ಅಣ್ಣಾ ನಾನು ನಿಮ್ಮ ತುಂಬಾ ದೊಡ್ಡ ಅಭಿಮಾನಿ ನಿಮ್ಮ ಅಭಿಮಾನಿ ಆಗುವುದೇ ಒಂದು ದೊಡ್ಡ ಸಾಧನೆ. ಏಕೆಂದರೆ ಈ ಸಮಾಜದಲ್ಲಿ ಒಳ್ಳೆಯ ಮಾಹಿತಿ ಇಷ್ಟು ಚೆನ್ನಾಗಿ ನೀಡುತ್ತೀರಾ ನೀವು ಆದರೆ ಯಾರಿಗೂ ಸತ್ಯ ಕೇಳುವುದಕ್ಕೆ ಮನಸ್ಸೇ ಇಲ್ಲ.
ಹೌದು ನಾವು ಕಥೆ ಕಾದಂಬರಿ ಓದುತ್ತೇವೆ. ಟಿ.ವಿ ಸೀರಿಯಲ್ ಸಿನಿಮಾ ನೋಡುತ್ತೇವೆ. ಆದರೆ ಪೌರಾಣಿ(ಧಾರ್ಮಿ)ಕ ಸಾಹಿತ್ಯ ಓದೋದಿಲ್ಲ ಭಗವದ್ಗೀತೆ ರಾಮಾಯಣ ಉಪನಿಷತ್ಗಳನ್ನು ಓದೋದಿಲ್ಲ. ಮೊಬೈಲ್ ಒಂದು ಕೈಯಲ್ಲಿದ್ದರೆ ಸಾಕು ಮತ್ಯಾವುದೂ ನಮಗೆ ಬೇಕಿಲ್ಲ.
ತುಂಬಾ ಚಂದಮಾಡಿ ಪರಿಣಾಮಕಾರಿಯಾಗಿ,ಸಂಕ್ಷಿಪ್ತವಾಗಿ ಸಮರ್ಪಕವಾಗಿ ನಚಿಕೇತನ ವೃತ್ತಾಂತವನ್ನು ಪ್ರಸ್ತುತ ಪಡಿಸಿದ್ದೀರಿ ಚಕ್ರವರ್ತಿಯವರೇ! ನಾನೂ ತುಂಬಾ ಸಲ ಮಕ್ಕಳಿಗೆ, ದೊಡ್ಡವರಿಗೆ ಈ ಕಥೆಯನ್ನು ವಿವರಿಸಿದ್ದಿದೆ. ಆದರೆ ಇಷ್ಟು ಚಂದವಾಗಿ ಅರ್ಥವಾಗುವಹಾಗೆ ಹೇಳ್ಲಿಕ್ಕೆ ಆಗಿರಲಿಲ್ಲ. ಇನ್ನು ಮೇಲೆ ಹೀಗೆಯೇ ಹೇಳ್ಲಿಕ್ಕೆ ಪ್ರಯತ್ನಿಸ್ತೇನೆ. ಧನ್ಯವಾದಗಳು ಮತ್ತು ನಮ್ಮ ಸನಾತನ ಸಂಸ್ಕೃತಿಯನ್ನು ಬಳಸಿ, ಬೆಳೆಸಿ ಉಳಿಸುವಲ್ಲಿ ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿಯನ್ನು ಪದೇ ಪದೇ ಅರುಹುತ್ತಾ, ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಬಡಿದೆಚ್ಚರಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ, ನೀವು ಪಡುತ್ತಿರುವ ಶ್ರಮಕ್ಕೆ ಶುಭ ಹಾರೈಕೆಗಳು.🙏
