- 30
- 93 485
ಗುಲಗಂಜಿ GULAGANJI
India
Registrace 31. 03. 2018
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೧೩ | Dr. A. N. YELLAPPA REDDY | PART-13
Share & Subscribe
Facebook page: teamgulaganji/
Mail: gulaganji.gulaganji@gmail.com
Facebook page: teamgulaganji/
Mail: gulaganji.gulaganji@gmail.com
zhlédnutí: 461
Video
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೧೨ | Dr. A. N. YELLAPPA REDDY | PART-12
zhlédnutí 736Před 4 lety
Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೧೧ | Dr. A. N. YELLAPPA REDDY | PART-11
zhlédnutí 492Před 4 lety
Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೧೦ | Dr. A. N. YELLAPPA REDDY | PART-10
zhlédnutí 945Před 4 lety
ಕಾಡನ್ನು ರಕ್ಷಿಸಲು ಸ್ಥಳೀಯರ ಸಹಾಯ ತುಂಬಾ ಅತ್ಯಗತ್ಯ. ಕಾಡಿನ ಮರಗಳನ್ನು ಕಡಿದವರ ವಿರುದ್ಧ ಶ್ರೀ ಯಲ್ಲಪ್ಪ ರೆಡ್ಡಿ ಅವರು ಕೈಗೊಂಡ ಕ್ರಮ ಮತ್ತು ಅದರ ಹಿಂದಿನ ಮಾನವೀಯ ಮುಖದ ಬಗ್ಗೆ ಅವರ ಮಾತುಗಳು. Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೯ | Dr. A. N. YELLAPPA REDDY | PART-9
zhlédnutí 574Před 4 lety
ನಗರೀಕರಣ ಹೆಚ್ಚಾದಂತೆ ವಾಹನಗಳು ಮತ್ತು ಅಪಘಾತಗಳೂ ಹೆಚ್ಚಿವೆ. ಬೆಂಗಳೂರಿನಲ್ಲಿ ದಿನಕ್ಕೆ ಹಲವಾರು ಅಪಘಾತಗಳು ನಡೆಯುತ್ತಲೇ ಇವೆ. ಆದರೆ ಯಾವುದಾದರೂ ಕಾಡು ಪ್ರಾಣಿಯಿಂದ ಮನುಷ್ಯನ ಮೇಲೆ ಹಲ್ಲೆಯಾದರೆ ಅದು ಜಾಗತಿಕವಾಗಿ ಸುದ್ದಿಯಾಗುತ್ತದೆ. ಕಾಡು ಕಡಿದು ಪ್ರಾಣಿಗಳು ನಾಡಿಗೆ ಬರುತ್ತಿರುವುದು. ಕಾಡು ನಾಶ ಮಾಡಿರುವುದು ನಮ್ಮ ತಪ್ಪು ಎಂಬ ಸಣ್ಣ ಅರಿವು ನಮಗೆ ಏಕಿಲ್ಲ ? ಎಂದು ಶ್ರೀ ಯಲ್ಲಪ್ಪ ರೆಡ್ಡಿ ಅವರು ಮನುಷ್ಯನ ಹೀನ ವರ್ತನೆಯ ಬಗ್ಗೆ ಪ್ರಶ್ನೆ ಮಾಡುತ್ತಾರೆ. Share & Subscribe Faceboo...
