- 7 508
- 62 260 351
Prajavani | ಪ್ರಜಾವಾಣಿ
India
Registrace 9. 03. 2011
ಪ್ರಜಾವಾಣಿ ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ. ಜನರ ಧ್ವನಿಯಾಗಿರುವ ಕನ್ನಡದ ಅತ್ಯಂತ ಜನಪ್ರಿಯ ಪತ್ರಿಕೆಯ ವಿಡಿಯೊ ಚಾನೆಲ್ ಇಲ್ಲಿದೆ. ಇಲ್ಲಿ ನೀವು ವಿಶೇಷ ವರದಿಗಳು, ಆರೋಗ್ಯದ ಬಗ್ಗೆ ತಜ್ಞರ ಸಲಹೆಗಳು , ಅಡುಗೆ ಕ್ರಮಗಳ ವಿಡಿಯೊಗಳನ್ನು ನೋಡಬಹುದು. ಅದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊಗಳು, ಕೆಲವೊಂದು ಪ್ರಜಾವಾಣಿ ವಿಶೇಷ ಮಾಲಿಕೆಗಳನ್ನು ನೋಡಬಹುದು. ಪತ್ರಿಕೆಯಲ್ಲಿ ಬರುವ ಕೆಲವೊಂದು ಸುದ್ದಿಗಳನ್ನು ದೃಶ್ಯಮಾಧ್ಯಮದ ಮೂಲಕ ತೋರಿಸುವ ವಿನೂತನ ಪ್ರಯೋಗ ಇಲ್ಲಿದೆ.
Prajavani is the trusted Kannada News Paper and here is official CZcams channel. All Kannada News, Karnataka News-related videos, and other feature videos, Daily news coverage, stories from Karnataka, India, Politics news, entertainment news, metro news are available here.
#karnataka #election2024 #videonews #kannadanews #prajavani
ತಾಜಾ ಸುದ್ದಿಗಳಿಗಾಗಿ: prajavani.net
ಫೇಸ್ಬುಕ್ನಲ್ಲಿ ಲೈಕ್ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Prajavani is the trusted Kannada News Paper and here is official CZcams channel. All Kannada News, Karnataka News-related videos, and other feature videos, Daily news coverage, stories from Karnataka, India, Politics news, entertainment news, metro news are available here.
#karnataka #election2024 #videonews #kannadanews #prajavani
ತಾಜಾ ಸುದ್ದಿಗಳಿಗಾಗಿ: prajavani.net
ಫೇಸ್ಬುಕ್ನಲ್ಲಿ ಲೈಕ್ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ: ಕಾಂಗ್ರೆಸ್ ಪಕ್ಷದ ಸರ್ವಾನುಮತದ ನಿರ್ಣಯ I Rahul Gandhi as LoP
ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು ಪಕ್ಷದ ನಾಯಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಶನಿವಾರ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸಂಸದರು ಒಮ್ಮತದಿಂದ ಈ ಆಯ್ಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ. ಆದರೆ, ರಾಹುಲ್ ಗಾಂಧಿ ಈವರೆಗೆ ತಮ್ಮ ನಿರ್ಧಾರ ಪ್ರಕಟಿಸಿಲ್ಲ. 2014ರಿಂದ ಈ ಸ್ಥಾನ ಖಾಲಿ ಇದೆ.
#prajavaninewsexpress #rahulgandhi #rahulgandhiLop #congress #cwc #mallikarjunkharge #prajwalrevannacase #pendrivecase #venugopal #bhavanirevanna
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
#prajavaninewsexpress #rahulgandhi #rahulgandhiLop #congress #cwc #mallikarjunkharge #prajwalrevannacase #pendrivecase #venugopal #bhavanirevanna
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
zhlédnutí: 696
Video
ಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppal
zhlédnutí 1,5KPřed 4 hodinami
ಒಂದು ವಿಶಿಷ್ಟ ಮದುವೆಗೆ ಕೊಪ್ಪಳ ಜಿಲ್ಲೆ ಸಾಕ್ಷಿಯಾಗಿದೆ. ಪ್ರೀತಿಸುತ್ತಿದ್ದ ಜೀವಗಳು ಒಂದಾಗಿವೆ. ದೃಷ್ಟಿದೋಷವಿರುವ ಅಂಜಿನಪ್ಪ ನಾಲ್ಕು ವರ್ಷಗಳ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡರು. ಇವರಿಗೆ ಜೊತೆಯಾಗಿ ನಿಂತಿದ್ದು ಬಳ್ಳಾರಿಯವರಾದ ಕವಿತಾ. ಏಳನೇ ತರಗತಿವರೆಗೆ ಓದಿ ಈಗ ಕೊಪ್ಪಳದಲ್ಲಿ ತಾಯಿಯ ಜೊತೆ ವಾಸವಾಗಿದ್ದು, ಇಲ್ಲಿಯೇ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಜಿನಪ್ಪ ಹೊಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. #koppal #marriage #blind #lovemarriage #prajavani ...
