ಇಸ್ರೇಲ್ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | ಅಜಿತ್ ಹನುಮಕ್ಕನವರ್
Vložit
- čas přidán 17. 11. 2022
- ಇಸ್ರೇಲ್ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | ಅಜಿತ್ ಹನುಮಕ್ಕನವರ್
Visit us at
►CZcams: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada
ನಿಜ್ವಾಗ್ಲೂ ಅದ್ಭುತ ವಿವರಣೆ... ಸರ್ 🙏🙏 ನಿಮ್ಮ ವಾಕ್ ಪಾಂಡಿತ್ಯಕ್ಕೆ ಸಾವಿರ ಪ್ರಣಾಮಗಳು 💐💐
ಅಜಿತ್ ಹನಮಕ್ಕನವರ್, ದೇಶದ ಬಗ್ಗೆ ಚನ್ನಾಗಿ ಮಾತನ್ನಾಡಿದ್ದಿರಾ.ನಿಮಗೆ ಅಭಿನಂಧನೆಗಳು. ನನ್ನ ದೇಶ ನನ್ನ ಹೆಮ್ಮೆ. ನನಗೆ ನನ್ನ ದೇಶ ಮೊದಲು.
Very inspiring. Keep it up.
Sir,ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವಂತಹುದು ಏನಾದರೂ, ನಾವು ಮಾಡಿದಾಗ ಅದು ನಮ್ಮ ದೇಶಕ್ಕೆ ಸಲ್ಲಿಸಿದ ಸೇವೆ ಅಂದಹಾಗೆ ನಮ್ಮ ದೇಶದಲ್ಲಿ ದೇಶಾಭಿಮಾನಿಗಳ ಕೊರತೆ ಬಹಳ ಇದೆ,
S
ಭಾರತದ ಜನಗಳು ಅವರ ಮನೋಭಾವನೆ ಎಂದು ದೇಶಕ್ಕೆ ಮಿಡಿಯುವುದೋ ಅದು ದೇಶ ಭಕ್ತಿ ಆಗುವುದು. ಅಭಿನಂದನೆಗಳು. ಸರ್
ಶ್ರೀಕಾಂತ್ ಶೆಟ್ರು ನಮ್ಮ Raw ಬಗ್ಗೆ ಕೂಡ ಪುಸ್ತಕ ತನ್ನಿ.. 🚩
ಮಾಜಿ ಕರ್ನಾಟಕ ಡಿಜಿ ಐ ಜಿ ಪಿ ಡಾ ಡಿ ವಿ ಗುರುಪ್ರಸಾದ್ ಬರೆದಿದ್ದಾರೆ ಏಟಿಗೆ ಎದುರೇಟು ಓದಿ.... 🙏
Thanks sir
@@manjuk1828 wlcm🙏
ಅಜಿತ್ sir ಹೇಳ್ತೀರೋ book ಹೆಸರು ಗೊತ್ತಿದ್ರೆ ಎಲ್
ಹೇಳಿ ಬ್ರೋ
ಓದು ವ್ಯಕ್ತಿ ಯನ್ನು ಪ್ರಬುದ್ಧ ವಾಗಿರುತ್ತದೆ
ಅಭಿನಂದನೆಗಳು ಅಜಿತ್ ಸರ್. ದೇಶದ ಯುವ ಜನಾಂಗಕ್ಕೆ, ಅದರಲ್ಲೂ ಹಿಂದುಗಳಿಗೆ ಎಚ್ಚರಿಕೆ ಯ ಸಂದೇಶ.
ಆದರೆ ನಮ್ಮಲ್ಲಿ ದೇಶಾಭಿಮಾನ ಇತ್ತೀಚಿಗೆ ಬೆಳೆಯುತ್ತಿದೆ.
Tumbaa late
ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ದೊರೆಯುತ್ತದೆ ನಿಮ್ಮಂದ. ಧನ್ಯವಾದಗಳು.
