- 49 323
- 297 114 483
Vijay Karnataka | ವಿಜಯ ಕರ್ನಾಟಕ
India
Registrace 17. 12. 2012
Vijay Karnataka is Karnataka's No.1 website & CZcams channel and a unit of Times Internet Limited. The channel has strong backing from the Vijay Karnataka Daily Newspaper and holds pride in its editorial values. The channel covers Karnataka News, Bengaluru, Mysuru, Mangaluru and news from all other cities of Karnataka, National News and International News in Kannada 24x7. Popularly known as VK; the channel delivers Karnataka Business News, Petrol price in Karnataka, Gold price in Karnataka, Latest Sports News in Kannada and also covers off-beat sections like Movie Gossips, DIY Videos, Beauty Tips in Kannada, Health Tips in Kannada, Recipe Videos, Daily Horoscope, Astrology, Tech Reviews etc.
Subscribe to Vijay Karnataka to catch up on the latest news and trends in Kannada.
Subscribe to Vijay Karnataka to catch up on the latest news and trends in Kannada.
Childhood Myopia : ಮಕ್ಕಳಲ್ಲಿ ಸಮೀಪ ದೃಷ್ಟಿ ದೋಷ ಪತ್ತೆಹಚ್ಚುವುದು ಹೇಗೆ? | Vijay Karnataka
#eyeproblems
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಯಿಂದ ಹಲವು ಜನ ಬಳಲುತ್ತಿದ್ದಾರೆ. ದೃಷ್ಟಿದೋಷದಲ್ಲಿ ಎರಡು ಬಗೆ ಇದೆ. ದೂರ ದೃಷ್ಟಿ ದೋಷ, ಸಮೀಪ ದೃಷ್ಟಿ ದೋಷ. ಹಾಗಾಗಿ ಮಕ್ಕಳಲ್ಲಿ ಕಾಣಿಸುವ ಈ ದೂರದೃಷ್ಟಿ ದೋಷ? ಸಮೀಪ ದೃಷ್ಟಿ ದೋಷದ ಲಕ್ಷಣವೇನು? ಎಂಬುದನ್ನು ಕಣ್ಣಿನ ವೈದ್ಯರಿಂದಲೇ ತಿಳಿಯೋಣ.
Our Website : Vijaykarnataka.com
Facebook: VijayKarnataka/
Twitter: vijaykarnataka
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಯಿಂದ ಹಲವು ಜನ ಬಳಲುತ್ತಿದ್ದಾರೆ. ದೃಷ್ಟಿದೋಷದಲ್ಲಿ ಎರಡು ಬಗೆ ಇದೆ. ದೂರ ದೃಷ್ಟಿ ದೋಷ, ಸಮೀಪ ದೃಷ್ಟಿ ದೋಷ. ಹಾಗಾಗಿ ಮಕ್ಕಳಲ್ಲಿ ಕಾಣಿಸುವ ಈ ದೂರದೃಷ್ಟಿ ದೋಷ? ಸಮೀಪ ದೃಷ್ಟಿ ದೋಷದ ಲಕ್ಷಣವೇನು? ಎಂಬುದನ್ನು ಕಣ್ಣಿನ ವೈದ್ಯರಿಂದಲೇ ತಿಳಿಯೋಣ.
