2019ರ ಸಾರ್ವತ್ರಿಕ ಚುನಾವಣೆಗೆ ಮಾಸ್ಟರ್​ಪ್ಲಾನ್ ಮಾಡುತ್ತಿರುವ Janardhan Reddy, Sriramulu

Sdílet
Vložit
  • čas přidán 15. 11. 2018
  • ಉಪಚುನಾವಣೆ ಸೋಲಿನ ಅನುಭವದಿಂದ ಎಚ್ಚೆತ್ತಿರುವ ಬಿಜೆಪಿ ಯಾವುದೇ ಕಾರಣಕ್ಕೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎಡವಿ ಬೀಳಬಾರದು ಎಂದು ನಿರ್ಧರಿಸಿದ್ದು, ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದೆ.
    ಬಳ್ಳಾರಿ ಲೋಕಸಭೆ ಉಪಚುನಾವಣೆಯ ಸೋಲಿಗೆ ಸೇಡು ತೀರಿಸಿ ತೀರಿಸಿಕೊಳ್ಳಲು ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಸಜ್ಜಾಗಿದ್ದು ಇದಕ್ಕಾಗಿ ಸೂಕ್ತ ಅಭ್ಯರ್ಥಿಯ ಹುಟುಕಾಟಕ್ಕೆ ಮುಂದಾಗಿದ್ಧಾರೆ. ತಮ್ಮ ಭದ್ರಕೋಟೆಯನ್ನು ಈ ಬಾರಿ ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂದು ನಿರ್ಧರಿಸಿದ್ದು ಇದಕ್ಕಾಗಿ ತಮ್ಮ ಪಾಳಯದ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮಾಸ್ಟರ್​ ಪ್ಲಾನ್​ ಮಾಡಿದ್ಧಾರೆ.
    ಶ್ರೀರಾಮುಲು ಸೋದರ ಅಳಿಯ ಕಂಪ್ಲಿ ಸುರೇಶ್​ ಬಾಬು ಅವರನ್ನೇ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಜನಾರ್ದನ ರೆಡ್ಡಿ ಸೂಚಿಸಿದ್ದು, ಈ ಮಾತಿನಿಂದ ರಾಮುಲು ಶಾಕ್​ ಆದರು ಎಂದು ಮೂಲಗಳು ತಿಳಿಸಿವೆ.
    Follow Us On:
    -----------------------------
    Facebook: / news18kannada
    Twitter: / news18kannada

Komentáře • 65