*ಅಜಿತ್ ಹನುಮಕ್ಕನವರ್ ನಿಮಗೆ ಅನಂತಾನಂತ ನಮಸ್ಥಾರಗಳು ನಾನು ಎಷ್ಟೋ ಭಾಷಣಗಳನ್ನುಕೇಳಿದ್ದೇನೆ ಈ ನಿಮ್ಮ. ಭಾಷಣ ನನ್ನ ಮನದಾಳದಲ್ಲಿ ಅಚ್ಚಳಿಯದೆ ಉಳಿದುಬಿಟ್ಟದೆ ಈ ನಿಮ್ಮಪುಸ್ತಕ ವಿಮರ್ಶೆ ಚನ್ನಾಗಿ ಮೂಡಿಬಂದಿದೆ ಹಾಗೂ ನಿಮಗಿರು ದೇಶಭಕಕ್ತಿ ಬಹಳ ಬಹಳ ಅಪಾರವಾಗಿರುವುದು ಕಂಡು ನನಗೆ ಬಹಳ ಸಂತೋಷವಾಗಿದೆ ನಿಮಗೆ ನನ್ನಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಹಾಗೆ ಇಸ್ರೇಲ್ ನ ಬಗ್ಗೆ ಪುಸ್ತಕ ಬರೆದಂತಹ ಕವಿಗಳಿಗೂ ಅನಂತಾನಂತ ಧನ್ಯವಾದಗಳು. ಜೈ ಹಿಂದ್ ಜೈ ಭಾರತ್.👍👍👍👍,🙏🙏🙏🙏🙏🙏🙏🙏🙏🙏🙏🙏🙏🙏🙏
ನಮ್ಮ ಹೀರೋ ಅಜಿತ್ ಹನುಮಕ್ಕನವರ್
ಜೈ ಅಜಿತ್ , ಸಾರ್
ಜೈ ಭಾರತ.
ಮನ ಮುಟ್ಟುವ ಹಾಗೆ ಮಾತನಾಡಿದ ಅಜಿತ್ ಅವರಿಗೊಂದು ಒಂದು ಪ್ರೀತಿಯ ನಮನ 🙏
Ajit Anna u r my inspiration 🙏🙏🙏
ಹಿಂದೂ ಧರ್ಮ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ
ಹನುಮಕ್ಕನವರು ಸರ್ ನಿಮಗೆ ನನ್ನ ನಮನ 🙏🙏
ನಾನು ಪುಸ್ತಕವನ್ನು ತೆಗೆದುಕೊಂಡು ಓದಿದ್ದೇನೆ. ಅದ್ಭುತ ಬರವಣಿಗೆ ಹಾಗೂ ರೋಚಕವಾದ ಮಾಹಿತಿಯನ್ನೊಳಗೊಂಡ ಯಹೂದಿ ಪುಸ್ತಕ.. 🙏
Book ಹೆಸರು ಹೇಳಿ ಬ್ರೋ ನಮಗೂ ಬೇಕು
ಇದನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸುವುದರಿಂದ ನಮ್ಮ ಈ ಹಿಂದೂಸ್ಥಾನ ವಾದ ಭಾರತಕ್ಕೆ ಒಳ್ಳೆಯದು ಆಗುತ್ತದೆ
ಕಾಂಗ್ರೆಸ್ ನವರು ಬಿಡಬೇಕಲ್ಲ.