Our Website : Vijaykarnataka.com
Facebook: VijayKarnataka/
Twitter: vijaykarnataka
zhlédnutí: 24
Video
Deputy PM Post: 20 ವರ್ಷಗಳ ಬಳಿಕ ಸೃಷ್ಟಿಯಾಗುತ್ತಾ ಉಪ ಪ್ರಧಾನಿ ಹುದ್ದೆ?, ಮಹತ್ವವೇನು? | Vijay Karnataka
zhlédnutí 66
2024ರ ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಉಪ ಪ್ರಧಾನಿ ಹುದ್ದೆಯ ಕುರಿತಾದ ಚರ್ಚೆ ಶುರುವಾಗಿದೆ. ಏಕೆಂದರೆ, ಆಡಳಿತಾರೂಢ ಎನ್ಡಿಎ ಸರ್ಕಾರಕ್ಕೆ ಟಿಡಿಪಿ ಹಾಗೂ ಜೆಡಿಯು ಬೆಂಬಲ ಇಲ್ಲವಾದರೆ ಮೋದಿ ಸರ್ಕಾರ ಅಲ್ಪ ಮತಕ್ಕೆ ಕುಸಿಯಲಿದೆ. ಇದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳಲು ಮುಂದಾಗಿರುವ ಇಂಡಿಯಾ ಮೈತ್ರಿ ಕೂಟ, ಜೆಡಿಯು ಪಕ್ಷ ತಮ್ಮ ಪಾಳಯಕ್ಕೆ ಬಂದರೆ ನಿತೀಶ್ ಕುಮಾರ್ ಅವರಿಗೆ ಉಪ ಪ್ರಧಾನಿ ಹುದ್ದೆ ನೀಡುವ ಆಮಿಷ ಒಡ್ಡಿದೆ. ಇತ್ತ ಎನ್ಡಿಎ ಮೈತ್ರಿ ಕೂಟ ಉಪ ಪ್ರಧಾನಿ ಹುದ್ದೆಯ...
Daily Horoscope 7 june 2024: ದಿನ ಭವಿಷ್ಯ: ಶುಕ್ರವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay Karnataka
zhlédnutí 1
#HoroscopeToday 2024 ಜೂನ್ 7ರ ಶುಕ್ರವಾರವಾದ ಇಂದು, ಚಂದ್ರನು ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಚಂದ್ರನ ಸಂಚಾರದ ಪ್ರಭಾವವು ಹನ್ನೆರಡು ರಾಶಿಗಳ ಮೇಲಿರಲಿದ್ದು, ಈ ದಿನ ಯಾವ ರಾಶಿಗಳಿಗೆ ಶುಭ? ಯಾರಿಗೆ ಅಶುಭ? ಎನ್ನುವುದರ ಕುರಿತು ಜ್ಯೋತಿಷ್ಯಜ್ಞಾನಾಚಾರ್ಯ, ಬಾಲಸುಬ್ರಹ್ಮಣ್ಯಂ ಗುರೂಜಿ ಅವರಿಂದ ಈ ದಿನದ ರಾಶಿ ಭವಿಷ್ಯ ತಿಳಿಯೋಣ. Our Website : Vijaykarnataka.com Facebook: VijayKarnataka/ Twitter: vijaykarnataka
Modi 3.0 ಕ್ಯಾಬಿನೆಟ್ನಲ್ಲಿ ಕರ್ನಾಟಕದ ಯಾರಿಗೆ ಸಚಿವ ಸ್ಥಾನ? ಇಲ್ಲಿದೆ Inside ಮಾಹಿತಿ! |Vijay Karnataka
zhlédnutí 832Před hodinou
ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು, ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಗದ್ದುಗೆ ಹಿಡಿಯುವುದು ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ಕ್ಯಾಬಿನೆಟ್ ರಚನೆಯ ಸರ್ಕಸ್ ಶುರುವಾಗಿದೆ. ಕಳೆದ ಎರಡು ಬಾರಿಗಿಂತ ಈ ಬಾರಿ ಸ್ವಲ್ಪ ಜಾಸ್ತಿ ಸವಾಲುಗಳು ಮೋದಿಗೆ ಎದುರಾಗಿವೆ. ಇದರ ನಡುವೆ ಈ ಬಾರಿ ಕರ್ನಾಟಕಕ್ಕೆ ಎಷ್ಟು ಸಚಿವ ಸ್ಥಾನ ಸಿಗಬಹುದು? ಯಾರಿಗೆ ಮಂತ್ರಿಗಿರಿ ಸಿಗುತ್ತದೆ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ.. ಅವರಿಗೆ, ಇವರಿಗೆ ಸಚಿವ ಸ್ಥಾನ ಫಿಕ್ಸ್ ಎಂಬಂತೆ ಸುದ್ದಿಗಳು ಓಡ...
