Sri Siddappaji Kandaya Meravanige॥Muttarayanapura॥ಶ್ರೀ ಸಿದ್ಧಪ್ಪಾಜಿ ಕಂಡಾಯ ಮೆರವಣಿಗೆ॥ಮುತ್ತರಾಯನಪುರ

Sdílet
Vložit
  • čas přidán 10. 09. 2024
  • ಹಾರೋಹಳ್ಳಿ ಹೋಬಳಿ ಮತ್ತು ತಾಲೂಕಿನ ಪರಿಧಿಯಲ್ಲಿರುವ ಮುತ್ತರಾಯನಪುರದಲ್ಲಿ, ನೂತನವಾಗಿ ಮಾಡಿಸಲಾದ ಶ್ರೀ ಶ್ರೀ ಶ್ರೀ ಸಿದ್ಧಪ್ಪಾಜಿಯವರ ಉರಿಯ-ಕಂಡಾಯವನ್ನು, ೨೦೨೪ರ ೧೧ನೇ ತಾರೀಖಿನ ಭಾನುವಾರದಂದು ಮೆರವಣಿಗೆಯ ಮೂಲಕ ಅನಾವರಣಗೊಳಿಸಲಾಯಿತು.
    ಬೇಡಿದಾಕ್ಷಣ ವರವ ನೀಡುವ ಈ ಸ್ವಾಮಿಯು, ಚಿಕ್ಕಲ್ಲೂರು ಗುರುಮಠದಲ್ಲಿ ನೆಲೆಸಿದ್ದಾರೆಯಷ್ಟೇ ಆದರೂ, ಹತ್ತಿರದ ಯಾವುದೇ ದೇವಸ್ಥಾನಗಳಲ್ಲಿ ದರ್ಶನ ಪಡೆದು ಪುನೀತರಾದರೂ, ಸ್ವಾಮಿಯ ಕೃಪೆ ತಪ್ಪದೆ ಲಭಿಸುತ್ತದೆ.
    ಭಕ್ತಮಹಾಶಯರು, ಸೋಮವಾರ ಮತ್ತು ಶುಕ್ರವಾರದ ದಿನಗಳಲ್ಲಿ, ಸ್ವಾಮಿಯ ಸನ್ನಿಧಿಗೆ ಬಂದು ದರ್ಶನ ಪಡೆದು, ವಿಶೇಷ ಪೂಜೆಗಳನ್ನು ಸಲ್ಲಿಸಿ, ತಮ್ಮ ತನು ಮನ ಧನ ಸಹಾಯವನ್ನು ಮಾಡುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುವ ಸದಾವಕಾಶ ತಮ್ಮ ಪಕ್ಕದ ಊರಲ್ಲೇ ದೊರಕಿದೆ.
    ವಿಳಾಸ:
    ಶ್ರೀ ಸಿದ್ದಪ್ಪಾಜಿಯವರ ದೇವಸ್ಥಾನ, ಮುತ್ತರಾಯನಪುರ.
    ಹಾರೋಹಳ್ಳಿ ಹೋಬಳಿ ಮತ್ತು ತಾಲೂಕು,
    ರಾಮನಗರ ಜಿಲ್ಲಾ, ೫೬೨೧೧೨

Komentáře • 2