ಸನಾತನ ಏನು ಅದ್ಭುತವಾಗಿದೆ ನೀವು ಹೇಳುವುದನ್ನು ಕೇಳುತಿದ್ದರೆ ಗಣಪತಿ ಪೆಂಡಾಲ್ ಅಲ್ಲಿ ಹರಿಕಥೆ ಉಪನಿಷತ್ತು ಗಳನ್ನು ಕೇಳಿದ ಹಾಗೆ ತುಂಬಾ ಸೂಗಸಾಗಿ ತಿಳಿಸುವಿರಿ ಸಾರ್ ಇದನ್ನು ಹೀಗೆ ಮುಂದುವರಿಸಿ ಹೃತ್ಪೂರ್ವಕ ನಮನಗಳು ಸಾರ್
ಮೇಷ್ರ್ಟೇ ಈ ಭಾಷಣ ತುಂಬಾ ಚೆನ್ನಾಗಿದೆ ಎಂಥ ಕಚಡ ನೋಡಿ ಆ ಯಮ ನಿನಗೆ ಸಾವಿರ ಸ್ರ್ತೀ ಕೊಡುವೆ,ಸಾವಿರ ವರ್ಷ ಭೂ ಮಂಡಲ ಆಳುವ ಅವಕಾಶ ಕೊಡುವೆ ಆದರೆ ಅದರ ಜೊತೆಗೆ ದು:ಖ ಕೊಡುವುದಿಲ್ಲವೆಂದು ಹೇಳುವುದಿಲ್ಲ ಅದಕ್ಕಾಗಿ ಸ್ವಾಮಿ ವಿವೇಕಾನಂದರು ಹೇಳುವುದು ಸುಖವು ದು:ಖದ ಕಿರೀಟವನ್ನು ಹೊತ್ತುಕೊಂಡು ಬರುತ್ತದೆ ನೀನು ಸುಖವನ್ನು ಅನುಭವಿಸಬೇಕಾದರೆ ದು:ಖವನ್ನು ಅನುಭವಿಸಬೇಕು ಅದರ ಜೊತೆಗೆ ನೀನು ನೊಂದವರ ಕಣ್ಣೀರನ್ನು ಒರೆಸಿದಾಗ ಮಾತ್ರ ನಿನಗೆ ನೆಮ್ಮದಿ ಶಾಶ್ವತವಾಗಿ ಸಿಗುತ್ತದೆ ಸ್ವಾರ್ಥವಾಗಿ ಬೇರೆಯವರನ್ನು ಬಳಸಿದರೆ ನೀನು ಇಲ್ಲೇ ಭಯಂಕರ ನರಕ ನೋಡುತ್ತೀಯ ಇದು ಕೇಳಿದ ಮೇಲೆ ನಾನು ನಿಶ್ಚಯ ಮಾಡಿದೆ ಸ್ವಾಮಿ ವಿವೇಕಾನಂದರ ಕನಸು ಈಡೇರಿಸುವವರೆಗು ನಾನು ಮುಕ್ತಿಗಾಗಿ ಈಡಾಡುವೆ.
@@srinivasajayalakshmi2774 ಹೇ ಮೂರ್ಖ ನೀನು ಮೂರ್ಖ ನಿಮ್ಮ ಅಪ್ಪ ಅಮ್ಮನು ಮೂರ್ಖರು ನಿನಗೆ ಸರಿಯಾಗಿ ಸಂಸ್ಕಾರ ಕಲಿಸಿಲ್ಲ ಮೊದಲು ಮೋಹಿನಿ ದೇವೇಂದ್ರರ ಕಥೆ ತಿಳಿದುಕೋ ತದನಂತರ ನನ್ನ ಹತ್ತಿರ ಮಾತಾಡು ನಾನು ಯಮನ ತಾಯಿ ಅಪತ್ವಿರತೆ ಎಂದು ಹೇಳಿಲ್ಲ.
