ದೇವಸ್ಥಾನಕ್ಕೆ ಹೋಗೋದೆ ದೊಡ್ಡ ಮಾರಕ | Mudnakudu Chinnaswamy Talk | BR Ambedkar Jayanthi | Book Brahma
Vložit
- čas přidán 20. 04. 2023
- "ದೇವಸ್ಥಾನಕ್ಕೆ ಹೋಗೋದೆ ದೊಡ್ಡ ಮಾರಕ" - ಮೂಡ್ನಾಕೂಡು ಚಿನ್ನಸ್ವಾಮಿ
ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಮಾತುಗಳನ್ನೊಮ್ಮೆ ಕೇಳಿ
ಡಾ. ಬಿ.ಆರ್. ಅಂಬೇಡ್ಕರ್ 132ನೇ ಜಯಂತಿ ಮತ್ತು 'ಎಲ್ಲರ ಅಂಬೇಡ್ಕರ್' ಕೃತಿ ಬಿಡುಗಡೆ ಸಮಾರಂಭಲ್ಲಿ ಭಾಗವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
#MudnakuduChinnaswamy #BookBrahma #MudnakuduChinnaswamyTalk #MudnakuduChinnaswamySpeech #DrBRAmbedkar #AmbedkarJayanthi #IndianTemple #HinduTemple #MudnakuduTalk #MudnakuduChinnaswamyAboutAmbedkar #Ambedkar #Kannada #Literature #Karnataka #KannadaSpeechVideo
ದೇಹವೇ ದೇಗುಲ
ಆತ್ಮವೇ ಜೋತಿರ್ಲಿಂಗ
Sathya sathya
ಅದೇ ದೇಹದಿಂದ ಬಂದ ಮಕ್ಕಳು ಮರಿ...😂
ಶಿಕ್ಷಣ ಮತ್ತು ಉದ್ಯೋಗ
ಎಲ್ಲರಿಗೂ ದೊರೆಯ ಬೇಕು
ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಮತ್ತು ನೀವು ಹೇಳ್ತಿರೋದು ನಿಜ ನಮ್ಮದು ಬಿಜಾಪುರ ಮತ್ತು ನಾನು ಅಪ್ಪೋರು ನಾವು ಹಾಗೇ ಕರಿಯೋದು ಶ್ರೀ ಸಿದ್ದೇಶ್ವರ ಶ್ರೀಗಳು ಜ್ಞಾನಯೋಗ ಆಶ್ರಮ ಅದು. ಮತ್ತು ಅಪ್ಪೋರಿಗೆ a ನೋವು ಇದ್ದಿದು ನಿಜ ಆದ್ರೆ ಅವ್ರು ಹೇಳಿಕೊಳ್ಳ ಲಿಲ್ಲ.💐🙏💐
ಜಾತಿ ಜಾತಿ ಮೊಧುಲು ಹೋಗ್ಬೇಕು
ಸಮಾಜದಲ್ಲಿ ಈಗಲೂ ಕಂದರ ಸೃಷ್ಟಿ ಮಾಡುವ ಇಂತ ಮನುಷ್ಯರ ಕೂಡ ಆದಷ್ಟು ದೂರ ಇಡಬೇಕು.
ಜಾತಿ.ಜಾತಿ ಮದ್ಯ ದ್ವೇಶ ತಂದಿಡುತ್ತಿರುವ ಹೊಲಸು ರಾಜಕೀಯ ವ್ಯಕ್ತಿಗಳು ಮೋದಲು ಹೋಗಬೇಕು
Hogolla bidi
Hecchu hecchu Inter caste marriage aagabeku.
ನೀವು ಏನು ಬಾಯಿ ಬಡಿದುಕೊಂಡರ್ ಜಾತಿ ಹೋಗಲ್ಲ ಬಿಡ್ರಿ.
ಬಹುಸಂಖ್ಯಾತರಿಗೆ ಕಲಿಯೋದಕ್ಕೆ ಎಲ್ಲಾ ಅವಕಾಶ ಗಳು ಇವೆ. ಅಕ್ಷರ,ಸಂಪತ್ತು, ಉದ್ಯೋಗ ಕ್ಕೆ ಎಲ್ಲಾ ಅವಕಾಶ ಇವೆ ಸರ್. ತಮ್ಮ ಜ್ಞಾನವನ್ನು ಈ ಸಮಾಜವನ್ನು ಒಗ್ಗಟ್ಟಿಸಲು ಬಳಸಿ...
ಅದಕ್ಕೆ ಶಿಕ್ಷಣ ಮುಖ್ಯ. ಅದರಲ್ಲೂ ಯಾವ ಶಿಕ್ಷಣ ಪಡೆಯತ್ತೆವೆ ಅನ್ನುವುದು ಬಹು ಮುಖ್ಯ....
ಹೌದು ಮೀಸಲಾತಿ ಇಂದ ದೂರ ಇರಬೇಕು ನಮ್ಮ ಜನ🙏... ಸಮಾನತೆಗಾಗಿ...
ಹೌದು....,
ಮೀಸಲಾತಿಗೂ, ಸಮಾನತೆಗೂ ಯಾವ ರೀತಿ ಸಂಬಂಧ? ಯಾವ ರೀತಿ ಯೋಚಿಸ್ತಿದ್ದೀರಿ ಅರ್ಥವಾಗಲಿಲ್ಲ ನಮಗೆ !?
