ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷೇಕ ಆಚರಣೆ ಸಂಭ್ರಮದಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸುವರೆ ?
Vložit
- čas přidán 22. 10. 2023
- ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಪಟ್ಟಾಭಿಷೇಕದ 56 ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸುಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸೋಮನಾಥ ನಾಯಕ್, ನಾಗರಿಕ ಸೇವಾ ಟ್ರಸ್ಟ್, ಸತ್ಯಮೇವ ಜಯತೆ ಸಂಘಟನೆ ಹಾಗೂ ಇತರ ಸಾರ್ವಜನಿಕರು ಕೇಳುತ್ತಿರುವ ಗಂಭೀರವಾದ ಪ್ರಶ್ನೆಗಳಿಗೆ ಉತ್ತರಿಸುವರೆ ?
Like Share Subscribe
eedina/CZcams
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
CZcams
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#ಸೋಮನಾಥನಾಯಕ್ #ನಾಗರಿಕಸೇವಾಟ್ರಸ್ಟ್ #ನಿರ್ದೋಶಿಸಂತೋಷ್ರಾವ್ #ನಿಶ್ಚಲ್ಜೈನ್ #ಧೀರಜ್ಜೈನ್ #ಮಲಿಕ್ಜೈನ್ #ಉದಯ್ಜೈನ್ #ಸೌಜನ್ಯಪ್ರಕರಣ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಧರ್ಮಾಧಿಕಾರಿ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಮುಜರಾಯಿಇಲಾಖೆ #ನರೇಂದ್ರಮೋದಿ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಸಿದ್ದರಾಮಯ್ಯ #ಡಿಕೆಶಿವಕುಮಾರ್ #ಆರ್ಎಸ್ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್ಎಸ್ #ಬಿಜೆಪಿ #ಕಾಂಗ್ರೆಸ್ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್ಗ್ಯಾರಂಟಿ #ಕಾಂಗ್ರೆಸ್ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್ಎಸ್ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್ಎಸ್ #ಬಿಜೆಪಿ #ಕಾಂಗ್ರೆಸ್ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality
ಸೋಮನಾಥ್ ನಾಯಕ್ ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ
Yes
̲😢 21:10
Raju
ಪ್ರತಿಯೊಂದು ಶಬ್ದಗಳೂ ಸತ್ಯ, ಸತ್ಯ ಸತ್ಯ, ಎಂದೆಂದಿಗೂ ಸತ್ಯವೇ. ಇರುವ ವಿಷಯವನ್ನು ಇದ್ದ ಹಾಗೇ ಹೇಳುತ್ತಿದ್ದಾರೆ. ಯಾವುದೇ ಉತ್ಪ್ರೇಕ್ಷೆ ಇಲ್ಲಾ.
ಸರ್ ನಿಮಗೆ ತುಂಬು ಹೃದಯದ ನಮಸ್ಕಾರ ಗಳು 🙏🙏🙏
ಸತ್ಯ ಹೊರಗಡೆ ಬರಲಿ ಸರ್..
ಧರ್ಮ ಸ್ಥಳ ದ ಕರ್ಮ ಕಾಂಡ ಬಟಾ ಬಯಲಾಗಲಿ 🙏🙏🙏🙏💐💐💐💐💐
ಜೈ ಮಹೇಶಣ್ಣಾ ಜೈ ಸೋಮನಾಥ್ ಸರ್
ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಹೋರಾಟಕ್ಕೆ ಜಯವಾಗಲಿ. ಅಧರ್ಮ ಅಳಿಯಲಿ ಧರ್ಮ ಉಳಿಯಲಿ
ಸೋಮನಾಥ್ ನಾಯಕರೇ ನಾನೂ ನಿಮ್ಮ ಜೊತೆ ಇದ್ದೇನೆ
Yes
Correct
@namithaz 5:16 nami870
ಸೋಮನಾಥ ನಿಮ್ಮನ್ನು ಒಂದ್ ಸಲ ಜೈಲಿಗೆ ಕರ್ಕೊಂಡ್ ಹೋಗ್ತಾನೆ ಬಿಡಿ 😂
@@DineshGowdaPangalaidanne madidalva neevu kachadagalau ..dharmastaladalli amyakara hatye amayaka hudgeera rape thu nimma mukakke..nuraru jana nodthirovaga kabaddiyalli dharmastala virodi rider hatye yake daharmastaladalle..goonda dinesh pangala
ಸೌಜನ್ಯ ಪ್ರಕರಣ ಮರು ತನಿಖೆ ಆಗಲಿ
ಸತ್ಯವಾಗಿದೆ ಧರ್ಮಸ್ಥಳದಲ್ಲಿ ದೊಡ್ಡ ಉದ್ಯಮ ಅಂದರೆ ಅದು ಧರ್ಮೋದ್ಯಮ.
