ಇಸ್ರೇಲ್ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | ಅಜಿತ್ ಹನುಮಕ್ಕನವರ್
Vložit
- čas přidán 17. 11. 2022
- ಇಸ್ರೇಲ್ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | ಅಜಿತ್ ಹನುಮಕ್ಕನವರ್
Visit us at
►CZcams: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada
ಅಜಿತ್ ಹನಮಕ್ಕನವರ್, ದೇಶದ ಬಗ್ಗೆ ಚನ್ನಾಗಿ ಮಾತನ್ನಾಡಿದ್ದಿರಾ.ನಿಮಗೆ ಅಭಿನಂಧನೆಗಳು. ನನ್ನ ದೇಶ ನನ್ನ ಹೆಮ್ಮೆ. ನನಗೆ ನನ್ನ ದೇಶ ಮೊದಲು.
Very inspiring. Keep it up.
Sir,ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವಂತಹುದು ಏನಾದರೂ, ನಾವು ಮಾಡಿದಾಗ ಅದು ನಮ್ಮ ದೇಶಕ್ಕೆ ಸಲ್ಲಿಸಿದ ಸೇವೆ ಅಂದಹಾಗೆ ನಮ್ಮ ದೇಶದಲ್ಲಿ ದೇಶಾಭಿಮಾನಿಗಳ ಕೊರತೆ ಬಹಳ ಇದೆ,
S
ನಿಜ್ವಾಗ್ಲೂ ಅದ್ಭುತ ವಿವರಣೆ... ಸರ್ 🙏🙏 ನಿಮ್ಮ ವಾಕ್ ಪಾಂಡಿತ್ಯಕ್ಕೆ ಸಾವಿರ ಪ್ರಣಾಮಗಳು 💐💐
ಭಾರತದ ಜನಗಳು ಅವರ ಮನೋಭಾವನೆ ಎಂದು ದೇಶಕ್ಕೆ ಮಿಡಿಯುವುದೋ ಅದು ದೇಶ ಭಕ್ತಿ ಆಗುವುದು. ಅಭಿನಂದನೆಗಳು. ಸರ್
ಹಿಂದೂ ಧರ್ಮ.. ರಾಷ್ಟ್ರ ಧರ್ಮ 🔥
God doesn't have RELIGION 👍✅ it's man made shit.
Hindu no other country bcz it’s bad religion
Shatada darma 😊
@@Dunlabnk nim avn tull
@@Dunlabnk 😂😂😂😂
ಆದರೆ ನಮ್ಮಲ್ಲಿ ದೇಶಾಭಿಮಾನ ಇತ್ತೀಚಿಗೆ ಬೆಳೆಯುತ್ತಿದೆ.
Tumbaa late
ಓದು ವ್ಯಕ್ತಿ ಯನ್ನು ಪ್ರಬುದ್ಧ ವಾಗಿರುತ್ತದೆ
ಶ್ರೀಕಾಂತ್ ಶೆಟ್ರು ನಮ್ಮ Raw ಬಗ್ಗೆ ಕೂಡ ಪುಸ್ತಕ ತನ್ನಿ.. 🚩
ಮಾಜಿ ಕರ್ನಾಟಕ ಡಿಜಿ ಐ ಜಿ ಪಿ ಡಾ ಡಿ ವಿ ಗುರುಪ್ರಸಾದ್ ಬರೆದಿದ್ದಾರೆ ಏಟಿಗೆ ಎದುರೇಟು ಓದಿ.... 🙏
Thanks sir
@@manjuk1828 wlcm🙏
ಅಜಿತ್ sir ಹೇಳ್ತೀರೋ book ಹೆಸರು ಗೊತ್ತಿದ್ರೆ ಎಲ್
ಹೇಳಿ ಬ್ರೋ
ನಮ್ಮ ಹೀರೋ ಅಜಿತ್ ಹನುಮಕ್ಕನವರ್
ಜೈ ಅಜಿತ್ , ಸಾರ್
ಜೈ ಭಾರತ.
