Vijaya Karnataka Live: ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಕೇಳಿ... | Kiccha Sudeep about Darshan
Vložit
- čas přidán 15. 06. 2024
- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದರ್ಶನ್ ಚಿತ್ರರಂಗದಿಂದ ಬ್ಯಾನ್ ಆಗಬೇಕಾ? ಕೊಲೆಯ ವ್ಯಕ್ತಿಯ ಬಗ್ಗೆ ಹಾಗೂ ದರ್ಶನ್ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
Kiccha Sudeep First Reaction | Actor Sudeep about Darshan | Vijaya Karnataka Live |
ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್ ಬಂಧನದ ಬಗ್ಗೆ ಸುದೀಪ್ ಮಾತು
#kichhasudeepa #SudeepaboutDarshan #kannadafilmnews #ದರ್ಶನ್ಬಗ್ಗೆಸುದೀಪ್ #ಸುದೀಪ್ಮೊದಲಮಾತು
❤
Good man