ಅಣ್ಣಾ ನಾನು ನಿಮ್ಮ ತುಂಬಾ ದೊಡ್ಡ ಅಭಿಮಾನಿ ನಿಮ್ಮ ಅಭಿಮಾನಿ ಆಗುವುದೇ ಒಂದು ದೊಡ್ಡ ಸಾಧನೆ. ಏಕೆಂದರೆ ಈ ಸಮಾಜದಲ್ಲಿ ಒಳ್ಳೆಯ ಮಾಹಿತಿ ಇಷ್ಟು ಚೆನ್ನಾಗಿ ನೀಡುತ್ತೀರಾ ನೀವು ಆದರೆ ಯಾರಿಗೂ ಸತ್ಯ ಕೇಳುವುದಕ್ಕೆ ಮನಸ್ಸೇ ಇಲ್ಲ.
ಯಾವುದು ಸತ್ಯ ಒಂದು ಬಾರಿ ವೇದವನ್ನ ತೆರೆದು ನೋಡಿ ಹೇಳಿರುವ ಕಥೆ ಇದೆಯಾ? ಎಂದು ಪರೀಕ್ಷಿಸಿ
@@jyotibahajeri1644 ಈ ಕಥೆ ವೇದಗಳಲ್ಲಿಲ್ಲ ತಾಯಿ, ಉಪನಿಷತ್ತಿನ ಕಥೆ ಇದು...
👍👍👌👌🙏🏻🙏🏻🙏🏻🙏🏻
@@jyotibahajeri1644
Kathe ideya illava imp Alla
Moral important
Yavde dharma dalli agali
Moral important
Karma fallows
ನಚಿಕೇತನ ಕಥೆ ಎಷ್ಟು ಸುಂದರವಾದ ಮತ್ತು ಮಜವಾದ ಕಥೆ.. 😊 ಎಷ್ಟು ಚನ್ನಾಗಿ ವಿವರಿಸಿ ಹೇಳ್ತಿರಿ, ತುಂಬಾ ಖುಷಿ ಆಯ್ತು ಈ ಕಥೆ ಕೇಳಿ.. ಧನ್ಯವಾದಗಳು ನಿಮಗೆ 🙏🙏🌹🌹❤️❤️
ನಿಮ್ಮ ಭಾಷಣ ಕೇಳುವುದು ನನ್ನ ಭಾಗ್ಯ.
ನೀವು ಮತ್ತು ನಾನು ಭಾರತಾಂಬೆಯ ಮಡಿಲಲ್ಲಿ ಹುಟ್ಟಿರುವುದೇ ನಮ್ಮ ಸೌಭಾಗ್ಯ
ತುಂಬಾ ತುಂಬಾ ಚೆನ್ನಾಗಿದೆ ಆಸಕ್ತಿಯಿಂದ ಕೇಳುತ್ತಾ ಇರುವಂತೆ ಮಾಡಿತು, ತುಂಬಾ ಧನ್ಯವಾದಗಳು.
ಹೌದು ನಾವು ಕಥೆ ಕಾದಂಬರಿ ಓದುತ್ತೇವೆ. ಟಿ.ವಿ ಸೀರಿಯಲ್ ಸಿನಿಮಾ ನೋಡುತ್ತೇವೆ.
ಆದರೆ ಪೌರಾಣಿ(ಧಾರ್ಮಿ)ಕ ಸಾಹಿತ್ಯ ಓದೋದಿಲ್ಲ ಭಗವದ್ಗೀತೆ ರಾಮಾಯಣ ಉಪನಿಷತ್ಗಳನ್ನು ಓದೋದಿಲ್ಲ.
ಮೊಬೈಲ್ ಒಂದು ಕೈಯಲ್ಲಿದ್ದರೆ ಸಾಕು ಮತ್ಯಾವುದೂ ನಮಗೆ ಬೇಕಿಲ್ಲ.
Excellent speech
ನಿಜಕ್ಕೂ ಅದ್ಭುತ.....ನಿಮ್ಮಂಥವರಿಂದಲೇ ನಮ್ಮ ಸನಾತನ ಧರ್ಮ ಇನ್ನೂ ಜೀವಂತವಾಗಿದೆ......