*ಅಜಿತ್ ಹನುಮಕ್ಕನವರ್ ನಿಮಗೆ ಅನಂತಾನಂತ ನಮಸ್ಥಾರಗಳು ನಾನು ಎಷ್ಟೋ ಭಾಷಣಗಳನ್ನುಕೇಳಿದ್ದೇನೆ ಈ ನಿಮ್ಮ. ಭಾಷಣ ನನ್ನ ಮನದಾಳದಲ್ಲಿ ಅಚ್ಚಳಿಯದೆ ಉಳಿದುಬಿಟ್ಟದೆ ಈ ನಿಮ್ಮಪುಸ್ತಕ ವಿಮರ್ಶೆ ಚನ್ನಾಗಿ ಮೂಡಿಬಂದಿದೆ ಹಾಗೂ ನಿಮಗಿರು ದೇಶಭಕಕ್ತಿ ಬಹಳ ಬಹಳ ಅಪಾರವಾಗಿರುವುದು ಕಂಡು ನನಗೆ ಬಹಳ ಸಂತೋಷವಾಗಿದೆ ನಿಮಗೆ ನನ್ನಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಹಾಗೆ ಇಸ್ರೇಲ್ ನ ಬಗ್ಗೆ ಪುಸ್ತಕ ಬರೆದಂತಹ ಕವಿಗಳಿಗೂ ಅನಂತಾನಂತ ಧನ್ಯವಾದಗಳು. ಜೈ ಹಿಂದ್ ಜೈ ಭಾರತ್.👍👍👍👍,🙏🙏🙏🙏🙏🙏🙏🙏🙏🙏🙏🙏🙏🙏🙏
ಹಿಂದೂ ಧರ್ಮ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ
ಅಭಿನಂದನೆಗಳು ಅಜಿತ್ ಸರ್. ದೇಶದ ಯುವ ಜನಾಂಗಕ್ಕೆ, ಅದರಲ್ಲೂ ಹಿಂದುಗಳಿಗೆ ಎಚ್ಚರಿಕೆ ಯ ಸಂದೇಶ.
ಹನುಮಕ್ಕನವರು ಸರ್ ನಿಮಗೆ ನನ್ನ ನಮನ 🙏🙏
ಮನ ಮುಟ್ಟುವ ಹಾಗೆ ಮಾತನಾಡಿದ ಅಜಿತ್ ಅವರಿಗೊಂದು ಒಂದು ಪ್ರೀತಿಯ ನಮನ 🙏
ಹೌದು ನಿಮ್ಮ ಮಾತು ಸತ್ಯ. ಅದೇ ಪರಿಸ್ಥಿತಿ ನಮ್ಮಹಿಂದೂ ಸಮಾಜಕ್ಕೆ ಬರುವ ದಿನ ದೂರವಿಲ್ಲ.
Veerabhoga Vasantha Raaya Is Coming Need not worry Just wait 2024...!!
😌😌😌😌😌
Yahoodi and Islam same god beliver nima thara jaathi beda bava madi galabe Ala adhu segani bhakthara islam and Jews onde religion
@@shyamthejas139 coming soon imaam mehdi 😂
@@Reeyan128
Yes Bro Maha Vishnu Final 10th Avathara Bhagavaan Kalki eee Bhoomige Bandaagale Avara Jothe Jothege Yella Religion na 64 Dharma Gurugalu or Prophet galu Born agiddare Jothege 144000, Higher Dimensions na purest Souls galu kooda ee Bhoomiyalli Manushya roopadalli Eega iddare...!!
Imam Mehedi eega Africa Da Keenya Deshadalli Secret aagi Avara purest 1000 Muslims follower Jothe iddare...!!
Yella kooda Reveal agutthe just wait maadi...!!
ISLAM ALLAH Quran na hesaralli ee Bhoomiyalli yenella maaduthiddira Allave 2025 Nanthara 57 Islamic Deshagalalli yegella purification agutthe antha wait Maadi..??
Imam Mehandi Yenu maadutthare Annodu kooda gotthagutthe..!!
2025-2038 Varege...!!
😌😌😌🙏🙏🙏🙏😌😌😌
@@Reeyan128
One More clarification to You..!!
Namma Sanathana Dharmada Ondu Avathara Divine Cosmic Energy ge Nimma Islam na Savira Saavira Pravaadigalu kooda EQual alla...!!
Just wait 2025...!!
Turkey Syria Earthquake Just Sample Aste..!!
