ಮೇ 22 ರವರೆಗೂ ಗುಡುಗು ಸಹಿತ ವರುಣನ ಆರ್ಭಟ ; ಆರೆಂಜ್ ಅಲರ್ಟ್ ಘೋಷಣೆ..! | Vijay Karnataka
Vložit
- čas přidán 15. 05. 2024
- ಕರ್ನಾಟಕದಲ್ಲಿ ಈಗಾಗಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ, ಮೇ 22 ರವರೆಗೂ ವರುಣನ ಆರ್ಭಟ ರಾಜ್ಯದಲ್ಲಿ ಮುಂದುವರಿಯಲಿದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಮೇ 18, 19 ಮತ್ತು 20ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ನು ಐಎಂಡಿ ಘೋಷಿಸಿದೆ.
ಶನಿವಾರ, ಭಾನುವಾರ ಹಾಗೂ ಸೋಮವಾರದಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ಸುಮಾರು 115.5 ಮಿಮೀನಿಂದ 204.5 ಮಿಮೀ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಆರೆಂಜ್ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳು ಹಾಗೂ ಶಿವಮೊಗ್ಗ ಸುತ್ತಮುತ್ತಿನ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ನಿರೀಕ್ಷೆ ಇದೆ.
Weather Forecast Karnataka Likely Gets Heavy Rain Till May 22 Orange Alert For South Interior Karnataka Districts
#karnatakarains #orangealert #weather
Your Queries:
karnataka rain news today live kannada
karnataka rain
karnataka rain news today
karnataka rain news
karnataka rain today
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com/
ಪ್ರಕೃತಿ ವಿನಾಶ ತಪ್ಪಿಸಲು ಮಳೆ ಬರಲೇಬೇಕು.
Sumne heltaare. No Rain no Storm. Sumne bhagas news😮
ಮಳೆ ಜೋರಾಗಿ ಬರಲಿ
❤❤🎉🎉
ಯಾಕೆ ಸುಳ್ಳು ಹೇಳು ಅಣ್ಣ
ಮಳೆ ಬಂದರೆ ಬಹಳ ಸಂತೋಷ