Devaru dharma annodu kuda ondu business agibittide. Yenthaha viparyasa! Dharmada hesarinalli bhayothpadane!
Dustara attahaasavannu matta haakalu banda devi swarupini soujanya
ನೋ. ಕರ್ಮೋದ್ಯಮ
ಅಧರ್ಮ ಅಕ್ರಮಗಳಿಗೆ ದೇವರ ಹೆಸರು ಬಳಕೆ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಮೇಲೆ ಬಹಳ ನಂಬಿಕೆ ಗೌರವವಿದೆ ಆದರೆ ಅಲ್ಲಿರುವ ....ಗಳ ಮೇಲೆ ಇಲ್ಲಾ
' ಧರ್ಮೋದ್ಯಮ ' ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವೇ ?
ಸರ್ ನಿಮಗೆ ದೇವರು ಒಳ್ಳೆಯ ಆರೋಗ್ಯ ಕೊಟ್ಟು ಇನ್ನು ಇಂತಹ ಅವಿವೇಕಿ ಗಳಿಗೆ ಸರಿಯಾಗಿ ಬುದ್ಧಿ ಕಲಿಸಿ ಸರ್ 🙏🙏💪🔥🚩🙏🚩🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನೀವು ನಿಜವಾದ ಮಹನೀಯರು. ಸತ್ಯಕ್ಕಾಗಿ ಹೋರಾಡುವವರು. ಸತ್ಯಕ್ಕಾಗಿ ಜೈಲಿಗೆ ಕೂಡಾ ಹೋಗಿ ಬಂದವರು. ಸತ್ಯಕ್ಕೆ ಜಯ ಸಿಗಲಿ.
ಈ ಬೇವರ್ಸಿ..ಸತ್ಯಕ್ಕಾಗಿ ಜೈಲಿಗೆ ಹೋಗಲೇನು ಸ್ವಾತಂತ್ರ್ಯ ಹೋರಾಟಗಾರನೇ???😅😅😅
ಸುಳ್ಳು ಮಾಹಿತಿ ಇತ್ತು..ಜೈಲಿಗೆ ಹೋದರೂ ಬುದ್ದಿ ಬಾರದ ರಕ್ಕಸ.
satyakkjauavagali
15:16 ಸತ್ಯ ಮೇವ ಜಯತೇ 🙏🙏🙏🙏🙏🙏🙏
ಸೋಮನಾಥ ನಾಯಕರು Lion of the DK District. 🙏
Salute sir
Salute sir
😂😂😂
SOUJANNYA MANJUNATHA SWAMIYA NIJAVAADA HEMMEYA PUTRI. AVALINDALE ELLA ANAACHARAGALU PRAPANCHADA TUMBA PASARISIDDU.
ಧನ್ಯವಾದಗಳು ಸೋ ಸರ್ ಎಷ್ಟೇ ಸಾವಿರ ಎಕ್ರೆ ಜಾಗ ಕಬಳಿಸಿದರು ಹೆಗ್ಗಡೆ ಹೋಗುವಾಗ ಮಾತ್ರ ಆರಡಿ ಮೂರಡಿ ಬೇಕಾಗಿರೋದು ಅಷ್ಟೇ 🙏
ಎಲ್ಲಾ ಮಠ . ಮಂದಿರಗಳ ಆಸ್ತಿಪಾಸ್ತಿ . ವ್ಯವಹಾರಗಳ ಬಗ್ಗೆ ವಿಚಾರಣೆ ಮಾಡಲು ನ್ಯಾಯಾಂಗ ಸಮಿತಿಯ ಘಟನೆ ಮಾಡುವುದು ಅಗತ್ಯ.