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೮ | Dr. A. N. YELLAPPA REDDY | PART-8
zhlédnutí 348Před 4 lety
ಕಾಡನ್ನು ಕೊಳ್ಳೆ ಹೊಡೆಯುವವರನ್ನು ಹಿಡಿಯಲು ಹೋದಾಗ ಯಲ್ಲಪ್ಪ ರೆಡ್ಡಿ ಅವರ ಮೇಲೆ ಹಲ್ಲೆ ನಡೆಯುತ್ತದೆ. ಅಲ್ಲಿನ ಮಹಿಳೆಯೊಬ್ಬರು ಇವರ ಸಹಾಯಕ್ಕೆ ಬರುತ್ತಾರೆ. ಸಿನಿಮೀಯ ಘಟನೆ ಎನಿಸುವಂಥ ಅನುಭವವನ್ನು ಅವರ ಬಾಯಲ್ಲೇ ಕೇಳಿ Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ- ೭ | Dr. A. N. YELLAPPA REDDY | PART-7
zhlédnutí 347Před 4 lety
ಕಾಡು ಪ್ರಾಣಿಗಳ ಆವಾಸಸ್ಥಾನ. ಆದರೆ ಮನುಷ್ಯನಿಗೆ ಕಾಡಿನಿಂದ ದೊರೆಯುವ ಆರ್ಥಿಕ ಸಂಪನ್ಮೂಲಗಳಷ್ಟೇ ಮುಖ್ಯ. ಕಾಡಿನ ಮರಮುಟ್ಟುಗಳನ್ನು ಕದ್ದು ಸಾಗಿಸಿ , ಬೆಲೆ ಬಾಳುವ ಮರಗಳನ್ನು ಕಡಿದು ಕಾಡನ್ನು ನಾಶ ಮಾಡುವವರ ಸಂಖ್ಯೆ ಹೆಚ್ಚು. ಇದರ ನಡುವೆ ಕಾಡಿನ ಉತ್ಪನ್ನಗಳಿಂದಲೇ ಜೀವನ ಸಾಗಿಸುವ ಬಡಶ್ರಮಿಕ ವರ್ಗದ ಜನರೂ ಇರುತ್ತಾರೆ. ಅರಣ್ಯಾಧಿಕಾರಿಯಾಗಿ ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಶ್ರೀ ಯಲ್ಲಪ್ಪ ರೆಡ್ಡಿ ಅವರು ತಮ್ಮ ಅನುಭವಗಳ ಮೂಲಕ ಹೇಳಿದ್ದಾರೆ. Share & Subscri...
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ- ೬ | Dr. A. N. YELLAPPA REDDY | PART-6
zhlédnutí 425Před 4 lety
ವಿದ್ಯಾಭ್ಯಾಸದ ನಂತರ ಕೆಲಸಕ್ಕೆ ಸೇರಿದ್ದು, ಟ್ರೈನಿಂಗಿನ ಅನುಭವಗಳನ್ನು ಯಲ್ಲಪ್ಪ ರೆಡ್ಡಿ ಅವರು ಹಂಚಿಕೊಂಡದ್ದು ಹೀಗೆ Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ- ೫ | Dr. A. N. YELLAPPA REDDY | PART-5
zhlédnutí 424Před 4 lety
ವಿದ್ಯಾಭ್ಯಾಸದ ನಂತರ ಕೆಲಸಕ್ಕೆ ಸೇರಿದ್ದು, ಟ್ರೈನಿಂಗಿನ ಅನುಭವಗಳನ್ನು ಯಲ್ಲಪ್ಪ ರೆಡ್ಡಿ ಅವರು ಹಂಚಿಕೊಂಡದ್ದು ಹೀಗೆ Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೪ | Dr. A. N. YELLAPPA REDDY | PART-4
zhlédnutí 488Před 4 lety
ಶಾಲಾ ಕಾಲೇಜಿನ ವಿದ್ಯಾಭ್ಯಾಸದ ನೆನಪುಗಳು ಯಾವತ್ತಿಗೂ ಸುಂದರ. ಡಾ.ಯಲ್ಲಪ್ಪ ರೆಡ್ಡಿ ಅವರ ಶಾಲಾ ಮತ್ತು ಕಾಲೇಜು ದಿನಗಳ ನೆನಪುಗಳು ಗುಲಗಂಜಿಯಲ್ಲಿ. Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೩ | Dr. A. N. YELLAPPA REDDY | PART-3
zhlédnutí 1,1KPřed 4 lety
ಶಾಲಾ ಕಾಲೇಜಿನ ವಿದ್ಯಾಭ್ಯಾಸದ ನೆನಪುಗಳು ಯಾವತ್ತಿಗೂ ಸುಂದರ. ಡಾ.ಯಲ್ಲಪ್ಪ ರೆಡ್ಡಿ ಅವರ ಶಾಲಾ ಮತ್ತು ಕಾಲೇಜು ದಿನಗಳ ನೆನಪುಗಳು ಗುಲಗಂಜಿಯಲ್ಲಿ. Share & Subscribe Facebook page: teamgulaganji/ Mail: gulaganji.gulaganji@gmail.com
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೨ | Dr. A. N. YELLAPPA REDDY | PART-2
zhlédnutí 1,7KPřed 4 lety
ಇಬ್ಬರು ಅಪರಿಚಿತರು ಸಾಮಾಜಿಕ ಜಾಲತಾಣವೊಂದರಲ್ಲಿ ಪರಿಚಿತರಾಗಿ ಸಂಭಾಷಿಸುವಾಗ ಗೊತ್ತಾಯಿತಂತೆ ಅವರಿಬ್ಬರೂ ನೆರೆಯವರೆಂದು. ನಾಗರೀಕತೆ ಬೆಳೆಯುತ್ತಾ ಬಂದಂತೆಲ್ಲಾ ಮನುಷ್ಯ ಸಾಂಘಿಕ ಜೀವನದಿಂದ ವಿಮುಖನಾಗುತ್ತಾ , ತಂತ್ರಜ್ಞಾನಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದಾನೆ. ಊರಿನ ಬಗ್ಗೆ ವ್ಯಾಮೋಹ, ನೆರೆಹೊರೆಯವರ ಪರಿಚಯ ಈಗಂತೂ ತುಂಬಾ ವಿರಳ. ಡಾ.ಯಲ್ಲಪ್ಪ ರೆಡ್ಡಿ ಅವರ ಬಾಲ್ಯದಲ್ಲಿ ಅವರು ಅನುಭವಿಸಿದ ಸಮುದಾಯ ಜೀವನದ ಬಗ್ಗೆ ಅವರು ಹಂಚಿಕೊಂಡ ಮಾತುಗಳು ಗುಲಗಂಜಿಯಲ್ಲಿ. Share & Subscribe Facebo...
ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಸಂದರ್ಶನ | ಭಾಗ-೧ | Dr. A. N. YELLAPPA REDDY | PART-1
zhlédnutí 2,9KPřed 5 lety
ಕಾಡುವ ಕಥೆಗಳು ಕಾಡಿನ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇವೆ , ಜಿಮ್ ಕಾರ್ಬೆಟ್, ಕೆನೆತ್ ಆಂಡರ್ಸನ್, ಕಾಕೆಮಾನಿ ಸುಬ್ಬಯ್ಯ ಅವರ ಅನುಭವಗಳನ್ನು ಮೈಯೆಲ್ಲ ಕಣ್ಣಾಗಿಸಿಕೊಂಡು ಓದಿ ರೋಮಾಂಚನಗೊಂಡಿದ್ದೇವೆ. ಶಿವರಾಮ ಕಾರಂತ, ಕುವೆಂಪು, ತೇಜಸ್ವಿ, ಕೆದಂಬಾಡಿ ಜತ್ತಪ್ಪ ರೈ ಅವರ ಕಾಡಿನ ಕುರಿತ ಅನುಭವಗಳು ನಮ್ಮನ್ನು ಪುಳಕಗೊಳಿಸಿವೆ. ಇಂತದ್ದೇ ಅನುಭವಗಳನ್ನು ಅರಣ್ಯಾಧಿಕಾರಿಯೊಬ್ಬರ ಬಾಯಿಂದ ಕೇಳುವ ಸಮಯ ಈಗ ಬಂದಿದೆ. ಹೌದು, ನಾವೀಗ ನೋಡಹೊರಟಿರುವುದು ನಿವೃತ್ತ ಅರಣ್ಯಾಧಿಕಾರಿಗಳಾದ ಡಾ.ಎ.ಎನ್. ...
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೧೦ | TEJASWI | PART-10
zhlédnutí 2KPřed 5 lety
ಸಹಜವಾಗಿ ಪ್ರತಿಯೊಬ್ಬರೂ ಯಾರಾದರೂ ವ್ಯಕ್ತಿಗಳಿಂದ, ಲೇಖಕರಿಂದ, ಸಾಹಿತಿಗಳಿಂದ ಪ್ರಭಾವಿತರಾಗಿರುತ್ತಾರೆ. ಆದರೆ ನಮ್ಮನ್ನು ಪ್ರಭಾವಿಸಿದ ಲೇಖಕರು ಅಥವಾ ವ್ಯಕ್ತಿಗಳು ಯಾರಿಂದ ಪ್ರಭಾವಿತರಾಗಿದ್ದರು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗೆಯೇ ಪೂರ್ಣಚಂದ್ರ ತೇಜಸ್ವಿ ಅವರನ್ನು ಪ್ರಭಾವಿಸಿದ ಲೇಖಕರು ಮತ್ತು ಇತರ ವ್ಯಕ್ತಿಗಳು ಯಾರೆಂಬ ನಮಗೆಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. "ಲೋಹಿಯಾರವರ ತತ್ವಚಿಂತನೆ , ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನ ಪ್ರಯೋಗಶೀ...