2025 Nanthara Islamic World Nalli Yenella Agutthe Mother Earth Or Nature Islamic Deshagalalli Yegella Purification maadutthale antha kannare Nodi Including Saudi Arabia....!!
😌😌😌🙏🙏🙏😌😌😌
ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ದೊರೆಯುತ್ತದೆ ನಿಮ್ಮಂದ. ಧನ್ಯವಾದಗಳು.
Thanks Ajitanna Nimmantha deshabimamige noorondu sharanu
Ajit Anna u r my inspiration 🙏🙏🙏
ಇದನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸುವುದರಿಂದ ನಮ್ಮ ಈ ಹಿಂದೂಸ್ಥಾನ ವಾದ ಭಾರತಕ್ಕೆ ಒಳ್ಳೆಯದು ಆಗುತ್ತದೆ
ಕಾಂಗ್ರೆಸ್ ನವರು ಬಿಡಬೇಕಲ್ಲ.
ಆದಿಕಾರಕ್ಕಾಗಿ ಬದುಕವರು ಒಪ್ಪುವುದಿಲ್ಲ
ಗಂಭೀರ ವಾಗಿ ತಿಳಿಯಬೇಕಾದ ವಿಚಾರ
ತುಂಬಾ ತುಂಬಾ ಧನ್ಯವಾದಗಳು ಅಜಿತ್
ನಾನು ಪುಸ್ತಕವನ್ನು ತೆಗೆದುಕೊಂಡು ಓದಿದ್ದೇನೆ. ಅದ್ಭುತ ಬರವಣಿಗೆ ಹಾಗೂ ರೋಚಕವಾದ ಮಾಹಿತಿಯನ್ನೊಳಗೊಂಡ ಯಹೂದಿ ಪುಸ್ತಕ.. 🙏
Book ಹೆಸರು ಹೇಳಿ ಬ್ರೋ ನಮಗೂ ಬೇಕು
ಶಿಕ್ಷಣದಲ್ಲಿಯ ಸಮಸ್ಯೆ ಮತ್ತು ಸುಲಭದಲ್ಲಿ ಸ್ವಾತಂತ್ರ್ಯ ಬಂದಿದೆ ಎಂಬ ನಂಬಿಕೆ.
ಅಲ್ಲ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ,ಸ್ವಾತಂತ್ರ್ಯ ಅಂದರೇನು ? ಸ್ವಾತಂತ್ರ್ಯ ದ ಬೆಲೆ ಏನು?ಎಂಥಹ ವೀರರು ಹುತಾತ್ಮ ರಾದರೂ ಎಂಬ ಶಿಕ್ಷಣದ ಅವಶ್ಯಕತೆ ಹಾಗು ಅರಿವು ಮೂಡಿಸುವ ಪ್ರಯತ್ನ ಒಂದೂ ಕೂಡ ನಡೆದಿಲ್ಲ
ಅಜಿತ್ ಸರ್ ನನ್ಮ ದೇಶದ ಆಸ್ತಿ
ನಾನು ಏನೇ ಮಿಸ್ ಮಾಡಿದರು ಸಂಜೆ 8.30 ಕ್ಕೆ ಟಿವಿ ಮುಂದೆ ಹಾಜರಾಗುತ್ತೇನೆ ತುಂಬಾ ಅದ್ಭುತ ವಾಗಿ ವಿಶಯವನ್ನು ಬಿಡಿಸಿ ಬಿಡಿಸಿ ಹೇಳುತ್ತಾರೆ ತುಂಬಾ ಧನ್ಯವಾದಗಳು ಸರ್, 🙏
ಆತ್ಮಸಾಕ್ಷಿಯನ್ನು, ಸ್ವಾಭಿಮಾನವನ್ನು ಬಡಿದೆಬ್ಬಿಸುವ ಅಜಿತ್ ನಿಮ್ಮ ಈ ಭಾಷಣ ಬಹಳ ಇಷ್ಟವಾಯಿತು. ಸಂವಾದಕ್ಕೆ ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
ಅತ್ಯುತ್ತಮ ಮಾತು ಅಣ್ಣ
ನಿಮ್ಮ ಭಾಷಣ ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ ನಿಮ್ಮ ದೇಶದ ಬಗೆಗಿನ ಅಭಿಮಾನಕ್ಕೆನನ್ನದೊಂದು ಸಲಾಂ
ನಿಮ್ಮ ಮಾತುಗಳನ್ನು ಕೇಳುವುದೇ ಒಂದು ರೀತಿಯ ಆನಂದ 🙏🙏🙏🌹
ಎಂಟಬೆ operation ಇಸ್ರೇಲ್ ನ ಅದ್ಭುತ ಕಾರ್ಯಾಚರಣೆ.