👌 ಸರ್ ಮನುಷ್ಯನಿಗೆ ಛಲ ಅಂದರೆ ಹೇಗೆ ಇರಬೇಕು ಅನೋಂದನ್ನ ದಾನಗಳ ಮೂಲಕ ನಚಿಕೆತನ ಬಗ್ಗೆ ವಿವರಿಸಿದಕ್ಕೆ ಧನ್ಯವಾದಗಳು ಸರ್🙏🙏🙏.
Ultimate Speech Sir
ಅಣ್ಣ ನಿಮ್ಮನ್ನ ಗುರುಗಳಾಗಿ ಪಡೆದ ನಾವೇ ಧನ್ಯರು💛❤
ಸತ್ಯವಾದ ಮಾತು
@@vanajamakki6036
.
And
@@vanajamakki6036 0000
@@sadanandtandel3668 lpp0ppp0lp0p0ppp0lp0
@@sadanandtandel3668 p0
ಅಣ್ಣ ನಿಮ್ಮ ಸತ್ಯದ ಮಾತುಗಳು ಕೇಳಿ ಕೆಲವು ಭಕ್ತರಿಗೆ ಉರಿ ಜಾಸ್ತಿ....ಜೈ ಭಾರತ್
ತುಂಬಾ ಚೆನ್ನಾಗಿದೆ information 👌🙏💐ಧನ್ಯವಾದಗಳು ಸರ್ 🙏
ನಿಮ್ಮಂತಹ ಪ್ರತಿಭಾವಂತರನ್ನು ಪಡೆದ ನಾವೇ ಧನ್ಯರು ಅಣ್ಣ ❤❤🙏🙏🙏
ಅದ್ಬುತ ರಚನೆ
ತುಂಬಾ ಚೆನ್ನಾಗಿ ಹೇಳಿದ್ದೀರಾ. ಇದನ್ನು ಮಕ್ಕಳು ಓದಿನಲ್ಲಿ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಿದೆ. ತುಂಬಾ ಚೆನ್ನಾಗಿದೆ ಧನ್ಯವಾದಗಳು💐💐
ತುಂಬಾ ವಿಷಯ ತಿಳಿದುಕೊಂಡಿದ್ದೀರಾ ಸರ್,,, hatsoff,,
ಸರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅಂತ ಅನ್ನಿಸುತ್ತದೆ ಎಷ್ಟು ಚಂದ ಮಾತುಗಳು ಸರ್ ದೇವರು ನಿಮಗೆ ಆಯಸ್ಸು ಆರೋಗ್ಯ ನೀಡಲಿ
Sir nimage thumba ayassu kodali. Deshada moorkarige gyana thumbalu
Neeve beku sir. Jai Hind Jai Bharathambe🙏🙏🙏🙏🙏🙏❤❤❤💐💐💐💐💝💝💝💝
Excellent sir🙏🙏🙏
Sir, nimmma, mathe, super❤❤
ಸರ್ ತುಂಬಾ ಚೆನ್ನಾಗಿತ್ತು ಇದೇ ರೀತಿ ಉಪನಿಷತ್ತು ಕಥೆಗಳನ್ನು ತಿಳಿಸಿಕೊಡಿ ಸರ್ ಧನ್ಯವಾದಗಳು
ನಿಮ್ಮ ಮಾಹಿತಿ ನಮಗೆ ತುಂಬಾ ಇಷ್ಟವಾಯಿತು ನನ್ನ ಮನಸ್ಸಿನಲ್ಲಿ ಹಾಗೆ ಉಳಿದು ಬಿಟ್ಟಿದೆ
Such beautiful story about yama
ಗುರು ರಾಜ ಲು ನಾಯ್ಡು ಸೂಲಿಬೆಲೆ ಚಕ್ರವರ್ತಿ ಒಂದೇ ಲೋಕದಿಂದ ಈ ವಸುಂಧರಾ ಲೋಕಕ್ಕೆ ಬಂದಿದ್ದಾರೆ ಎಂದು ನನ್ನ ಅಭಿಪ್ರಾಯ
Wow ಎಂಥ ಪೂರ್ವಜರನ್ನು ಪಡೆದಿದ್ದೇವೆ ನಾವು ಭಾರತೀಯರು 🙏🏻
Tq Sir, Good message in life
Important message of life conveyed beautifully sir. Highly motivational. Keep up the good work.