ಅವನಿಗೆ ಅದೂ ಇಲ್ಲ,ಗಲ್ಲುಮಾತ್ರ
ಜೈ ಸೋಮನಾಥ್ ಸರ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಉತ್ತಮವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಸರ್ ನಿಮಗೆ ಅಭಿ ನಂದನ ವ್ಯಾಗ್ರ ಮುಖದ ಜನ
Dhesakkagi Modi rajyakaghi hegde
ಧರ್ಮಸ್ಥಳಕ್ಕೆ ಬರಲು ಭಯವಾಗುತ್ತಿದೆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಮಾಯವಾಗಿದ್ದಾರೆ ಕಾಣುತ್ತೆ ನಮ್ಮ ನಮ್ಮ ಮನೆಯಲ್ಲಿ ಮಂಜುನಾಥ ಸ್ವಾಮಿಯನ್ನ ನೆನೆದರೆ ಸಾಕು 🙏
ಧಿಕ್ಕಾರ, ಧಿಕ್ಕಾರ ವೀರೇಂದ್ರ ಹೆಗಡೆಗೆ ಧಿಕ್ಕಾರ 😡😡.
ಸೌಜನ್ಯಳಿಗೆ ಜೈ 🙏🚩
ಇದೂವರೆಗೆ ನಮ್ಮ ಮನೆಯಲ್ಲಿದ್ದ ಪೇಟದ ಪೋಟೋ ಈಗ ತೆಗೆದಾಯ್ತು...
ನೀವು.............,?
@@LokeshTD-to8xd 👍👍, ನಿಜವಾದ ಆರೋಪಿಗಳಿಗೆ ಶಿಕ್ಷೆ ಆಗೋವರೆಗೂ ನಾವು ಧರ್ಮಸ್ಥಳಕ್ಕೆ ಬರೋದಿಲ್ಲ, ಶ್ರೀ ಮಂಜುನಾಥ ಸ್ವಾಮಿ ದಯವಿಟ್ಟು ಆರೋಪಿಗಳಿಗೆ ಶಿಕ್ಷೆ ಆಗಲಿ🙏
ವೀರೇಂದ್ರನ ತಂದೆ ಮಾಡಿದ್ದು ಕೂಡಾ ಇದನ್ನೇ
@@LokeshTD-to8xdನಾವು ಪೆಟ್ರೋಲ್ ಹಾಕಿ ಸುಟ್ಟು ಬೂದಿ ಮಾಡಿದ್ದೇವೆ......... 💥🔥🔥🔥🔥👺👹
ನಿಮ್ಮ ಮುಕ್ತ ಹೋರಾಟದಿಂದ, ಅನ್ಯಾಯಕ್ಕೆ ಒಳಗಗುತ್ತಿದ್ದವರು, ಮತ್ತೇ ಆಗುತ್ತಿರುವವರಿಗೆ, ಪ್ರತಿಭಟಿಸಲು ಆನೆ ಬಲ ಬಂದಂಗಾಯ್ತು, ಸಾಮಾನ್ಯ ಜನಗಳು, ಬಡವರಿಗೂ ಬದುಕುವ ಹಕ್ಕಿದೆ ಎನ್ನುವುದು ಸಾಭಿತು ಆಯ್ತು.. ಧನ್ಯವಾದಗಳು ಸರ್ 🙏🙏
ವ್ಯವಸ್ಥೆಯಲ್ಲಿ ಅವ್ಯವಸ್ಥೆ ಆದಾಗ ಇದು ಯಥಾಸ್ಥಿತಿಎಂದು ಉಳಿಸಲು ಪ್ರಯತ್ನಿಸುವ ಪಟ್ಟಭದ್ರ ಹಿತಾಸಕ್ತಿಗಳ ಮಧ್ಯೆ ಸುಧಾರಣೆಗೆ ಪುಟ್ಟಿಡಿದ್ದು ನಿಂತಿರುವ ಈ ದಿನ ಚಾನೆಲ್ ಗೆ ಮತ್ತು ನಿರೂಪಕ ನರಸಿಂಹ ಮೂರ್ತಿ ಸರ್ ಗೆ ಧನ್ಯವಾದಗಳು.