Indian Railways Jobs | ರೈಲ್ವೆ ಇಲಾಖೆಯಿಂದ ಭರ್ಜರಿ ಜಾಬ್ ಆಫರ್ | RRB Recruitment 2024 | Vijay Karnataka
zhlédnutí 64Před hodinou
#railwayrecruitment2024 ಜುಲೈ, ಸೆಪ್ಟೆಂಬರ್ನಲ್ಲಿ ರೈಲ್ವೆಯ ಈ ಹುದ್ದೆಗಳಿಗೆ ನೇಮಕ ಮಾಡಲು ರೈಲ್ವೆ ಇಲಾಖೆ ಸದ್ಯದಲ್ಲೇ ಅಂದರೆ ಮುಂದಿನ ಜುಲೈ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬೃಹತ್ ಸಂಖ್ಯೆಯ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಲು ಸಜ್ಜಾಗಿದೆ. ಯಾವೆಲ್ಲ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಿದೆ, ಆ ಹುದ್ದೆಗಳಿಗೆ ವಿದ್ಯಾರ್ಹತೆ ಏನು ಎಂಬುದು ಇಲ್ಲಿದೆ. Our Website : Vijaykarnataka.com Facebook: VijayKarnataka/ Twitter: vijaykarn...
Chit chat: ವಾಲ್ಮೀಕಿ ನಿಗಮದ ಅವ್ಯವಹಾರ: ರಾಜಭವನ ಚಲೋ ನಡೆಸಿದ BJP, N ರವಿಕುಮಾರ್ ಹೇಳೋದೇನು?| Vijay Karnataka
zhlédnutí 60Před 2 hodinami
ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಚಿವ ಬಿ ನಾಗೇಂದ್ರ ಪಾತ್ರ ಇದ್ದು, ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ರಾಜಭವನ ಚಲೋ ನಡೆಸಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಆರ್ ಅಶೋಕ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ವಿಜಯ ಕರ್ನಾಟಕ ವೆಬ್ ಜೊತೆ ಬಿಜೆಪಿ ನಾಯಕ ಎನ್ ರವಿ ಕುಮಾರ್ ಮಾತುಕತೆ ನಡೆಸಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ. ವಾಲ್ಮೀಕಿ ನಿ...
ಉತ್ತರಾಖಂಡದಲ್ಲಿ ಕರ್ನಾಟಕದ ತಂಡ ಟ್ರೆಕ್ಕಿಂಗ್, ದುರಂತದಲ್ಲಿ ಬದುಕಲಿಲ್ಲ 9 ಚಾರಣಿಗರು | Vijay Karnataka
zhlédnutí 312Před 2 hodinami
ಉತ್ತರಾಖಂಡದ ಸಹಸ್ತ್ರತಲ್ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 19 ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು. ಅವರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಉಳಿದವರನ್ನು ರಕ್ಷಣೆ ಮಾಡಲಾಗಿದೆ. ''ಈಗಾಗಲೇ ಒಂಭತ್ತು ಮೃತ ದೇಹಗಳ ಶವಪರೀಕ್ಷೆ ನಡೆಸಲಾಗಿದೆ. ಆ ಎಲ್ಲ ದೇಹಗಳನ್ನೂ ಡೆಹ್ರಾಡೂನ್ಗೆ ತರಲಾಗುತ್ತಿದೆ. ಇಲ್ಲಿಂದ ಆದಷ್ಟು ಬೇಗ ಬೆಂಗಳೂರಿಗೆ ತರಲು ಪ್ರಯತ್ನ ಮಾಡಲಾಗುತ್ತದೆ'' ಎಂದು ಸಚಿವ ಕೃಷ್ಣ ಬೈರೇಗೌಡ ಗುರುವಾರ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ. ಸಿಎಂ ಸೂಚನೆಯಂತೆ ಕಂದಾಯ ಸಚಿವ ...