Adakke reservation band madi come out of sc st caste
@@anilrevoor ಯಾಕೆ ಬ್ಯಾನ್ ಮಾಡಬೇಕು ಕಾರಣ ಹೇಳ್ತೀರಾ?
@@devarajgcghante5117 One side casteism asprushyathe ide…innond kade esto talented people ge sigabekada avakasha sigtha illa…what Ambedkar sir said about reservation..how many years they had said..are we following it..
Jaibheem
ಇರುವ ಸತ್ಯಗಳನ್ನು ಮತ್ತು ಇರುವ ವಾಸ್ತವಗಳನ್ನು ಈ ರೀತಿ ಧೈರ್ಯವಾಗಿ ಹೇಳುವ
ನಿಮ್ಮಂತ ಚಿಂತಕರು ನಮ್ಮನಾಡಿಗೆ ಪ್ರಸ್ತುತ ಕಾಲಘಟ್ಟದಲ್ಲಿ ತುಂಬಾ ಅವಶ್ಯಕತೆ ಇದೆ ಸರ್ .
ನಿಜಕ್ಕೂ ಧನ್ಯವಾದಗಳು❤
ಮತ್ತೆ ಮಸೀದಿ... ಮತ್ತು ಚರ್ಚ್ ಗೆ... ಹೋದ್ರೆ....
ನಾವು ಜ್ಯಾತ್ಯತೀತರು ಆದ್ದರಿಂದ ಬೇರೆ ಧರ್ಮದವರ ಆಚರಣೆ ಬಗ್ಗೆ ಹೇಳಿಕೆ ಕೊಡೋಲ್ಲ
@@muralimoudgalya5877 ನಿಮಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲ ಅಂದ್ಮೇಲೆ ಯಾಕೆ ಹಿಂದೂ ಧರ್ಮದ ಬಗ್ಗೆ ಮಾತಾಡೋದು
ಸರ್ ನಾನು ಕನ್ನಡ ಉಪನ್ಯಾಸಕರು ನಾನು ಓದಿದ ಅನುಬಾವದಿಂದ ದೇವಸ್ತಾನಕ್ಕೆ ಹೋಗುವುದು ಕಡಿಮೆ ನನ್ನನ್ನು ತುಂಬಾ ಟೀಕೆ ಮಾಡ್ತಾರೆ ನಿಮ್ಮ ಕವಿತೆ ನಾನೊಂದು maravagiddre odididi ತುಂಬಾ ಚೆನ್ನಾಗಿದೆ.
ಸರ್ ನನಗೆ ಮಕ್ಕಳು ಆಗಿಲ್ಲ ದೇವರಿಗೆ ನಡೆದುಕೊ ಮಕ್ಕಳು ಆಗ್ತಾವೆ ಅಂತ ಹೇಳಿ ತುಂಬಾ eltare ಆದರೂ ನಾನು ನಂಬುದಿಲ್ಲ.scientificgi think madtini.
ಅಲ್ಲಿ churchnalli asprusyate ಇಲ್ಲ ಇದನ್ನು oppikollale ಬೇಕು. ಮಸೀದಿ ಗಳಲ್ಲಿ ಅದಕ್ಕೆ avakasha ಇಲ್ಲ
Jai Mahaveera Swamy Jai Ambedkar constitution Jai Bahubali Swamy 🎉 Jai Jai Jai BOOK BRAHMA.
ಎಲ್ಲ ನಮ್ಮವರೇ ಅನ್ನೋ ಭಾವನೆ ಎಲ್ಲರಲ್ಲೂ ಮೂಡಬೇಕು
He is targeting one community, he too cannot change the society.
Reply only 10 years.....next generation wait and see brother
ಅವರವರಿಗೆ ಬೇಕಾದ್ದನ್ನು ಅವರವರು ಮಾಡುತ್ತಾರೆ. ಈತನಿಗೆ ಹೋಗಬಾರದು ಅನಿಸಿದರೆ ಹೋಗದಿರಲಿ. ಯಾರೂ ಬಲವಂತ ಮಾಡಲ್ಲ. ಇವರು ಬೇರೆಯವರಿಗೆ ಹೇಳುವುದು ಬೇಡ
👌
👌
ಯಾಕೋ helbardu ನಿಮ್ಮ income ಕಡಿಮೆ ಆಗುತ್
@@v.narayanaswamy7149 ನಿನ್ನಪ್ಪoದು ಕಡಿಮೆ ಆಗುತ್ತೆ magane
Very well explained philosophy. 👌
Jai Bhim
ನಮ್ಮ ವಿಚಾರಗಳು ಜಾತಿ ಹಿಡ್ಕೊಂಡು ಅಷ್ಪ್ರಶ್ಯರಂತೆ ಕಾಣುವ ದೇವಸ್ಥಾನದ ಪೂಜಾರಿಗಳ ವಿರುದ್ಧವೇ ಹೊರತು ದೇವಸ್ಥಾನಗಳ ಮೇಳಿರಬಾರದು....ದೇವರು ಯಾವತ್ತೂ ಹೇಳಿಲ್ಲ ಜಾತಿ ಜಾತಿ ಅಂತ ಬೇರೆ ಬೇರೆ ಇರಿ ಅಂತ....ದಕ್ಷಿಣ ಕನ್ನಡದ ಎಲ್ಲ ದೇವಸ್ಥಾನಗಳಲ್ಲಿ ಯಾರೂ ಜಾತಿ ಕೇಳಲ್ಲ ಧರ್ಮಸ್ಥಳ ಸುಬ್ರಹ್ಮಣ್ಯ ಕಟೀಲು ಕೊಲ್ಲೂರು ಎಲ್ಲೂ ಕೂಡ ದೇವಸ್ಥಾನದ ಒಳಗೆ ನೀನು ಯಾವ ಜಾತಿ ಅಂತ ಕೇಳಿ ಒಳಗೆ ಬಿಡಲ್ಲ ಎಲ್ಲರೂ ದೇವರ ಎದುರು ನಿಲ್ಲಬಹುದು....ಎಲ್ಲರೂ ಒಟ್ಟಿಗೆ ಸಾಲು ಪಂಕ್ತಿಯಲ್ಲಿ ಕುಳಿತು ಊಟ ಮಾಡಬಹುದು ಯಾರೂ ನಿನ್ನ ಜಾತಿ ಏನು ಅನ್ನೋದನ್ನೂ ಕೇಳಲ್ಲ......
