Video není dostupné.
Omlouváme se.
ಬಯಲಾಟದ ದೊರೆ ಐರಬೈಲು ಆನಂದ ಶೆಟ್ಟಿಯವರಿಗೆ ಅದ್ಧೂರಿ ಹುಟ್ಟೂರ ಸನ್ಮಾನ Airbail Ananda Shetty
Vložit
- čas přidán 29. 11. 2019
- ಯಕ್ಷ ಸಂಕಲ್ಪ ಬಳಗ ಸಿದ್ದಾಪುರ ಇವರ ಸಂಯೋಜನೆಯಲ್ಲಿ ದಿನಾಂಕ : 27-11-2019 ರಂದು ಪೆರ್ಡೂರು ಮೇಳದ ವೇದಿಕೆಯಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಯಲಾಟದ ದೊರೆ ಐರಬೈಲು ಆನಂದ ಶೆಟ್ಟಿಯವರಿಗೆ "ಯಕ್ಷ ಸಾಮ್ರಾಟ್" ಎನ್ನುವ ಬಿರುದು ಪ್ರಧಾನ ಮತ್ತು ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಸಂಪೂರ್ಣ ವೀಡಿಯೋ.
ಕಾರ್ಯಕ್ರಮದ ಸಂಯೋಜಕರು: ಅಮೃತರಾಜ್ ಶೆಟ್ಟಿ, ಸುದರ್ಶನ ಶೆಟ್ಟಿ, ಹರ್ಷ ಮೆಲ್ಜಡ್ಡು ಯಕ್ಷ ಸಂಕಲ್ಪ ಬಳಗ ಸಿದ್ದಾಪುರ
ವೀಡಿಯೋ ಕೃಪೆ: ಗಣೇಶ ಕಾಮತ್ ಉಳ್ಳೂರ್.
9900369127.
ಯಕ್ಷಗಾನದ ಹೆಚ್ಚಿನ ವೀಡಿಯೊಗಳಿಗಾಗಿ ಇಂದೇ ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ.
ವೀಕ್ಷೀಸಿದ ಎಲ್ಲಾ ಕಲಾಭಿಮಾನಿಗಳಿಗೂ ಧನ್ಯವಾದಗಳು.
ಅಭಿನಂದನೆಗಳು ಸರ್
🙏🙏🙏👍
Superrr sir
Thank you
Super
Tq
Editing is very nice Kamath sir
ಧನ್ಯವಾದಗಳು ಸರ್
Super.samajamukhi.karya
ಹೌದು ಸರ್
Brammhalingeshwara swamiyu Nimge innastu varshagala kala kalaseve maduva arogya bhagya needali...
ಧನ್ಯವಾದಗಳು
super
Tq
🙏🙏🙏
Tq
Supper sir
ಧನ್ಯವಾದಗಳು
Manasaganga Da video haaki sir Ramesh bhandhari bhagvatike
God of Yakshagana......... specialy khalanayaka....pathra
S
Sir ಅವರಿಗೆ 4 ಸನ್ಮಾನ ಆಗಿದೆ ಅದರಲ್ಲಿ bagageri ರಾಗಿಹಕ್ಲು ಒಂದು
ಓ.ಕೆ
Elli agidru siddapurana??
ಹೌದು
Super
ಧನ್ಯವಾದಗಳು
super
Tq
Good morning ragu anna
Medha Hebbar nimma hadu super
Super
Tq
Super
Tq