ಸಚಿವರಷ್ಟೇ ಅಲ್ಲ CM Siddaramaiah ಕೂಡ ರಾಜೀನಾಮೆ ಕೊಡ್ಬೇಕು; BY Vijayendra ಆಗ್ರಹ | Vijay Karnataka
zhlédnutí 352Před 2 hodinami
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿ ಹಣಕಾಸು ಇಲಾಖೆ ನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರನ್ನು ಕೋರಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಮುಖ್ಯಮಂತ್ರಿಗಳ ಗಮನಕ್ಕೆ ಬರದೇ ಈ ಹಗರಣ ನಡೆದಿರಲು ಸಾಧ್ಯವಿಲ್ಲ. ಕೇವಲ ಸಚಿವರ ರಾಜೀನಾಮೆ ಪಡೆದರೆ ಸಾಲದು ಎಂದು ನುಡಿದರು. ರಾಜ್ಯದ ಇತಿಹಾಸದಲ್ಲಿ ಇಂಥ ದೊಡ್ಡ ಹಗರಣ ನಡೆದಿರಲಿಲ್ಲ ಎಂದು ತಿಳಿಸಿದರು. ಹಗರಣ ನಡೆದು ಇಷ್ಟು ದಿನ ಆ...
ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಏನೆಲ್ಲಾ ದುಷ್ಪರಿಣಾಮಗಳು ಬೀರುತ್ತೆ ಗೊತ್ತಾ? | Disadvantages of Plastic
zhlédnutí 403Před 3 hodinami
ಪ್ಲಾಸ್ಟಿಕ್ ನಮ್ಮ ಜೀವನದ ಒಂದು ಭಾಗವಾಗಿ ಹೋಗಿದೆ. ನಾವು ಪ್ಲಾಸ್ಟಿಕ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ನೀರಿನ ಬಾಟಲಿಯಿಂದ ಹಿಡಿದು ಊಟದ ಡಬ್ಬಿಗಳವರೆಗೆ ಪ್ಲಾಸ್ಟಿಕ್ ಬಳಸುತ್ತೇವೆ. ನಾವು ಪ್ಲಾಸ್ಟಿಕ್ ಬಳಸುತ್ತಿದ್ದರೂ ಅದರ ದುಷ್ಪರಿಣಾಮಗಳ ಅರಿವಿಲ್ಲ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳು ವಿಷಕಾರಿಯಾಗಿದ್ದು ಇದು ನಮ್ಮ ದೇಹಕ್ಕೆ ಹಾನಿಕಾರಕ. ಹಾಗಾಗಿ ಇದರ ಸಂಪೂರ್ಣ ವಿವರವನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ. Our Website : Vijaykarnataka.com Facebook:...
Sahastra Tal Trek News: ಉಳಿಯಲಿಲ್ಲ ಕರ್ನಾಟಕದ 9 ಮಂದಿ, ಉತ್ತರಾಖಂಡದಲ್ಲಿ ಕೃಷ್ಣ ಬೈರೇಗೌಡ | Vijay Karnataka
zhlédnutí 587Před 3 hodinami
ಉತ್ತರಾಖಂಡ್ನ ಸಹಸ್ತ್ರತಲ್ನಲ್ಲಿ ಚಾರಣಕ್ಕೆ ತೆರಳಿದ್ದ ಕನ್ನಡಿಗರು ಅಪಾಯಕ್ಕೆ ಸಿಲುಕಿದ್ದರು. ಈಗಾಗಲೇ 9 ಮಂದಿ ಪರ್ವತಾರೋಹಿಗಳು ವಿಪರೀತ ಥಂಡಿ ಗಾಳಿಯಿಂದ ಮೃತಪಟ್ಟಿರುವ ದುರಂತ ನಡೆದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 22 ಜನರ ಗುಂಪು ಚಾರಣಕ್ಕೆ ತೆರಳಿತ್ತು. ಮರಳಿ ಬರುವಾಗ ಹಿಮಗಾಳಿಗೆ ಸಿಲುಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಡೆಹರಾಡೂನ್ಗೆ ತೆರಳಿದ್ದಾರೆ. ಕನ್ನಡಿಗರ ನೆರವಿಗೆ ಕಾರ್ಯಾಚರಣೆ ನಡೆಸಲಾಗಿದೆ. ''ಈಗಾಗಲೇ ಒಂಭತ್ತು ಮೃತ...
