Suvarna News Hour Special With Dr CN Manjunath Full Episode |Manjunath Interview | Kannada Interview
Vložit
- čas přidán 26. 03. 2024
- Suvarna News Hour Special With Dr CN Manjunath | ಸುವರ್ಣ ನ್ಯೂಸ್ ಅವರ ಸ್ಪೆಷಲ್ ವಿತ್ ಡಾ. ಸಿ ಎನ್ ಮಂಜುನಾಥ್ | Ajit Hanamakkanavar | Dr CN Manjunath | Dr CN Manjunath Exclusive Interview |Dr CN Manjunath Latest Interview | Dr CN Manjunath Interview In Suvarna News | Dr CN Manjunath Interview | Kannada Interviews
#drcnmanjunath #loksabhaelection2024 #suvarnanewshourspecial #newshourspecial #kannadainterviews #suvarnanewshour #ajithanamakkanavar
#SuvarnaNews #kannadanews #karnatakanews #AsianetSuvarnaNews
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
.
WhatsApp ► whatsapp.com/channel/0029Va9C...
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ಪಕ್ಷಾತೀತವಾಗಿ ಹೇಳುತ್ತಿದ್ದೇನೆ ನಮ್ಮೆಲ್ಲರ ವೋಟ್ ಮಂಜುನಾಥ್ ರವರಿಗೆ
Well said . Fine
ನಮ್ಮ ಕುಟುಂಬದಲ್ಲಿ 17ಜನ ಇದ್ದೀವಿ ನಮ್ಮದು ಅವಿಭಕ್ತ ಕುಟುಂಬ ನಮ್ಮೆಲ್ಲರ ವೋಟ್ dr ಮಂಜುನಾಥ ಸಾರ್ ಗೆ ನಮ್ ದೇವ್ರು ಅವ್ರು🎉❤
Wow
Vote to development worker.
U r lucky person by vote in b'lore rural
❤aQv1ax FC ac@@dhareppasavalagi9879
🙏
ವಿದ್ಯಾವಂತರು, ಸಾಂಬಾವಿತರು ರಾಜಕೀಯಕ್ಕೆ ಬಂದಿದ್ದಾರೆ ಬೆಂಬಲಿಸೋಣ, ಒಳ್ಳೆಯ
ಬದ ಲಾವಣೆ ತರೋಣ, dr ಮಂಜುನಾಥ್ ಅವರನ್ನು ಆಯ್ಕೆ ಮಾಡಿ 🙏
Li timma a yappa bandieodu modu name elkindu
@@RAGA20292
❤ .@@RAGA2029
😊
Nice
ನಾನು ನೋಡಿದ ಹಾಗೆ ತುಂಬಾ ಒಳ್ಳೆ ವ್ಯಕ್ತಿ ನಾರಾಯಣ ಹೃದಯಲದಲ್ಲಿ ನಮ್ಮ ಬಿಲ್ 2.9 lack ಆಗಿತ್ತು ನಾವು ಬಡವರು ನಮ್ಮಲಿ ಅಷ್ಟು kattokagala ದಯವಿಟ್ಟು ನಮ್ಮ ಪರಿಸ್ಥಿತಿ ಅರ್ಥ ಮಾಡ್ಕೊಳಿ ನಮ್ಮ ಕಷ್ಟಕ್ಕೆ ಸ್ಪಂದಿಸಿ ನಮಗೆ ಸಹಾಯ ಮಾಡಿ ಅಂತ ಕೇಳೋಡೋ ಅವಾಗ ಅವರು ನಮಗೆ ಸಹಾಯ ಮಾಡಿ 70ಕೆk ಕಟ್ಟಿಸಿ ನಮ್ಮನು ಕಳಿಸಿಕೊಟ್ರು ಗ್ರೇಟ್ ಮನುಷ್ಯ ದಯವಿಟ್ಟು ಇವರನ್ನು ಬೆಂಬಲಿಸಿ ಗೆಲ್ಲಿಸಿ ನಿಜ ಹೇಳ್ತಿದೀನಿ ಇಂತವರು ಬಂದ್ರೆ ಜನ ಸಾಮಾನ್ಯರಿಗೆ ತುಂಬಾ ಸಹಾಯ hagute
ಬೆಂಗಳೂರು. ಗ್ರಾಮಾಂತರ. ಮತದಾರಲ್ಲಿ. ಪ್ರಾರ್ಥನೆ. ದಯವಿಟ್ಟು.
Dr. ಮಂಜುನಾಥರಿಗೆ. ಮತ. ಹಾಕಿರಿ.
Naoo dk ge hakteve 😊😊
namdu manjunat avrge 🎉 with plesher
Nim anthor iro vargu desha uddara agalla..🙏@@riteshsherikar4761
Please dr manjunataravtge
Matahaki
@ritessherikar4761 ರೌಡಿ ಗೆ ಬೆಲೆ ಇದೆ ಅಂತ ಗೊತ್ತು ಅಯ್ತು 🙏🙏
ಸಜ್ಜನರು ರಾಜಕೀಯಕ್ಕೆ ಬರಬಾರದೇ. ಇಂಥವರು ರಾಜಕೀಯಕ್ಕೆ ಘನತೆ ಮತ್ತು ಗೌರವ ತರುತ್ತದೆ.
yes, India does not need Liar Modi and BJP.