ಕಥೆ ಇಂದ ತುಂಬಾ ವಿಷಯ ತಿಳೀತು ಗುರುಗಳೇ.ಧನ್ಯವಾದಗಳು.
ಓಹ್ಹ್ ಹೇಳಿ ಮತ್ತೆ ನೀವು 😄
ಅಧ್ಬುತ....🙏🙏🙏🙏🙏👌👌👌
ನಚ್ಚಿಕೇತನ ಕತೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್,
ಬಿರುಗಾಳಿ ಸಂತ ಜೊತೆಗೆ ಉಪನಿಷತ್ತುಗಳನ್ನು ಸಹ ಹೇಳಿಕೊಡಿ...
I love your talk language style and affirmative way and your expression is just likeringing bell from the temple of God. Thank you sir.
Whate. Isstory. Beautiful,
Thank you ji
Please share stories from Upanishads like this, so easy to convey to children
Expecting from you 🙏
ನಿಮ್ಮ ದಿನಚರಿಯ ಬಗ್ಗೆ ಒಂದು ವಿಡಿಯೋ ಮಾಡಿ.... ಆಹಾರ -ವಿಹಾರ, ಹವ್ಯಾಸದ ಕುರಿತು🙏🙏
ತುಂಬಾ ಚಂದಮಾಡಿ ಪರಿಣಾಮಕಾರಿಯಾಗಿ,ಸಂಕ್ಷಿಪ್ತವಾಗಿ ಸಮರ್ಪಕವಾಗಿ ನಚಿಕೇತನ ವೃತ್ತಾಂತವನ್ನು ಪ್ರಸ್ತುತ ಪಡಿಸಿದ್ದೀರಿ ಚಕ್ರವರ್ತಿಯವರೇ!
ನಾನೂ ತುಂಬಾ ಸಲ ಮಕ್ಕಳಿಗೆ, ದೊಡ್ಡವರಿಗೆ ಈ ಕಥೆಯನ್ನು ವಿವರಿಸಿದ್ದಿದೆ. ಆದರೆ ಇಷ್ಟು ಚಂದವಾಗಿ
ಅರ್ಥವಾಗುವಹಾಗೆ ಹೇಳ್ಲಿಕ್ಕೆ ಆಗಿರಲಿಲ್ಲ. ಇನ್ನು ಮೇಲೆ ಹೀಗೆಯೇ ಹೇಳ್ಲಿಕ್ಕೆ ಪ್ರಯತ್ನಿಸ್ತೇನೆ. ಧನ್ಯವಾದಗಳು ಮತ್ತು ನಮ್ಮ ಸನಾತನ ಸಂಸ್ಕೃತಿಯನ್ನು ಬಳಸಿ, ಬೆಳೆಸಿ ಉಳಿಸುವಲ್ಲಿ ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿಯನ್ನು ಪದೇ ಪದೇ ಅರುಹುತ್ತಾ, ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಬಡಿದೆಚ್ಚರಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ, ನೀವು ಪಡುತ್ತಿರುವ ಶ್ರಮಕ್ಕೆ ಶುಭ ಹಾರೈಕೆಗಳು.🙏
Woow exlent ❤️ I love to hear you..sir..we soo proud of you.. 🙏🙏🙏 Jai Hind 🇮🇳🚩 Jai Shree Ram 🙏🌹
ಈ ಕಥೆ ಸಿದ್ದೇಶ್ವರ ಸ್ವಾಮೀಜಿ ಅವರ ಪುಸ್ತಕದಲ್ಲಿ ಓದಿದ್ದೇನೆ
ಕಥೋಪನಿಷತ್
ಪುಂಗಿದಾಸ ಚೆನ್ನಾಗಿ ಪುಂಗಿ ಹೂ ತಾನೇ
Anna tumba chennagi explain madidri tq Anna motivation story👌👌👌👌
It's Great Story fine speech
ಸರ್ ನಿಮ್ಮ ಮಾತನ್ನು ಒಂದು ಸಲ ಕೇಳಿದರೆ ಅದು ಒಂದು ಕಥೆಯ ತರ ನೆನಪಿರುತ್ತದೆ...👋 Super Sir Super...
