ಜಯಂತ ಕಾಯ್ಕಿಣಿ ಮನದ ಮಾತು | Jayant kaikini | K V Tirumalesh Poetry | Online Programme | Book Brahma
Vložit
- čas přidán 1. 02. 2023
- ಕವಿ ಕೆ.ವಿ ತಿರುಮಲೇಶ್ ಅವರ ಕವಿತೆಯ ಕುರಿತು ಸಾಹಿತಿ ಜಯಂತ ಕಾಯ್ಕಿಣಿಯವರು ಬ್ರಹ್ಮಾವರ ಎಸ್.ಎಂ.ಎಸ್ ಶಾಲೆ (ಸಿಬಿಎಸ್ ಇ)ಯ ವಿದ್ಯಾರ್ಥಿಗಳೊಂದಿಗೆ ಆಗಸ್ಟ್ 2021ರಲ್ಲಿ ನಡೆಸಿದ ಆನ್ ಲೈನ್ ಕಾರ್ಯಕ್ರಮ ಇಲ್ಲಿದೆ ನೋಡಿ.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
#JayantKaikini #KVTirumalesh #bookbrahma
'ಕವಿ - ಕಾವ್ಯ ಋಣ' ಎಂಬ ಶ್ರದ್ಧೆ, ಈ ಪ್ರಸ್ತುತಿಯನ್ನು ಕೇಳಿದಾಗ ಮತ್ತೆ ಹೊಳೆಯುವುದು. ಎಳೆಯರಲ್ಲೂ ವಿನಮ್ರತೆ, ಜೀವನಪ್ರೀತಿ, ಕಾವ್ಯಾಸಕ್ತಿ ' ಕವಿ'ಯಲು ಒಂದು ಪ್ರೇರಣೆಯಾಗಬಲ್ಲುದು.
ನಿಮ್ಮ ಮಾತು ಕೇಳುವುದು ನಮ್ಮ ಭಾಗ್ಯ ಸರ್
ಮರೆಯಾದವರ ಬಗ್ಗೆ ಬೇಕಿತ್ತು ಇಂತಹ ಮಾತುಗಳು.ಧನ್ಶವಾದಗಳು.
ಕಾಯ್ಕಿಣಿಯವರು ಮಾತಾಡುತ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ. ಇಂಥ ಆಪ್ತಸಾಹಿತಿ ಒಳ್ಳೆಯ ಮಾತುಗಾರರೂ ಆಗಿರುವುದು ಕನ್ನಡಿಗರ ಅದೃಷ್ಟ.
ಕಾವ್ಯದ ವಾಚನ ಮತ್ತು ವ್ಯಾಖ್ಯಾನ ಅದ್ಭುತವಾಗಿ ಮೂಡಿಬಂದಿದೆ ಸರ್
Best Sir
🙏💐🙏💐
ಹೃದಯಸ್ಪರ್ಶಿ ಮಾತುಗಳು. 💟
ಸ್ವಚ್ಛಂದವಾಗಿ ಬರೆದ ಕವಿತೆಗಳನ್ನು ಸ್ವಚ್ಛಂದವಾಗಿ ಓದಿದ್ದೀರಿ ಸರ್ ಇದನ್ನು ಕೇಳುವುದೇ ಒಂದು ಆನಂದ
ವಾವ್....
❤
🙏
🙏🙏🙏
👌👌👌👌👌
👍👍👍👍👍
👌👌👌
ಉಪಯುಕ್ತ ಚರ್ಚೆ
👍👍
Super
ನನ್ನನ್ನು ಮತ್ತೆ ಬಾಲ್ಯದ ಸವಿ ನೆನಪು ಕಾಡಿತು.
1970 or. 71. ರಲ್ಲಿ ಮಾನಸ ಗಂಗೋತ್ರಿ ಲಿ Msc ಓದಲು ಸೇರಿದ್ದೆ. ----- ಆಗ. ಅಲ್ಲಿ 2. ದಿನಗಳು ನಡೆದ ಕವಿಗೋಷ್ಠಿ ಲಿ ಜಯಂತ ಕಾಯ್ಕಿಣಿ ಯವರ ತಂದೆ ಗೌರೀಶ್ ಕಾಯ್ಕಿಣಿ ಯವರು ತನ್ನ ಕವಿತೆ. ಓದಿದ್ದರು. ------ಆ 2 ದಿನಗಳು------ "ತುಂಬಿದ ಕೊಡ ತುಳುಕುವುದಿಲ್ಲ. ". ಎಂಬಂತೆ. ಕಾಣಿಸಿದ್ದರು
Bahala.chendada matu. Nammurina hemmeya putra neevu
ಅದು ಕವಿರಾಜಮಾರ್ಗ ಎಷ್ಟು ಚಂದ ಸಾಲು