ಚಿದಂಬರ ರಹಸ್ಯ |ಅಧ್ಯಾಯ ೧| Chidambar rahasya |K P Purna Chandra Tejaswi | Kannada books|

Sdílet
Vložit
  • čas přidán 28. 08. 2024
  • ಚಿದಂಬರ ರಹಸ್ಯ ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ. ೧೯೮೫ರಲ್ಲಿ ಪ್ರಕಟವಾದದ್ದು. ೨೦೦೯: ಹತ್ತೊಂಭತ್ತನೆಯ ಮುದ್ರಣ. ಪ್ರಕಾಶಕರು: ಪುಸ್ತಕ ಪ್ರಕಾಶನ.ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದ ಚಿದಂಬರ ರಹಸ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾಪ್ತವಾಗಿತ್ತು. ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಗಳ ಮೂಲಕ ಕನ್ನಡಿಗರನ್ನು ಬೇರೊಂದು ಮಾಯಾಲೋಕಕ್ಕೆ ಕರೆದೊಯ್ದ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ. ಅವರ ಬರಹ, ಕೃತಿಗಳನ್ನು ಆಸ್ವಾದಿಸದವರು ವಿರಳ.

Komentáře • 10

  • @umakurubas7251
    @umakurubas7251 Před rokem +1

    🙏Nice Sir

  • @harishp3690
    @harishp3690 Před 6 měsíci

    ಧನ್ಯವಾದಗಳು

  • @Newdaytoday143
    @Newdaytoday143 Před rokem +1

    🙏

  • @Belagavi22
    @Belagavi22 Před rokem +1

    Tq u🙏🏻

  • @siddannaks3121
    @siddannaks3121 Před rokem +1

    Sir beliya hoogalu novel madi

    • @veereshmn6
      @veereshmn6  Před rokem

      ಮಾಡ್ತೇನಿ ಸ್ವಲ್ಪ ಸಮಯ ಬೇಕು
      ಮತ್ತೆ ಆ ಪುಸ್ತಕ್ ನನ್ ಹತ್ತಿರ ಇಲ್ಲಾ
      ಸಿಕ್ಕ ಕೂಡಲೇ ಮಾಡ್ತೇನಿ