Naanu nimma sandheesavannu ondhu bidadhe oodhutheeneà namaskaara god gives you helth welth and aaush
ತುಂಬಾ ಚೆನ್ನಾಗಿ ಮೂಡಿ ಬಂದಿದೆ ತುಂಬಾ ತುಂಬಾ dhanyyawadgalu
Neevu eegina kalamanadalli navu kandantha uthama vaagmi. Allade dharma mathu deshada bagge jnana iruva beralenikeya vyakti (shakti)galalli neevu apratimaru.neevu namagagi noorkala baali.namaskara.
ತಮ್ಮ ಮಂಡನೆಯನ್ನು english ಭಾಷೆಯಲ್ಲಿ ಮಾಡಿ ಹಾಗೂ ಅದನ್ನೂ ದೇಶದ ಎಲ್ಲಾ ಭಾಷೆಗೆ ಅನುವಾದಿಸಿ 🙏🏻 ಇವರು ಹೇಳುವ ವಿಚಾರ ಭಾರತದ ಎಲ್ಲಾ ಹಿಂದೂಗಳಿಗೆ ತಲುಪಬೇಕು,,
super glow in your face sir 🙏
ಕೊನೆಯ ಸಾಲುಗಳು 🙏❤️
Thank you Chakravarthy Sir for giving us The Supream knowledge of Upsnishats.
ಚಕ್ರವರ್ತಿ ಸೂಲಿಬೆಲೆ ಅವರಿಗೆ ಕೋಟಿ ಕೋಟಿ ಪ್ರಣಾಮಗಳು.🙏🙏🙏💐💐👌🏻👌🏻
ನನ್ನದು ಸಹ nemmamtavatemdalae ಹಿಂದಿ ಧರ್ಮ olliudi u.sir
Yes sir super jai Shri Ram jai hind
ಜೈ ಯೋಗೀಜೀ, ಜೈ ಬಿಜೆಪಿ, ಜೈ ಚಕ್ರವರ್ತಿ, ಜೈ ಶ್ರೀರಾಮ್
🙏🙏🙏thanks u information 🙏🙏🙏
ನಿಮ್ ಬಾಯಿಂದ ಇದು ಇನ್ನೂ ಚೆನ್ನಾಗ್ ಅನಸ್ತು ಅಣ್ಣಾ
Beyond life and death book
(Kathopanishad words)...
Super sir realy nija gurijiyavare
Sir you are brilliant. God bless you. 🙏🙏🙏🙏
ತುಂಬಾ ಚೆನ್ನಾಗಿದೆ. ಪಂಚೇದ್ರೀಯಗಳು ಮನಸ್ಸು ಬುದ್ದಿ ಆತ್ಮ. ಇವುಗಳನ್ನು ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಪದೇ ಪದೇ ಪರಮಾತ್ಮ ಹೇಳುತ್ತಾರೆ.
Bahala sundaravagi explain maddidiri gurugale 🙏🙏🙏😊
Good massage sir thanks
V Good.😊 story. 👌👌
Sir,
Why this episode was abruptly stopped. This is may be the story but it has got lot of thing to learn. Thanjs for educating us.
Hatsup gurugale
I am a fan of urs Sir...Nimma Kannada athi sundara👌🙏...
Sulabele sir chandag pungee barsthreera👌👌👌👌👌👌
ಅಣ್ಣಾ ನಿಮ್ಮ ಮಾತು ಕೇಳಿದ್ರೆ ನನ್ನ ಭಾಗ್ಯ. ನಿಮ್ಮನ್ನು ನೋಡಬೇಕು.