ಸಂವಿಧಾನ, ನ್ಯಾಯದಲ್ಲಿ ನಂಬಿಕೆ ಇರುವ ರಾಜಕೀಯ ಪಕ್ಷಗಳಿಗೆ ಇಂಡಿಯಾ ಕೂಟ ಆಹ್ವಾನ:ಮಲ್ಲಿಕಾರ್ಜುನ ಖರ್ಗ|Vijay Karnataka
zhlédnutí 1,3KPřed 3 hodinami
ಸಂವಿಧಾನ, ನ್ಯಾಯದಲ್ಲಿ ನಂಬಿಕೆ ಇರುವ ರಾಜಕೀಯ ಪಕ್ಷಗಳಿಗೆ ಇಂಡಿಯಾ ಕೂಟ ಆಹ್ವಾನ:ಮಲ್ಲಿಕಾರ್ಜುನ ಖರ್ಗ|Vijay Karnataka
ರೈತರಲ್ಲಿ ಹರ್ಷ ತಂದ ಧಾರವಾಡ ಮಳೆ, ಸೇತುವೆ ಮಟ್ಟಕ್ಕೆ ಹರಿಯುತ್ತಿದೆ ತುಪ್ಪರಿ ಹಳ್ಳ | Vijay Karnataka
zhlédnutí 531Před 4 hodinami
ರೈತರಲ್ಲಿ ಹರ್ಷ ತಂದ ಧಾರವಾಡ ಮಳೆ, ಸೇತುವೆ ಮಟ್ಟಕ್ಕೆ ಹರಿಯುತ್ತಿದೆ ತುಪ್ಪರಿ ಹಳ್ಳ | Vijay Karnataka
Narendra modi ನಾಯಕತ್ವಕ್ಕೆ ಮಿತ್ರಪಕ್ಷಗಳ ಒಕ್ಕೊರಲ ಬೆಂಬಲ, ನಿಷ್ಠೆ ತೋರಿದ ನಿತೀಶ್, ನಾಯ್ಡು | Vijay Karnataka
zhlédnutí 711Před 4 hodinami
Narendra modi ನಾಯಕತ್ವಕ್ಕೆ ಮಿತ್ರಪಕ್ಷಗಳ ಒಕ್ಕೊರಲ ಬೆಂಬಲ, ನಿಷ್ಠೆ ತೋರಿದ ನಿತೀಶ್, ನಾಯ್ಡು | Vijay Karnataka
ಲೋಕಸಭೆ ಗೆಲುವಿನಲ್ಲೂ ದಾಖಲೆ: ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದ ಅಭ್ಯರ್ಥಿಗಳು ಇವರೇ!|Vijay Karnataka
zhlédnutí 1,7KPřed 4 hodinami
ಲೋಕಸಭೆ ಗೆಲುವಿನಲ್ಲೂ ದಾಖಲೆ: ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದ ಅಭ್ಯರ್ಥಿಗಳು ಇವರೇ!|Vijay Karnataka
KPSC KAS Exam Notification 2024 | ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ 2024 ಕುರಿತು ತಿಳಿಯಲೇಬೇಕಾದ ಮಾಹಿತಿ ಇದು
zhlédnutí 160Před 5 hodinami
KPSC KAS Exam Notification 2024 | ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ 2024 ಕುರಿತು ತಿಳಿಯಲೇಬೇಕಾದ ಮಾಹಿತಿ ಇದು
ಮನೆಯಲ್ಲಿ ಈ ವಾಸ್ತು ಗಂಟೆ ಇದ್ದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? | Vastu Bell to Attract Positivity
zhlédnutí 286Před 6 hodinami
ಮನೆಯಲ್ಲಿ ಈ ವಾಸ್ತು ಗಂಟೆ ಇದ್ದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? | Vastu Bell to Attract Positivity
Hernia ಸಮಸ್ಯೆಗೆ ಕಾರಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Vijay Karnataka
zhlédnutí 112Před 7 hodinami
Hernia ಸಮಸ್ಯೆಗೆ ಕಾರಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Vijay Karnataka
Daily Horoscope 6 june 2024: ದಿನ ಭವಿಷ್ಯ: ಗುರುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay Karnataka
zhlédnutí 2,8KPřed 13 hodinami