ಸರಿಯಾದ ಮಾತು!!!!
@@manojl3388ನೀವು ಬಿಜೆಪಿ ವಿರೋಧಿಗಳು ನಾವು ಖಾನ್ ಗ್ರೇಸ್ ವಿರೋಧಿಗಳು ನಿಮ್ಮ ಕಾಮೆಂಟ್ ನಿಮಗೂ ಅನ್ವಯ ಆಗತ್ತೆ, ಪ್ರಧಾನಿ ಅಭ್ಯರ್ಥಿ ಪಪ್ಪು ಯಾಕೆ ಆದ?ಸುಳ್ಳಿನಿಂದ
@@manojl3388 howdu. We deserve RGhandi, PVadhra and RVadhra 😂
@@noneedofname😂😂😂😂
ಸರ್ ನಾನು ಉತ್ತರ ಕನ್ನಡ ದವನು ನನ್ನ ಮತ ನಿಮಗೆ ಸಿಕ್ಕಿಲ್ಲ ಅಂತ ಬೇಜಾರು ಆದ್ರೆ ಬೆಂಗಳೂರಿನ ಎಲ್ಲ ಜನರಿಗೆ ಕೇಳುವದು ಏನಂದರೆ ದಯವಿಟ್ಟು ಮಂಜುನಾಥ್ ಸರ್ ಕಳ್ಕೋಬೇಡಿ ಹೆಚ್ಚಿನ ಅಂತರದಲ್ಲಿ ಆರಿಸಿ ತರಬೇಕಾಗಿ ವಿನಂತಿ 🙏🏻💐💐🔥ನನ್ನ ಪ್ರಾಥನೆ ಕೂಡ ಅವರ ಪರವಾಗಿ ಮಾಡತೇನಿ 🙏🏻🙏🏻💐🔥❤
Dr ಮಂಜುನಾಥ್ ಅವರ ಮಾತುಗಳನ್ನು ಕೇಳಿದಾಗ ಜನತಾ ಸೇವೆ ಬಿಟ್ಟರೆ ಬೇರೆ ಏನು ಬೇಕಾಗಿಲ್ಲ ಎಂಬುವುದು ಸ್ಪಷ್ಟ ಇವರ ಆಯ್ಕೆ ಅತ್ಯಂತ ಸೂಕ್ತ ಅವರಿಗೆ ಜಯವಾಗಲಿ ಜೈಶ್ರೀರಾಮ್ 🙏
ನನ್ನ ಮತ್ತು ನಮ್ಮಕುಟುಂಬದ ಮತ ಮಂಜುನಾಥ್ ಸಾರ್ ರವರಿಗೆ
Dk brothers ಬೇಕು ಅಂತಾನೆ ಜನರಿಗೆ confuse ಮಾಡ್ಬೇಕು ಅಂತ ತುಂಬಾ ಜನ ಮಂಜುನಾಥರನ್ನ ನಾಮಿನೇಷನ್ ಮಾಡಿಸಿದ್ದಾರೆ,ದಯವಿಟ್ಟು Dr.C.N. Manjunath ಕಮಲ ಚಿನ್ನೆ ಗೆ ನೋಡಿ ಮತ ಹಾಕಿ,ಇದನ್ನ ಎಲ್ಲರಿಗೂ ಹೇಳಿ...
ನಮ್ಮ ಮತ್ತು ಕುಟುಂಬದ್ದು ಮತ ಮಂಜುನಾಥ ಸಾಹೇಬರಿಗೆ ❤❤❤❤ನಿಜವಾದ ಹೃದಯವಂತ
Danyavadagalu Dr manjunath ಅವರಿಗೆ
ಅಲ್ಲಿ ಕೂತಿರೋ ಸಾಮಾನ್ಯ ಜನರು ಏನು ಸಾಧನೆ ಮಾಡಿದ್ದೀರಾ ಅಂತ ನೀವು ಆ ರೀತಿ ಪ್ರಶ್ನೆ ಕೇಳ್ತಿರಾ. ಅವರ ಸಾಧನೆ ಗೆ ಗೌರವಕೊಡಿ. ನಿಮ್ಮ ಕುಟುಂಬದ ಒಬ್ಬರಾದರೂ ಅವರ ಸಂಸ್ಥೆ ಇಂದ ಸೌಲಭ್ಯ ಪಡೆದಿರುತ್ತಾರೆ.