ಗೊತ್ತು ಇದು ಇಂತವರ ಒಟಿಗೆ ಸ್ವಾಮೀಗಳು
ಇಂತವರ ಪರ.
ಅವನ ಗುದದಿಂದ ಬರುವ ಪ್ರಸಾದ ಕ್ಕೊಸ್ಕರ
ಸತ್ಯದ ಸಮಾಧಿಯ ಮೇಲೆ ನಂಬಿಕೆಯ ದೇಗುಲ. ನಮಸ್ಕಾರಗಳು.
ಜೈ ಹಿಂದ್, ಜೈ ಶ್ರೀರಾಮ್. ಸೋಮನಾಥ ನಾಯಕ್ ನಿಮ್ಮ ಗೆ ಅಭಿನಂದನೆಗಳು ಸರ್
👌👌sir🙏🙏 ...............ಕೋಟೆ ಕಟ್ಟಿ ಅಳಿದವರೆಲ್ಲ ಏನಾದರೂ ?......... ಮಣ್ಣಾದರು..........
ಸೋಮನಾಥ ರೆ ಎಂಥಾ ಜನಗಳು ಮಾರಾಯ್ರೆ ಇವರು .ಬಹಳ ಬೇಸರದ ವಿಷಯ. ನಿಮ್ಮೊಂದಿಗೆ ನಾವಿದ್ದೇವೆ.
Sathyadha ಹೋರಾಟಕ್ಕೆ ಅಬಿನಂದನೆಗಳು sir
ಧನ್ಯವಾದಗಳು 🙏🏻 ನಿಮಗಿಬ್ಬರಿಗೂ ಸತ್ಯಕ್ಕೆ ಜಯವಾಗಲಿ
Somanatha nayak avarige jai
ನಿಜವಾದ ಹೋರಾಟಗಾರ ಜೈ ಸೋಮನಾಥ ನಾಯಕ್
ಧರ್ಮದ ವಾಸನೇಯೇ ಇಲ್ಲದ
ಧರ್ಮಸ್ಥಳದ ಬುಡವನ್ನೇ ಅಲುಗಾಡಿಸುವ ಸಂದರ್ಶನ.
O kamanda
Yes
100% hegade ge virodh madlebeku
@@srinivasaacharya4084 ನಿಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲಿ ಮುದ್ರಿಸಿ. ಮನಸ್ಸಿಗೆ ಸಂತೋಷವಾಗುತ್ತದೆ.
" ದಯೆಯೇ ಧರ್ಮದ ಮೂಲ "
" ಆಸೆಯೇ ದುಃಖಕ್ಕೆ ಕಾರಣ "
" ಆಚಾರವೇ ಸ್ವರ್ಗ, ಅನಾಚಾರವೇ ನರಕ "
ಧರ್ಮ ದ ವಾಸನೆ ಅಲ್ಲ ಇಡೀ ದೇಶದಲ್ಲೇ ಧರ್ಮ ಸ್ಥಳ ಗಬ್ಬು ನಾರುತ್ತಿದೆ
Somnath sir u r real great person great msg
ಧರ್ಮಸ್ಥಳ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸಿ.......
👍
ಹೌದು
ಬರುವ ಹಣವನ್ನ ಚರ್ಚ್ ಹಾಗೂ ಮಸೀದಿಗಳಿಗೆ ಹಂಚಲಿ👍🏻
ಸರ್ಕಾರಕ್ಕೆ ಸೇರಿಸಿದರೆ ಅಷ್ಟೆ,,🕉️🕉️.ನಿರ್ನಾಮ
Siddaramaia happily give money to Muslims
ನಿನಗೆ ಏನ್ kastappa
ಸುಪರ್ ಸರ್ ನೀವು ನಿಜವಾಗ್ಲು ಎಲ್ಲರಿಗೂ ಮನದಟ್ಟು ಮಾಡಿದ ವಿಷಯ ಸುಪರ್ ಆವಿತ್ತು
🙏 ಧನ್ಯವಾದಗಳು ಸರ್ ಸತ್ಯ ಜನರ ಮುಂದೆ ಬಿಚ್ಚಿಟ್ಟದ್ದಕ್ಕೆ.