Daily Horoscope 6 june 2024: ದಿನ ಭವಿಷ್ಯ: ಗುರುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay Karnataka
TDP, JDU ಬಳಿಕ ಇತರೆ ಸಣ್ಣ ಪಕ್ಷಗಳಿಂದಲೂ ಬಿಜೆಪಿಗೆ ಷರತ್ತು! ಸಚಿವ ಸ್ಥಾನಗಳೇ ಟಾರ್ಗೆಟ್! | Vijay Karnataka
zhlédnutí 1,2KPřed 20 hodinami
TDP, JDU ಬಳಿಕ ಇತರೆ ಸಣ್ಣ ಪಕ್ಷಗಳಿಂದಲೂ ಬಿಜೆಪಿಗೆ ಷರತ್ತು! ಸಚಿವ ಸ್ಥಾನಗಳೇ ಟಾರ್ಗೆಟ್! | Vijay Karnataka
ಎರಡಂಕಿ ದಾಟದ ಕಾಂಗ್ರೆಸ್; ಸ್ವಪಕ್ಷೀಯರ ವಿರುದ್ಧ Satish Jarkiholi ಬೇಸರ | Vijay Karnataka
zhlédnutí 516Před 20 hodinami
ಎರಡಂಕಿ ದಾಟದ ಕಾಂಗ್ರೆಸ್; ಸ್ವಪಕ್ಷೀಯರ ವಿರುದ್ಧ Satish Jarkiholi ಬೇಸರ | Vijay Karnataka
Yaduveer Wadiyar ಯಾವ ಅಲೆಯಿಂದಲೂ ಗೆದ್ದಿಲ್ಲ; ಎಚ್ ವಿಶ್ವನಾಥ್ | Vijay Karnataka
zhlédnutí 5KPřed 20 hodinami
Yaduveer Wadiyar ಯಾವ ಅಲೆಯಿಂದಲೂ ಗೆದ್ದಿಲ್ಲ; ಎಚ್ ವಿಶ್ವನಾಥ್ | Vijay Karnataka
ನೀವು ಸೆಂಟ್ರಲ್ ಮಿನಿಸ್ಟರ್ ಆಗ್ತೀರಾ? V. Somanna ಹೇಳಿದ್ದೇನು? | Vijay Karnataka
zhlédnutí 3,1KPřed 20 hodinami
ನೀವು ಸೆಂಟ್ರಲ್ ಮಿನಿಸ್ಟರ್ ಆಗ್ತೀರಾ? V. Somanna ಹೇಳಿದ್ದೇನು? | Vijay Karnataka
ವಿಧಾನಸಭೆಯಲ್ಲಿ ಸೋತು, ಲೋಕದಲ್ಲಿ ಗೆದ್ದ Jagadish Shettar ಫುಲ್ ಖುಷ್! | Vijay Karnataka
zhlédnutí 837Před 20 hodinami
ವಿಧಾನಸಭೆಯಲ್ಲಿ ಸೋತು, ಲೋಕದಲ್ಲಿ ಗೆದ್ದ Jagadish Shettar ಫುಲ್ ಖುಷ್! | Vijay Karnataka
Modi ಸುತ್ತ ನಿತೀಶ್, ನಾಯ್ಡು ಚಕ್ರವ್ಯೂಹ, ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ `ನಮೋ’ | Vijay Karnataka
zhlédnutí 1,3KPřed 21 hodinou
Modi ಸುತ್ತ ನಿತೀಶ್, ನಾಯ್ಡು ಚಕ್ರವ್ಯೂಹ, ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ `ನಮೋ’ | Vijay Karnataka
ಲೋಕಸಭೆಯಲ್ಲಿ ನಾರಿಯರ ಶಕ್ತಿ, ಘಟಾನುಘಟಿ ನಾಯಕರಿಗೆ ಮಣ್ಣು ಮುಕ್ಕಿಸಿದ ಮಹಿಳೆಯರು! | Vijay Karnataka
zhlédnutí 501Před 23 hodinami
ಲೋಕಸಭೆಯಲ್ಲಿ ನಾರಿಯರ ಶಕ್ತಿ, ಘಟಾನುಘಟಿ ನಾಯಕರಿಗೆ ಮಣ್ಣು ಮುಕ್ಕಿಸಿದ ಮಹಿಳೆಯರು! | Vijay Karnataka
Mango Face Pack : ಮಾವಿನ ಫೇಸ್ಪ್ಯಾಕ್ನಿಂದ ಸೌಂದರ್ಯ ಹೆಚ್ಚಿಸಿಕೊಳ್ಳಿ| Vijay Karnataka
zhlédnutí 241Před 2 hodinami
Mango Face Pack : ಮಾವಿನ ಫೇಸ್ಪ್ಯಾಕ್ನಿಂದ ಸೌಂದರ್ಯ ಹೆಚ್ಚಿಸಿಕೊಳ್ಳಿ| Vijay Karnataka
Lok Sabha Election:ಫಲಿತಾಂಶ ಸಾಮಾನ್ಯ ಜನರಿಗೆ ಸ್ವಲ್ಪಮಟ್ಟಿಗೆ ಬುದ್ಧಿ ಕಲಿಸಿದೆ, ಹಿಂಗ್ಯಾಕೆ ಅಂದ್ರು ಮತದಾರರು..!