ಹನುಮಕ್ಕನವರ್ ತುಂಬಾ ಚೆನ್ನಾಗಿ ಸ್ವಾರಸ್ಯವಾಗಿ ಹೇಳಿದ್ದೀರಿ, ಮೈ ರೋಮಾಂಚನಗೊಳ್ಳುತ್ತದೆ ಧನ್ಯವಾದಗಳು
ಈ ದೇಶ, ನಾಡು, ನುಡಿ, ಸಂಸ್ಕೃತಿ,ಧರ್ಮದ ಬಗ್ಗೆ ಇರುವ ಕಾಳಜಿ, ಅಭಿಮಾನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅಜಿತ್ ಸಹೋದರ 💐🙏🚩🚩
o
@@jayannajaya4678 p 😄😄
ಧನ್ಯವಾದಗಳು sir 🙏🙏👍🚩🚩🚩
🙏🙏, ಜೈಭೀಮ್ ಜೈಹಿಂದ್ ಜೈಭಾರತ
Sir news hour everyday I will watch good analysis all the best sir
ಜೈ ಹಿಂದ್ 🚩
ಜೈ ಹಿಂದ್ ❤️🔥
ತಿದ್ದಿ ಕೊಳ್ಳಲು ಇಚ್ಚಿಸುವ ವ ತಿದ್ದಿಕೊಳ್ಳಲು ಸರ್ ನಿಮ್ಮ ಮಾತು👌ನೈಸ್🧡
ನಾನು ನೋಡಿದ ಕೇಳಿದ ನೋ 1 ಪ್ರೋಗ್ರಾಂ ಸೂಪರ್... ಸರ್ ಇನ್ನು ಎಚ್ಚು ಇಸ್ರೇಲ್ ಬಗ್ಗೆ ತೀಳಿಸಿ ಪ್ಲಸ್ ,ಜನ್ಮ ಪಾವನ ಆಗುತ್ತೆ....
Excellent speech. Youngsters should listen to this. ವಂದೇ ಮಾತರಂ
ಅಧ್ಬುತ ಮಾತುಗಳು , ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು .
Ajith sir 👌🙏🏻🙏🏻🙏🏻🚩
Yes I was there very good place & Jewish people very strong 🙏
ಅಜಿತ್ ಹನುಮಕ್ಕನವರ್ ದೇಶದ್ರೋಹಿಗಳಿಗೆ ಅದ್ಭುತ
ವಾದ ಸಂದೇಶ ❤🙏
ಜೈ ಶ್ರೀ ರಾಮ್. ಜೈ ಹಿಂದುತ್ವ
ಬಹಳ ಉತ್ತಮ ವಾಗಿದೆ ನಿಮ್ಮ ಮಾತು ಹಾಗೂ ವಿಚಾರಧಾರೆ
Most valuable speech and information given by you AJITH SIR. 🙏🙏🙏🙏
Thanku HANUMAKKANAVAR Nimma kivimathu sir
ಅದ್ಭುತ ವಿಷಯ. ಅಜಿತ್ ಗೆ ಒಂದು ಹೃತ್ಪೂರ್ವಕ ಅಭಿನಂದನೆ.__may his tribe increase
u r right sir ....
ನಮಸ್ಕಾರ ನಿಮ್ಮಗೆ , ನಿಮ್ಮ ದೊಡ್ಡಪ್ಪ ವರಿಗೆ ಮತ್ತು ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು ಸರ್ .ಯಹೂದಿ ಪುಸ್ತಕ ತಗೋತಿನಿ.ಜೈ ಶ್ರೀ ಆಂಜನೇಯ ಸ್ವಾಮಿ.