‘ಸ್ನೇಹ ಲೋಕ’ ಸೃಷ್ಟಿಸಿದ ಶಿವಮೊಗ್ಗ ಭೂಮಿಕಾ ಕ್ಲಬ್ I Bhumika Club Edition 16.0 I Shivamogga I Prajavani
zhlédnutí 219Před 4 hodinami
ಫ್ರೀಡಂ ಹೆಲ್ದಿ ಆಯಿಲ್, ಸದ್ಗುರು ಆಯುರ್ವೇದ ಹಾಗೂ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗವು ಭೂಮಿಕಾ ಕ್ಲಬ್ನ 16ನೇ ಆವೃತ್ತಿಯ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಆಯೋಜಿಸಿತ್ತು. ದೈವಜ್ಞ ಕಲ್ಯಾಣ ಮಂಟಪದಲ್ಲಿ ಮೇ 24ರಂದು ಸಡಗರದಿಂದ ಕಾರ್ಯಕ್ರಮ ನಡೆಯಿತು. ಚಪ್ಪಾಳೆಯ ಸುರಿಮಳೆಯ ನಡುವೆ ಏಕವ್ಯಕ್ತಿ ಪ್ರದರ್ಶನ, ನೃತ್ಯ, ಗಾಯನ, ಮಹಿಳೆಯರಿಗೆ ಆಪ್ತ ಸಲಹೆ, ಹಲಸಿನ ಖಾದ್ಯ, ಕೊಬ್ಬರಿಯ ಸಿಹಿ ಅಡು...
ಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ; ಕಾಂಗ್ರೆಸ್ ನಾಯಕ ರಾಹುಲ್ಗೆ ಜಾಮೀನು | Rahul Gandhi | Bail
zhlédnutí 671Před 4 hodinami
ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಸ್ಥಳೀಯ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾದರು. #prajavani #kannada #rahulgandhi #defamationcase #specialcourt #benagluru #congress ತಾಜಾ ಸುದ್ದಿಗಳಿಗ...
ಎಸ್ಸಿ ನಾಯಕರ ಏಳಿಗೆ ಸಹಿಸದ ಸತೀಶ ಜಾರಕಿಹೊಳಿ: ಶಾಸಕ ಮಹೇಂದ್ರ ಆರೋಪ I Mahendra Tammannavara I Jarakiholi
zhlédnutí 589Před 7 hodinami
‘ಸಚಿವ ಸತೀಶ ಜಾರಕಿಹೊಳಿ ಅವರು ಚಿಕ್ಕೋಡಿ ಭಾಗದ ಎಲ್ಲ ನಾಯಕರನ್ನು ತುಳಿಯುತ್ತಿದ್ದಾರೆ. ಮೇಲಾಗಿ, ನಮ್ಮ ಸಮುದಾಯದ ಮುಖಂಡರನ್ನು ನಿರ್ಣಾಮ ಮಾಡುತ್ತಿದ್ದಾರೆ’ ಎಂದು ಕುಡಚಿಯ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ ಕಿಡಿ ಕಾರಿದರು. ‘ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಕೆಲಸ ಮಾಡಿಲ್ಲ ಎಂದು ಸತೀಶ ಆರೋಪಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ. ಇಂಥ ಯಾವುದೇ ದೂರಿಗೂ ನಾನು ದಾಖಲೆ ಸಮೇತ ಉತ್ತರ ಕೊಡಲು ಸ...
ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಗೆಲುವು: ಹರಕೆ ತೀರಿಸಿದ ಮುಸ್ಲಿಂ ಮುಖಂಡ I Ramangar I Dr. Manjunath
zhlédnutí 921Před 7 hodinami
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದ ಕನಕಪುರದ ಜೆಡಿಎಸ್ ಕಾರ್ಯಕರ್ತ ಯೂನಿಸ್ ಅಲಿಖಾನ್ ಅವರು, ಜೂನ್ 5ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಮುಡಿಕೊಟ್ಟು ಹರಕೆ ತೀರಿಸಿದ್ದಾರೆ. ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ದೊಡ್ಡಕೊಪ್ಪ ಗ್ರಾಮದ ಖಾನ್, ಅವರು ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ, ಅವರ ಗೆಲುವಿಗೆ ಹರಕೆ ಹೊತ್ತಿದ್ದರು. #...
ಕೋಟ ಶ್ರೀನಿವಾಸ ಪೂಜಾರಿಯಿಂದ ಭ್ರಷ್ಟಾಚಾರ: ಗೂಳಿಹಟ್ಟಿ ಶೇಖರ್ ಆರೋಪ I Gulihatti Shekhar Allegation I Kota
zhlédnutí 466Před 7 hodinami
ಬಿಜೆಪಿ ಅಧಿಕಾರವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದ್ದು, ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಲಂಚ ಸಂದಾಯವಾಗಿದೆ ಎಂದು ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಗಂಭೀರ ಆರೋಪ ಮಾಡಿದ್ದಾರೆ. 13 ನಿಮಿಷಗಳ ಆಡಿಯೊ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಗೂಳಿಹಟ್ಟಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸ...
ಅತ್ಯಾಚಾರ ಆರೋಪ ಪ್ರಕರಣ: ಮತ್ತೆ ಪೊಲೀಸ್ ಕಸ್ಟಡಿಗೆ ಪ್ರಜ್ವಲ್ I Prajwal Revanna Custody I News Express
zhlédnutí 630Před 7 hodinami
ಅತ್ಯಾಚಾರದ ಆರೋಪದಡಿ ಎಸ್ ಐ ಟಿ ಕಸ್ಟಡಿಯಲ್ಲಿರುವ ಮಾಜಿ ಸಂಸದ ಪ್ರಜ್ವಲ್ ಅವರನ್ನು ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೇ 10ರವರೆಗೆ ಪುನಃ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಮೊದಲು ನೀಡಿದ್ದ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದ ಕಾರಣ ಆರೋಪಿ ಪ್ರಜ್ವಲ್ ಅವರನ್ನು ಗುರುವಾರ ಮಧ್ಯಾಹ್ನ 3 ಗಂಟೆಗೆ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲ ಅಶೋಕ್ ನಾಯಕ್ ಅವರು ಆರೋಪಿಯ ಕಸ್ಟಡಿ ವಿಸ್ತರಿಸುವಂತೆ ಮಾಡಿದ ಮನವಿಯನ್ನು ಎಸಿಎಂಎಂ 42ನೇ...
3ನೇ ಬಾರಿಗೆ ಮೋದಿ ಪಿಎಂ; ಜೂನ್ 8ರಂದು ಪ್ರಮಾಣವಚನ? Modi To take Oath on Jun 8, 2024?
zhlédnutí 2,2KPřed 9 hodinami
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆ ಬುಧವಾರ ನಡೆಯಿತು. ಈ ವೇಳೆ 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಲಾಯಿತು. ಎನ್ಡಿಎ ಒಕ್ಕೂಟ ಸರಳ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಪ್ರಮಾಣವಚನ ಕಾರ್ಯಕ್ರಮ ಜೂನ್ 8ರಂದು ನಡೆಯಲಿದೆ ಎಂದು ತಿಳಿದು ಬಂದಿದೆ. #prajavani #video #bjp #nda #ndagovernment #pmmodi #mallikarjunkharge #rahulgandhi #bjptweet #pol...
‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪೈಪೋಟಿ ಮಾಡ್ತಿಲ್ಲ’ | MB Patil Speaks about KPPC President Position
zhlédnutí 901Před 9 hodinami
ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲತ್ತೇವೆ ಎನ್ನುವ ವಿಶ್ವಾಸ ನಮ್ಮಲ್ಲಿ ಇತ್ತು. ಸಂಘಟಿತವಾಗಿ ಜನರನ್ನು ತಲುಪುವ ಪ್ರಯತ್ನವನ್ನು ನಾವು ಮಾಡಿದ್ದೆವು ಆದರೂ ಕೂಡ ಜನರು ನಮಗೆ ಆಶೀರ್ವಾದ ಮಾಡಿಲ್ಲ. ಆದರೆ ಜನರು ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ ವಿಜಯಪುರದಲ್ಲಿ ಹೇಳಿದರು. ಹಾಗೆ ಕೆಪಿಸಿಸಿ ಅಧ್ಯಕ್ಷಸ್ಥಾನದ ಬಗ್ಗೆ ಮಾತನಾಡಿದ ಅವರು ನಾಬು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಅಲ್ಲ ಎಂದು ಸ್ಪಷ್ಟಪಡಿಸಿದರು. #prajavani #video #mbpatil #loksabhaele...
ಕರ್ನಾಟಕದಲ್ಲಿ ಗೆದ್ದು ಸೋತ ಪಕ್ಷಗಳು: ಯಾರಿಗೂ ಸಮಾಧಾನ ತಾರದ ಫಲಿತಾಂಶ ! Lokasabha Election Result I Karnataka
zhlédnutí 1,3KPřed 12 hodinami
ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದ ಮೂರೂ ಪ್ರಮು ಪಕ್ಷಗಳಿಗೆ ಈ ಫಲಿತಾಂಶ ಸಿಹಿ-ಕಹಿಗಳೆರಡನ್ನೂ ನೀಡಿದೆ. ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಮೂರು ಪಕ್ಷಗಳು ಪಡೆದಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ 19 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ 9 ಸ್ಥಾನಗಳನ್ನಷ್ಟೇ ಗೆಲ್ಲಲು ಸಫಲವಾಗಿದೆ. ಸದ್ಯ, ಯಾರಿಗೂ ಸಮಾಧಾನ ತಾರ...
ಸಚಿವರ ಮಕ್ಕಳಿಗೆ ಸಿಹಿ-ಕಹಿ; ಮೂವರಿಗೆ ಗೆಲುವು, ಮೂವರಿಗೆ ಸೋಲು | Loksabha Election 2024 Result | Politics
zhlédnutí 1,7KPřed 12 hodinami
ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಸಚಿವರು ತಮ್ಮ ಕುರ್ಚಿಗಳನ್ನು ಪಣಕ್ಕಿಟ್ಟು ತಮ್ಮ ಮಕ್ಕಳಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸಿದ್ದರು. ಮಕ್ಕಳನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸದ್ದ ಸಚಿವರು ಭರ್ಜರಿಯಾಗಿಯೇ ಪ್ರಚಾರ ಕೂಡ ಮಾಡಿದ್ದರು. ಆದರೆ ಈಗ ಫಲಿತಾಂಶ ಹೊರ ಬಿದ್ದಿದ್ದು, ಯಾರು ಗೆಲುವು ಸಾಧಿಸಿದ್ದಾರೆ ಹಾಗೂ ಯಾರು ಸೋಲು ಅನುಭವಿಸಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ. #prajavani #kannada #election2024 #electionresult #loksabhae...
ಮೈಸೂರಿನಲ್ಲಿ ಮತ್ತೆ ಸೋತ ಕಾಂಗ್ರೆಸ್: ಲಕ್ಷ್ಮಣ್ ಪರಾಭವಗೊಳ್ಳಲು ಕಾರಣಗಳೇನು ? I Mysuru I Lakshman I Congress
zhlédnutí 393Před 12 hodinami
ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಜಯದ ನಗೆ ಬೀರಿದೆ. ರಾಜವಂಶಸ್ಥ ಯದುವೀರ್ ಒಡೆಯರ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೆಚ್ಚು ಒತ್ತು ನೀಡಿ ಈ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರಾಜಯಗೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಸವಾಲು ಮೀರುವಲ್ಲಿ ಲಕ್ಷ್ಮಣ್ ವಿಫಲರಾಗಿದ್ದಾರೆ. ಅವರ ಸೋಲಿಗೆ ಕಾರಣವಾದ ಪ್ರಮು ಅಂಶಗಳು ಈ ವಿಡಿಯೊದಲ್ಲಿ. #mys...
