Video není dostupné.
Omlouváme se.

ಬಯಲಾಟದ ದೊರೆ ಐರಬೈಲು ಆನಂದ ಶೆಟ್ಟಿಯವರಿಗೆ ಅದ್ಧೂರಿ ಹುಟ್ಟೂರ ಸನ್ಮಾನ Airbail Ananda Shetty

Sdílet
Vložit
  • čas přidán 29. 11. 2019
  • ಯಕ್ಷ ಸಂಕಲ್ಪ ಬಳಗ ಸಿದ್ದಾಪುರ ಇವರ ಸಂಯೋಜನೆಯಲ್ಲಿ ದಿನಾಂಕ : 27-11-2019 ರಂದು ಪೆರ್ಡೂರು ಮೇಳದ ವೇದಿಕೆಯಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಯಲಾಟದ ದೊರೆ ಐರಬೈಲು ಆನಂದ ಶೆಟ್ಟಿಯವರಿಗೆ "ಯಕ್ಷ ಸಾಮ್ರಾಟ್" ಎನ್ನುವ ಬಿರುದು ಪ್ರಧಾನ ಮತ್ತು ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಸಂಪೂರ್ಣ ವೀಡಿಯೋ.
    ಕಾರ್ಯಕ್ರಮದ ಸಂಯೋಜಕರು: ಅಮೃತರಾಜ್ ಶೆಟ್ಟಿ, ಸುದರ್ಶನ ಶೆಟ್ಟಿ, ಹರ್ಷ ಮೆಲ್ಜಡ್ಡು ಯಕ್ಷ ಸಂಕಲ್ಪ ಬಳಗ ಸಿದ್ದಾಪುರ
    ವೀಡಿಯೋ ಕೃಪೆ: ಗಣೇಶ ಕಾಮತ್ ಉಳ್ಳೂರ್.
    9900369127.
    ಯಕ್ಷಗಾನದ ಹೆಚ್ಚಿನ ವೀಡಿಯೊಗಳಿಗಾಗಿ ಇಂದೇ ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ.
    ವೀಕ್ಷೀಸಿದ ಎಲ್ಲಾ ಕಲಾಭಿಮಾನಿಗಳಿಗೂ ಧನ್ಯವಾದಗಳು.

Komentáře • 38