ಸರ್ ಇಂಥವರನ್ನು ಕರೆಸಿದ್ದಕ್ಕೆ ನಮ್ಮ ಚಾನೆಲ್ಗೂ ಹಾಗೂ ವೇದಿಕೆಗೆ ಒಳ್ಳೆಯ ಸಿಂಗಾರ ದೇವರೆ ನಮ್ಮ ಮುಂದೆ ನಿಮ್ಮಿಂದ ಧನ್ಯವಾದಗಳು ಸುವರ್ಣ ನ್ಯೂಸ್ 🙏🙏🙏🙏
ಪಕ್ಷಾತೀತವಾಗಿ, ನಮ್ಮೆಲ್ಲರ ವೋಟ್ ಮಂಜುನಾಥ್ ರವರಿಗೆ.
❤❤❤
😊😊😊😊😊
💯
Got 140 votes👍
🙏ಈ ಬಾರಿ ದೇವರೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ... ಜಯವಾಗಲಿ..🙏 ಜೈ ಮಂಜುನಾಥ ಸಾರ್🙏
ಎಂಥ ಮಾತು
😊😊😊😊😊
RR nagara SULE
I@@dbkenchappa286
ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ಥ ನೀವು ಎಲ್ಲೆ ಆಗಲಿ ಯಾವುದೆ ಪಕ್ಷ ಆಗಿರಲಿ ನೀವು, ಗೆಲ್ತಿರಿ sir 💯💯💯👍👍👍
Dr. C N Manjunath, we are proud of you. Everyone must Vote for Dr. C N Manjunath
ಡಾಕ್ಟರೇ ಗೆಲ್ಲಲಿ ಎಂದು ಪ್ರಾರ್ಥನೆ ಮಾಡ್ತೇನೆ.
ಇವರ ಕುಟುಂಬ ದೇವರು ಚೆನ್ನಾಗಿ ಇಟ್ಟಿರಲಿ ❤Dr manjunath sir ❤❤❤❤❤ ಬಡವರ ಮೇಲೆ ಕಳ ಜಿಗೆ ಧನ್ಯವಾದಗಳು
ಡಾಕ್ಟರ್ ಮಂಜುನಾಥ ಸರ್ ನೀವು ಗೆದ್ದು ಬನ್ನಿ ಧಾರವಾಡ ಜನರಿಂದ ನಿಮಗೆ ಶುಭ ಹಾರೈಕೆ
❤
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ದಯವಿಟ್ಟು,🙏 ಮಾನವೀಯತೆ ಹೆಸರರಗಿರುವ ಮಂಜುನಾಥ್ ಸರ್ ರವರಿಗೆ ನಿಮ್ಮ ಅತ್ಯಮೂಲ್ಯ ವಾದ ಮತವನ್ನು ನೀಡುವುದರೊಂದಿಗೆ ಕರ್ನಾಟಕಕ್ಕೆ ಸಿಕ್ಕ ಅವರ ಸೇವೆ ಭಾರತಕ್ಕೆ ಸಿಗುವಲ್ಲಿ ಪಾತ್ರರಾಗಿ 🙏🙏🙏🙏
ಅತ್ಯದ್ಭುತವಾದ ವ್ಯಕ್ತಿತ್ವ. ಇವರನ್ನು ಜನರು ಚುನಾಯಿಸದಿದ್ದರೆ ಅವರೇ ತಲೆ ಮೇಲೆ ಬಂಡೆ ಎಳೆದುಕೊಂಡ ಹಾಗೆ
Correct 👌
Edanthu sathya olle kala bandide a kshethrakke hagu Allina Jana punyavantharu......
Absolutely true
ಬಂಡೆ ಕರಗಿಸುವ ರೌಡಿ ಎದುರಾಳಿ.
ಯಾವ ಬಂಡೆ 😄.
ನಾನು ಬೇರೆ ಲೋಕ ಸಭಾ ಕ್ಷೇತ್ರ ಮತದಾರಲಾದರು.. ನೀವೇ ಗೆಲ್ಲಬೇಕು ಸರ್.. ಅಸಹಾಯಕರಿಗೆ ಅನುಕೂಲವಾಗುತ್ತದೆ
❤❤
Very nice
Welcome sir
Good idea & judgement Bestofluck.
❤❤
Mp, mla ಆದ ನಂತರ ಎಲ್ಲರೂ ಕೆಲಸ ಕಾರ್ಯ ಮಾಡಿಯೇ ಇರುತ್ತಾರೆ ಆದರೆ ಒಬ್ಬ ಎಲ್ಲರ ಬಗ್ಗೆ ಕಾಳಜಿ ಇರುವ ಹೃದಯವಂತ ವ್ಯಕ್ತಿ ಬೇಕೆ ಬೇಕು ... ಹಾಗಾಗಿ ಜನರು ನಿಮ್ಮನ್ನು ಚುನಾಯಿಸಲಿ ಎಂದು ಹಾರೈಸುತ್ತೇನೆ .. ❤
ಹೃದಯವಂತ ಡಾ. ಮಂಜುನಾಥ್ ಸರ್ ಗೆಲ್ಲಬೇಕು...