Ajith sir u r a very good anchor
ಶ್ರೀ ಅಜಿತ್ ಅವರೇ
ನಮಸ್ಕಾರಗಳು ನಿಮ್ಮ ಅಧ್ಯಯನದ ಆಳ ಹಾಗೂ ಖಚಿತತೆ ಹೆಮ್ಮೆ ಪಡುವ ವಿಷಯ. ಅಭಿನಂದನೆಗಳು. ಇನ್ನೂ ಅನೇಕ ಸಂವಾದ / ನಿಮ್ಮಿಂದ ಅಪೇಷಿಸುವ
A V Gudi
ನಿಮ್ಮ ಮೇಲೆ ನನಗೆ ಅಪಾರ ಗೌರವ ನಾ ಕಂಡ ಅದ್ಬುತ ಪತ್ರಕರ್ತ, ರಾಷ್ಟ್ರಭಕ್ತ, ಅದ್ಬುತ ಮಾತುಗಾರ, ಮೋಡಿಗಾರ ಇತ್ಯಾದಿ......
Right sir 🙏🙏🙏👍
Glory to almighty God God bless our country ✨️✨️✨️🙏🏻🙏🏻🙏🏻
ಟೀವಿ ನಿರೂಪಕರಲ್ಲಿ ವಿಭಿನ್ನ ವಿಶಿಷ್ಟ ನೀವು ತುಂಬಾ ಓದಿಕೊಂಡಿದ್ದಿರಿ. ಲೇಖಕರು ಕೂಡ ಹಮಾಷನ ಒಬ್ಬ ಉಗ್ರನ ಆತ್ಮಕಥೆ ಯ ತುಜು೯ಮೆ ಮಾಡಿದ್ದಿರಿ ಎಂಬುದು ನಿಮ್ಮಿಂದ ತಿಳಿದು ನಿಮ್ಮ ಬಗ್ಗೆ ಹೆಮ್ಮೆ ಅಭಿಮಾನವಾಯಿತು. ಖಂಡಿತವಾಗಿಯೂ ಇವೆರಡೂ ಪುಸ್ತಕವನ್ನು ಓದುತ್ತೇನೆ.. ಹಾಗೆ ನಿಮ್ಮ ಬೌದ್ದಿಕತೆಯ ನಿರೂಪಣೆ ಹೀಗೆ ಮುಂದುವರಿಯಲಿ. ತಮಗೆ ಶುಭವಾಗಲಿ ಅಜಿತ್ ಹನುಮಕ್ಕನವರ್
ಅತ್ಯುತ್ತಮ ಭಾಷಣ. ನಮ್ಮ ದೇಶವೂ ಈ ರೀತಿಯ ರಕ್ಷಣಾತ್ಮಕ, ಆಕ್ರಮಕ ಹೆಜ್ಜೆಗಳನ್ನು ಅಳವಡಿಸಿ ಕೊಂಡರೆ, ಭಾರತವೂ ಇಸ್ರೇಲ್ ತರಹ ಆಗಬಹುದು.
ಧರ್ಮೋ ರಕ್ಷತಿ ರಕ್ಷಿತಃ🚩
S last line's super..
Jagattina Vabba hindhuvina mele dhowrjanya nededhare.... Hindustan yuddha goshane maadutte anno vandhu samvidhana tarabeku..
Jai hindhu jai hindh
ಖಂಡಿತ ಓದುತ್ತೇವೆ ಸರ್ 🙏🙏🙏🙏🙏
TQ Ajjti Jai Hind Jai Karnataka
ತುಂಬ ಚೆನ್ನಾಗಿದೆ, ಓದ ಬೇಕು
Motivational and inspirational talk.
ನಮಸ್ಕಾರ ಸರ್ ನಿಮ್ಮ ಭಾಷಣ ಕೇಳಿ ನಮಗೆ ತುಂಬಾ ಸಂತೋಷವಾಯಿತು ನಮ್ಮ ಭಾರತ ದೇಶ ಇಸ್ರೇಲ್ ತರ ಮನುಷ್ಯರು ಕಲಿಬೇಕು ಅವಾಗ ಭಾರತಮಾತ ಅವಾಗ ವಿಶ್ವಗುರು ಆಗುತ್ತೆ ಭಾರತ ಜೈ ಭಾರತ್ ಮಾತಾ ಕಿ
ಸರ್ ನಿಮಗೆ ನನ್ನದೊಂದು ಸಲಾಂ🙏🏻🙏🏻🙏🏻🇮🇳🇮🇳🇮🇳
ನಾವು ನಿಜವಾಗಲೂ ಅವರ ನೋಡಿ ಕಲಿಯಬೇಕಾಗಿದೆ.