ಮತೆ, ಪುರುಷರಿಗೆ ಯಾಕೆ ಅಂಗಿ ಬಿಚ್ಚಲಿಕ್ಕೆ ಹೇಳ್ತಾರೆ?
💯
@@devarajgcghante5117 purusharige thaane helodhu yen nin nin hendthi ge
Kaacha bichu andhra 😀😀
@@garuda7520 ಅವಿವೇಕಿ ತರ ಮಾತನಾಡಬೇಡ. ನಿನ್ನಿಂದ ಸಾಧ್ಯ ಆದ್ರೆ ನಿನ್ ನಂಬರ್ ಕಳಿಸು ಮಾತಾಡ್ತೀನಿ. ವಿಚಾರ ವಿನಿಮಯ ಇರಬೇಕು. ನಿನಗೂ ಹೆಂಡತಿ ಇದ್ದಾಳೆ ತಾನೆ ನೆನಪಿರಲಿ. ಅವರ ಮೇಲೆ ಗೌರವ ಇರುವುದಕ್ಕೆ ನಾನು ಮಾತಾಡ್ತಿಲ್ಲ ಅಷ್ಟೇ. ಮೊದಲು ಹೆಣ್ಣನ್ನ ಗೌರವಿಸುವುದು ಕಲಿ.
Udupi krishna matakke omme banni. Alli ootakke kooruvaga pankti beda innu ide. Brahmana mattu purihitarige bere pankti, itararige bere pankti. Nanna friend omme gottagade brahmana panktige hogada allidda yaro obba brahmana avnige sariyagi nindane madidaru. Amelinda avanu matakke baruvudanne nillisida. Nanu kooda matakke hodare devara darshana madi bartene aste, ootakke hogudilla.
ಜನ್ಮ ಕೊಟ್ಟ ತಂದೆತಾಯಿ ನಿಜವಾದ ದೇವರು 🙏🏻
ಪ್ರಕೃತಿ ದತ್ತ ಸೂರ್ಯ ಚಂದ್ರ ಭೂಮಿ ಗಾಳಿ ನೀರು ನಿಜವಾದ ಕಣ್ಣಿಗೆ ಕಾಣುವ ದೇವರು ಹಾಗೂ ಜನ್ಮನೀಡಿದ ತಂದೆ ತಾಯಿ ಹಾಗೂ ಅಕ್ಷರ ಕಲಿಸಿದ ಗುರುಗಳು ನಿಜವಾದ ದೇವರು
ಹೌದು ವೃದ್ಧಾಶ್ರಮಗಳು ಅಧಿಕ ಸಂಖ್ಯೆಯಲ್ಲಿ ಬೆಳೆಯಲು ಇದೇ ಕಾರಣ
No, no God, do not even think.
ಬಹಳಷ್ಟು ಬದಲಾವಣೆಆಗಿದೆ
ಜನರ ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಿಮಗೇನಿದೆ. ಪೌರರು ತಮಗಿಷ್ಟ ಬಂದ ಧರ್ಮವನ್ನ, ಅದರ ಆಚಾರ, ವಿಚಾರಗಳನ್ನ ಮುಂದುವರೆಸಿಕೊಂಡು ಹೋಗಲು ನಮ್ಮ ಸಂವಿಧಾನವೆ ಅವಕಾಶ ನೀಡಿದೆ. ಇದನ್ನು ಕೇಳಲು ನೀವ್ಯಾರು? ನಿಮಗೆ ಬೇಡವೆಂದರೆ ದೇವಸ್ಥಾನಕ್ಕೆ ಹೋಗುವದನ್ನ ಬಿಡಿ. ಇನೊಬ್ಬರ ಧಾರ್ಮಿಕ ಭಾನೆಗಳಿಗೆ ಧಕ್ಕೆ ತರುವ ಕೆಲಸವನ್ನ ಮೊದಲು ಬಿಡಿ.
🌹🙏ಜೈ ಸಂವಿಧಾನ, ಜೈ ಬಾಬಾಸಾಹೇಬ್ ಅಂಬೇಡ್ಕರ್ 🙏🙏🌹🕯️🕯️🕯️
Well come sir
Good speech, Jai Bheem sir✊✊✊
Hindu Dharma is becoming more popular
Jai bheem 💙💙 Jai buddha❤❤
ಜೈ ಹಿಂದೂ ಧರ್ಮ ಜೈ ಶ್ರೀಕೃಷ್ಣ ಪರಮಾತ್ಮ 😊🙏🏻🙏🏻🙏🏻
ಜೈ ಸನಾತನ
Shaata ಹಿಂದು ಧರ್ಮ
ಅಸ್ಪೃಶ್ಯತೆಯನ್ನು ಆಚರಿಸುವ ಮತ್ತು ಅದನ್ನು ಪೋಷಿಸುವ ಹಿಂದೂ ಧರ್ಮ ನಾಯಿಯ ಮಲಕ್ಕೆ ಸಮ .