ಮೈಸೂರು ಸಿಂಹಾಸನ ಯದುವೀರ್ಗೆ: ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳು I Mysuru I Yaduveer Wadiyar Won I BJP
zhlédnutí 207Před 12 hodinami
ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖಕ್ಕೆ ಆದ್ಯತೆ ಕೊಟ್ಟಿದ್ದ ಬಿಜೆಪಿ ಪ್ರತಾಪ್ ಸಿಂಹ ಅವರ ಬದಲಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಿತ್ತು. ರಾಜರಾದರೂ ನಮ್ಮ ಸೇವೆ ಮಾಡುವರು ಎಂಬ ನಿರೀಕ್ಷೆಯಲ್ಲೇ ಒಡೆಯರ್ ಅವರನ್ನು ಗೆಲ್ಲಿಸಿದ್ದಾರೆ ಕೊಡಗು ಮೈಸೂರು ಜನ. #yaduveerwadiyar #wadiyar #mysuru #mysurubjp #lakshman #dkshivakumar #siddaramaiah #hddevegowda #hdkumaraswamy #bjp #jds #congress #lokasabhaelec...
ದಾವಣಗೆರೆಯಲ್ಲಿ ಕಾಂಗ್ರೆಸ್ಗೆ ಜಯ: ಶಾಮನೂರು ಸೊಸೆ ಜಯ ಸಾಧಿಸಲು ಕಾರಣಗಳೇನು ? I Davangere I Prabha Mallikarjun
zhlédnutí 1KPřed 12 hodinami
ಶಿವಮೊಗ್ಗ ಹೊರತು ಪಡಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಮತ್ತೊಂದು ಲೋಕಸಭಾ ಕ್ಷೇತ್ರ ದಾವಣಗೆರೆ. ತೀವ್ರ ಸ್ಪರ್ಧೆಯನ್ನು ಮೀರಿ ಕಾಂಗ್ರೆಸ್ನ ಪ್ರಭಾ ಮಲ್ಲಿಕಾರ್ಜುನ್ ಇಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಮಾವ, ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಪತಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಲ ಹಾಗೂ ಕಾಂಗ್ರೆಸ್ ಗ್ಯಾರಂಟಿಗಳ ಫಲ ಪ್ರಭಾ ಅವರನ್ನು ಜಯದ ಗದ್ದುಗೆಗೆ ಏರಿಸಿದೆ. ಬೀಗರಾದ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ ಮತ್ತು ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾಗಿದ್ದ ಜಿ.ಬಿ....
ದಕ್ಷಿಣದಲ್ಲಿ ಮತ್ತೆ ‘ಸೂರ್ಯ’ನ ತೇಜಸ್ಸು: ಸೌಮ್ಯಾ ರೆಡ್ಡಿ ವಿರುದ್ಧ ತೇಜಸ್ವಿ ಸೂರ್ಯಗೆ ಜಯ I Tejaswi Surya Won
zhlédnutí 136Před 12 hodinami
ದಕ್ಷಿಣದಲ್ಲಿ ಮತ್ತೆ ‘ಸೂರ್ಯ’ನ ತೇಜಸ್ಸು: ಸೌಮ್ಯಾ ರೆಡ್ಡಿ ವಿರುದ್ಧ ತೇಜಸ್ವಿ ಸೂರ್ಯಗೆ ಜಯ I Tejaswi Surya Won
ತುಮಕೂರಿನಲ್ಲಿ ಮುದ್ದಹನುಮೇಗೌಡರ ವಿರುದ್ಧ ಬಿಜೆಪಿಯ ಸೋಮಣ್ಣ ಗೆದ್ದಿದ್ದು ಹೇಗೆ ? I Tumakuru I V Somanna won
zhlédnutí 347Před 12 hodinami
