ಸಮುದ್ರದಲ್ಲಿ ಮುಳುಗಿದ್ದು ಶ್ರೀಕೃಷ್ಣನ ದ್ವಾರಕೆ ಅಲ್ವಾ..? ಮೋದಿ ಹೋಗಿಬಂದ ನಂತರ ಇದೇನು ವಿವಾದ..? Story of Dwaraka
Vložit
- čas přidán 29. 02. 2024
- Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ಯಾರು ಹೇಳಿ ಬಿಡಲಿ ಅದು ಮಾತ್ರ ನಮಗೆ ದ್ವಾರಕೆ ಹರೇ ಕೃಷ್ಣ❤
Correct sir ನಾನು ಕೂಡ ಒಪ್ಪುತ್ತೀನಿ. ನನಗೂ ಕೂಡ ಅದೇ ಶ್ರೀ ಕೃಷ್ಣನ ದ್ವಾರಕಾ ನಗರಿ.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ನಮ್ಮ ಮೋದಿ ಜೀ
ಜೈ ಶ್ರೀ ಕೃಷ್ಣ ದ್ವಾರಕ
ಜೈ ಹಿಂದೂ ಸನಾತನ ಧರ್ಮ
ಜೈ ಭಾರತ ಮಾತೆ
ಜೈ ನಮ್ಮ ಋಷಿ ಮುನಿಗಳು
ಜೈ ಮೀಡಿಯಾ ಮಾಸ್ಟರ್ ಟೀಂ
💐💐🙏🙏🙏
🕉️🚩🪷🌻🏵️🌺🙏🙏🙏
ದೇವರ ದೇವನಿಗೆ ಕಷ್ಟ ತಪ್ಪಲಿಲ್ಲ . ಇನ್ನು ನಮ್ಮಂತಹ ಹುಲುಮಾನವನ ಕಷ್ಟ ದೊಡ್ಡ ವಿಷಯವೇನಲ್ಲ🙏🙏
ಹಿಂದೆ ಮುಂದೆ ಗೊತ್ತಿಲ್ಲದೇ ಇರೋ ದಡ್ಡ ನನ್ನ ಮಕ್ಕಳಿಗೆ ಏನೇ ಹೇಳಿದ್ರೂ ಕತ್ತೆ ಮುಂದೆ ಕಿನ್ನರಿ ಬಾರಿಸಿದ ಹಾಗೆ ಬಿಡಿ.
ಮಹಾಭಾರತದಲ್ಲಿ ಸ್ಪಷ್ಟವಾಗಿ ದ್ವಾರಕಾ ಬಗ್ಗೆ ಹೇಳಲಾಗಿದೆ. ಕಂಸ ನನ್ನ ಕೊಂದ ನಂತರ ಕಂಸನ ಮಾವ ಜರಾಸಂಧ ಮಥುರಾ ಪಟ್ಟಣವನ್ನ ಬಾರಿ ಬಾರಿ ಆಕ್ರಮಣ ಮಾಡಿ ತೊಂದರೆ ಮಾಡುತ್ತಿರುತ್ತಾನೆ. ಯಾವುದೇ ರಾಜ್ಯ ಹೀಗೆ ಪದೇ ಪದೇ ಆಕ್ರಮಣಕ್ಕೆ ಈಡಾಗುತ್ತಿದ್ದಾರೆ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಅನ್ನೋದನ್ನ ತಿಳಿದ ಶ್ರೀ ಕೃಷ್ಣ ದೇವಶಿಲ್ಪಿ ವಿಶ್ವಕರ್ಮನ ಸಹಾಯದಿಂದ ದ್ವಾರಕಾ ನಗರಿಯನ್ನ ಸೃಷ್ಟಿಸುತ್ತಾನೆ ಸಮುದ್ರ ರಾಜನನ್ನ ಪ್ರಾರ್ಥಿಸಿಕೊಂಡು. ನಂತರ ಶ್ರೀ ಕೃಷ್ಣ ತನ್ನ ಮಾಯೆಯಿಂದ ಮಥುರಾ ಪಟ್ಟಣದ ಜನಗಳನ್ನೆಲ್ಲ ದ್ವಾರಕಾಪುರಿ ಗೆ ಕರೆಸುಕೊಂಡು ಬಂದು ಎಷ್ಟೋ ವರ್ಷಗಳಿಂದ ತಾವು ಅಲ್ಲೇ ವಾಸವಿದ್ದಿವೇನೊ ಅನ್ನೋ ರೀತಿ ಮಾಯೇಯನ್ನ ಸೃಷ್ಟಿಸುತ್ತಾನೆ ಶ್ರೀ ಕೃಷ್ಣ. ಮುಂದೆ ಶ್ರೀ ಕೃಷ್ಣನ ಅವತಾರ ಮುಗಿದು ಸ್ವಾಮಿ ತನ್ನ ಪರಮಧಾಮಕ್ಕೆ ಹೊರಡೋ ಮೊದಲು ಅರ್ಜುನನನ್ನ ಕರೆಸಿ ಜನಗಳನ್ನೆಲ್ಲ ತನ್ನಿಂದಿಗೆ ಪಾಂಡವಪ್ರಸ್ಥಕ್ಕೆ(ಇಂದ್ರಪ್ರಸ್ಥ) ಕರೆದುಕೊಂಡು ಹೋಗುವಂತೆ ಹೇಳುತ್ತಾನೆ. ನಂತರ ದ್ವಾರಕಾ ನಗರಿ ಸಮುದ್ರದಲ್ಲಿ ಮುಳುಗಿ ಹೋದ ದೃಷ್ಟಾಂತವನ್ನೆಲ್ಲಾ ನಾವು ಓದಿದ್ದೀವಿ, ಕೇಳಿದ್ದೀವಿ.