ಸರ್ ನಿಮ್ಮಂತ ಹೃದವಂತ ಇನ್ನೊಬ್ಬ ವ್ಯಕ್ತಿ ಎಲ್ಲಿಯೂ ಎಲ್ಲಾ ನನ್ನ ಜಿಲ್ಲೆ ಯಾದಗಿರಿ ನಾನು ನಿಮ್ಮ ಗೆಲುವಿಗೆ ಒಂದು ದಿನ ಪ್ರಚಾರ ಮಾಡುತ್ತೇನೆ
ಡಾಕ್ಟರ್ ಗೆ ಒಂದು ಅವಕಾಶ ಕೊಡೋಣ ಜನಗಳೇ,please please,
ಮಂಜುನಾಥ್ ಸರ್ ಅವರನ್ನು ಸಂದರ್ಶನ ಮಾಡಿದ ಸುವರ್ಣ ಚಾನೆಲ್ ಅವರಿಗೆ ನನ್ನ ವಯಕ್ತಿಕ ಹೃದಯಪೂರ್ವಕ ಅಭಿನಂದನೆಗಳು ಮಂಜುನಾಥ್ ಸರ್ ಗೆದ್ದು ಬನ್ನಿ ❤❤❤
ಡಿ ದರ್ಜೆ ನೌಕರರ ಬಗ್ಗೆ ಕಾಳಜಿ ಇರುವ ಮಹಾನುಭಾವರು 🙏🙏🙏🙏🙏🙏
ನಿಮ್ಮ ಗೆಲುವು ಗ್ಯಾರೆಂಟಿ ಸರ್
ಒಳ್ಳೆ ಮನಸ್ಸು ಇರವ ಶ್ರೀ ಡಾ .ಮಂಜುನಾಥ್ ಆಯ್ಕೆಯಾಗಲಿ ನಾವೆಲ್ಲಾಭಾಗಿಯಾಗೋಣ,ಹೆಚ್ಚಿಗೆ ಮತಗಳಿಂದ ಆಯ್ಕೆ ಮಾಡೋಣ
Cy Dr hi hi hi hi❤
ಅದ್ಭುತವಾದ ಸಂದರ್ಶನ ಸಂದರ್ಶನ ನಡೆಸಿದ ಸಂದರ್ಶನ ಕೊಟ್ಟ ಇಬ್ಬರು ಮಹಾ ಪರಿಣಿತರು ಒಳ್ಳೆಯದಾಗಲಿ ಶುಭವಾಗಲಿ
nice sir ನಿಮ್ಮ ಒಳ್ಳೆ ಅಭಿಪ್ರಾಯಕ್ಕೆ ನಿಮ್ಮ ಒಳ್ಳೆತನ ಗೆದ್ದೆ ಗೆಲ್ಲಬೇಕು
ಬೆಂಗಳೂರು ಗ್ರಾಮಾಂತರ --- ದಯವಿಟ್ಟು ಮಂಜುನಾಥ್ sir ಗೆ vote ಮಾಡಿ ಗೆಲ್ಲಿಸಿ, ದೇಶದ ಪರಿಸ್ಥಿತಿಯನ್ನು ಬದಲಿಸೋಣ 🙏🙏
Please Vote for
Dr Manjunath 🙏🙏👍🏼👍🏼🎉
ನಮಸ್ತೆ.ನಿಮ್ಮ ಹೃದಯವಂತಿಕೆಯ ಮನಸ್ಸಿಗೆ ತುಂಬಿದ ಅಭಿನಂದನೆಗಳು ಸರ್. ರಾಜಕೀಯಕ್ಕೆ ನಿಮ್ಮಂಥ ವ್ಯಕ್ತಿ ಬೇಕು.
ಒಬ್ಬ ಶ್ರೇಷ್ಠ ಹೃದಯವಂತ ಹೃದರೋಗದ ವೈದ್ಯರಾಗಿ ಚಿಕಿತ್ಸೆ ನೀಡಿರುವ ಇವರ ಸೇವೆ ಸಮಾಜಕ್ಕೆ ಅವಶ್ಯಕತೆಯಿದೆ ಸಮಾಜದ ಹ್ರದಯ ತಿದ್ದುವ ಕೆಲಸ ಆಗಬೇಕಿದೆ ❤
ಇಂತಹ ಒಬ್ಬ ಉತ್ತಮ ಹೃದಯವಂತ ಅಭ್ಯರ್ಥಿಯನ್ನು ಪಡೆದ ಬೆಂಗಳೂರು ಗ್ರಾಮಾಂತರದ ಜನತೆ ಪುಣ್ಯ.... ಜಯಶಾಲಿಯಾಗಿಸಿ ಇವರನ್ನು... 🙏🙏🙏
Definately Manjunath Sir will win and Next Health Minister 💯
inshallah ಜೈ ಶ್ರೀರಾಮ್
Chance se illa 😂
@@National_issue81ಡಾಕೂ ಫ್ಯಾಮಿಲಿ ಸ್ಟೇಟ್ ಇಶ್ಯೂನಾ 😂😂😂
health minister is good post
100 percent chance ede
ನಿಮ್ಮಂಥ ಅಭ್ಯರ್ಥಿ ನಮ್ಮ ಕ್ಷೇತ್ರಕ್ಕೆ...ಇಲ್ಲ.....ನಿಮಗೆ ಗೆಲುವು ಸಿಗಲಿ ಅಂತ ಪ್ರಾರ್ಥಿಸುವೆ...🎉
Suuuuuuuuuuuuuuper answers Sir 👌👌
I Like it 👍👍👍👍👍👍👍👍
Sir ಬಡತನ ಮತ್ತು ಬಡವರ ಬಗ್ಗೆ ತಮ್ಮಲ್ಲಿ ಇರುವ ಕಳಕಳಿ ನೋಡಿ ನನಗೆ ಹೇಳೋದಕೆ ಬಾರದಷ್ಟು ಖುಷಿ ಆಯ್ತು. ಇವತ್ತಿನ ಸಂದರ್ಭದಲ್ಲಿ ತಮ್ಮಂತ ವ್ಯಕ್ತಿ ಬೇಕು ಸರ.
ನಾನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಕ್ತಿ ಅಲ್ಲದೆ ಹೋದರು ಈ ಜಗತ್ತಿನಲ್ಲಿ ನಾನು ನೆಂಬಿರುದು ಒಂದೇ ಒಂದು ದೇವತೆ ಯಾರೆಂದರೆ ಶಿರಸಿಯ ನಮ್ಮ ಅಮ್ಮ ಶ್ರೀ ಮಾರಿಕಾಂಬ. ಅಮ್ಮನ ಹತ್ತಿರ ನಾನು ತಮ್ಮ ಗೆಲುವಿಗಾಗಿ ಪ್ರಾರ್ಥಿಸುತ್ತೇನೆ. ಯಾಕೆಂದರೆ ತಮ್ಮಂಥ ತಜ್ಞರು ನಮ್ಮ ದೇಶಕ್ಕೆ ಬೇಕು ಸರ.
ಇವಾಗ ನಮ್ಮ ದೇಶದ ವಿದೇಶಾಂಗ ಸಚಿವರು ಮಾನ್ಯ ಶ್ರೀ ಎಸ್ ಜಯಶಂಕರ್ ಅವರು ಎಲ್ಲಿಂದ ಬಂದವರು ಅದು ಸಹ ಗೊತ್ತಿಲ್ಲ ಆದರೆ ಅವರು ನಮ್ಮ ದೇಶಕ್ಕೆ ಕೊಟ್ಟಿರುವ ಕೊಡುಗೆ ಶ್ಲಾಘನೀಯ.
🙏🌹Any way I wish you best of luck Sir 🌹🙏
ನೂರಕ್ಕೆ ನೂರು ಸತ್ಯವಾದ ಮಾತುಗಳು. ನಾನು ಕಣ್ಣಾರೆ ಕಂಡಿದ್ದೇನೆ ಇವರ ಮಾತು ಸತ್ಯ. ಪುಣ್ಯಾತ್ಮ 👍🏻👏🏻👏🏻👏🏻🙏🏻🙏🏻🙏🏻. ಹೆಸರಿಗೆ ತಕ್ಕಹಾಗೆ ಧರ್ಮಾತ್ಮ
ನಮಸ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಕ್ಷೇತ್ರದ ಮತದಾರರಿಗೆ ನನ್ನ ವಂದನೆಗಳು ಡಾಕ್ಟರ್ ಮಂಜುನಾಥ ಸರ್ ಮತಹಾಕಿ ಹೆಚ್ಚು ಮತಗಳಿಂದ ಗೆಲ್ಲಿಸಿ ಬಡವರಿಗೆ ಒಳ್ಳೆಯದು 🙏🙏🙏
ನೀವು ಅಧ್ಬುತ ವಾಗಿ ಮಾತನಾಡುತ್ತೀರಿ
ಒಲ್ಲೆವರಿಗೆ ಕಾಲ ಬರುವಂತೆ ನಾವು ಜನಗಳು ಮಾಡಬೇಕು ಅಷ್ಟೆ........❤humanity person ❤
Nim ಸಂಸ್ಥೆ ನನ್ ಮಗಳನ್ನ ಉಳಿಸಿ ಕೂಟ್ಟ Devru nivu koti koti dhanyavagalu sir
ಈ ಸಲ ಹೃದಯವಂತನಿಗೆ ನಮ್ಮ ಕುಟುಂಬದ ಮತ 🎉
ಕರ್ನಾಟಕದ ಸುಪುತ್ರ , ❤ ಪ್ರಸಿದ್ಧ ರಾಜ್ಯದ ❤ ಹೃದಯ ತಜ್ಞರಾದ ಡಾಕ್ಟರ್ ಶ್ರೀ ಮಂಜುನಾಥ್ ಸರ್ ರವರಿಗೆ ದಯವಿಟ್ಟು ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸೋಣ
ವೈದ್ಯೋ ನಾರಾಯಣ ಹರಿ 🚩ಅಂತ ಸಾಭಿತು ಪಡಿಸಿದ ಮಹಾನ್ ಚಿಲುಮೆ ಕರ್ನಾಟಕ ರತ್ನ 🚩dr.cn ಮಂಜುನಾಥ್ ಸರ್ ❤️❤️
ದಯವಿಟ್ಟು ಮಂಜುನಾಥ್ ಸರ್ ಗೆ ವೋಟ್ ಹಾಕಿ ಗೆಲ್ಲಿಸಿ❤❤❤
ಧರ್ಮಸ್ಥಳ ಮಂಜುನಾಥನ ಕೃಪೆ ನಿಮ್ಮಲ್ಲಿದೆ
We stand with ಮಂಜುನಾಥ್ sir
DR.MANJUNATH WE WISH YOU ALL THE BEST❤
ಜೀವನದಲ್ಲೇ ಉತ್ತಮ ವ್ಯಕ್ತಿ ಯನ್ನೂ ಕರೆಸಿದ್ದ್ದೀರಿ ಸುವರ್ಣ ಚಾನೆಲ್ ಗೆ ಧನ್ಯವಾದಗಳು
ಡಾ ಸರ್ ನಿಮ್ಮ ಮಳೆಕೊಯ್ಲಿನ ವಿವರಣೆ ತುಂಬಾ ಚೆನ್ನಾಗಿದೆ