ಏಷ್ಟು ಮೂರ್ಖರು ನಾವು? ದೇವರಿಗೂ - ಧರ್ಮಾಧಿಕಾರಿ ಅಂತ ಕರಿಯೋರಿಗು ವ್ಯತ್ಯಾಸವೇ ಗಿತ್ತಿಲ್ಲವಾಲ್ಲ ನಮ್ಮ ಮೂರ್ಖತನಕ್ಕೆ ಧಿಕ್ಕಾರ ಧಿಕ್ಕಾರ ಧಿಕ್ಕಾರ
Yes correct
ನಿಮ್ಮ ಹೋರಾಟಕ್ಕೆ ಜಯವಾಗಲಿ 🙏🙏
ಸೋಮನಾಥನಾಯಕರಿಗೆ ಅಭಿನಂದನೆಗಳು 🙏🏻🙏🏻🙏🏻🙏🏻 ನಿಮ್ಮ ಹೋರಾಟ ಮುಂದುವರೆಯಲಿ 🙏🏻🙏🏻🙏🏻🙏🏻🙏🏻 ಜೈ ಮಹೇಶಣ್ಣ
Very good speech 👍👍👍👍👍👍
ಧರ್ಮ ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಗೆ ಆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ನೋಡಿಕೊಳ್ಳಲಿ ಆ ಶಕ್ತಿ ಪಾಠ ಕಲಿಸಲಿ ಬಡವನ ಭೂಮಿಯ ತಿಂದ ಈ ಹೆಗ್ಗಡೆ ಸಮಾಜ ಸೇವೆ ಇದುವೇ ಆ ದೇವರ ಪೀಠದಲ್ಲಿ ಇದ್ದು ಏನು ಫಲ ಈ ಹೆಗ್ಗಡೆಯವರು ತಪ್ಪು ದಾರಿಗೆ ಹೋಗಿದ್ದಾರೆ ಇಂತಹವರಿಗೆ ಹಗಲು ರಾತ್ರಿ ಆಗುವ ಸತ್ಯ ಮುನಿದು ಹೋಗಲಿ ಸಾರ್
NO ONE Is HIGHER THAN GOD 🙏
Jai somanath nayak🙏
Jai mahesh shetty 🚩
ಅಧರ್ಮ ಅಳಿಯಲಿ,ಧರ್ಮ ಉಳಿಯಲಿ ,ಜೈ ಸೋಮನಾಥ್ ಸರ್,ಜೈ ಮಹೇಶ್ ಅಣ್ಣ🙏🙏🙏
ಈ ದಿನ ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಸಾಲದು.
ಇವತ್ತಿನ ದಿನ ಏನಾದ್ರೂ ಈ ತರ ಮೀಡಿಯಾ ಅಥವಾ ಇಂಟರ್ನೆಟ್, ಯುಟ್ಯೂಬ್ ಮತ್ತು ಸಂವಿಧಾನ ಇಲ್ಲದೆ ಹೋಗಿದ್ದರೆ ನೀವು ಕೂಡ ನೀವು ಕೂಡ ನೇತ್ರಾವತಿ ಅಥವಾ ಕಾಡುಪಾಲು ಆಗುತ್ತಿದ್ದರೆ
ನಿಮ್ಮ ಮಾತು ಕೇಳಿ ಧಿಗ್ಬ್ರಮೆ ಅಯ್ತು ನಿಹೂ ಸತ್ಯ ಯೇಳಿಧಕ್ಕೆ 🙏🙏🙏🙏🙏🙏🙏🙏🙏🙏
Sir, I liked your daring and truth to talk against (A)Dharmadikari. 👍
ಆ ಮಗನಿಗೆ ಆಗಲೇ ಬೇಕು. ಇವನಿಂದ ಲಕ್ಷಾಂತರ ಕುಟುಂಬಗಳು ಹಾಳಾಗಿವೇ
ನಿಮ್ಮ ಜೋತೆ ನಾವು ಯಾವಾಗಲೂ ಇರುತ್ತೇವೆ...ಮುಂದುವರಿಸಿ
ಸತ್ಯಕ್ಕೆ ಜಯ ಖಂಡಿತ ಸಿಗುತ್ತೆ ಸರ್
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ... ನಿಮ್ಮ ಹೋರಾಟಕ್ಕೆ ಆದಷ್ಟು ಬೇಗ ಜಯ ಸಿಗಲಿ 🎉
Great Soul,God bless you Somanath Nayak sir .we are with you.