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೯ | TEJASWI | PART-9
zhlédnutí 1,9KPřed 5 lety
ಒಂದು ಕ್ಲಿಕ್ಕಿಗೆ ಫೋಟೋ , ಮತ್ತೊಂದು ಕ್ಲಿಕ್ಕಿಗೆ ಪ್ರಿಂಟ್ , ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ಆಗುವ ಡಿಜಿಟಲ್ ಯುಗದಲ್ಲಿ ಬದುಕುತ್ತಿರುವ ನಮಗೆ ಒಂದು ಪುಸ್ತಕ ತಯಾರಾಗಬೇಕಾದರೆ ಪ್ರತಿ ಅಕ್ಷರಕ್ಕೂ ಮೊಳೆ ಜೋಡಿಸಿಕೊಂಡು ಮುದ್ರಿಸಬೇಕಾದ ಕಾಲವೊಂದಿತ್ತು ಎಂಬುದೇ ಆಶ್ಚರ್ಯ ಎನಿಸುತ್ತದೆ. ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು "ಪುಸ್ತಕ ಪ್ರಕಾಶನ" ಹೇಗೆ ಹುಟ್ಟಿತು ಎಂದು ಹೇಳುತ್ತಾ ನೆನಪುಗಳನ್ನು ಕೆದಕುವಾಗ ಡಿಜಿಟಲ್ ಯುಗದಲ್ಲಿ ಉಂಟಾದ ಕ್ರಾಂತಿಯ ಬಗ್ಗೆ ಅಚ್ಚರಿಯೂ ಆಗುತ್ತದೆ. ಬಹುತೇಕರಿಗೆ...
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೮ | TEJASWI | PART-8
zhlédnutí 1,9KPřed 5 lety
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೮ | TEJASWI | PART-8
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೭ | TEJASWI | PART-7
zhlédnutí 2,7KPřed 5 lety
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೭ | TEJASWI | PART-7
K. P. POORNACHANDRA TEJASWI | Mrs. RAJESWARI TEJASWI INTERVIEW | PART-6
zhlédnutí 4,3KPřed 5 lety
K. P. POORNACHANDRA TEJASWI | Mrs. RAJESWARI TEJASWI INTERVIEW | PART-6
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೫ | TEJASWI | PART-5
zhlédnutí 4,7KPřed 6 lety
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೫ | TEJASWI | PART-5
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೬| MALEGALALLI MADUMAGALU | PART-6
zhlédnutí 1,2KPřed 6 lety
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೬| MALEGALALLI MADUMAGALU | PART-6
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೪ | TEJASWI | PART-4
zhlédnutí 7KPřed 6 lety
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೪ | TEJASWI | PART-4
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೫| MALEGALALLI MADUMAGALU | PART-5
zhlédnutí 1,3KPřed 6 lety
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೫| MALEGALALLI MADUMAGALU | PART-5
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೩ | TEJASWI | PART-3
zhlédnutí 19KPřed 6 lety
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೩ | TEJASWI | PART-3
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೪| MALEGALALLI MADUMAGALU | PART-4
zhlédnutí 1,8KPřed 6 lety
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೪| MALEGALALLI MADUMAGALU | PART-4
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೩| MALEGALALLI MADUMAGALU | PART-3
zhlédnutí 2,1KPřed 6 lety
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೩| MALEGALALLI MADUMAGALU | PART-3
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೨| MALEGALALLI MADUMAGALU | PART-2
zhlédnutí 2,8KPřed 6 lety
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೨| MALEGALALLI MADUMAGALU | PART-2
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೨ | TEJASWI | PART-2
zhlédnutí 11KPřed 6 lety
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೨ | TEJASWI | PART-2
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೧| MALEGALALLI MADUMAGALU | PART-1
zhlédnutí 5KPřed 6 lety
ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೧| MALEGALALLI MADUMAGALU | PART-1
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೧ | TEJASWI | PART-1
zhlédnutí 12KPřed 6 lety
ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೧ | TEJASWI | PART-1
ತುಂಬಾ ಚೆನ್ನಾಗಿತ್ತು ಮೇಡಂ.ಕಾಮಿಡಿಯಾಗಿತ್ತು.🎉
ತೇಜಸ್ವಿ ಅವರ ಬಗ್ಗೆ ಮತ್ತು ಬಹುಮುಖ ಪ್ರತಿಭೆಯ ಬಗ್ಗೆ ಕೇಳ್ತಾ ಇದ್ರೆ ಎಷ್ಟು ಖುಷಿ ಆಗುತ್ತೆ ಅವರ ಶ್ರೀಮತಿ ಯವರು ತುಂಬಾ ಚೆನ್ನಾಗಿ.ಮಾತನಾಡಿದರು.🎉
ಜ್ಞಾನದ ಶಿಖರ,ಇಂದಿನ ಪೀಳಿಗೆಗೆ ಆಶಾಕಿರಣ,ಯಾವರೀತಿ ಸಮಾಜದಲ್ಲಿ ಆದರ್ಶ ವ್ಯಕ್ತಿ ಬದುಕುತ್ತಾನೆ ಅಂತ ಯಾರಾದರೂ ತಿಳಿಯ ಬಯಸಿದರೆ ಇವರ ಸಂದರ್ಶನಗಳ ಸರಮಾಲೆಗಳನ್ನು ನೋಡಬೇಕು , ನಮ್ಮ ನಡುವೆ ಇರುವ ಅನರ್ಘ್ಯ ರತ್ನ ಮಹಾನ್ ಮಾನವತಾವಾದಿ ಯಲ್ಲಪ್ಪರೆಡ್ಡಿ ಸರ್🙏
ಅಮ್ಮ ನ. ಮಾತು. ತುಂಬಾ. ಚಂ ದ. ಕನ್ನಡ.ಅತಿ.ಸುಂದರ.ನುಡಿ.ಗಳು.