ಶುದ್ರರೆಲ್ಲಾ ಒಂದಾಗಿ ಮುಂದಿನ ಪೀಳಿಗೆಗೆ ಒಳ್ಳೆಯದು ಆಗುತ್ತೆ.
Shudra Andre kela jathi antha alla..
ಲೇ ದಡ್ಡ ಶೂದ್ರರೇ ಶೂದ್ರರನ್ನ ತುಳೀತಿದಾರೆ,ನಮ್ಮ ಖರ್ಗೆ ಸಾಹೇಬ ಎಲ್ಲಾ ಅಧಿಕಾರ ಅನುಭವಿಸಿದ,ಅವ ಅದೆಷ್ಟು ಶೂದ್ರರನ್ನ ಉದ್ದರಿಸಿದ್ದಾನೆ...? ಅವನ ಮಕ್ಕಳು,ಮೊಮ್ಮಕ್ಕಳು,ಸಂಬಂಧಿಕರನ್ನ ಹೊರತುಪಡಿಸಿ...?.... ಹೀಗೇ 500 ವರ್ಷದ ಹಿಂದಿನ ಕಾಗಕ್ಕ,ಗುಬ್ಬಕ್ಕನ ಕಥೆ ಹೇಳ್ತಾನೇ ಕೂತ್ಕಳ್ಳಿ 21 ನೇ ಶತಮಾನ ಕಳೆದೋಗತ್ತೆ,ಆಗಲೂ ನಾವು ಹೀಗೇ ಇರ್ತೀವಿ....
Jai bhim ❤❤
Good fact speech.
ನಮ್ಮ ದೇವಸ್ಥಾನದಲ್ಲಿ ಎಲ್ಲರಿಗೂ ಆದ್ಯತೆ ಕೊಟ್ಟಹಾಗೆ ಅವರಿಗೂ ಕೂಡ ಕೊಟ್ಟಿದ್ದಾರೆ
ಸುಳ್ಳು ಯಾಕೆ ಮಾತಾಡ್ತೀರಿ?
@@devarajgcghante5117 yes In past many temple didn't allow lower caste people but things have changed now any people can go to temple. Now there is no lower or upper caste,all are one
@@jayanthg1239 ಅದು ಏನಿದ್ದರೂ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿಗೆ ಮಾತ್ರ ಸೀಮಿತ
ಹೌದು, ಈಗ ಪರಿಸ್ಥಿತಿ ಬದಲಾಗಿದೆ. ಆದರೂ, ಇವರು ಹಳೆಯ ವಿಷಯಗಳನ್ನೇ ಹೇಳ್ತಾ ಇದ್ದಾರೆ.
@@ananthanagnarayanarao7565 ಬದಲಾಗಿಲ್ಲ ಸರ್ ಇನ್ನೂ ಹಳ್ಳಿಗಳ ಕಡೆ ಹಾಗೆ ಇದೆ
Good Sir Thank you Jai Bhim Rao Ambedkar
ಅತ್ಯಂತ ನಿಜವಾದ ನುಡಿಗಳಿಗೆ ಧನ್ಯವಾದಗಳು
Thanks for your thoughts and analysis and advice sir.
ಈಗ ನೀವು ಹೇಳಿರೋ ರೀತಿ ಇಲ್ಲ
ನೀವು ಪೂರ್ವಗ್ರಹ ಪೀಡಿತ ರಾಗಿದ್ದೀರಾ?
ಪೋಷಾಕು ಕಳಚಿ ಮಾತಾಡಿ.
ಯಾವದೂ ಸಾರ್ ಪೋಷಾಕು ಅಂದ್ರೆ
Talene illa,,, sumne dwesha hachchutta idaare
@@nagamanikaranth6469 nimmagestu thali ide helli
Namo Buddhaya
Nice information
ಸರ್ ಮತ್ತೆ ಎಡ ಗೈ ಬಲ ಗೈ ಎನ್ನುವ ಭೇದ ಯಾಕೆ. ಎಡಗೈ ಯವರಿಗೆ ಒಳ ಮೀಸಲಾತಿ ಕೊಟ್ಟಾಗ ಅದ ತೊಂದರೆ ಏನು.
Not only Let Hand Right Hand How much Thease peoples Hate Banjara and Bhovis. Dalits Have No Religion. After conversation Also Why they called Dalits Christian Dalith Muslim. That religion Having NO castism .
Left & Right bagge bhashan madu, foregn alli hindu dharma belita ede hogalo
ಇದು ವೈದಿಕರ ಸೃಷ್ಠಿ ಅನ್ನೋದೇ ಸತ್ಯ
*Superb Speech*
You are rigtht sir nimmantha chintakaru samajavanna dooradalli gamanisi thiluvalike needuthidire thanks.