ತುಮಕೂರಿನಲ್ಲಿ ಮುದ್ದಹನುಮೇಗೌಡರ ವಿರುದ್ಧ ಬಿಜೆಪಿಯ ಸೋಮಣ್ಣ ಗೆದ್ದಿದ್ದು ಹೇಗೆ ? I Tumakuru I V Somanna won
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಗೆ ಜಯ: ಪಿ.ಸಿ. ಮೋಹನ್ ಗೆಲುವಿಗೆ ಕಾರಣಗಳೇನು ? I PC Mohan I Bengaluru Central
zhlédnutí 290Před 12 hodinami
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಗೆ ಜಯ: ಪಿ.ಸಿ. ಮೋಹನ್ ಗೆಲುವಿಗೆ ಕಾರಣಗಳೇನು ? I PC Mohan I Bengaluru Central
ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವು: ಠೇವಣಿ ಕಳೆದುಕೊಂಡ ಈಶ್ವರಪ್ಪ I Shivamogga I BY Raghavendra I Eshwarappa
zhlédnutí 323Před 12 hodinami
ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವು: ಠೇವಣಿ ಕಳೆದುಕೊಂಡ ಈಶ್ವರಪ್ಪ I Shivamogga I BY Raghavendra I Eshwarappa
ಕಲಬುರಗಿಯಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಕಾರಣಗಳು I Kalaburagi I Radhakrishna I Kharge
zhlédnutí 275Před 12 hodinami
ಕಲಬುರಗಿಯಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಕಾರಣಗಳು I Kalaburagi I Radhakrishna I Kharge
ಮಂಡ್ಯದಲ್ಲಿ ಮೈತ್ರಿಗೆ ಮತದಾರನ ಮುದ್ರೆ: ಕುಮಾರಸ್ವಾಮಿ ಗೆಲುವಿಗೆ ಕಾರಣಗಳೇನು ? I Mandya I HD Kumaraswamy won
zhlédnutí 174Před 12 hodinami
ಮಂಡ್ಯದಲ್ಲಿ ಮೈತ್ರಿಗೆ ಮತದಾರನ ಮುದ್ರೆ: ಕುಮಾರಸ್ವಾಮಿ ಗೆಲುವಿಗೆ ಕಾರಣಗಳೇನು ? I Mandya I HD Kumaraswamy won
‘₹ 1 ಲಕ್ಷ ಕಾಂಗ್ರೆಸ್ ಗ್ಯಾರಂಟಿ ; ಬಿಜೆಪಿ ಮೇಲೆ ಪರಿಣಾಮ ಬೀರಿದೆ’ | Loksabha Election 2024 Result
zhlédnutí 193Před 12 hodinami
‘₹ 1 ಲಕ್ಷ ಕಾಂಗ್ರೆಸ್ ಗ್ಯಾರಂಟಿ ; ಬಿಜೆಪಿ ಮೇಲೆ ಪರಿಣಾಮ ಬೀರಿದೆ’ | Loksabha Election 2024 Result
ಮೋದಿ ಅಲೆಯಲ್ಲಿ ಗೆದ್ದ ಶೆಟ್ಟರ್: ಬೆಳಗಾವಿಯಲ್ಲಿ ಬಿಜೆಪಿ ಜಯಕ್ಕೆ ಕಾರಣಗಳೇನು ? Jagadish Shettar won I Belagavi
zhlédnutí 270Před 12 hodinami
ಮೋದಿ ಅಲೆಯಲ್ಲಿ ಗೆದ್ದ ಶೆಟ್ಟರ್: ಬೆಳಗಾವಿಯಲ್ಲಿ ಬಿಜೆಪಿ ಜಯಕ್ಕೆ ಕಾರಣಗಳೇನು ? Jagadish Shettar won I Belagavi
ಶ್ರೇಯಸ್ ಪಟೇಲ್ಗೆ ಸಿಂ‘ಹಾಸನ’ : ಪ್ರಜ್ವಲ್ಗೆ ಮುಳುವಾದ ‘ಪೆನ್ ಡ್ರೈವ್’ - ಸೋಲಿಗೆ ಕಾರಣಗಳೇನು ? I Prajwal