ಇದೆಲ್ಲದನ್ನೂ ಸುಳ್ಳು ದ್ವಾರಕಾ ಅನ್ನೋದು ಅಫ್ಘಾನಿಸ್ತಾನದಲ್ಲಿದೆ ಅಂತ ಹೇಳೋ ಮಹಾ ಬುದ್ಧಿವಂತರು ಕೇವಲ ರಾಜಕೀಯವಾಗಿ ಮೋದಿಜಿ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಅನ್ನೋ ಮನಃಸ್ಥಿತಿಯವರು. ಈ Khangress (Pakistan ನ ಜನಗಳು) ನವರು ಮೊಘಲ್ ಕಾಲದಿಂದ ನೂರಾರು ವರ್ಷಗಳ ದೇಶದ ಇತಿಹಾಸವನ್ನೇ ಸಾಕ್ಷ್ಯಾಧಾರಗಳಿದ್ದು ಕೂಡ ತಿರುಚಿದವರು. ಇನ್ನೂ ಮಹಾಭಾರತ, ರಾಮಾಯಣ ಕಾಲದ ಸತ್ಯಗಳನ್ನು ಬಿಡ್ತಾರಾ ಮಾರಾಯರೆ?? ಇವರೆಲ್ಲ ರಾಕ್ಷಸ ಪ್ರವೃತ್ತಿಯ ಜನಗಳು. ತಮ್ಮ ಹೊಲಸು ರಾಜಕೀಯ ಲಾಭಕ್ಕಾಗಿ, Muslim ರನ್ನ ಖುಷಿ ಪಡಿಸೋದಕ್ಕಾಗಿ ಏನೇನೊ ಹೇಳಿಕೊಂಡು ಜನಗಳನ್ನ ದಾರಿ (ಹಾದಿ) ತಪ್ಪಿಸಿತ್ತಾರೆ.
ಜೈ ಶ್ರೀರಾಮ್
ಜೈ ಹಿಂದ್ ಜೈ ಕರ್ನಾಟಕ 🙏
ಗುರುಗಳೇ ಹಂದಿಗಳನ್ನ ಚೆನ್ನಾಗೆ ರುಬ್ಬಿದೀರ 🙏😂🚩😍
ಇಷ್ಟು ಸುಂದರವಾಗಿ ನಮ್ಮತನವನ್ನು ನಮಗೆ ಜಾಗೃತಗೊಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಅನಂತ ನಮನಗಳು.❤🚩🚩
ಈ ಅಡ್ಡ ಹುಟ್ಟಿದ ಹಂದಿಗಳಿಗೆ ಸರಿಯಾಗಿ ಮೆಟ್ಟಲಿ ಹೊಡಿರಿ ಸರ್ 😅
ನಿಮ್ಮ ಮಾತಿನಲ್ಲಿರುವ ವ್ಯಂಗ್ಯ ಪ್ರತಿಯೊಬ್ಬರಿಗೂ ಅರ್ಥ ಆಗಬೇಕು Sir
ಸರ್ ನಿಮ್ಮ ಶಬ್ದ ಭಂಡಾರಕ್ಕೆ ನನ್ನದೊಂದು ಸಲಾಂ.❤❤❤❤❤
ಜರ್ಮನ್ ಶಫರ್ಡ್ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ ಸರ್
ಮತ್ತೊಮ್ಮೆ ಶ್ರೀಕೃಷ್ಣ ಪಾರಾಯಣ 🙏 ಕೃಷ್ಣಂ ಒಂದೇ ಜಗದ್ಗುರು
Namo Modi Fans in Karnataka 🚩😘🔥💝👑
ನಮ್ಮ ದೇಶದ ಸಾಂಸ್ಕೃತಿಯ ಬಗ್ಗೆ ಅಭಿಮಾನ ಶೂರ ಏನು ಗೊತ್ತು ಈ ಮಣ್ಣಿನ ಮಹಿಮೆ ಜೈ ಶ್ರೀ ರಾಮ್❤
ಧರ್ಮೋ ರಕ್ಷತಿ ರಕ್ಷಿತಃ 🚩🚩🙏
ಶ್ರೀ ಕೃಷ್ಣ ಒಂದೇ ಜಗದ್ಗುರು 🙏🙏🚩🚩🚩🚩🚩
ಓಂ ನಮೋ ಭಗವತೇ ವಾಸುದೇವಯಾ 🙏🏻🙏🏻
ಜೈ ಹಿಂದ್ ❤
ಜೈ ಶ್ರೀ ಕೃಷ್ಣ ಪರಮಾತ್ಮ ❤❤❤
🚩🕉️ಕೃಷ್ಣಂ ವಂದೇ ಜಗದ್ಗುರು🕉️🚩❤❤🕉️🕉️🚩🚩
ನಮ್ಮ ಇತಿಹಾಸ ನಮ್ಮ ನಮ್ಮ ಹೆಮ್ಮೆ 💪💪🙏🙏 ಜೈ ಜಗದೀಶ್..
