ಮಂದಾರ್ತಿ ಹರಕೆ ಬಯಲಾಟ ಮೇಳಗಳ ವೈಶಿಷ್ಟ್ಯಗಳ ಮೇಲೊಂದು ಬೆಳಕು…

Sdílet
Vložit
  • čas přidán 28. 11. 2017
  • ಬಡಗುತಿಟ್ಟಿನ ಸುಪ್ರಸಿದ್ಧ ಬೆಳಕಿನ ಹರಕೆ ಸೇವೆಯಾಟದ ಮೇಳವಾಗಿರುವ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಮಂದಾರ್ತಿ ಕುರಿತಾದ ಸವಿವರ ಮಾಹಿತಿಯನ್ನು ಈ ವಿಡಿಯೋ ಮುಖಾಂತರ ನೀಡಿದ್ದಾರೆ ಖ್ಯಾತ ಯಕ್ಷಗಾನ ವಿಮರ್ಶಕರಾಗಿರುವ ಪ್ರೊ. ಎಸ್.ವಿ.ಉದಯಕುಮಾರ್ ಶೆಟ್ಟಿ ಅವರು ಮತ್ತು ಮೇಳದ ಹಿರಿಯ ಕಲಾವಿದರಲ್ಲಿ ಒಬ್ಬರಾಗಿರುವ ಅಜ್ರಿ ಗೋಪಾಲ ಗಾಣಿಗ ಅವರ ಮುಕ್ತ ಅಭಿಪ್ರಾಯವೂ ಇಲ್ಲಿದೆ. ಇದು ಯಕ್ಷಗಾನ ಪ್ರಿಯರಿಗಾಗಿ ಹಾಗೂ ಶ್ರೀ ಕ್ಷೇತ್ರ ಮಂದಾರ್ತಿಯ ಭಕ್ತವೃಂದಕ್ಕಾಗಿ ಉದಯವಾಣಿ ಆನ್ ಲೈನ್ ಬಳಗದ ವಿಶೇಷ ಕೊಡುಗೆ…
    #Yakshagana #MandarthiTemple #CultureofKaravali

Komentáře • 15