚩🚩ಜೈ ಶಿವಾಜಿ 🚩🚩
They never thought this storys in our school time
Yes bro 🙂
@@MR_NANYA_09 hi to ho
Read Marathi state books if u u want, here are n Karnataka we study about kannada rulers
Beauty of khangress made muslim as education minister
Jai sambaji Maharaj power full Hindu tiger
Jai shivaji jai bhavani
ಜೈ ಶಿವಾಜಿ 🚩
Thank you for your information sir 🙏
Salute the hindi hero 😍🙏
Oh wow thank u so much for this painful msg sir God bless u and your...family
Jai shivaji ❤️✨
Super sir your explanation 🙏
Bro emmadi pulakeshi bagge video madi ❤️🙏
ಹೋಗೋ ಮರಿ ಇಮ್ಮಡಿ ಪುಲೀಕೇಸಿ ಬಗ್ಗೆ ಪೂರ್ತಿ ತಿಳಿದಿಕೋ. ನೀವು ಎಲ್ಲ ಯಾವ ಕನ್ನಡಿಗರು. Pulikeci ಗಿಂತ ವಿಷ್ಣುವರ್ಧನ್ ಬಗ್ಗೆ ತಿಳಿ ಹೊಯ್ಸಳ ರಾ ಬಗ್ಗೆ ತಿಳಿರಿ
@@naveenhtnaveenht1466 😂😂 rastrakutada arasra Munde nimma pulakeshi vishnuvardhan enu alla
@@pratapvg3848 🏐🏐🏐
👍🏽ಸೂಪರ್ 👌🏽ಸರ್ 🙏
Sar excellent job I like your CZcams channel
We get Motivation on your CZcams channel sir ❤️
ಹುಲಿ ಹೊಟೇಲಿ ಹುಲ್ಲಿನೆ ಹುಟೋದು 🦁🦁🦁
ಜೈ ಶ್ರೀ ರಾಮ್ ❤️
ಇನ್ನೂ ನಾವು ಮೊಘಲರ ಬಗ್ಗೆ ಇತಿಹಾಸದಲ್ಲಿ ವೈಭವೀಕರಿಸಿದ್ದನ್ನ ಓದುತ್ತಾ ಇದ್ದೀವಿ,ದುರಂತ
ಜೈ ಇಮ್ಮಡಿ ಪುಲಿಕೇಶಿ ಜೈ ರಾಯಣ್ಣ ಜೈ ರಾಣಿ ಚೆನ್ನಮ್ಮ💥💥💥💥💥💥
Super 💞
Jai rayanna❤
ಶಂಭು ರಾಜೇ 🚩
Jai shambaji Mahara
Jai shivajii jai sabajiii 🙏🙏🙏
ನಾವು ಕನ್ನಡಿಗರು
1 like
Wow en story helidri sir great hands of you
Very good explanation sir keep it up
ಜೈ ಕರುನಾಡ ಹುಲಿ ಸಂಗೊಳ್ಳಿ ರಾಯಣ್ಣ 🚩ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ❤️🧡
Shivaji maharaja marathi goskarak horadilla hindu darmakkagi horadiddare jai Shivaji maharaj jai rayanna
@@umeshdeshad8258 ಹಾಗಾದ್ರೆ ಮೊಘಲರು ಬೇರೆ ಹಿಂದೂ ರಾಜರುಗಳ ಮೇಲೆ ಯುದ್ಧ ಮಾಡಿದಾಗ ಅವಾಗ ಹಿಂದೂ ರಾಜರುಗಳ ಪರವಾಗಿ ಯಾಕೆ ಯುದ್ಧ ಮಾಡ್ಲಿಲ್ಲ
@@kannadiga.17 ninage history gotta? Gotta idra tegidu nodu Swalpa
@@umeshdeshad8258 ನಿನಗಿಂತ ಚನ್ನಾಗಿ ಗೊತ್ತು ಮೊಘಲರು ಮರಾಠರ ಮೇಲೆ ಯುದ್ಧ ಮಾಡಿದ್ಕೆ ಶಿವಾಜಿ ಮಾಡಿದ್ದು.. ಅವ್ರು ಸುಮ್ನೆ ಇದ್ದಿದ್ರೆ ಯಾರು ಯುದ್ಧ ಮಾಡೋ ಅವಶ್ಯಕತೆನೇ ಇರ್ತಿರ್ಲಿಲ್ಲ, ಇನ್ನೊಂದು ಯಾವದೇ ರಾಜ or ಸುಲ್ತಾನ ಆದ್ರೂ ಅವ್ನು ಅವನ ಸಾಮ್ರಾಜ್ಯ ವಿಸ್ತರಣೆ ಮಾಡೋಕೆ ನೋಡ್ತಾನೆ. ಹಾಗಾದ್ರೆ ಶಿವಾಜಿ ಯಾವದೇ ಹಿಂದೂ ರಾಜರುಗಳ ಮೇಲೆ ಯುದ್ಧ ಮಾಡ್ಲಿಲ್ವಾ ನಿನ್ prakara
@@kannadiga.17 chutya suli magnee ningen muklyag tindi yen 😅😅
Super sir....wait for next vid
ಕೆಂಪೇಗೌಡರ ವಿಡಿಯೋ ಮಾಡಿ
Nice
ಜೈ ಶಿವಾಜಿ, ಜೈ ಸಂಬಾಜಿ.. ವೀರ ಮರಾಠ ರಿಗೆ ಜೈ.. ಜೈ ಹಿಂದೂಸ್ತಾನ..
Jai Shivaji
Jai sangollirayanna🔥🔥🔥
Jai sambaji
Salute sir,🙏🙏🙏🙏
Nice explanation
Thanks sir create more history videos
namma immadi pulikeshi bagge heli..
ಅಣ್ಣ ಸೂಪರ್ ಈ ತರ ಇನ್ನೊಂದ್ vedio ಮಾಡಿ
Good video 🙏🙏
🙏 ಜೈ ಹಿಂದ್ ಸರ್ 🙏 ಇಂತಹ ಸಂದರ್ಭದಲ್ಲಿ ಯಾರ ಬಗ್ಗೆಯೂ ಬರೆಯುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ .ದಯವಿಟ್ಟು ಕ್ಷಮಿಸಿ 🙏
Superb
Super sir what a EXPLANATION MIND BLOWING SIR
Jai shivaji
Super sir👌👌
Super super
Video
Sar
ಜೈ ಶಿವರಾಯ 🚩🚩🚩
The power of Hindu...
Your concept was super sir 💕💕
Jai Chattrapati Shivaji🚩🕉🇮🇳🙏
Jai Chattrapati Sambaji🚩🕉🇮🇳🙏
Super 👌👌👌
Bro aa time ge naavu hoogi bandhange ayithu.👍👍👍🙏
Cunning and coward Aurangazeb...still few people highlighted him as a great warrior
Sir ur voice osm