Video není dostupné.
Omlouváme se.

ಲಕ್ಷ್ಮೀಶ ಅಮ್ಮಣ್ಣಾಯರ ಮನದ ಮಾತು | lakshmisha ammannaya | ಗೋಪಣ್ಣ ಸ್ಮೃತಿ ಗೌರವ 2024 | yakshagana karnataka

Sdílet
Vložit
  • čas přidán 6. 07. 2024
  • ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು 2024, ಜುಲೈ 3, ಬುಧವಾರ ನಡೆಯಿತು. ಪುತ್ತೂರಿನ ಬಪ್ಪಳಿಗೆ 'ಅಗ್ರಹಾರ' ನಿವಾಸದಲ್ಲಿ ಸಂಪನ್ನವಾದ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಅವರಿಗೆ 'ಗೋಪಣ್ಣ ಸ್ಮೃತಿ ಗೌರವ'ವನ್ನು ಪ್ರದಾನಿಸಲಾಯಿತು.

Komentáře • 4