ಅವರ ದೇಶಭಕ್ತಿಗೆ ನನ್ನದೊಂದು ಸಲಾಮ.
ನಮ್ಮ ಈಗಿನ ಮತ್ತು ಮುಂದಿನ ಪೀಳಿಗೆಗೆ ಇಂತಹ ವಿಷಯಗಳ ಕುರಿತೂ ತಿಳಿಸಲೆಬೇಕು.
ಅಜಿತ್ ಅನುಮಕ್ಕನಾವರ ಅಭಿಮಾನಿ ನಾನು ಅವರು ಮತಾನಡುವ ಶೈಲಿ ತುಂಬಾ ಇಷ್ಟ
ಅಜಿತ್ ಜೀ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಜೀ
👌👌🙏👍🙏 yes you’re right
🙏🙏🙏🙏🙏👍👍👍👍👍❤️❤️❤️❤️❤️ ಧನ್ಯವಾದಗಳು, ಭಾರತ್ ಮಾತಾ ಕಿ ಜೈ ದೇಶಾಭಿಮಾನಿ ಅಜಿತ್ ರವರಿಗೆ 🙏🙏🙏🙏🙏
🙏🙏 ರಾಷ್ಟ್ರ ಭಕ್ತ ನಿರೂಪಕ 🙏🙏
ನಿಮ್ಮ ಅಭಿಮಾನಿ sir ನಾನು
ತುಂಬಾ ಧನ್ಯವಾದಗಳು ಸರ್
Great speech I am very much impressed
ಸರ್ ನಿಮಗೆ ನನ್ನ ಅಭಿ ನಂದನೆಗಳು ♥️
ನಾವು ತಿಳಿದು ಕೊಳಬೇಕಾದ ವಿಶಯಗಳು ತುಬಾ ಇದೆ ಸರ್ 🙏🙏🙏🙏💐💐💐💐💐
Your, agreate, sir, tq,
ಒಂದೇ ಭಾರತ್ ಎಕ್ಸ್ಪ್ರೆಸ್ ನಮ್ಮ ದೇಶದ ಹೆಮ್ಮೆ
ಒಂದೇ ಅಲ್ಲ, ವಂದೇ. ಅಂದ್ರೆ ವಂದಿಸುವುದು ಅಂತ ಅರ್ಥ.
ಅದ್ಬುತವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಅಜಿತ್ ಜಿ 🙏🏻💐ನಮ್ಮವರಿಗೂ ದೇಶ ಭಕ್ತಿ ರಕ್ತದಲ್ಲಿ ಸದಾ ಹರಿಯುತ್ತಿರಬೇಕು ಅವಾಗಲೇ ರಾಮರಾಜ್ಯ
ನಮ್ಮ ಭಾಗದ ನಾಯಕ
ಧರ್ಮೋ ರಕ್ಷತಿ ರಕ್ಷಿತಃ ಜೈ ಶ್ರೀ ಕೃಷ್ಣ 🕉🕉🕉💪💪💪❤❤❤
Lot, of, tq, sir, sir, pl, contenew, it , jai, hind, jai, Modi, rss,
Thanku ಅಜಿತ್ sir ❤️🙏
Goosebumps🚩 17:34 to 20:20
Really am inspiring your speech sir 🙏🙏
Super program.🙏🙏🙏🙏🙏🙏
What a beautiful explanation dear Sirji..thank you .God Bless u more
I am ur big fan sir
Would like to see You as MLA or MP to bring some changes in your constituency. Wish to see you winning soon sir.
Very beautifully narrated. Thanks.
