ಬುದ್ದಿ ಜೊತೆಗೆ ಶ್ರದ್ದೆ, ನಂಬಿಕೆ ಹಾಗು ಸಂಪ್ರದಾಯನು ಮುಖ್ಯ | ಶ್ರದ್ಧಾತ್ರಯ ವಿಭಾಗ ಯೋಗ ಅಧ್ಯಾಯ 17 part 2

Sdílet
Vložit
  • čas přidán 8. 02. 2019
  • ಶ್ರದ್ಧಾತ್ರಯ ವಿಭಾಗ ಯೋಗ ಅಧ್ಯಾಯ 17- ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆ | Dr. Gururaj Karajagi - ಭಗವದ್ಗೀತೆ ಉಪನಿಷತ್ತುಗಳ ಸಾರವನ್ನು ಇಳಿಸಿಕೊಂಡಿದ್ದರೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರವನ್ನು ಭಟ್ಟಿ ಇಳಿಸಿದೆ. ಕಗ್ಗದ ಮಾತುಗಳು ಹೇಗೆ ಗೀತೆಯ ಅಧ್ಯಾಯ - ಅದ್ಯಾಯಗಳಲ್ಲಿ ಹರಡಿಕೊಂಡಿದೆ ಎಂಬುದನ್ನು ನೋಡುವುದು ಈ ಮಾಲಿಕೆಯ ಪ್ರಯತ್ನ.

Komentáře • 28