ಆದಿಕಾರಕ್ಕಾಗಿ ಬದುಕವರು ಒಪ್ಪುವುದಿಲ್ಲ
ನಾನು ಏನೇ ಮಿಸ್ ಮಾಡಿದರು ಸಂಜೆ 8.30 ಕ್ಕೆ ಟಿವಿ ಮುಂದೆ ಹಾಜರಾಗುತ್ತೇನೆ ತುಂಬಾ ಅದ್ಭುತ ವಾಗಿ ವಿಶಯವನ್ನು ಬಿಡಿಸಿ ಬಿಡಿಸಿ ಹೇಳುತ್ತಾರೆ ತುಂಬಾ ಧನ್ಯವಾದಗಳು ಸರ್, 🙏
ಗಂಭೀರ ವಾಗಿ ತಿಳಿಯಬೇಕಾದ ವಿಚಾರ
ಆತ್ಮಸಾಕ್ಷಿಯನ್ನು, ಸ್ವಾಭಿಮಾನವನ್ನು ಬಡಿದೆಬ್ಬಿಸುವ ಅಜಿತ್ ನಿಮ್ಮ ಈ ಭಾಷಣ ಬಹಳ ಇಷ್ಟವಾಯಿತು. ಸಂವಾದಕ್ಕೆ ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
ಹೌದು ನಿಮ್ಮ ಮಾತು ಸತ್ಯ. ಅದೇ ಪರಿಸ್ಥಿತಿ ನಮ್ಮಹಿಂದೂ ಸಮಾಜಕ್ಕೆ ಬರುವ ದಿನ ದೂರವಿಲ್ಲ.
Veerabhoga Vasantha Raaya Is Coming Need not worry Just wait 2024...!!
😌😌😌😌😌
Yahoodi and Islam same god beliver nima thara jaathi beda bava madi galabe Ala adhu segani bhakthara islam and Jews onde religion
@@shyamthejas139 coming soon imaam mehdi 😂
@@Reeyan128
Yes Bro Maha Vishnu Final 10th Avathara Bhagavaan Kalki eee Bhoomige Bandaagale Avara Jothe Jothege Yella Religion na 64 Dharma Gurugalu or Prophet galu Born agiddare Jothege 144000, Higher Dimensions na purest Souls galu kooda ee Bhoomiyalli Manushya roopadalli Eega iddare...!!
Imam Mehedi eega Africa Da Keenya Deshadalli Secret aagi Avara purest 1000 Muslims follower Jothe iddare...!!
Yella kooda Reveal agutthe just wait maadi...!!
ISLAM ALLAH Quran na hesaralli ee Bhoomiyalli yenella maaduthiddira Allave 2025 Nanthara 57 Islamic Deshagalalli yegella purification agutthe antha wait Maadi..??
Imam Mehandi Yenu maadutthare Annodu kooda gotthagutthe..!!
2025-2038 Varege...!!
😌😌😌🙏🙏🙏🙏😌😌😌
@@Reeyan128
One More clarification to You..!!
Namma Sanathana Dharmada Ondu Avathara Divine Cosmic Energy ge Nimma Islam na Savira Saavira Pravaadigalu kooda EQual alla...!!
Just wait 2025...!!
Turkey Syria Earthquake Just Sample Aste..!!
2025 Nanthara Islamic World Nalli Yenella Agutthe Mother Earth Or Nature Islamic Deshagalalli Yegella Purification maadutthale antha kannare Nodi Including Saudi Arabia....!!
😌😌😌🙏🙏🙏😌😌😌
ಶಿಕ್ಷಣದಲ್ಲಿಯ ಸಮಸ್ಯೆ ಮತ್ತು ಸುಲಭದಲ್ಲಿ ಸ್ವಾತಂತ್ರ್ಯ ಬಂದಿದೆ ಎಂಬ ನಂಬಿಕೆ.
ಅಲ್ಲ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ,ಸ್ವಾತಂತ್ರ್ಯ ಅಂದರೇನು ? ಸ್ವಾತಂತ್ರ್ಯ ದ ಬೆಲೆ ಏನು?ಎಂಥಹ ವೀರರು ಹುತಾತ್ಮ ರಾದರೂ ಎಂಬ ಶಿಕ್ಷಣದ ಅವಶ್ಯಕತೆ ಹಾಗು ಅರಿವು ಮೂಡಿಸುವ ಪ್ರಯತ್ನ ಒಂದೂ ಕೂಡ ನಡೆದಿಲ್ಲ
ಅಜಿತ್ ಸರ್ ನನ್ಮ ದೇಶದ ಆಸ್ತಿ
ಹಿಂದೂ ಧರ್ಮ.. ರಾಷ್ಟ್ರ ಧರ್ಮ 🔥
God doesn't have RELIGION 👍✅ it's man made shit.
