ಸಾಧಾರಣ ಮಾನವ ದೇವ ಮಾನವನಾದ ರೋಚಕ ಕಥೆ/ಶಂಕರಲಿಂಗ ಮಹಾರಾಜರು/ಸರ್ವ ಇಷ್ಟಾರ್ಥ ಸಿದ್ಧಿದಾಯಕ

Sdílet
Vložit
  • čas přidán 28. 08. 2024
  • ಈಗಲೂ ನಮ್ಮ ಸುತ್ತಲೂ ಇರುವ ಒಂದಿಷ್ಟು ಸಿದ್ದಿ ಪುರುಷರಲ್ಲಿ ಶಂಕರಲಿಂಗ ಮಹಾಸ್ವಾಮಿಗಳು ಒಬ್ಬರು..
    ಯಾರೇ ಬಂದರು ಅವರ ಸಮಸ್ಯೆಯನ್ನು ತತಕ್ಷಣದಲ್ಲಿ ಅರಿತು ಅದಕ್ಕೆ ಪರಿಹಾರವನ್ನು ಸೂಚಿಸುವಲ್ಲಿ ಅಗ್ರಗಣ್ಯರು
    1 ಲಕ್ಷಕ್ಕೂ ಹೆಚ್ಚು ಜನರಿಗೆ ಮಧ್ಯ ವ್ಯಸನವನ್ನು ಬಿಡಲು ತಿಳಿಸಿದ್ದಾರೆ
    ಸಾವಿರಾರು ರೈತರಿಗೆ ಹೊಲದಲ್ಲಿ ನೀರಿನ ಪಾಯಿಂಟನ್ನು ಹೇಳಿದ್ದಾರೆ
    ಶ್ರೀ ಶಂಕರ್ ಲಿಂಗ ಶ್ರೀಗಳ ದರ್ಶನಕ್ಕಾಗಿ ಸಂಪರ್ಕ:
    ಮದಲಿಂಗನಾಳ (ಮನ್ಯಾಳ)ಪುಣ್ಯಾಶ್ರಮ
    ತಾಲೂಕು :ಹುಣಸಿಗಿ , ಜಿಲ್ಲೆ :ಯಾದಗಿರಿ
    ಶ್ರೀಗಳ ಕಾರ್ ಡ್ರೈವರ್
    ಪ್ರಭು ಕೊಡೆಕಲ್
    ಮೊಬೈಲ್ ಸಂಖ್ಯೆ :9008396492

Komentáře • 36