ದಾರಿ ಇನ್ನು ವೈಕುಂಠಕ್ಕೆ.
ದಾರಿ ಮುಚ್ಚಿ ಹೋಯ್ತು
ಯಮಪುರಿಗೆ ನೇರವಾಗಿ ಹೋಗ್ತಾರೆ
Ykuntada dari sugamavalla
Vaikuntakke alla narakakke
ಹಗ್ಗ
Yes..😅
ಹೋರಾಟಕ್ಕೆ ಜಯವಾಗಲಿ🙏
Somanath sir, we always support with you. Please refer to Sri Naredra Modi our honorable & proud Leadr of India, vishwaguru
Kindly inform the cheating of so called Adharmadhikari to Modiji
ಸತ್ಯಮೇವ ಜಯತೇ🙏🙏🙏
ಜನರ ಭಯ ಹೋಗಿ. ದಕ್ಷಿಣ ಕನ್ನಡದ ಜನತೆ ಪ್ರಶ್ನಿಸೋ ಮಟ್ಟಕ್ಕೆ ಬೆಳಿತಿದ್ದಾರೆ 🥰🥰🥰 ಈ ಕಾಮ0ಧರನ್ನು ರಕ್ಷಿಸೋ ಕೆಲಸ ಮಾಡದೇ ನ್ಯಾಯ ಒದಗಿಸ ಬೇಕಾದವರೇ ರಕ್ಷಣೆ ಮಾಡ್ತಾ ಇರೋದು ಜನಗಳಿಗೆ ಗೊತ್ತಾಗಿದೆ..
Justice for Sowjanya and Santosh Rao 🙏
ಜೈ ಮಹೇಶ್ ಅಣ್ಣ🙏
ಜೈ ಸೋಮನಾಥ್ ನಾಯಕ್ ಸರ್ 🙏
Hiii😊😊😊😊😊😊😅😊
Jai Gireesh mattennanavar.
ಸತ್ಯಕ್ಕೆ ಜಯವಾಗಲಿ...
ಎಲ್ಲದಕ್ಕೂ ಈಗ ಟೈಮ್ ಬಂದಿದೆ ಸೌಜನ್ಯ ಒಂದು ಕಾರಣ ಅಷ್ಟೇ
GOOD WORK SOMANATHA NAYAK SIR
Good somanath sir god bless you
ನಮಸ್ಕಾರ ಸರ್ ಸೋಮನಾಥ್ ನಾಯಕರೇ 🌹💐🙏🙏🙏
good job ❤
Really you are great sir. Justice for soujanya
Justice sowjanya
Jai somanath nayakare nimmantavaru.eedeshakke beke beku🙏🏻🙏🏻
Yes
Please continue sir
ಸೋಮನಾಥ್ ಸರ್🙏🙏
2012 ರಿಂದ ದರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಕಲಾವಿದರು ಒಬ್ಬೊಬ್ಬರೇ ಬಿಡುತ್ತಿದ್ದಾರೆ!
ಒಳ್ಳೆಯದಕ್ಕೆ ಒಳ್ಳೆತನಕ್ಕೆ ನ್ಯಾಯಕ್ಕೆ ಬೇಗ ಜಯ ಸಿಗಲಿ ನಿಜವಾಗಿಯೂ ಮಂಜುನಾಥ ಸ್ವಾಮಿ ಒಳ್ಳೆಯವರಿಗೆ ಸಹಾಯ ನೀಡಲಿ🙏
good work
Really truth of ur speech sir
ಬಹಳ ಸರಿಯಾಗಿ ಮಾತಾಡಿದ್ದೀರಿ ಸೋಮನಾಥ್ ಸರ್. ನಾವು ನಿಮ್ಮೊಂದಿಗೆ ಇದ್ದೇವೆ.