ನಮಸ್ತೆ ಅಜಿತ್. ನಮ್ ಜನ ಏನಾದ್ರು ಬುದ್ಧಿ ಕಲಿಲಿಲ್ಲ ಅಂದ್ರೆ ನಮ್ಮ ದೇಶ ಉಳಿಯೋದು ಕಷ್ಟಕರ. ನಾನು ನಿಮ್ಮ ಅಭಿಮಾನಿ . ಧರ್ಮದ ವಿಚಾರವನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ
Really Amazing sir all Christians praying for JERUSALEM in Bible Psalms:122:6 says pray for JERUSALEM amen 🙏 Hallelujah thank you Lord GOD JEHOVAH🙏🙏🙏
ಅಜಿತ್ ಸರ್👏👏👏👏🙏🙏🙏🙏🙏
Inspirational ,well said, thank u. Sir
ನನಗೆ ಯಹೂದಿ ಅನ್ನುವ ಪುಸ್ತಕ ಓದಬೇಕು ಅನ್ನಿಸಿದೆ ಪಡೆದು ಓದುವೆ ಕೂಡ ಅತ್ಯುತ್ತಮ ದೇಶಾಭಿಮಾನಿ ನೀವು ಟಿ ವಿ ಯಲ್ಲಿ ನಿಮ್ಮ ಡಿಬೆಟ್ ಕೂಡ ದೇಶಾಭಿಮಾನವನ್ನ ಅನುಸರಿಸುವಂತಿರುತ್ತವೆ,ನಿವು ಉತ್ತಮ ಜರ್ನಲಿಸ್ಟ ಕೂಡ,
ಇಸ್ರಾಯೇಲ್ ಎಂಬುದು ಸರ್ವಶಕ್ತನಾದ ಯೆಹೋವ ದೇವರು ಆರಿಸಿಕೊಂಡ ಜನಾಂಗ.
ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಲ್ಲಿ ಹಳೇ ಒಡಂಬಡಿಕೆ ಎನ್ನುವ ಪುಸ್ತಕಗಳನ್ನು ಕ್ರಮವಾಗಿ ಓದಿರಿ, clarity ಸಿಗುತ್ತದೆ.
ಬ್ರೋ book ಹೆಸರು ಗೊತ್ತಿದ್ರೆ ಹೇಳಿ
ನಿಮ್ಮನ್ನು ಒಬ್ಬ ಸಾಮಾನ್ಯ ಪತ್ರಕರ್ತ ಎಂದೇ ಭಾವಿಸಿ ದ್ದ ನಾನು ನಿಮ್ಮ ಇಂದಿನ ಪ್ರವಚನ ನನಗೆ ನಿಮ್ಮ ಭಾಷಾ ವೈಖರಿಯನ್ನೂ ಕೇಳಿ ತುಂಬಾ ಸಂತೋಷ ,ಹೆಮ್ಮೆ ಉಂಟಾಯಿತು. ಅದಕ್ಕಾಗಿ ನಿಮಗೆ ಅಭಿನಂದನೆಗಳು.
Sar i love Sar ❤ super @ jagadamba @ jai jai rastradarma
ಅಜಿತ್ ಸಾರ್ ನಿಮ್ಮ ರಾತ್ರಿ 8-30 ರ ವಾರ್ತೆ ಗೆ ಸಮಯ ಸಾಲದು.ಸಾರ್, ಹೆಚ್ಚುಮಾಡಿ.
ತುಂಬ ಧನ್ಯವಾದಗಳು ನಿಮಂತವರು ನಮ್ಮ ದೇಶದ ಆಸ್ತಿ . ಇಂತ ವಜ್ರ ನಮ್ಮ ದೇಶಕ್ಕೆ ಇನ್ನೊ ಅವಶ್ಯಕತೆ ಇದೆ.ಹೀಗೆ ಹೊಸ ವಿಚಾರಗಳನ್ನು ತಿಳಿಸಿ
Super sir 🙏
Super sir
super speech sir👍
ಅದ್ಬುತವಾದ ಮಾತು ಹೇಳಿದ್ದೀರಿ ಅಜಿತ್ ಸರ್ 🙏
ಸರ್ ಇಲ್ಲಿರುವುದು ಬರೇ ವಾಕ್ ಸ್ವಾತಂತ್ರ. ಅಭಿವ್ಯಕ್ತಿ ಸ್ವಾತಂತ್ರ್ಯ ಇದರಲ್ಲೇ ನಮ್ಮ ಪರಿಸ್ಥಿತಿ. ದೇಶಭಕ್ತಿ. ದೇವರಿಗೆ ಪ್ರೀತಿ.