Hindu no other country bcz it’s bad religion
Shatada darma 😊
@@Dunlabnk nim avn tull
@@Dunlabnk 😂😂😂😂
ನಿಮ್ಮ ಭಾಷಣ ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ ನಿಮ್ಮ ದೇಶದ ಬಗೆಗಿನ ಅಭಿಮಾನಕ್ಕೆನನ್ನದೊಂದು ಸಲಾಂ
ನಿಮ್ಮ ಮಾತುಗಳನ್ನು ಕೇಳುವುದೇ ಒಂದು ರೀತಿಯ ಆನಂದ 🙏🙏🙏🌹
Thanks Ajitanna Nimmantha deshabimamige noorondu sharanu
ಎಂಟಬೆ operation ಇಸ್ರೇಲ್ ನ ಅದ್ಭುತ ಕಾರ್ಯಾಚರಣೆ.
ತುಂಬಾ ತುಂಬಾ ಧನ್ಯವಾದಗಳು ಅಜಿತ್
ಈ ದೇಶ, ನಾಡು, ನುಡಿ, ಸಂಸ್ಕೃತಿ,ಧರ್ಮದ ಬಗ್ಗೆ ಇರುವ ಕಾಳಜಿ, ಅಭಿಮಾನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅಜಿತ್ ಸಹೋದರ 💐🙏🚩🚩
o
@@jayannajaya4678 p 😄😄
ಜೈ ಹಿಂದ್ ❤️🔥
ತಿದ್ದಿ ಕೊಳ್ಳಲು ಇಚ್ಚಿಸುವ ವ ತಿದ್ದಿಕೊಳ್ಳಲು ಸರ್ ನಿಮ್ಮ ಮಾತು👌ನೈಸ್🧡
ಅತ್ಯುತ್ತಮ ಮಾತು ಅಣ್ಣ
ಜೈ ಶ್ರೀ ರಾಮ್. ಜೈ ಹಿಂದುತ್ವ
🙏🙏, ಜೈಭೀಮ್ ಜೈಹಿಂದ್ ಜೈಭಾರತ
Sir news hour everyday I will watch good analysis all the best sir
Yes I was there very good place & Jewish people very strong 🙏
ಹನುಮಕ್ಕನವರ್ ತುಂಬಾ ಚೆನ್ನಾಗಿ ಸ್ವಾರಸ್ಯವಾಗಿ ಹೇಳಿದ್ದೀರಿ, ಮೈ ರೋಮಾಂಚನಗೊಳ್ಳುತ್ತದೆ ಧನ್ಯವಾದಗಳು
ಅಜಿತ್ ಹನುಮಕ್ಕನವರ್ ದೇಶದ್ರೋಹಿಗಳಿಗೆ ಅದ್ಭುತ
ವಾದ ಸಂದೇಶ ❤🙏
ಟೀವಿ ನಿರೂಪಕರಲ್ಲಿ ವಿಭಿನ್ನ ವಿಶಿಷ್ಟ ನೀವು ತುಂಬಾ ಓದಿಕೊಂಡಿದ್ದಿರಿ. ಲೇಖಕರು ಕೂಡ ಹಮಾಷನ ಒಬ್ಬ ಉಗ್ರನ ಆತ್ಮಕಥೆ ಯ ತುಜು೯ಮೆ ಮಾಡಿದ್ದಿರಿ ಎಂಬುದು ನಿಮ್ಮಿಂದ ತಿಳಿದು ನಿಮ್ಮ ಬಗ್ಗೆ ಹೆಮ್ಮೆ ಅಭಿಮಾನವಾಯಿತು. ಖಂಡಿತವಾಗಿಯೂ ಇವೆರಡೂ ಪುಸ್ತಕವನ್ನು ಓದುತ್ತೇನೆ.. ಹಾಗೆ ನಿಮ್ಮ ಬೌದ್ದಿಕತೆಯ ನಿರೂಪಣೆ ಹೀಗೆ ಮುಂದುವರಿಯಲಿ. ತಮಗೆ ಶುಭವಾಗಲಿ ಅಜಿತ್ ಹನುಮಕ್ಕನವರ್
Right sir 🙏🙏🙏👍
ಧನ್ಯವಾದಗಳು sir 🙏🙏👍🚩🚩🚩
Ajith sir u r a very good anchor
u r right sir ....