zhlédnutí 366Před 2 hodinami
Lok Sabha Election:ಫಲಿತಾಂಶ ಸಾಮಾನ್ಯ ಜನರಿಗೆ ಸ್ವಲ್ಪಮಟ್ಟಿಗೆ ಬುದ್ಧಿ ಕಲಿಸಿದೆ, ಹಿಂಗ್ಯಾಕೆ ಅಂದ್ರು ಮತದಾರರು..!
NDA ಸೇರಲು Chandrababu Naidu, Nitish Kumar ಇಟ್ಟ ಬೇಡಿಕೆಗಳೇನು? ಮೋದಿ, ಅಮಿತ್ ಶಾ ಏನಂದ್ರು?|Vijay Karnataka
zhlédnutí 110KPřed 2 hodinami
NDA ಸೇರಲು Chandrababu Naidu, Nitish Kumar ಇಟ್ಟ ಬೇಡಿಕೆಗಳೇನು? ಮೋದಿ, ಅಮಿತ್ ಶಾ ಏನಂದ್ರು?|Vijay Karnataka
ನವಜಾತ ಶಿಶುವಿನ ಕಣ್ಣಿನ ಆರೈಕೆ ಬಗ್ಗೆ ಇಲ್ಲಿದೆ ಮಾಹಿತಿ | Newborn Babies | Vijay Karnataka
zhlédnutí 132Před 2 hodinami
ನವಜಾತ ಶಿಶುವಿನ ಕಣ್ಣಿನ ಆರೈಕೆ ಬಗ್ಗೆ ಇಲ್ಲಿದೆ ಮಾಹಿತಿ | Newborn Babies | Vijay Karnataka
ಪ್ರೆಗ್ನೆನ್ಸಿ ಪ್ಲಾನ್ ಮಾಡುತ್ತಿದ್ದೀರಾ? ಈ ಚಿಕಿತ್ಸೆ ಬಗ್ಗೆ ತಿಳಿಯಿರಿ| Preconception care in ayurveda
zhlédnutí 221Před 2 hodinami
ಪ್ರೆಗ್ನೆನ್ಸಿ ಪ್ಲಾನ್ ಮಾಡುತ್ತಿದ್ದೀರಾ? ಈ ಚಿಕಿತ್ಸೆ ಬಗ್ಗೆ ತಿಳಿಯಿರಿ| Preconception care in ayurveda
Hisir.3.5edhe.enmadli
All these people won their elections in the name of Modi ji because except Bengaluru rural and Shimoga remaining all seats are 💯 bjp belt!.
Modi sarkar rachane agalla this game and formality
Good. Press. Metu
Very good decision.
Aap kya kehna chahate hoo.?
U have defeated arrogant Modi , thank u 🙏👏❤️
No surprise of your press meet.
Remember u hv won 99 seats ...
