ಪ್ರಜ್ವಲ್ನನ್ನು ಕುಮಾರಸ್ವಾಮಿ, ದೇವೇಗೌಡರೇ ವಿಮಾನ ಬುಕ್ ಮಾಡಿ ಕಳಿಸಿದ್ದಾರೆ; SR ಶ್ರೀನಿವಾಸ್| Vijay Karnataka
Vložit
- čas přidán 17. 05. 2024
- ಜ್ವಲ್ ರೇವಣ್ಣನನ್ನು ಎಚ್ಡಿ ರೇವಣ್ಣ, ಕುಮಾರಸ್ವಾಮಿ, ದೇವೇಗೌಡರೇ ವಿಮಾನ ಬುಕ್ ಮಾಡಿ ಕಳಿಸಿದ್ದಾರೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು. ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಅಂತ ಅವರಿಗೆ ಗೊತ್ತು. ಹೊರ ದೇಶಕ್ಕೆ ಕಳುಹಿಸಿದವರು ಯಾರು. ಇದೆಲ್ಲಾ ಕುಮಾರಸ್ವಾಮಿ ನಾಟಕ. ಕಾನೂನಿನಲ್ಲಿ ಏನು ಶಿಕ್ಷೆ ಆಗ್ಬೇಕು ಅಂತ ಸಂವಿಧಾನದಲ್ಲಿ ಬರೆದಿದ್ದಾರೆ. ಆ ಶಿಕ್ಷೆ ಆಗಲಿ ಅಂತ ನಾನು ಒತ್ತಾಯ ಮಾಡ್ತಿನಿ ಎಂದು ಹೇಳಿದರು.
ಇನ್ನೂ ಶಾಸಕ ಎಂ.ಟಿ ಕೃಷ್ಣಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ, ಅವನ್ಯಾವನು ಎಂ.ಟಿ ಕೃಷ್ಣ, ಅವರಪ್ಪನಿಗೆ ಹುಟ್ಟಿದ್ರೆ, ಗಂಡಸಾಗಿದ್ರೆ ಅವನು ನನ್ನ ಮುಂದೆ ಬಂದು ಮಾತಾಡ್ಲಿ. ಎಲ್ಲೋ ಮೈಕ್ ಹಿಡ್ಕೊಂಡು ಮಾತಾಡೋದಲ್ಲ. ಗುಬ್ಬಿಯಲ್ಲಿ ಬಂದು ಮಾತಾಡಲಿ ಕೋರಳಪಟ್ಟಿ ಹಿಡ್ಕೊಂಡು ಕೇಳ್ತಿನಿ. ಜಿಲ್ಲೆಯ ಜನರ ಹಿತ ಕಾಪಾಡೋದು ನಮ್ಮ ಜವಾಬ್ದಾರಿ ಎಂದು ವಗ್ದಾಳಿ ನಡೆಸಿದರು.
#srsrinivas #prajwalrevanna #hdkumaraswamy
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com. - Krátké a kreslené filmy
Correct ಆಗಿ ಹೇಳಿದಿರ
ಸೂಪರ್ ಸತ್ಯವಾದ ಮಾತು ಸಾರ್ ❤❤❤❤❤🎉🎉🎉🎉🎉
ಇರುವುದು ಹೇಳಿದರೆ ಕೆಲವರಿಗೆ ತಿಕಾ ಉರಿ ಕೆಂಡಗಳು ಸರ್
ರಾಜ್ಯಕ್ಕೆ ಗೊತ್ತು ಇವರ ಕರ್ಮಕಾಂಡ. ಸೂಪರ್ ಸರ್ ವಾಸ್ತವ. ಹೇಳಿದ್ದೀರ
ಬುದ್ದಿ ಇರಬೇಕಿತ್ತು
ನೀನೇ ಸರಿ ಕುಮಾರನಿಗೆ ಉಗಿದು ಉಪ್ಪು ಹಾಕಕ್ಕೆ 😂
Super anna
really Hero
🎉🎉🎉🎉🔥🔥🔥
Bhanda nidi
Super vasanna
Devrajegowda 1994 Sathnarayana travels nale driver
Nin kumaranna indane nin e level al irodu tilko
ಹೊಟ್ಟೆಗೆ ಏನ್ ತಿಂತೀರಾ ನೀವೆಲ್ಲ
West body of Karnataka assembly hogo gubal
ಧೂರಹಂಕ್ಕಾರಾ ಜಾಸ್ತಿ ಇವನಿಗೆ
ಜೆಡಿಎಸ್ ನ ಕುಟುಂಬದವರು ಏನುವಮಾಡಿದರೂ ಸರಿಯೇ? ಅಂಧಭಕ್ತ.....😊😊😊
Loper
Lopar..srinevas.nanna.magana..h.d.kumarswamy..da..1..khudlu.kelkka.agalla...
Think once u also from JDS wat u done all work fr jds , u political people change any time,
Ninna hattira sakshi iddya neene rr kelsa ಮಾಡಿರಬೇಕು
Kachada third class character ge good example e gubbi Seena
Gulama
Loafer seena
ಅಂಧಭಕ್ತನಿಗೆ ಸತ್ಯ ಹೇಳಿದರೆ ಉರಿ....😊
Neenyava gandsu wasa
Ninnakkannamugugottugaanu
ಲೋ ನಿಮ್ಮನೆ ಹತ್ರ ಯಾಕ್ಲಾ ಬರಬೇಕು
Drama raja
Gaaa.
Gulaama
Tùkali seena
ಲೇ
Bakraaa