ಜೈ ಹಿಂದ್ 🚩
Ajith sir 👌🙏🏻🙏🏻🙏🏻🚩
ಅದ್ಭುತ ವಿಷಯ. ಅಜಿತ್ ಗೆ ಒಂದು ಹೃತ್ಪೂರ್ವಕ ಅಭಿನಂದನೆ.__may his tribe increase
ನಾನು ನೋಡಿದ ಕೇಳಿದ ನೋ 1 ಪ್ರೋಗ್ರಾಂ ಸೂಪರ್... ಸರ್ ಇನ್ನು ಎಚ್ಚು ಇಸ್ರೇಲ್ ಬಗ್ಗೆ ತೀಳಿಸಿ ಪ್ಲಸ್ ,ಜನ್ಮ ಪಾವನ ಆಗುತ್ತೆ....
ನಮಸ್ಕಾರ ನಿಮ್ಮಗೆ , ನಿಮ್ಮ ದೊಡ್ಡಪ್ಪ ವರಿಗೆ ಮತ್ತು ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು ಸರ್ .ಯಹೂದಿ ಪುಸ್ತಕ ತಗೋತಿನಿ.ಜೈ ಶ್ರೀ ಆಂಜನೇಯ ಸ್ವಾಮಿ.
ಧರ್ಮೋ ರಕ್ಷತಿ ರಕ್ಷಿತಃ🚩
ಅಧ್ಬುತ ಮಾತುಗಳು , ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು .
ಶ್ರೀ ಅಜಿತ್ ಅವರೇ
ನಮಸ್ಕಾರಗಳು ನಿಮ್ಮ ಅಧ್ಯಯನದ ಆಳ ಹಾಗೂ ಖಚಿತತೆ ಹೆಮ್ಮೆ ಪಡುವ ವಿಷಯ. ಅಭಿನಂದನೆಗಳು. ಇನ್ನೂ ಅನೇಕ ಸಂವಾದ / ನಿಮ್ಮಿಂದ ಅಪೇಷಿಸುವ
A V Gudi
Excellent speech. Youngsters should listen to this. ವಂದೇ ಮಾತರಂ
👌👌🙏👍🙏 yes you’re right
ಬಹಳ ಉತ್ತಮ ವಾಗಿದೆ ನಿಮ್ಮ ಮಾತು ಹಾಗೂ ವಿಚಾರಧಾರೆ
Most valuable speech and information given by you AJITH SIR. 🙏🙏🙏🙏
ನಾವು ನಿಜವಾಗಲೂ ಅವರ ನೋಡಿ ಕಲಿಯಬೇಕಾಗಿದೆ.
ಅವರ ದೇಶಭಕ್ತಿಗೆ ನನ್ನದೊಂದು ಸಲಾಮ.
ನಮ್ಮ ಈಗಿನ ಮತ್ತು ಮುಂದಿನ ಪೀಳಿಗೆಗೆ ಇಂತಹ ವಿಷಯಗಳ ಕುರಿತೂ ತಿಳಿಸಲೆಬೇಕು.
ಅತ್ಯುತ್ತಮ ಭಾಷಣ. ನಮ್ಮ ದೇಶವೂ ಈ ರೀತಿಯ ರಕ್ಷಣಾತ್ಮಕ, ಆಕ್ರಮಕ ಹೆಜ್ಜೆಗಳನ್ನು ಅಳವಡಿಸಿ ಕೊಂಡರೆ, ಭಾರತವೂ ಇಸ್ರೇಲ್ ತರಹ ಆಗಬಹುದು.