ನೀವು ಜೀವನ ನಾ ಪರಿಪೂರ್ಣವಾಗಿ ಬದುಕಿ ಇದೀರಾ, jealous ಹುಟ್ಟುತ್ತೆ 😊😊😊, I'm always dreaming about this.
ತೇಜಸ್ವಿ ಅವರು ವಿಸ್ಮಯ❤
Miss you ತೇಜಸ್ವಿ sir❤❤
ತೇಜಸ್ವಿ ಅವರು ವಿಸ್ಮಯ ಅವರ ಕರ್ವಾಲೋ ಅದ್ಬುತ ಕಾದಂಬರಿ❤❤❤
ತೇಜಸ್ವಿಯವರ ಪುಸ್ತಕ ಅಭಿಮಾನಿ
ನೀ ಸುತ್ತೀ ಸುತ್ತಿ. ಬರುತಿರುವೆ ನನಗಾಗಿ ಮೇಲೊಬ್ಬ ಕುಳಿತಿರುವ ನಿನಗಾಗಿ
ನನ್ನಿಗಳು ಈ ವಿಡಿಯೋ ಮಾಡಿದಕ್ಕೆ.
Very interesting
Video's audio and video quality thumba chennagidheee sir.. Wonderful 😊
ತುಂಬಾ ಧನ್ಯವಾದಗಳು ರಾಜೇಶ್ವರಿ ತೇಜಶ್ವಿನಿ ಅವರ ಸಂದರ್ಶನ ಕೇಳುವ ಅವಕಾಶ ಮಾಡಿಕೊಟ್ಟಿದ್ದಕ್ಕೆ.
Continue maadi interviews ..
🙏🙏
🙏🙏
ಅದ್ಭುತ ಅನುಭವ
ನಾನೂ ಮೂರುದಿನದಿಂದ ' ನನ್ನ ತೇಜಸ್ವಿ ' ಓದುತ್ತಿರುವೆ ... ಅಬ್ಬಬ್ಬಾ ತೇಜಸ್ವಿ ಪಟ್ಟ ಪಾಡೂ ಭಯಾನಕ
🔋🔋
🙏🙏🙏🙏🙏
ರಸಋಷಿ ಸೊಸೆಗೆ,ಪ್ರಿಯ ಲೇಖಕರ ಪತ್ನಿಗೆ.... ನನ್ನ ನೆಚ್ಚಿನ ಪುಸ್ತಕ "ನನ್ನ ತೇಜಸ್ವಿ" ಯ ಲೇಖಕಿಗೆ ನನ್ನ ಅನಂತ ನಮನಗಳು... ಮೇಡಂ, ನೀವು ಇನ್ನಿಲ್ಲ ಎಂಬ ಸುದ್ದಿ ಕೇಳಿದಾಗ ಮನಸ್ಸಿಗೆ ತುಂಬಾ ನೋವಾಯಿತು... ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ...ಓಂ ಶಾಂತಿ..
Thejasvi bahumukha prathibe Makkalu yaradru barithara??
