ಸರಕಾರ ಕೊರಗರ‌ ಬುಡಕ್ಕೇ ಪೆಟ್ಟು ನೀಡಲು ಮುಂದಾಗಿದೆ: ಎಂ.‌ಸುಂದರ ಬೆಳುವಾಯಿ

Sdílet
Vložit
  • čas přidán 5. 09. 2024
  • ಸರಕಾರ ಕೊರಗರ‌ ಬುಡಕ್ಕೇ ಪೆಟ್ಟು ನೀಡಲು ಮುಂದಾಗಿದೆ: ಎಂ.‌ಸುಂದರ ಬೆಳುವಾಯಿ
    ► "ನಮ್ಮ ಜನಾಂಗದವರನ್ನು ಹುಡುಕಿಕೊಂಡು ಮೈಸೂರಿನಿಂದ ಬಂದಿದ್ದೇನೆ"
    ► "ನಮ್ಮ ಭೂಮಿ ನಮ್ಮ ಹಕ್ಕು" ಘೋಷಾ ವಾಕ್ಯದಡಿ ಕೊರಗರ ಸಂಭ್ರಮದ ಭೂಮಿ ಹಬ್ಬ
    ► ಗಮನ ಸೆಳೆದ‌ ಮೆರವಣಿಗೆ, ಸಾಂಪ್ರದಾಯಿಕ ಡೋಲು ಕುಣಿತ, ವಿಶಿಷ್ಠ ಆಚರಣೆಗಳು
    ► ಬಿದಿರಿನ ವಿಶೇಷ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ‌
    ► ಅತಿಥಿಗಳಿಂದ ಹಬ್ಬದ ಧ್ವಜಾರೋಹಣ, ಸಿಹಿ ಜೇನು ಹಂಚಿದ ಊರ ಮಹಿಳೆ
    ► ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ವತಿಯಿಂದ ಬಳ್ಕುಂಜೆಯಲ್ಲಿ ನಡೆದ ಕಾರ್ಯಕ್ರಮ
    #varthabharati #balkunje #koraga #mangaluru #festival #DakshinaKannada #Udupi

Komentáře • 3