Super speech sir . Thanks.
Dhanyvad sar
ಧನ್ಯವಾದಗಳು ಸರ್
Full speech please
Great Mr. Sulibele, you are most speaker 🔊 in Karnataka.
But speak some more proposal for Student, Please stop politics.👃
ಯಾರ್ಯಾರು ನೆನ್ನೆ ಪ್ರಮೋದ್ sir class ನಲ್ಲಿ ನಚಿಕೇತ ಕತೆ ಕೇಳಿ ಇವತ್ತು ಮತ್ತೆ ಚಕ್ರವರ್ತಿ ಅಣ್ಣನ ಹತ್ತಿರನು ಕೆಲ್ತಿದಿರ? 😁😁🧡🧡🧡🚩
ಹೌದು sir 🙏
@@shastri649 entha kakataliya alwa 😊🚩🚩
Hare Krishna
I'm your admirer.you are a great nationalist.
ದಯವಿಟ್ಟು ಫುಲ್ ವೀಡಿಯೋ ಹಾಕಿ ಸರ್, please please please sir
🙏🙏🙏🙏
India is like a Infinite sea....How much u learn deep It wil take u next level....
Hey vaa vaaa vaaa sir ellidri sir ist dina osuummmmmm
🙏🙏🙏🙏🙏🙏🙏🙏🙏❤❤❤
Gurugale nimma fase chhanagide.......nimma Vani chhanagi ede... 👍👍
ನಿಮ್ಮ ಮಾತು ಕೇಳುವುದೇ ಒಂದು ಅದ್ಭುತ😍🙏
ಸೂಲಿಬೆಲೆ ಸರ್ 🌹♥️ i ರೆಸ್ಪೆಕ್ಟ್ many more
ಸನಾತನ ಏನು ಅದ್ಭುತವಾಗಿದೆ ನೀವು ಹೇಳುವುದನ್ನು ಕೇಳುತಿದ್ದರೆ ಗಣಪತಿ ಪೆಂಡಾಲ್ ಅಲ್ಲಿ ಹರಿಕಥೆ ಉಪನಿಷತ್ತು ಗಳನ್ನು ಕೇಳಿದ ಹಾಗೆ ತುಂಬಾ ಸೂಗಸಾಗಿ ತಿಳಿಸುವಿರಿ ಸಾರ್ ಇದನ್ನು ಹೀಗೆ ಮುಂದುವರಿಸಿ ಹೃತ್ಪೂರ್ವಕ ನಮನಗಳು ಸಾರ್
ಅದ್ಬುತ
thumbaa muddaada pata😊🌹🌻
Time pass ge chennagi ide nimma dailouge
Good Narration 🙏
Sir ...Iam proud of my name "Nachiket"🙏
ಮೇಷ್ರ್ಟೇ ಈ ಭಾಷಣ ತುಂಬಾ ಚೆನ್ನಾಗಿದೆ ಎಂಥ ಕಚಡ ನೋಡಿ ಆ ಯಮ ನಿನಗೆ ಸಾವಿರ ಸ್ರ್ತೀ ಕೊಡುವೆ,ಸಾವಿರ ವರ್ಷ ಭೂ ಮಂಡಲ ಆಳುವ ಅವಕಾಶ ಕೊಡುವೆ ಆದರೆ ಅದರ ಜೊತೆಗೆ ದು:ಖ ಕೊಡುವುದಿಲ್ಲವೆಂದು ಹೇಳುವುದಿಲ್ಲ ಅದಕ್ಕಾಗಿ ಸ್ವಾಮಿ ವಿವೇಕಾನಂದರು ಹೇಳುವುದು ಸುಖವು ದು:ಖದ ಕಿರೀಟವನ್ನು ಹೊತ್ತುಕೊಂಡು ಬರುತ್ತದೆ ನೀನು ಸುಖವನ್ನು ಅನುಭವಿಸಬೇಕಾದರೆ ದು:ಖವನ್ನು ಅನುಭವಿಸಬೇಕು ಅದರ ಜೊತೆಗೆ ನೀನು ನೊಂದವರ ಕಣ್ಣೀರನ್ನು ಒರೆಸಿದಾಗ ಮಾತ್ರ ನಿನಗೆ ನೆಮ್ಮದಿ ಶಾಶ್ವತವಾಗಿ ಸಿಗುತ್ತದೆ ಸ್ವಾರ್ಥವಾಗಿ ಬೇರೆಯವರನ್ನು ಬಳಸಿದರೆ ನೀನು ಇಲ್ಲೇ ಭಯಂಕರ ನರಕ ನೋಡುತ್ತೀಯ ಇದು ಕೇಳಿದ ಮೇಲೆ ನಾನು ನಿಶ್ಚಯ ಮಾಡಿದೆ ಸ್ವಾಮಿ ವಿವೇಕಾನಂದರ ಕನಸು ಈಡೇರಿಸುವವರೆಗು ನಾನು ಮುಕ್ತಿಗಾಗಿ ಈಡಾಡುವೆ.
