TULUNADA VAIBHAVA | ತುಳುನಾಡ ವೈಭವ | ನೃತ್ಯರೂಪಕ | ದಿನಾಂಕ:11-02-2023

Sdílet
Vložit
  • čas přidán 20. 08. 2024
  • ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ.)
    ಹಾವಂಜೆ-ಬೆಳ್ಳಂಪಳ್ಳಿ-ಕುಕ್ಕೆಹಳ್ಳಿ.
    13ನೇ ವರ್ಷದ ಸಾಮೂಹಿಕ ಶನೈಶ್ವರ ಪೂಜೆ ಮತ್ತು ಎಳ್ಳುಗಂಟು ದೀಪ ಬೆಳಗುವಿಕೆ ಕಾಯಕ್ರಮ.
    ದಿನಾಂಕ : 11-02-2023ನೇ ಶನಿವಾರ
    ಸ್ಥಳ : ವಿಶ್ವಕರ್ಮ ಸಮುದಾಯ ಭವನ, ಬೆಳ್ಳಂಪಳ್ಳಿ.
    ರಾತ್ರಿ 8:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ
    ಸಂಘದ ಸದಸ್ಯರ ಮಕ್ಕಳಿಂದ ನೃತ್ಯವೈವಿಧ್ಯ
    ಸಂಘದ ಮಹಿಳಾ ಸದಸ್ಯರಿಂದ "ತುಳುನಾಡ ವೈಭವ " ನೃತ್ಯರೂಪಕ
    ರಾತ್ರಿ 9:30 ರಿಂದ ಸಂಘದ ಸದಸ್ಯರಿಂದ
    ತುಳು ಸಾಮಾಜಿಕ ಹಾಸ್ಯಮಯ ನಾಟಕ "ಕತೆ ಏರ್ ಬರೆಪೆರ್"
    ರಚನೆ, ಸಂಗೀತ: ಬರವುದ ಬೊಳ್ಳಿ ರಾಜೇಶ್ ಆಚಾರ್ಯ, ಪರ್ಕಳ.
    ನಿರ್ದೇಶನ: ಪ್ರಕಾಶ್ ಆಚಾರ್ಯ, ಕುಕ್ಕೆಹಳ್ಳಿ.
    ಸಾರಥ್ಯ: ಸತ್ಯನಾರಾಯಣ ಆಚಾರ್ಯ, ಗೋಳಿಕಟ್ಟೆ.

Komentáře • 30