ಮುಂದಿನ ಬೆಂ ಗ್ರಾಮಾಂತರ ಪ್ರದೇಶದ ಲೋಕಸಭಾ ಸದಸ್ಯರು ಖಂಡಿತಾ ನೀವೇ ಸರ್ .
Sir... ನೀವು ಗೆಲ್ಲಲೇ ಬೇಕು ಎಂದು ವಿನಂತಿ ❤❤❤ dr "Manjunath
ಸರ್ ನೀವು ಕರ್ನಾಟಕದಲ್ಲಿದ್ದೀರಿ ಮತ್ತು ತಮಿಳುನಾಡಿನ ಅಣ್ಣಾಮಲೈ ಅವರ ದೂರದೃಷ್ಟಿ ಬಹುತೇಕ ಒಂದೇ ಆಗಿರುತ್ತದೆ, ಅದನ್ನು ಮುಂದುವರಿಸಿ, ಧನ್ಯವಾದಗಳು
ಮಹಾನ್ ಸಾಧಕರಾದ ಮಂಜುನಾಥ್ ಸರ್ ಅವರಿಗೆ. ಏನು ಕೇಳ್ಬೇಕು ಅಂತಹ ಪ್ರಶ್ನೆಗಳನ್ನ ಕೇಳಿ ಮಂಗಗಳ. ಮಂಜುನಾಥ್ ಸರ್ ಅಂತಹ ಹೃದಯವಂತ ಬೇಕು ಅರ್ಥ ಮಾಡ್ಕೊಳಿ. ಜೈ ಮಂಜುನಾಥ್ ಸರ್
ನಮ್ಮ ರಾಜ್ಯ ದ ಉತ್ತಮ ವೈದ್ಯರು, ಉತ್ತಮ ವ್ಯಕ್ತಿ ಗಳು, ಸಾಧಕರು ನಮ್ಮ ಹೆಮ್ಮೆ 🙏
ಜೈ ಮಂಜುನಾಥ್ ಸರ್ 🙏💐💐
ನೀವೇ ಒಂದು ಸುಂದರ ಪಕ್ರಿತಿ ಮಾತೆಯ ಸುಂದರ ಮಗು ❤❤❤❤❤
What a man he is. He should win.
May you be the Health minister of Bharath Dr. Manjunath Sir ❤❤❤
❤ಗಾಡ್ ಬ್ಲೆಸ್ ಯು ಸರ್ ಶಿವಗಂಗೆ ರಾಚೋಟ್ಟಿ ವೀರಭರೇಶವರ ಸಾಮಿ ❤️🌹
Jai Dr manjunth sir
ಮಾತು ಕೇಳಿದ್ದು.... ಮನಸ್ಸು ತೃಪ್ತಿ.... ಡಾ.
ಮಂಜುನಾಥ್ ಸರ್
ಲೋಕಸಭೆಗೆ ಒಂದು ಭೂಷಣ ಬರುತ್ತೆ, ನಮ್ಮ ಮಂಜು sir ಅವರು ಕೇಂದ್ರ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ
ಹಟ್ಸಾಪ್ ಗುರುಗಳೇ ನಿಮ್ಮ ವೃತಿ ಮಾತಿಗೆ ಜನ ನಿಮ್ಮಂಥ ವ್ಯಕ್ತಿನ ಆಯ್ಕೆ ಮಾಡಿಲ್ಲ ಅಂದ್ರೆ ಅವರಂಥ ಮೂರ್ಖರು ಇನೊಬ್ಬರು ಇರೋದಿಲ್ಲ ನನ್ನಿಂದ ಜಯವಾಗಲಿ 🎉🎉🎉🎉🎉
I never use to comment on CZcams or other social media platform, but today i would like to comment only because of u sir, humanity matters beyond everything, there is a difference to work for the people and society as service and work for the people and society for the sake of politics ( only to get votes ). So you are the great person comes under the purpose of service. U should win, u must win, I pray to my Guru and my aradhya daiva Srirama for the same.
