“ಕುಂಡಲಿನಿ” ಜಾಗೃತಿ by Dr Sri Ramachandra guruji.

Sdílet
Vložit
  • čas přidán 5. 03. 2022
  • “ಕುಂಡಲಿನಿ” ಜಾಗೃತಿ
    “ಕ್ರಿಯಾ - ಧ್ಯಾನ - ಯೋಗ - ವಿಜ್ಞಾನ” ಶಿಬಿರ
    ದಿವ್ಯ ಮಾರ್ಗದರ್ಶನ :
    ಡಾ. ಶ್ರೀ ರಾಮಚಂದ್ರ ಗುರೂಜಿ
    (ಅಂತರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಮತ್ತು ಅಧ್ಯಾತ್ಮ ಚಿಂತಕರು)
    Register Now :pages.razorpay.com/kundalinis...
    ಕಾರ್ಯಾಗಾರದ ವಿಷಯ-ವಿಶೇಷತೆಗಳು :
    “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.
    ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿಯ ವಿವರಣೆ.
    ಚಕ್ರಗಳು (ಶಕ್ತಿ ಕೇಂದ್ರಗಳು), ಅದಿದೇವತೆಗಳು ಮತ್ತು ಅವುಗಳ ಬೀಜಮಂತ್ರಗಳು.
    ಕುಂಡಲಿನಿ-ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಪಾಲಿಸಬೇಕಾದ ನಿಯಮಗಳು.
    ಕುಂಡಲಿನಿ-ಸಾಧನಾ ಅರ್ಹತೆಗಳು.
    ಲಘು-ವ್ಯಾಯಾಮ, ನಾಡಿಶುದ್ದಿ, ಪ್ರಾಣಾಯಾಮ.
    ಚಕ್ರಧ್ಯಾನ, ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.
    ಸೂಕ್ಷ್ಮ-ಶರೀರ ಶುದ್ದೀಕರಣ ಧ್ಯಾನಕ್ರಿಯೆಗಳು.
    ಪ್ರಶ್ನೋತ್ತರಗಳು.
    ಸಾಧನಾ ಕೈಪಿಡಿ (ದ್ವನಿ ಸುರುಳಿ, ಇ-ಪುಸ್ತಕ ಮತ್ತು ವಿಡಿಯೋ ಸಹಿತ).
    ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:
    ಆಯುರಾರೋಗ್ಯ ವೃದ್ಧಿ, ಆರ್ಥಿಕಾಭಿವೃದ್ಧಿ, ಸಮೃದ್ಧಿ, ಶಾಂತಿ, ನೆಮ್ಮದಿ, ಕೀರ್ತಿ, ಬದುಕಿನ ಎಲ್ಲಾ ರಂಗಗಳಲ್ಲಿ ಪ್ರಗತಿ, ಯಶಸ್ಸು, ಆನಂದ, ಆಧ್ಯಾತ್ಮಿಕ ಪ್ರಗತಿ ಹಾಗು ಮೋಕ್ಷಸಾಧನೆ.
    Date - 07/03/2022 - 16/03/2022
    Time - ಪ್ರತಿದಿನ ಬೆಳಗ್ಗೆ (ಬ್ರಾಹ್ಮೀ)
    5am to 6am
    Fee - 2999/-
    Participation e-certificate will be given.
    Organized by :
    Team SRG
    For more info:
    7353535301 / 7353535306
    sriramachandraguruji.org

Komentáře • 29