zhlédnutí 286Před 12 hodinami
ಶ್ರೇಯಸ್ ಪಟೇಲ್ಗೆ ಸಿಂ‘ಹಾಸನ’ : ಪ್ರಜ್ವಲ್ಗೆ ಮುಳುವಾದ ‘ಪೆನ್ ಡ್ರೈವ್’ - ಸೋಲಿಗೆ ಕಾರಣಗಳೇನು ? I Prajwal
ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ಗೆ ಗೆಲುವು- ಡಿಕೆ ಶಿವಕುಮಾರ್ಗೆ ತೀವ್ರ ಮುಖಭಂಗ ISuresh I Manjunath
zhlédnutí 756Před 12 hodinami
ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ಗೆ ಗೆಲುವು- ಡಿಕೆ ಶಿವಕುಮಾರ್ಗೆ ತೀವ್ರ ಮುಖಭಂಗ ISuresh I Manjunath
‘ಕಾಂಗ್ರೆಸ್ ನೀಡಿದ ಗ್ಯಾರಂಟಿ ಬೋಗಸ್ ಆಗಿದೆ’ | Loksabha Election 2024 Result | Election Result | R Ashok
zhlédnutí 195Před 12 hodinami
‘ಕಾಂಗ್ರೆಸ್ ನೀಡಿದ ಗ್ಯಾರಂಟಿ ಬೋಗಸ್ ಆಗಿದೆ’ | Loksabha Election 2024 Result | Election Result | R Ashok
ಮಂಜುನಾಥ್ 2 ಲಕ್ಷ ಅಂತರದಿಂದ ಗೆಲ್ತಾರೆ: ಮುನಿರತ್ನ | Loksabha Election 2024 | Result Day | Government
zhlédnutí 521Před 12 hodinami
ಮಂಜುನಾಥ್ 2 ಲಕ್ಷ ಅಂತರದಿಂದ ಗೆಲ್ತಾರೆ: ಮುನಿರತ್ನ | Loksabha Election 2024 | Result Day | Government
ಅಲೆಗಳ ಮೇಲೆ ಸರ್ಫರ್ಗಳ ಲೀಲೆ | Indian Surfing Championship | Mangalore | Surfing | Surfers
zhlédnutí 464Před 14 hodinami
ಅಲೆಗಳ ಮೇಲೆ ಸರ್ಫರ್ಗಳ ಲೀಲೆ | Indian Surfing Championship | Mangalore | Surfing | Surfers
ಬಂಜರು ಭೂಮಿಯಲ್ಲಿ ಮಾವಿನ ಫಸಲು; ವಿದೇಶದಲ್ಲಿಯೂ ಪಸರಿಸಿದ ಘಮಲು | Mango Plants In Barren land | Kalaburagi
zhlédnutí 1,3KPřed 14 hodinami
ಬಂಜರು ಭೂಮಿಯಲ್ಲಿ ಮಾವಿನ ಫಸಲು; ವಿದೇಶದಲ್ಲಿಯೂ ಪಸರಿಸಿದ ಘಮಲು | Mango Plants In Barren land | Kalaburagi
ಯಕ್ಷಗಾನದಲ್ಲಿ ‘ಕಾವ್ಯ’ ಗಾನ ಸೊಗಸು ! Kavyashree Ajeru | Yakshagana | Dakshina Kannada
zhlédnutí 5KPřed 16 hodinami
ಯಕ್ಷಗಾನದಲ್ಲಿ ‘ಕಾವ್ಯ’ ಗಾನ ಸೊಗಸು ! Kavyashree Ajeru | Yakshagana | Dakshina Kannada
Most unhealthy oil, stop using refined pils
ಉತ್ತರ ಕರ್ನಾಟಕದ ಕಡೆಯ ದೊಣ್ಣೆ ಮೆಣಸಿನ ಕಾಯಿ ಸ್ಪೈಸಿ ಅಲ್ಲ HOT AAGI ಇರುತ್ತೆ.
ದೊಣ್ಣೆ ಸ್ವಾಮಿ.