Jai Bheem
ಅರ್ಧಂಬರ್ಧ ತಿಳುವಳಿಕೆ
Ninge irbrku murli dhara
@@virupaksha2382 Society li en irbeku anta nanu tilkotidini, adre en irbardu anta arivu ide. So astu gnana namgide, adanna tilso inta doddore alpavaagi yochne maadi ardambarda tildidre hege...
ನಿನಗೆ ಏನು ಇಲ್ಲ ಅಂತ ಕೊರಗು
@@v.narayanaswamy7149 poorti vodayya nin hesrige kalanka tarbeda..
ಅದು ನಮಗೆ ಅವರಿಗೆ ಅಲ್ಲ
ನೂರಕ್ಕೆ ನೂರರಷ್ಟು ಸತ್ಯ..
👌👌👌👌👌
ಸ್ವಲ್ಪವೂ. ತಪ್ಪಿಲ್ಲ ಎಂದಾಯಿತು..
Sathyavada Chinthane Dhanyavadagalu Sir ❤
ಮಸೀದಿಗೆ ಹೋಗೋದು ಏನು?
ಇದಕ್ಕೆ ಉತ್ತರ ನೀಡುವುದಿಲ್ಲ, ಭಯಾ!!!
ಮಸಿದಿಯವರು ಯಾವತ್ತೂ ನೀನು ದಲಿತ ದೊರದಲ್ಲಿರಿ ಎಂದು ಹೇಳಿಲ್ಲ
@@karthimgh25 ಅವರು/ ನಾನು ಕೇಳಿದ್ದು ಮಸೀದಿಗೆ ಹೋಗೋದು ವೇಸ್ಟಾ, ಉಪಯುಕ್ತ ನಾ ಅಂತ.....ದಲಿತ ಅಂತ ಅಲ್ಲ
@@karthimgh25 ಕೇಳಿದ ಪ್ರಶ್ನೆ ಕೂಡ ನಿನಗೆ ಅರ್ಥ ಆಗಲ್ಲ ಅಂದರೆ ಎಂಥಾ ಬೆಪ್ಪ ಇರಬೇಕು ನೀನು..
@@karthimgh25 ಮಸೀದಿಗೆ ಹೋಗೋದು ಮೌಢ್ಯ ಏನೂ ಉಪಯೋಗ ಇಲ್ಲ ಅನ್ನೋ ಧೈರ್ಯ ಈ ವ್ಯಕ್ತಿಗೆ ಇದೆಯಾ? ಗುಂಡಿಗೆ ಇದೆಯಾ
ಅವರವರ ಭಾವಕ್ಕೆ, ಅವರವರ ಭಕುತಿ.
ಅವರವರ ಭಾವಕ್ಕೆ ಅವರವರ ಭಕ್ತಿ ಬೇರೆಯೇ. ತಿರುಚಿ ಹೇಳುವ ಡಾಂಭಿಕತೆ ಬೇರೆಯೇ.
ಸತ್ಯವಾದ ನುಡಿಗಳು ಸರ್, ಜಾತಿ ನಿಂದನೆಯನ್ನು ಅನುಭವಿಸಿದ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.
ನಮೋ ಬುದ್ಧಾಯ.
You are saying right sir
he said 50% truth. 50% false.
I am Hindu. I respect B R Ambedkar . He is our leader.
I know the caste system but we have fight about caste system not religious.all Hindus should United. Jai Bhim.jai Hind
What he said 100% truth.
Truth difficult to digest
BS, the religious scriptures and religion is nothing but brahmanya, dont use Hindu word for your benefit. Outside of Brahmins, nobody has any representation in religion, Dalits have no respect even. Jai Bhim.
As per ur view Who are Hindus? are u aware about chaturvarna?
Hindus never unite, impossible task
We JAIN'S never accept Hinduism
Jai bharath.
ಅರಿವು ಇಲ್ಲದ ಮಾನವರ ಸಂಖೆ ಇಲ್ಲದ ದೇಶ ಯಾವತ್ತು ಅಭಿವ್ರದ್ದಿ ಹೊಂದಲು ಸಾಧ್ಯವೇಯಿಲ್ಲ.ನಿಮ್ಮ ನಿಲುವು ಸರಿಯಿದೆ.ಇದಕ್ಕೆ ನನ್ನ ಮನಪೂರ್ವಕ ಬೆಂಬಲವಿದೆ.🙏
Now present days everyone has plenty of opportunity to use and grow and excel. Good things follows!!