Jai Sriram 🙏🏻 All the best from your loyal follower 😊 love u sir ❤️
ನೀವು ಗೆದ್ದಾಗಿದೆ ❤❤❤❤❤❤❤❤❤❤❤❤❤❤❤❤❤dont wory sir ನಿಮ್ಮ ಆಲೋಚನೆ ಉತ್ತಮ
ನಮ್ಮ ಕರ್ನಾಟಕ ಸುಪುತ್ರ ಮಂಜುನಾಥ್ ಅವರಿಗೆ ಜಯವಾಗಲಿ ಮಂಜುನಾಥ್ ಸರ್ ಗೆ ಒಳ್ಳೆಯದಾಗಲಿ ಜೈ ಮೋದಿ ಜೈ ಬಿಜೆಪಿ ಜೈ ಶ್ರೀ ರಾಮ್ ಮಂಜುನಾಥ್ ಸರ್ ಗೆ ಜಯವಾಗಲಿ ಜಯವಾಗಲಿ ಜಯವಾಗಲಿ ರಾಮನಗರದ ಜನ ದಯವಿಟ್ಟು ಅವರನ್ನು ಒಳ್ಳೆಯ ಅಭಿವೃದ್ಧಿ ಕಡೆ ಗಮನಹರಿಸಿ ಅವರಿಗೆ ಮತ ನೀಡಿ
ಎಲ್ಲರಿಗೂ ಓಳ್ಳೆಯ ವ್ಯಕ್ತಿ ಮಂಜುನಾಥ್ ಗೆಲುವು ಈಗಾಗಲೇ ಸಾಧಿಸಿದ್ದಾರೆ
ದಿನ ದಯಾಳು ಹೃದಯವಂತ ವ್ಯದ್ಯರು.c.n.m. ಗೆದ್ದು ಬನ್ನಿ ಇದು. ಬಾಗಲಕೋಟ ಜನರ ಅಭಿಪ್ರಾಯ .
Vote for Manjunath sir,👍👍👍👍👍👍👍👍👍👍👍👍
ಮಂಜುನಾಥ್ ಅವರು ಗೆಲ್ಲಬೇಕು 👍💐
ಸಹ ಹೃದಯ ಡಾಕ್ಟರ್ S N ಮಂಜುನಾಥ್ ಸರ್ ಗೆ ಧನ್ಯವಾದಗಳು ಸೇವಭಾವನೆ ಇರುವ ಹೃದಯವಂತರು ನಿಮ್ಮಂತವರು ಹೆಚ್ಚು ರಾಜಕೀಯಕ್ಕೆ ಬರಬೇಕು ಬಂದರೆ ಅಸಮತೋಲನ ಹೋಗಿ ಸಮಗ್ರ ಅಭಿರುದ್ದಿ ಸಿಕ್ಕುವ ಲಕ್ಷಣ ಕಾಣುತ್ತಿದೆ ಇದು ಮೋದಿಜೀ ಕನಸಿನ ವಿಕ್ಷಿತ ಭಾರತದ ಮುನ್ಸೂಚನೆ 🙏🙏 ಜೈ ಹಿಂದ್ ಜೈ ಭಾರತ 🙏🇮🇳🙏
ಜನರಲ್ಲಿ ಮತ ದಾನದ ಬಗ್ಗೆ ಜಾಗ್ರತೆ ಮೂಡಿಸಿ, ಇವರನ್ನು ಗೆಲ್ಲಿಸಿ.🙏
Our Heartful Love & Respect to U Sir🎉❤
Very Great Dr Manjunath. You are model to public and all doctors community
If Bangalore rural peoples are educated and wise pl vote and elect to Dr. Manjunath sir as a Bg Rural MP.
Support Dr Manjunath for the development of health area and he is pride of Karnataka
Excellent person.❤
ಸರ್ ನಮಸ್ತೆ ನಿಮ್ಮ ಚಾನೆಲ್ ಇಂದ ನಾನು ತುಂಬಾ ಸಂದರ್ಶನಗಳನ್ನು ವೀಕ್ಷಣೆ ಮಾಡಿದ್ದೇನೆ ಆದರೆ ಈ ಸಂದರ್ಶನ ಅಂದರೆ ಡಾಕ್ಟರ್ ಮಂಜುನಾಥ್ ಸರ್ ಸಂದರ್ಶನ ಒಂದು ಪ್ರಸಿದ್ಧವಾದ ಸಂದರ್ಶನ ವಾಗಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ
ಜೈ ಮೋದಿ ಜಿ ಜೈ ಮಂಜುನಾಥ್ ಸರ್ 🙏🙏🙏
I request Banglore rural people to vote for Dr.Manjunath to work for India and let’s make all health organisations as Jayadeva.
