#audiobook
Vložit
- čas přidán 27. 07. 2024
- "ಗಂಗಾಮಾಯಿ" ಊರ ಕೆರೆಯ ಹೆಸರು. ಕೆರೆ ಎಂಬ ಪ್ರತಿಮೆಯೇ ಜಡಾ ವಸ್ತೆಗಳನ್ನು ಧ್ವನಿಸುವಂಥದ್ದು. ಇದು ಹರಿಯಬೇಕಾದ ನೀರು ಕೆರೆಯಾಗಿ ಸ್ಥಗಿತಗೊಂಡ ಸ್ಥಿತಿಯನ್ನು ಸಂಕೇತಿಸುತ್ತದೆ. ಪಾಪಗಳನ್ನು ತೊಳೆಯುವ ಗಂಗೆ ಹರಿಯಲಾಗದೆ ಮಡುಗಟ್ಟಿದ ಪಾಪಗಳ ಆಗರವಾದ ಸ್ಥಿತಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ಗಂಗೆಯ ಒಡಲಿನಲ್ಲಿ ನಡೆಯುವ ದೈನಂದಿನ ಕ್ರಿಯೆಗಳು, ಅನ್ಯಾಯಗಳು, ಪಾಪಕರ ಘಟನೆಗಳಿಂದ, ಕೃತ್ಯಗಳಿಂದ ಗಂಗೆಯೂ ಮಲಿನಗೊಂಡ ಸ್ಥಿತಿಯನ್ನು ಪ್ರಕಟಿಸುತ್ತಾ ಸ್ಥಳೀಯ ಸಂಸ್ಕೃತಿಯ ಮಲಿನಾವಸ್ಥೆ ಗಳನ್ನು ಎದುರಾಗಿಸುವುದು ಗಂಗಾಮಾಯಿ ಕವಿತೆಯ ಅನನ್ಯತೆಯಾಗಿದೆ. ಎಲ್ಲ ಬಗೆಯ ಕೊಳೆ,ಪಾಪಗಳನ್ನು ತೊಳೆದು ಶುಭ್ರಗೊಳಿಸಬೇಕಾದ ಗಂಗೆ ಅಶುಚಿಯಾಗಿ, ಅಶುಭ್ರಳಾಗಿ ಕೊಳೆತು ಹೀನಾವಸ್ಥೆಗೆ ಒಳಗಾದುದರ ಬಗೆಗೆ ಇಲ್ಲಿ ಒಮ್ಮೆಗೆ ವಿಷಾದ ಮತ್ತು ವ್ಯಂಗ್ಯ ಪ್ರಕಟವಾಗುತ್ತದೆ. ಮಡುಗಟ್ಟಿದ ಪರಂಪರೆಯ ಮೌಲ್ಯಗಳನ್ನು ಹಿಡಿದಿಡಲು ಕಂಬಾರರ ಸಂವೇದನೆ ಸೃಷ್ಟಿಸುವ ರೂಪಕ ಪ್ರತಿಮೆಗಳು ಓದುಗನನ್ನು ದಂಗುಬಡಿಸುತ್ತವೆ.
Time Stamps :-
0:00 - Intro
0:11 - Gangamaayi
4:00 - 1st paragraph
5:10 - 2nd paragraph
6:20 - 3rd paragraph
7:29 - 4th paragraph
8:18 - 5th paragraph
9:08 - Elucidation
17:17 - Thank You for Watching
Tq sir God bless you 😊🙏
ನಮ್ಮ ಕಾರ್.. ನಮ್ಮೆಲ್ಲರ ಮೆಚ್ಚಿನ ಮಿತ್ರರು... ಅಭಿನಂದನೆಗಳು
I like ur teaching way sir 👌
ಕಂಬಾರರು ಕಲ್ಪನೆ ಮತ್ತು ವಾಸ್ತವ ಮರೆಯಾಗದಂತೆ ಮಾನವರ ಬಣ್ಣ ಬಯಲು ಮಾಡಿದ ಅದ್ಭುತ ಕವಿ.
Super sir tq u sir
Super sir
Tq sir
TQ Sir
Super sir I like ur teaching way sir super sir tq for uploading this vedio sir
Tq sir
Nice sir
Like ur teaching way sir thanks sir
Thank u so much sir . Nice teaching 🙂🙂👌👌👌👌👌👌
Great... Do more this kind works sir
👌👌
Good work sir
Sir Kannada dalli 5 marks 10 marks ge essttu page answer madbeku
Sir e chapter du saramsha idre link haki sir
Super sir tq u sir
Tq sir
Tq sir
Tq sir
Tq sir