♥️♥️ವರ್ಣನೆ ಅದ್ಭುತ 👌👌
ಜೈ ಶ್ರೀ ರಾಮ್ ಜೈ ಮೋದಿಜಿ ಜೈ ಶ್ರೀ ಕೃಷ್ಣ ❤🎉
ಜೈ ಜೈ ಶ್ರೀ ಕೃಷ್ಣ 🚩
ಜೈ ಶ್ರೀ ಕೃಷ್ಣ
ರಾಮೇಶ್ವರಂ ಕೆಫೆ ಸ್ಪೋಟ ಬಗ್ಗೆ ವಿಡಿಯೋ ಮಾಡಿ ಸರ್
🚩 ಜೈ ಹಿಂದ್ ಜೈ ಶ್ರೀರಾಮ್ ಜೈ ವಾಸುದೇವ ಜೈ ಮೋದಿ🚩🙏🚩🙏 ಅದ್ಭುತವಾದ ಮಾಹಿತಿಗಳನ್ನು ನೀಡಿದ್ದೀರಾ ಸರ್ ನಿಮ್ಮ ಮಾಹಿತಿಗಳಿಗೆ ಧನ್ಯವಾದಗಳು❤🙏🚩🙏❤
Sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please.....
Jai Modi ji krishnam vande jagath gurum 🚩🕉️🚩🕉️🕉️🕉️🕉️🕉️🚩🚩🕉️🕉️
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏
ಅಮರ ಅಮರ ಜೈ ಕೃಷ್ಣರ್ಪಣಾಮಸ್ತು
Sir nande first comment ನಿಮ್ಮ ನಿರೂಪಣೆ ಸೂಪರ್
ಹಿಂದಿನ ಗ್ರಂಥಗಳಲ್ಲಿ ಬರೆದಿರುವ ಎಲ್ಲಾ ವಿಷಯಗಳು ಸತ್ಯವಾಗಿರುವಂತವು. ನಮಗೆ ಅವುಗಳ ಪರಿಶೀಲನೆ ನಮ್ಮ ವಿವೇಚನೆಗೆ ಮೀರಿದ್ದು.
ಗುರುಗಳೇ ದಯವಿಟ್ಟು ಮ್ಯಾಕ್ಸ್ ಮುಲ್ಲರ್ ಬಗ್ಗೆ ತಿಳಿಸಿ...
Appreciate Modhiji for his efforts to promote Bharath tourism adding flavor of Hindu culture for it.