Thankyou sir ❤
Dr manjunath beter
ಧನ್ಯವಾದಗಳು ಸರ್
ಹೌದು ನನಗು ಹೀಗೆ ಆಗುತ್ತದೆ ನಿನಗೆ ಈಗ 48 ವರ್ಷ
ಕ್ಷಮಿಸಿ ನಿನಗೆ ಅಲ್ಲ ನನಗೆ
💯 correct yelidhri sir
Siddaramayya ge dhurahankara jaasthi
6 ಕೊಟ್ರೆ ಅತ್ತೆ ಕಡೆ,3ಕೊಟ್ರೆ ಸೊಸೆ ಕಡೆ.ಇರಲಿ ಮಹಾರಾಜರ ಬಗ್ಗೆ ನಿಮ್ಮ ಅಧಮ್ಯ ಅಭಿಮಾನ , ಗೌರವ ಮೆಚ್ಚ ತಕ್ಕದ್ದು
Jai annamalai sir
ಹೌದು ಅವನಿಗೆ ಗೊತ್ತಿಲ್ಲದೆ ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕರ ಹಣದ ಲೂಟಿ ಸಾಧ್ಯವೇ ಇಲ್ಲ ಆ ಮಂತ್ರಿಯ ರಾಜಿನಾಮೆ ಕೇಳೋಕಿಂತ ಇವನ ರಾಜಿನಾಮೆ ಕೇಳಬೇಕಿತ್ತು ಈ ವಿರೋಧ ಪಕ್ಷದವು.
well explained thanku
9 ಜನ ಹೊಗೇನಾ...😳
Modi mudaka na kuthantra ennu nadiyolla😅😅😅😅
Tq.
🙏💯
Susthaithu antha nimaghe avaru heldra?😂😂😂
One day you will become chief minister sir ❤
ಧೃತಿಗೆಡದಿರಿ ಅಣ್ಣಾಮಲೈ ಸರ್. ನಿಮಗೆ ಖಂಡಿತ ಒಳ್ಳೆಯ ಭವಿಷ್ಯವಿದೆ. ಬಿಜೆಪಿ ನಿಮ್ಮ ಕೈ ಬಿಡುವದಿಲ್ಲ. 🙏
Pilz sir 🙏🙏🇮🇳🤚 🤚🤚🤚🤚🤚
❤ tq 😊❤ gud explanation
ಸುಳ್ಳು ಸುಳ್ಳು sawmi
ಸುಳ್ ಮಾತು ಸಾಮಿ ಮೋದಿ ಆಗಿ ಪಿಎಂ agidare
Wow
He is person of knowldge this une ducated peolple how they can understand
ಸುಳಿಮಗ ಇವನು
He he is great leader but i dont now educated how they rejected this who is capable equel to your pm
ನಮ್ಮ ಊರಿಗೆ ಯಾವಾಗ ಬಂದಿರಿ ಹೇಳಿ ಸರ್
Jai Hindu
Gold man ರೆಡಿ
Mundina Dina gedee gelluthiri, Jai shree Ram
🙏🙏🙏
Jai
ಖಡಕ್ ಆಫೀಸರ್ ಆಗಿ ದೇಶ ಸೇವೆ ಮಾಡಿರುವ ನೀವು ಸೋತರೂ ಹೀರೋ ಗೆದ್ದರೂ ಹೀರೋ ಜೈ ಹೀರೋ 👍
ಒಂದು ಕಡೆಯಿಂದ ಬ್ಲ್ಯಾಕ್ Money.ಈಗ Gold 😂😂😂😂😂😂😂😂😂😂😂😂😂😂😂
Power full candidate miss coimbatore
Anna, you are gold. People of TN will realise one day.
Do not worry, next attempt you will be successfull
🌹🇮🇳🌹✨♥️♥️♥️♥️♥️✨🎉🎉🎉🎉✨💖✨✨✨👍👌🙏
Annamalai your are not defeat you are win Tamilnadu people hearts Failure is step ing stone of future success. Truth always win continue your journey. God bless you 👍🇮🇳
ಬಿಜೆಪಿ.. ಮೋದಿಜಿ ಗೆ ರಾಜ್ಯದಲ್ಲಿ ಮತ ಚಲಾಯಿಸಿದ ದೇಶಭಕ್ತ್ ಹಿಂದೂಗಳಿಗೆ 🙏 ಧನ್ಯವಾದಗಳು...
Mister.siddR.ay You.are.dongi.or.fLes.ahind.leDer.assoonAs.v.yourresigen