En sir kannadigaragi estondu English balastira recipe sooper adre reethi ista agill.kannada balasi
Avwa 🙏🙏🙏😭😭😭😭
Very nice
🙏
Help him financially 🙏
Fdt
❤
Great Sir 🙏🙏🙏🙏🙏🙏🙏🙏🙏🙏
Hattsoff for your passion on this fashion
🙏ಬೆಟ್ಟದ ಹೂ ಗಳು❤🍀☘️🌿🌴🌳🌲🪴
ಸರ್ರೆ, **FREEDOM COOKING OIL**ನೆ ಬಳಸಬೇಕಾ!!!??? ಬೇರೆ ಎಣ್ಣೆಯನ್ನು ಬಳಸಿದರೆ ದೊಡ್ಡಮೆಣಸಿನ ಕಾಯಿ ಗೊಜ್ಜು, ಆಗಲ್ವೆ!!!???🥱🥱🤔🤔
Your voice is familiarly heard in Kannad films. Are u a dubbing artist sir?. What is your name. ?
❤❤❤❤🎉
ಆಸಕ್ತರು ಇವರನ್ನು ಭೇಟಿಯಾಗಿ ಕೈ ಜೋಡಿಸಿ.
Super bro
Good work sir
Very good. God. Bless. You
Mobilegalu, ಜಗತ್ತೇ ಕೈಯಲ್ಲಿದೆ, ಇನ್ಯಾಕೆ ಸಿನೆಮಾ, ಅಂತಾರೆ, ಆಸ್ವಾದಿಸುವ ಕಲೆ ಬೇಕು.
ಜನಗಳನ್ನು ಮೆಚ್ಚಿಸುವ ವಸ್ತು ಇಲ್ಲಿಲ್ಲ ಜೋಕೆ.
ಜನಗಳನ್ನು ಮೆಚ್ಚಿಸುವ ವಸ್ತು ಇಲ್ಲಿಲ್ಲ ಜೋಕೆ.
ಜನಗಳ ಮನಸ್ಥಿತಿ ಥೀಯೇಟರುಗಳು ಮುಚ್ಹೋ ಹಾಗಾಗಿದೆ.
Great Sir You are our real Heros.
ಅಭಿನಂದನೆಗಳು ಸರ್❤
🙏🙏
ಕನ್ನಡ ಮಾತಾಡು ಮಾರಾಯ
Jai sangoli Raayanna
VA ❤❤❤😊❤😊😂🎉😢😮😅😅
🙏 very nice song & voice
Belgium👍🏻👍🏻👍🏻
Hi veri good Deringa medama Tq god Belasa you
Olle kels hammikondidira sir , navu nimmondige iddeve jayavagali 💐🤝
ನಿಜ ಹೇಳಿ ಸರ್ 20 lack ಬರ್ತಿದ್ಯಾ inu ಬಂದ್ಮೇಲೆ ಹೇಳಿ ಆದಾಯ ಬಂತು ಅಂಥ ನಾನು ಒಬ್ಬ ರೈತ ಅಷ್ಟೊಂದು ಕಷ್ಟ ಇದೆ ಜನ ನಮ್ತಾರೆ ಅಂಥ ಹೇಳ್ತೀರಾ
ದೇವತಾ ಮನುಷ್ಯ❤
Istalla.badavra.parvadh.yojangalnu.kotru.janru.mp.ectionli.congers.pakshda.kai.hideliava.intha.janeige.yava.utchia.yojane.kotu.upayoga.villa.upskar.gaedi.galu
Nice.thanks Sir
Supre meda
Rate how much
ಪುನ್ನೆದ ಕೆಲಸ ದೇವರು ಆಶ್ರೀರ್ವಾದವಿರಲಿ ❤
ನಿಮ್ಮ ನಂಬರ ಬೇಕು
ಪಿ ತ್ರ್ ಜಿ ತ್ ಆ ತೀ ಮ ಗ ಗೆ ಸೇ ರ ಬೇಕು ಗ ಡ್ದು ಮ ಗ ಸ ರಿ
Rava alla.. Rave - Kannada ulsrappa
ಮದುವೆ ಆಗೋದು ಮುಖ್ಯ ಅಲ್ಲ. ಚೆನ್ನಾಗಿ ಬಾಳೋದು ಮುಖ್ಯ
Super
#కళ్యాణం_ప్రాప్తిరస్తు: నవ వధూవరులు సుఖ సంతోషాలతో ఉండి కొత్త జీవనం హ్యాపీగా గడపాలని కోరుకుంటూ.....
❤❤❤❤❤❤
👌👍🤝🌹
🙏