Glory to almighty God God bless our country ✨️✨️✨️🙏🏻🙏🏻🙏🏻
ಅಜಿತ್ ಅನುಮಕ್ಕನಾವರ ಅಭಿಮಾನಿ ನಾನು ಅವರು ಮತಾನಡುವ ಶೈಲಿ ತುಂಬಾ ಇಷ್ಟ
Thanku HANUMAKKANAVAR Nimma kivimathu sir
ತುಂಬ ಚೆನ್ನಾಗಿದೆ, ಓದ ಬೇಕು
ನಮಸ್ಕಾರ ಸರ್ ನಿಮ್ಮ ಭಾಷಣ ಕೇಳಿ ನಮಗೆ ತುಂಬಾ ಸಂತೋಷವಾಯಿತು ನಮ್ಮ ಭಾರತ ದೇಶ ಇಸ್ರೇಲ್ ತರ ಮನುಷ್ಯರು ಕಲಿಬೇಕು ಅವಾಗ ಭಾರತಮಾತ ಅವಾಗ ವಿಶ್ವಗುರು ಆಗುತ್ತೆ ಭಾರತ ಜೈ ಭಾರತ್ ಮಾತಾ ಕಿ
ನಿಮ್ಮ ಮೇಲೆ ನನಗೆ ಅಪಾರ ಗೌರವ ನಾ ಕಂಡ ಅದ್ಬುತ ಪತ್ರಕರ್ತ, ರಾಷ್ಟ್ರಭಕ್ತ, ಅದ್ಬುತ ಮಾತುಗಾರ, ಮೋಡಿಗಾರ ಇತ್ಯಾದಿ......
Goosebumps🚩 17:34 to 20:20
ಅಜಿತ್ ಜೀ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಜೀ
S last line's super..
Jagattina Vabba hindhuvina mele dhowrjanya nededhare.... Hindustan yuddha goshane maadutte anno vandhu samvidhana tarabeku..
Jai hindhu jai hindh
ಖಂಡಿತ ಓದುತ್ತೇವೆ ಸರ್ 🙏🙏🙏🙏🙏
ಸರ್ ನಿಮಗೆ ನನ್ನ ಅಭಿ ನಂದನೆಗಳು ♥️
ಸರ್ ನಿಮಗೆ ನನ್ನದೊಂದು ಸಲಾಂ🙏🏻🙏🏻🙏🏻🇮🇳🇮🇳🇮🇳
ನಾವು ನಮ್ಮ ರಾಜ್ಯದ ಬಗ್ಗೆ ಇಸ್ರೇಲ್ ಹಾಗೆ ಯೋಚಿಸಬೇಕು
ನಾವು ತಿಳಿದು ಕೊಳಬೇಕಾದ ವಿಶಯಗಳು ತುಬಾ ಇದೆ ಸರ್ 🙏🙏🙏🙏💐💐💐💐💐
Thanku ಅಜಿತ್ sir ❤️🙏
ಧರ್ಮೋ ರಕ್ಷತಿ ರಕ್ಷಿತಃ ಜೈ ಶ್ರೀ ಕೃಷ್ಣ 🕉🕉🕉💪💪💪❤❤❤
TQ Ajjti Jai Hind Jai Karnataka
🙏🙏🙏🙏🙏👍👍👍👍👍❤️❤️❤️❤️❤️ ಧನ್ಯವಾದಗಳು, ಭಾರತ್ ಮಾತಾ ಕಿ ಜೈ ದೇಶಾಭಿಮಾನಿ ಅಜಿತ್ ರವರಿಗೆ 🙏🙏🙏🙏🙏
Motivational and inspirational talk.
Israelites r the chosen people by the real God. God bless you and our country Sir.