Madhya madhya prashne keli irritate madalla ne evu thank you🙏
Thejasvi very interesting🙄🙄🙄
Good program
Thumba channagi nenapittukondu heltha idare
Thejasvi avara thamma Chaithra avara bagge innastu heli avara bagge yelliyu hechina vivaragalilla
Amazing
The audio quality needs to be improved-Yellappa Reddy sir is an asset to not only Karnataka but to the country
ಒಳ್ಳೆಯ ವೀಡಿಯೋ. ಸ್ಪೀಕರ್ ಗುಣಮಟ್ಟ ಸಾಲದು
Poor voice quality better improve
Please give number Yallappa sir for to get blessing from him
ಒಂದು abuthavada ಸಂದರ್ಶನ ಆದರೆ ಅಪೂರ್ಣ.
Super channel kanndigaru yake nodudtilla. Thanks for your contents.Best of luck for your channel.
Keep on going showing this sought of good souls in future also, Thanks Kalamadhyama
Very Beautiful episode. So knowledgeable person.
Howdu madam sarala vivaha chendha
Nivu siddapadidida e nataka adara cd ennu nanna hathira Ede sir, nange manasige bejaradaga nodtha erthini sir,, nanu sahitya vidyarthi agi thumba esta vastavada nataka, malenadiganagi thumba esta e book
ಎಲ್ಲಾ ಎಪಿಸೋಡ್ ಗಳನ್ನು ನೋಡ್ದೆ 🥰 ತೇಜಸ್ವಿ ಅವರ ಕೊಡುಗೆ ತುಂಬಾ ಮಹತ್ತರವಾದದ್ದು, ಅವರ ಪ್ರತಿಭೆಗಳಿಗೆ ಕರಗದೇ ಇರುವವರಿಲ್ಲ.ಅವರು ಬರೆದ ಪುಸ್ತಕಗಳನ್ನು ಓದಿದರೆ ಇನ್ನೂ ಜೀವಂತವಾಗಿದಾರೆ ಅನ್ನೋ ಭಾವನೆ ಮೂಡತ್ತೆ 😇
Love you tejaswi! We really miss you.. But your books are telling everyone that you're still alive 😊
Raichur 🤩
ನಮ್ಮ ಕವಿಗಳ ಬಗ್ಗೆ ಅವರ ಮನೆಯವರೇ ಮಾತನಾಡುವಾಗ ಪುಸ್ತಕ ಓದಿದಷ್ಟೇ ಆನಂದವಾಗುತ್ತೆ...
ನಿಮ್ಮ ಚಾನೆಲ್ subscribe ಮಾಡ್ಲಿಕ್ಕೆ ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ಹೆಸರು ಸಾಕು
What a beautiful soul ♥️♥️♥️
, ತುಂಬಾ ಧನ್ಯವಾದಗಳು ಗುರುಗಳೇ.....ತೇಜಸ್ವಿ ಅವರನ್ನ ಭೇಟಿಯಾಗಬೇಕು ಅಂತ ನನ್ನ ಬಹಳ ದಿವಸದ ಆಸೆ ಆಗಿತ್ತು.......ಅವರನ್ನ ನೋಡೋಕೆ ಆಗ್ಲಿಲ್ಲ ...ಸದ್ಯ ಅವರ ಮಡದಿಯ ಮಾತುಗಳನ್ನಾದ್ರು ಕೇಳೋ ಸೌಭಾಗ್ಯ ಸಿಕ್ತು.........ಸದಾ ಇದೆ ಥರ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ....
She speaks so naturally
ಅಧ್ಬುತ ಜ್ಞಾನ ದ ನಿಧಿ
ಮನುಷ್ಯನ ಮೆದುಳನ್ನು ವಿಸ್ತರಿಸುವ ಪ್ರಯತ್ನ...
ನಾಟಕ ಒಂದು ಅದ್ಭುತ ಅನುಭವ ನೀಡಿತು, ನಿಮ್ಮ ಮಾತುಗಳು ಆ ಅನುಭವವನ್ನು ಶ್ರೀಮಂತವಾಗಿಸಿ, ಮನಸ್ಸಿನಲ್ಲಿ ನಾಟಕವನ್ನು ಹಾಗೂ ಕುವೆಂಪು ವಿಚಾರಧಾರೆ ಯನ್ನು ಇನ್ನೂ ಗಟ್ಟಿಗೊಳಿಸಿದವು... ಕುವೆಂಪು ರವರ ವೈಚಾರಿಕ ಶ್ರೀಮಂತಿಕೆ , ಆಳವಾದ ಜ್ಞಾನ ಹಾಗೂ ವಿಚಾರಗಳು ಸವಿಸ್ತಾರವಾಗಿ ವಿವರಿಸಿದ್ಧೀರ .... Thanks for the valuable interview Gualaganji team .. thanks a lot