ವ್ಹಾ ಸೂಪರ್ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ಧನ್ಯವಾದಗಳು ಸರ್ ಹರೇ ಕೃಷ್ಣ
ಜೈ ಶ್ರೀ ಕೃಷ್ಣ🙏🙏🙏
ಶ್ರೀ ಕೃಷ್ಣಾಯ ನಮಃ
🙏. Very good information.👍.👌
ಜೈ ಯಾದವ ಸಾಮ್ರಾಜ್ಯ, ಜೈ ಶ್ರೀ ರಾಮ್ 🚩 ಜೈ ನಮೋ 🙏
ನಮ್ಮ ಅತೀ ಅತೀ ಬುದ್ಧಿ ಜೀವಿಗಳು ಅಭಿಪ್ರಾಯ ಯಾಕೆಂದ್ರೆ ಇಲ್ಲಿದ್ರೆ ಕೇಳಿ ಪಡೆಯುತ್ತಾರೆ ಅಂತ ನಮಗೆ ಆ ದ್ವಾರಾಕೆ ಬೇಡ ಇದೆ ಸಾಕು 🤣
ಹಂದಿಗಳು😊😊😊
Jai Hind Jai Karnataka
Thank you for beautiful explanation 🙏
Jai Shree Ram Jai India
Good information thank you
ಶ್ರೀ ಕೃಷ್ಣ ಪರಮಾತ್ಮ 🙏🚩
Dhanyawadagalu sir 🙏🙏🙏🙏🙏 Jai modi ji 🙏 Jai Hind 🙏🙏
Hai ragavendra Sir Jai midea masters
ಸತ್ಯವೇ ಗೆಲ್ಲಲಿ
Nice information sir
Nija sir ನಿಮ್ಮ ಮಾತುಗಳು🙏🙏🙏
Jai shree Krishna 🚩🚩
Jai Shree Ram 🛕
Beautiful explanation sir, we believe it is Dwaraka only...
ವಿಶ್ವಂ ಕೃಷ್ಣ ಮಯಮ್
ಜೈ ಹೋ ಸರ 🎉🎉🎉
ಶ್ರೀ ಕೃಷ್ಣ 🙏🏻🙏🏻
Super Guru
Good Evening Sir
Jai Shri Krishna
🙏🙏 Jai Shri Krishna 🙏🙏
🙏🙏
Hare Krishna hare Krishna Krishna Krishna hare hare hare Ram hare Ram Ram Ram hare hare
Om namo modiji jai sri ram
Jai modi ji🚩
Adbuta jai shree krishna jai modiji
Thank you soo muchh sir.. 💐
Live from Vijaynagar ❤❤❤
Hai, sir good evening
4:25 ಈ ಜರ್ಮನ್ ಶಫರ್ಡ್ ಯಾರು ಅಂತ ಯಾರಿಗಾದರೂ ಗೊತ್ತಾಯ್ತಾ.?😅😅😅😅
✋😂
Jarman shafard yaru?
Dhruv rathee
Yaradu please heli
Jarmarna shpard annodu ondu nayi tali
Jai Bharat namo Modi
Superr spec... 🙏🙏
Jai shree krishna 🚩
Jai Sri Krishna
Namo krishna
Jai shree krishna
ಜೈ.ಶ್ರೀ. ರಾಮ್. ರಾಮ್. ರಾಮ್,🎉🎉🎉
Jai Sri Rama
Jai jai modi
jai HIND sir ji ❤
Jai,modiji,❤❤❤❤❤
Jai modi 🎉
Dwarakadhishh
❤👌 ಸರ್
Jai shree ram 🚩
1st comment..... Waiting for your videos.. ❤❤
Jerman shaperd dog be like: nan hesrannu Dhruva ratee antha badlaaisi kondu bidthini😂
SSG means according to shastra,sannysi and
Grantha will tell the truth. Accordingly dwarika belongs to Krishna as the Kingdom.
ಜೈ ನಮೋ
🙏🙏🙏🙏🙏🚩🚩
Very good news
❤
Sir ನಮ್ಮ ಊರಲ್ಲಿ ಒಂದು ಗುಡಿ ಮುಳುಗಿದೆ
❤❤
👏👏👏👏
Jai shree Ram ❤
ನಮಸ್ಕಾರ ಗುರುಗಳೇ, ದಯವಿಟ್ಟು ಸಂದೇಶಕಲ್ ಜಂಗಲ್ ರಾಜ್ ಬಗ್ಗೆ ಮಾಹಿತಿ ಕೊಡಿ, ನಾನು ತುಂಬಾ ಕಡೆ ನೋಡುತಿದ್ದೇನೆ ಆದರೆ ನನಗೆ ಸರಿಯಾದ ಮಾಹಿತಿ ಸಿಗುತಿಲ್ಲ, ದಯವಿಟ್ಟು ಆದಷ್ಟು ಬೇಗ ಅದರಬಗ್ಗೆ ಮಾಹಿತಿ ಕೊಡಿ.
ಹಾಗಾದ್ರೆ ಅದನ್ನ ನಮ್ಗೆ ಬಿಟ್ಟುಕೊಡಿ😂
Today in social media I saw a post stating that caste wise population survey is done by Karnataka government and the results are as such: Most populas are SC/ST, second are Muslim, third are Lingayats and Last comes the Vokkaligas. If its true, can you give the detailed information video. As of now there are no such statements or reports officially from Govt or Govt Officials.
❤❤❤❤❤
Nin video notification barthilla guru nange sari madu❤ raganna