ಬೇರೆ ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇಲ್ಲವೇ
ದೂರದ ಬೆಟ್ಟ ನುಣ್ಣಗೆ,, ಅಲ್ಲಿ ಹೋಗಿ ನೋಡಿದ್ರೆ tiliyatte
🙏🙏👌👌👋👋
ಇದೆ ನಿಜವಾದ ಸತ್ಯ
Super spech sir 🙏
🙏🙏🙏
Baar ge, club ge and jooju adoke, galate madoke .. innobbarige tondre kodoke , Mosa madoke hogodu olleda hagadare ?😮
ಒಳ್ಳೆಯ ಉತ್ತರ. ದೇವಾಲಯಕ್ಕೆ ಹೋಗಲು ಇಷ್ಟವಿಲ್ಲದಿದ್ದರೆ ನೀವು ಹೋಗಬೇಡಿ. ಅದಕ್ಕೆ ನೀವು ಕೊಡುವ ಕಾರಣಗಳು ಎಲ್ಲರ ಕಾರಣಗಳೂ ಆಗಬೇಕಿಲ್ಲ. ಸಾಮಾನ್ಯೀಕರಣ ಮಾಡುವುದನ್ನು ನಿಲ್ಲಿಸಿ. ಇದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಷ್ಟವಿದ್ದವರು ದೇವಸ್ಥಾನಕ್ಕೆ ಹೋಗಲಿ ಬಿಡಿ. ನೀವು ಹೋಗದಿದ್ದರಾಯಿತು. ಅಂದಹಾಗೆ ದೇವಸ್ಥಾನಕ್ಕೆ ಹೋಗುವವರೆಲ್ಲಾ ಅಸ್ಪೃಶ್ಯತೆಯನ್ನು ಪಾಲಿಸುತ್ತಾರೆಂದು generalise ಮಾಡುವುದೇ ತಪ್ಪು
Sir ಎಲ್ಲರೂ ಬದಲಾಗುತಿದ್ದಾರೆ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸಿ ಜಾತಿ ಹೋಗುತ್ತಿದೆ ವಿಭಜನೆ ಬೇಡ sir ಇಗಳೆ ನಮ್ಮ ಹಿಂದೂ ಮೇಲೆ ಇಸ್ಲಾಂ ಯುದ್ದ ಮಾಡತಿದೇ so plz ಎಲ್ಲಾ ಜಾತಿಯ ಒಗ್ಗಟ್ಟು ಬೇಕು ನಾನು kooda sc ಆದರೆ e ಸಮಯದಲ್ಲಿ ಜಾತಿ ಗಿಂತ ನನ್ನ ಹಿಂದೂ ಧರ್ಮ ಉಳಿಬೇಕಿದೆ ಜಾತಿ ಹೋಗುತಿದೆ ದಯವಿಟ್ಟು ದೇವರಾ ಬಗ್ಗೆ ಎ ಮಾತು ಬೇಡ 😢😢😢
Nice speech sir..
But u spoke about India .nice..
Also speak about other communities world wide fighting for thair relegion unnecessarily.
Good speech
Jai bheem sir
ದೇವಸ್ಥಾನಕ್ಕೆ ಹೋಗುವುದು ಆರೋಗ್ಯಕ್ಕೆ "ಪೂರಕ" ಸಂತೋಷಕ್ಕೂ ಪೂರಕ.
Buddy dharm super
ಜಾತಿ ಮತ್ತು ಜಾತಿ ನಡುವೆ ಏಕೆ ಜಗಳ ಹೊತ್ತಿಸುತ್ತ ಇದ್ದೀರಿ ಸ್ವಲ್ಪ ಸಾಮರಸ್ಯ ದ ಬಗ್ಗೆ ಮಾತಾಡಿ
Lo tholdu jaathi maadiddhu ivara? Idhhandhanna iddhanhe correctaagi helidhare.
ಕಮಂಗಿ ಮೂರ್ತಿಯವರೇ..
ಅವರು ಹೇಳಿದ್ದು ಸತ್ಶವಾಗಿದೆ... ಸರಿಯಾಗಿದೆ...
ನೀನೊಬ್ಬ ದಲಿತ & ಶೂದ್ರನಾಗಿದ್ದರೆ ಈ ಮಾತು ಒಪ್ಪುಕೊಳ್ಳುತ್ತಿದ್ದೆ...
ಹಿಂದೂಧರ್ಮ ಜಾತಿಯತೆ & ಭೇಧಭಾವಗಳಿಂದ ಕೂಡಿರುವ ಹೊಲಸು ಧರ್ಮ
ಜಾತಿ ಬಗ್ಗೆ ಮಾತಾಡಬೇಕು ಅದರ ಕರಾಳತೆ ಎಷ್ಟು ಕೆಟ್ಟದು ಇದೆ ಅನ್ನೋದು ಜನರಿಗೆ ಅರ್ಥ ಮಾಡಿಸಬೇಕಿದೆ.
ಜಾತಿ ಬಗ್ಗೆ ಮಾತಾಡುತ್ತಿಲ್ಲ ಅದರ ಸೃಷ್ಟಿ ಮಾಡಿದವರ ಬಗ್ಗೆ ಮಾತನಾಡುತ್ತಿದ್ದಾರೆ
ಜಗಳ ಯಾಕೆ ಬರುತ್ತೆ ಸರ್ ಅವರು ಸರಿಯಾಗಿಯೇ ಹೇಳಿದ್ದಾರೆ ದೇವಾಸ್ಥಾನಕ್ಕೆ ಹೋಗಿ ಅಸ್ಪ್ರಶ್ಯತೆ ಅನುಭವಿಸುವ ಬದಲು ವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ವಿದ್ಯಾವಂತರಾಗುವುದೆ ಉತ್ತಮ 💯
😢 ಒಂದೊಂದು ಸಲ ಅನಿಸುತ್ತೆ ಹಿಂದೂ ಧರ್ಮದಲ್ಲಿ ದಲಿತ ಎಂದು ತಾರತಮ್ಯ ಮಾಡುವುದನ್ನು ನೋಡಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಾಗುವುದು ಬೆಸ್ಟ್ ಅನಿಸುತ್ತೆ
Alliyaoo Castiesm ide bro
ಈಗಾ ಆಗುತಿರುವುದೇ ಹಾಗೇ
ಮತಾಂತರಕ್ಕೆ ಮುಂಚೆ ಪೂರ್ಣ ಅಧ್ಯಯನ ಮಾಡಿ ನಂತರ ನಿರ್ಧರಿಸಿ🙏
ಮುಸ್ಲಿಂ ಮಾತು crestens ali ಏಲಾ sareedaya
My dear sir,one thing I would like share with you that chage is happening in our heart.For,Example if you hit the rock by hammer it looses it's strength internally.like mind also changed.