You fool avru athara heliddu Nachiketa Nalli jnanadabagge ase edyo elvo athva avanu adannu padiyo yogyathe edyo elvo antha thiliyoke avella avana Munde edella helthare jnanigalu jnana koduva munche parikshe madthare avanu yogyano elvo antha antha avathara purusha Swamy Vivekananda ra follow madthini anthira modalu nalge swachha madi manassu shuddi madi gouva kododanna kalithukolli
@@srinivasajayalakshmi2774 ಹೇ ಮೂರ್ಖ ನೀನು ಮೂರ್ಖ ನಿಮ್ಮ ಅಪ್ಪ ಅಮ್ಮನು ಮೂರ್ಖರು ನಿನಗೆ ಸರಿಯಾಗಿ ಸಂಸ್ಕಾರ ಕಲಿಸಿಲ್ಲ ಮೊದಲು ಮೋಹಿನಿ ದೇವೇಂದ್ರರ ಕಥೆ ತಿಳಿದುಕೋ ತದನಂತರ ನನ್ನ ಹತ್ತಿರ ಮಾತಾಡು ನಾನು ಯಮನ ತಾಯಿ ಅಪತ್ವಿರತೆ ಎಂದು ಹೇಳಿಲ್ಲ.
ನಿನಗೆ ಯಾವ ಭಾಷೆ ವ್ಯಾಕರಣನೆ ಗೊತ್ತಿಲ್ಲ ga urava gauva ಅಂಥ ಬರೆದಿದ್ದೆಲ್ಲಥೂ ನನ್ನ ತಪ್ಪನ್ನ ನಾನು ತಿದ್ದಿಕೊಂತ್ತೀನಿ ನಿನ್ನ ತಪ್ಪನ್ನ ನೀನು ತಿದ್ದಿಕೋ.
@@amithbhargav2853 vinaasha kale vipareetha buddi appa amma bagge madidgale gotthaythu nimma samskara .... thappaythu kshamisi 🙏
@@amithbhargav2853 that's typing mistake look yellaru yelladarallu graduate agiralla 🙏
Super story 🥰🥰 my dear brother
I am ur big fan sir
Super explanation
Super super 🙏
Good one ..
Nimma nyjate great sir
No words about you sir
Suuuupar Sir
Supar sr
Nicely explained sir big fan ..
Excellent👍👏 sir.
But I'm not finding answer to the question of our stay before birth and after death. So l feel it to be incomplete dry story.
Nimage hrudayapurvaka vandanegalu.
My name is Nachiketh
Jagattina sampoorna jnana upanishatnallide,🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️😔🕉️😔🕉️
🙏❤️🙏
Wow super 👌 👌🕉️✡️💐👏😌
Super store sir
Jai hind