I respect DK suresh he has done good job in last three terms and lets give him a break to enjoy his time with family😊
ಸರ್ ನ್ಯಾಯ ಧರ್ಮ ಅನೋದು ಇದರೆ ನಿಮ್ಮ ಗೆಲುವು ಖಚಿತ ಅಭಿಪ್ರಾಯ ನನ್ನದು🎉❤😊
Sir dr manjunath I love 💕💕💫💫
Good luck doctor
We have to support such a humanity people
ಈ ವೀಡಿಯೊದಲ್ಲಿರುವ ಬಹಳಷ್ಟು ಪ್ರಶ್ನೆಗಳು ಬಾಲಿಶ, ಅಪಕ್ವ ಮತ್ತು ದಡ್ಡತನದ್ದು.
Foolish ppl foolish questions to a person who is new to politics.. He is too dignified.. Respects to him.. I wish him all the best..
Hats off to Dr. Manjunath sir, he gave beautiful answers to the sharks who questioned him and thanks to Ajith sir,
ಊ ಬೆಂಗಳೂರು ಮಹಾಜನತೆ ನಿಮಗೊಂದು ನಮಸ್ತೆ ಮಂಜುನಾಥ್ ಸರ್ ಅವರೆಗೆ ನಿಮ್ಮ್ ಒಂದು ಮತ್ ದಾನ ಮಾಡಿ 🙏🌹🙏🌹🙏🌹💞💞💞💞💞💞💞💞💞💞💞💞💞💞
ಹಾಲಿ ಎಂಪಿಗಳ ಮಾತಿನಲ್ಲಿ... ನಿಮ್ಮ ಮಾತುಗಳಲ್ಲಿ ನಿಮ್ಮ ಅಜೆಂಡಾದಲ್ಲಿ ತುಂಬಾ ವ್ಯತ್ಯಾಸವಿದೆ ಸರ್...ನೀವು ಒಂದು ಕನಸಿನ ಭಾರತವನ್ನು ಕಟ್ಟಲು ಬೇಕಾದ ಒಂದು ಕಲ್ಲು... ನಮ್ಮ ದೇಶದ ರೈಲ್ವೇ ಅಭಿವೃದ್ದಿ ಆದಂತೆ...ನಮ್ಮ ಕರ್ನಾಟಕದಲ್ಲಿಯೂ ಆರೋಗ್ಯ ಇಲಾಖೆ ಯಲ್ಲಿಯೂ ಗಮನಾರ್ಹ ಬದಲಾವಣೆ ಆಗಲಿ ಸರ್...ನಮ್ಮ ರಾಜ್ಯಕ್ಕೆ AIMS college & hospital ಮಂಜೂರು ಮಾಡಿಸಿ ಸರ್...ಹೃದಯಗಳ ಸೇವೆ ಆಯಿತು ಈಗ ದೇಶ ಸೇವೇ ಮಾಡಿ, ನಿಮಗೆ ಈ ಚುನಾವಣೆಯಲ್ಲಿ ಜಯವಾಗಲಿ ಸರ್
Dr manjunath na padiyoke bengaluru gramantara jana kushi padbeku
Not only best man also best doctor
ಮಂಜುನಾಥ್ sir ಗೆ ಗೆಲುವಾಗಲೀ
❤ ನಾವು ನಿಮ್ಮ ಋಣದಲ್ಲಿ
ಮಂಜುನಾಥ್ ಸರ್ ಅವರಿಗೆ ಒಳ್ಳೆಯದಾಗಲಿ ನಮ್ಮ ಕ್ಷೇತ್ರ ಬಾಗಲಕೋಟೆ ಜಿಲ್ಲೆ ಆರಾಮಾಗಿ ಯಾರು ಬರುತ್ತಿದ್ದರು ಇರಲಿ ಎಲ್ಲಾದರೂ ಒಳ್ಳೆಯದಾಗಲಿ ದೇವರಲ್ಲಿ ಕೇಳುವೆ
Great sr Nimmantahvaru gedre deshakke labha
ಇವರಿಗೆ ವೋಟ್ ಹಾಕಿ ನಮ್ಮ ಫ್ಯಾಮಿಲಿಗೆ ಸಿಕ್ಕಿದೆ,thank god
ಮಂಜುನಾಥ್ ಸರ್ ಒಳ್ಳೆಯ ಕೆಲಸ ಮಾಡಿದ್ದೀರಿ ನಿಮಗೆ ಒಳ್ಳೆಯದಾಗಲಿ ಅ ದೇವರು ಒಳ್ಳೆಯ ದಿನ ತಂದಿದ್ದಾರೆ
Uttama vyaktiyannu janakke parichahisida suvarnya t.v yavarige vandanegalu. Thank you sir.🎉