ಸತ್ಯಮೇವ ಜಯತೇ. ವಿ ವಿಥ್ ಯು ಸರ್
Manjunath swamy giving justice to people through somanath sir.........,
Hats off to you sir
Somanath nayak is great he speaks truth. he speaks with facts and documents. Jai Hind
All the best Sir
Very careful Sir because they are worst people ,
ಸಕತ್ ಮಾತುಗಳು. ಸೋಮನಾಥ ನಾಯಕ್ ಸರ್ ನಿಮಗೆ ವಂದನೆಗಳು🙏🙏
Thank you so much ❤❤❤
ಸತ್ಯ ಧರ್ಮಕ್ಕೆ ಜಯವಾಗಲಿ
Veerendra hegde must come clean on all counts of allegations against him. Silence tantamounts to acceptance. Government must order thorough impartial probe, take over temple and its assets just as it has done in the case of former maharajas. This Hedge must be deported out from karnataka.
Sir I had high respect for dharmadikari hegde but hearing your interview I lost complete hope in him. My salute to..somanaik sir. May God bless you. We are with. You sir. You have genuine real points based on facts and figures. You are sure to win sir somanaik sir.
Nammura kathe na helida nimage kooti namana sir🙏🙏🙏🚩🙌
Houdu nija 100%
Good work
Good information for public
Yes
Yes.
Justice for sowjnya
Satyakke... jayavagali....🎉
Thanks Somanath Nayak sir.. You have very Dare person.. And also...Very good job Ee dina News Chanel.. Satya meva jayatey.
You are really correct 💯 SOMANATH NAYAK sir 🔥🔥🔥🔥🔥
Somanath sir u are real great person great mag🙏🙏🙏🙏🙏🙏🙏
Truth is very clear,anyone supporting dharmastala even after watching recent controversies is directly a criminal according to me
ಅವನನ್ನು ಬಿಡಬೇಡಿ ಸರ್. ಅವನು ಜೈಲಿಗೆ ಹೋಗಲೇಬೇಕು. ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದೀರಿ ಸರ್.
Great 👍👍👍
ಅವರ ಹೆಸರಿನಲ್ಲೇ ಪರಮಾತ್ಮ ಶಿವ ಇದ್ದಾನೆ... ನಿಮ್ಮ ಈ ಹೋರಾಟಕ್ಕೆ ಶುಭವಾಗಲಿ ಸರ್...
You are hundred percent right sir
You are well aware of the functioning of the courts and more especially the SC which opens even at midnight to hear the cases of terrorists.
ಸೋಮನಾಥ್ ಸರ್.. ನಿಮ್ಮ ಜೊತೆ ನಾವಿದ್ದೇವೆ 🙏
ಸೂಪರ್ ಸೋಮನಾಥ್ ನಾಯಕ್.
ಸೋಮನಾಥ ನಾಯಕ್ ಸರ್ ಸಂಪೂರ್ಣವಾಗಿ ನಮ್ಮ ಬೆಂಬಲ ನಿಮಗಿದೆ ಜೈ ಸೌಜನ್ಯ ಜೈ ಮಹೇಶ್ ಅಣ್ಣ
Sir it an eye opener programme.plz invite Laxshmish Tolpadi to your show.sir your sincere efforts are appluded
Great person somanath sir
Niimma horatakke jayavagali. Horagade kotijana iddheve🎉🎉🎉🎉🎉
👌 Great
Hegde bolimagna beedige thandu nillisabeku.
👍
Nijawada maathu sir....❤
ಧನ್ಯವಾದಗಳು ಸರ್ ನಿಮಗೆ ಒಳ್ಳೆಯಾದಾಗಲಿ
Super
Idu nijawada dharma
Hatts off to u sir