ಅಜಿತ್ ಸರ್👏👏👏👏🙏🙏🙏🙏🙏
ನಮ್ಮ ಭಾಗದ ನಾಯಕ
ಒಂದೇ ಭಾರತ್ ಎಕ್ಸ್ಪ್ರೆಸ್ ನಮ್ಮ ದೇಶದ ಹೆಮ್ಮೆ
ಒಂದೇ ಅಲ್ಲ, ವಂದೇ. ಅಂದ್ರೆ ವಂದಿಸುವುದು ಅಂತ ಅರ್ಥ.
ನಮಸ್ತೆ ಅಜಿತ್. ನಮ್ ಜನ ಏನಾದ್ರು ಬುದ್ಧಿ ಕಲಿಲಿಲ್ಲ ಅಂದ್ರೆ ನಮ್ಮ ದೇಶ ಉಳಿಯೋದು ಕಷ್ಟಕರ. ನಾನು ನಿಮ್ಮ ಅಭಿಮಾನಿ . ಧರ್ಮದ ವಿಚಾರವನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ
🙏🙏 ರಾಷ್ಟ್ರ ಭಕ್ತ ನಿರೂಪಕ 🙏🙏
ನಿಮ್ಮ ಅಭಿಮಾನಿ sir ನಾನು
I am ur big fan sir
Great speech I am very much impressed
Your, agreate, sir, tq,
ಅದ್ಬುತವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಅಜಿತ್ ಜಿ 🙏🏻💐ನಮ್ಮವರಿಗೂ ದೇಶ ಭಕ್ತಿ ರಕ್ತದಲ್ಲಿ ಸದಾ ಹರಿಯುತ್ತಿರಬೇಕು ಅವಾಗಲೇ ರಾಮರಾಜ್ಯ
ದೇವರು ಅವರ ಜೊತೆ ಇದ್ದಾರೆ.
Would like to see You as MLA or MP to bring some changes in your constituency. Wish to see you winning soon sir.
ಸರ್ ಇಲ್ಲಿರುವುದು ಬರೇ ವಾಕ್ ಸ್ವಾತಂತ್ರ. ಅಭಿವ್ಯಕ್ತಿ ಸ್ವಾತಂತ್ರ್ಯ ಇದರಲ್ಲೇ ನಮ್ಮ ಪರಿಸ್ಥಿತಿ. ದೇಶಭಕ್ತಿ. ದೇವರಿಗೆ ಪ್ರೀತಿ.
Super sir
My favorite press reporter
ತುಂಬ ಧನ್ಯವಾದಗಳು ನಿಮಂತವರು ನಮ್ಮ ದೇಶದ ಆಸ್ತಿ . ಇಂತ ವಜ್ರ ನಮ್ಮ ದೇಶಕ್ಕೆ ಇನ್ನೊ ಅವಶ್ಯಕತೆ ಇದೆ.ಹೀಗೆ ಹೊಸ ವಿಚಾರಗಳನ್ನು ತಿಳಿಸಿ
Super program.🙏🙏🙏🙏🙏🙏
ತುಂಬಾ ಧನ್ಯವಾದಗಳು ಸರ್
ಅಜಿತ್ ಸಾರ್ ನಿಮ್ಮ ರಾತ್ರಿ 8-30 ರ ವಾರ್ತೆ ಗೆ ಸಮಯ ಸಾಲದು.ಸಾರ್, ಹೆಚ್ಚುಮಾಡಿ.
super speech sir👍
Really am inspiring your speech sir 🙏🙏
Super sir 🙏
Lot, of, tq, sir, sir, pl, contenew, it , jai, hind, jai, Modi, rss,
What a beautiful explanation dear Sirji..thank you .God Bless u more
ನೀವು ಅಪ್ಪಟ ದೇಶ ಪ್ರೇಮಿ🙏🙏
Really Amazing sir all Christians praying for JERUSALEM in Bible Psalms:122:6 says pray for JERUSALEM amen 🙏 Hallelujah thank you Lord GOD JEHOVAH🙏🙏🙏