His he have guts to say anything about Islam and Christianity
Our people have to convert to Buddhism & buddha vihar have to build in every village town city etc then will be improvement it is help full it work's
Yes correct🎉🎉
Jai bheem
Good works r sign of god
Jai sri ram🙏🙏🙏 🚩🚩🚩🚩🚩🚩🚩
Super speech
ನಿನ್ನ ಯಾರು ದೇವಸ್ಥಾನಕ್ಕೆ ಬಾ ಅಂತ ಕರೆದರೂ
🤣🤣🤣🤣
Ivre rakshasaru
S
@@Raghu0000 ivrige jaathi bidbeku andre meesalaathi hogatte,,, meesalaathi hodre bere jaathiyavarigu ella avakaasha galu sigutte
ಸತ್ಯ ಹೇಳಿದರೆ ತಿಕ ಊರಿನ
ಒಂದು ಬದಲಾವಣೆಯತ್ತ ಭಾರತ. ಆದರೆ ಭಾರತದಲ್ಲಿ ಜನ ಮನಸ್ಸು ಮಾಡಬೇಕು. ತಿಳುವಳಿಕೆಯ ಅತ್ತ. 😊
Happy Birthday bro
50/50 ಸುಳ್ಳು ಸತ್ಯ........ ಇದರಲ್ಲಿ
ಅವರು ಅನುಭವಿಸಿದ ಸಂಗತಿಗಳು
Realspeech
Aaiho kapadi. Baba is always great.
ಗುರುಗಳೇ ಮೂದಲು ಜಾತಿ ಮತ್ತು ಧರ್ಮದ ವ್ಯತ್ಯಾಸವನ್ನು ಸರಿಯಾಗಿ ತಿಳಿಸಿ.
Namaj madodu West alva mudiya
ಮುಸ್ಲಿಂ ಧರ್ಮದ ಬಗ್ಗೆ ನೀನು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲಾ.. ಅದಕ್ಕೆ ಮುಸ್ಲಿಂ ಬಾಂಧವರಿದ್ದಾರೆ.. ಹಿಂದೂ ಧರ್ಮದ ಹಿಂದುತ್ವದ ಬಗ್ಗೆ ಮೇಲು ಕೀಳು ಜಾತಿ ಭೇದ ಇವುಗಳ ಬಗ್ಗೆ ಮಾತನಾಡು.ನೀನು ಹಿಂದೂ ಅಲ್ವಾ ಇದರ ಬಗ್ಗೆ ಮಾತಾಡು.
ನಮ್ಮ ಧರ್ಮದಲ್ಲಿರುವ untouchability ಬಗ್ಗೆ ಮಾತಾಡಿದ್ದಾರೆ ನಮಾಜ್ ಗು ಸಂಬಂಧ ಏನು. ಮುಸ್ಲಿಮರು ದಲಿತ ನೀನು ದೂರದಲ್ಲಿರು ಎಂದು ಯಾವತ್ತೂ ಹೇಳಿಲ್ಲ. ದೂರದಲ್ಲಿರೋ ಅಂತ ಹೇಳಿದ್ರಲ್ಲ ಅವರೆಲ್ಲ ನಮ್ಮ ಧರ್ಮದವರೆ
84 seats for SC and 47 seats - Total of 131 seats to Lok Sabha and stills says no Political Representation.
Jai balayya❤
Correct yu said sir
ನೂರಕ್ಕೆ ನೂರರಷ್ಟು ಸತ್ಯ.🙏🙏🙏
ನೂರಕ್ಕೆ ಸಾವಿರದಷ್ಟು ಸತ್ಯ ಗುಡ್ 💯💯💯💯✅✅👌👍💪
Namo buddaya☸️🩵
ದೇವಸ್ಥಾನಕ್ಕೆ ಬಿಡಲಿಲ್ಲ ಅಂದ್ರೆ ಯಾಕ್ ಬಿಟ್ಟಿಲ್ಲ ಅಂತ ಪ್ರತಿಭಟನೆ ದೇವಸ್ಥಾನಕ್ಕೆ ಪ್ರವೇಶ ಮುಕ್ತವಾಗಿದ್ದ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು ಮಾರಕ ಎಂದು ಹೇಳುತ್ತೀರಿ ದೇವಸ್ಥಾನದಲ್ಲಿ ದಲಿತರು ಹೋದಾಗ ಮಲ ಬೆರೆಸಿ ಕೊಟ್ಟರು ಅಂದಾಗ ತಕ್ಷಣ ನೀವು ಕಾನೂನು ಕ್ರಮ ಜರುಗಿಸಿ ಅವರ ಮೇಲೆ ಕೇಸ್ ಹಾಕಬಹುದಿತ್ತು ಮೇಲು ಕೀಳು ಭಾವನೆ ಕ್ರಿಶ್ಚಿಯನ್ನರ ಅಲ್ಲೂ ಕೂಡ ಇದೆ ಮುಸಲ್ಮಾನ್ ಅಲ್ಲಿ ಕೂಡ 2,000 ಜಾತಿಗಳಿವೆ ಒಬ್ಬರ ಮಸೀದಿಗೆ ಮತ್ತೊಬ್ಬರು ಹೋದರೆ ಹೊಡೆದಾಡಿಕೊಂಡು ಸಾಯ್ತಾರೆ ಅಸ್ಪೃಶ್ಯತೆ ಮಹಾ ಶಾಪ ಒಪ್ಪಿಕೊಳ್ಳೋಣ ಕಾಲ ಬದಲಾಗುತ್ತಿದೆ ಬದಲಾಗಲು ಪ್ರಯತ್ನಿಸುತ್ತಿದ್ದಾರೆ ಬದಲಾವಣೆ ಜಗದ ನಿಯಮ ಯಾವುದನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ ಪ್ರೀತಿಯಿಂದ ಗೆಲ್ಲೋಣ ಪರಸ್ಪರ ಒಬ್ಬರ ಧರ್ಮಕ್ಕೆ ಒಬ್ಬರು ನೋವಾಗದಂತೆ ನಡೆದುಕೊಂಡರೆ ಅಷ್ಟು ಸಾಕು ದೇವಸ್ಥಾನಕ್ಕೆ ಹೋಗುವುದು ಬಿಡುವುದು ಅವರ ಖಾಸಗಿ ವಿಷಯ ಹೋಗುವುದು ಸರಿ ಅಥವಾ ಸರಿ ಇಲ್ಲ ಅನ್ನುವುದು ಎಷ್ಟು ಮಾತ್ರ ಸರಿ ಮನುಷ್ಯರನ್ನು ತಿದ್ದಲು ಭಗವಂತ ಅವತಾರ ಎಷ್ಟು ಎತ್ತು ಬಂದರು ಈ ಮನುಷ್ಯರನ್ನು ಬದಲಾಯಿಸಲು ಖಂಡಿತ ಸಾಧ್ಯವಿಲ್ಲ ದಲಿತರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೀರಿ ನಮ್ಮ ಮಾನ್ಯ ಮಂತ್ರಿಗಳು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಪರಮೇಶ್ವರ ಸಾಹೇಬರು ಇವರು ಮಾಡಿರುವ ಆಸ್ತಿ ಪ್ರಪಂಚಕ್ಕೆ ಗೊತ್ತು ಇವರಿಂದ ಕಿಂಚಿತ್ತು ದಲಿತರಿಗೆ ಸಹಾಯ ವಾಗಿದೆಯೇ ಆತ್ಮಾವಲೋಕನೆ ಮಾಡಿಕೊಳ್ಳಿ ಕೇವಲ ಇದೊಂದೇ ವಿಷಯವಲ್ಲ ಎಲ್ಲರೂ ಸ್ವಾರ್ಥಿಗಳಾಗಿದ್ದಾರೆ ಕೇವಲ ಜಾತಿ ಅಸ್ಪೃಶ್ಯತೆ ಅಲ್ಲ ಎಲ್ಲಾದರಲ್ಲೂ ಕೂಡ ಸಮಾನತೆ ಬರುವುದು ಪ್ರಯತ್ನಿಸೋಣ
ಸತ್ಯ ಸಂಗತಿಗಳು......
ಈ ಮಹಾಶಯನ ತಿಳುವಳಿಕೆ ಕಡಿಮೆ
ಕಡಿಮೆ ಅಲ್ಲ,, ಇಲ್ಲವೇ ಇಲ್ಲ
ನಿನಗೆ ಜಾಸ್ತಿ ಇದೆಯಾ ದಡ್ಡ
The feeling of superiority and inferiority should be removed from the caste system. Reservation should be given to the academically qualified and economically weaker. Discrimination is still alive in the village. Our people will never change their attitude. We should all feel that we are Hindus regardless of caste.
Discrimination is, by and large, not there in big cities. Industrialization and urbanization can end it easily. Discrimination was everywhere, whichever countries Industrialization and modernized got rid of Discrimination. If I go to my village I see jaathi, not in big cities.
Well said sir
Good sir
Sir nivu yastu helidru nammavarige Arta agalla innu kelavaru Arta Agaka bidalla jeevana iste idu
ಇಂಥ ಪುಗ್ಸಟ್ಟೆ ಪುಂಗಿ ಓದದುನ್ನ ನಿಲ್ಸಿ ದೇಶದ ಅಭಿವೃದ್ಧಿಬಗ್ಗೆ ಮಾತಾಡಿ, ಇದೇತರಹ ಬೇರೆಯವರ ಬಗ್ಗೆ ಮಾತಾಡಿ.....
ನಿಂಗೆ ಕೆಳಗೆ ಉರಿತ ಇದೆಯಾ
Super, super nimma analysis. Nimmanthavaru munde barabeku samaajada parivarthanegaagi. Hats off to you.
Supre taking sir your realy truth. Jai bheem Ambedkar tank you.
😊😊😊
😊😊😊😊😊😊
😊😊😊😊😊😊😊
Nannu SE But I respect Hinduism and rss jai bheem jai modi jai yogi
Your each and every words are very true sir. Untill caste System is alive in the society, no one can be called as human beings. Firstly government has to take out the caste column from the applications and forms. Manushya jaathi anno vyavasthe indha hora bandhaga maathra ellarigu samana sthana siguvudhu. Ee srushti ge illadha bedha bhava ee manushrigyake annodhe arthaahthilla.
From today i will not go to hindu temple😢😢😢
ಎಲ್ಲರಿಗೂ ಒಂದೇ ಪಂಕ್ತಿ.