ಸರ್ ಗುರುಗಳಲ್ಲಿ ಪ್ರಶ್ನೆ ಮಾಡಿ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಅನ್ನೋ ಅನಿಷ್ಟ ಪದ್ದತಿ ಹುಟ್ಟಿದ್ದು ಹೇಗೆ. ಹಾಗೂ ಅದನ್ನು ಹೋಗಲಾಡಿಸಲು ಬಂದ ಸನ್ಯಾಸಿಗಳ ವಿಚಾರಗಳು ಯಾವವು ಅಂತ ಕೇಳಿ.
ಗುರುಗಳಿಗೆ .. ಈ ದಿನ ಮಾನಗಳಲ್ಲಿ ಹೇಗೆ ಬದುಕ ಬೇಕು ...ಬೆಳ್ಳಿಗೆ ಎಷ್ಟು ಹೊತ್ತಿಗೆ ಏಳುವೂ ಉತ್ತಮ ...ಬೆಳ್ಳಿಗೆ ಬೇಗ ಏಳುವುದರಿಂದ ಅಗತಕ್ಕ ಪ್ರಯೋಜನ ಏನು??? ದಯಮಾಡಿ ತಿಳಿಸಿಕೊಡಲು ಕೇಳಿ
@swdesh media: Sir one request!!please combine related topics and try to cover in one video instead of doing short multiple videos it will be easy to go through subjects and understand
ಗುರೂಜಿ ನಮಸ್ಕಾರಗಳು ನನ್ನಲ್ಲಿ ಒಂದು ಪ್ರಶ್ನೆ ಗುರೂಜಿ ರಾಧಾ ದೇವಿ ಲಕ್ಷ್ಮಿ ಅವತಾರ ಅನುತ್ತಾರೆ ಹಾಗಾದರೆ ಅವಳು ಕೃಷ್ಣನ ಯಾಕೆ ಮದುವೆ ಆಗಲಿಲ್ಲ ಹಾಗೆ ಒಬ್ಬ ಸಾಧಾರಣ ಮನುಷ್ಯ ಮದುವೆ ಹೇಗೆ ಸಾಧ್ಯ ಮತ್ತೆ ಕೃಷ್ಣ ನೂರು ವರ್ಷ ರಾಧಾ ಭೆಟ್ಟಿ ಆಗಿಲ್ಲ ಹೇಳುತ್ತಾರೆ ರಾಧಾ ೨೪ ಘಂಟೆ ಕೃಷ್ಣ ಧ್ಯಾನ ದಲ್ಲಿ ಇರುತ್ತಿದಳಂತೆ ಆದರೂ ಕೃಷ್ಣ ಬೇಟಿ ಆಗಿಲ್ಲ ಹೇಗೆ ದಯವಿಟ್ಟು ನನಗೆ ತಿಳಿಸಿ
ಒಂದು ಮಾತು ತಪ್ಪಾದ್ರೆ ಕ್ಷಮಿಸಿ ಗುರುಗಳೇ ಕೃಷ್ಣ ಇಲ್ಲದ ಅರ್ಜುನ ತೃಣಕ್ಕೆ ಸಮಾನ ಆ 😅😅😅😅 ಇದನ ಹೇಳಿದು ಯಾರು 😅 ಶ್ರೀ ಕೃಷ್ಣ ಇಲ್ಲ ವಾದರೆ ಅರ್ಜುನ್ ಸೋಲು ಖಚಿತ ಪಾರುಶು ರಾಮ ಶಿಷ್ಯರು ಯಲ್ಲರು ಬ್ರಹ್ಮಅಸ್ತ್ರ ವಿದ್ಯಾ ಪಡೆದು ಕೊಡಿದ್ರು 🙏🏻🙏🏻🙏🏻🙏🏻🙏🏻 ತಪ್ಪದಲ್ಲಿ ಕ್ಷಮಿಸಿ 🙏🏻🙏🏻🙏🏻🙏🏻🙏🏻🙏🏻
@@ssbelurssbelur1849 ಕರ್ಣ ಹಿಂದಿನ ಜನ್ಮದಲ್ಲಿ ಡಂಬ ಸುರ ಎಂಬ ರಾಕ್ಷಸ ನಾಗಿದ್ದ ಸಹಸ್ರ ಕವಚಗಳನ್ನು ಹೊಂದಿದ್ದ ಅವನನ್ನು ಕೊಲ್ಲಲು ನರ ಹಾಗೂ ನಾರಾಯಣರು ಸಹಸ್ರ ವರ್ಷಗಳ ಕಾಲ ತಪಸ್ಸು ಮಾಡುತ್ತಾ ಯುದ್ಧವನ್ನು ಮಾಡುತ್ತಾ ಒಂದು ಕವಚವನ್ನು ಭೇದಿಸಲು ಸಹಸ್ರ ವರ್ಷಗಳನ್ನು ತಪಸ್ಸು ಮಾಡುತ್ತಾ ಒಬ್ಬರು ಯುದ್ಧ ಮಾಡುತ್ತಿದ್ದರು ಹೀಗಿರುವಾಗ ಕೇವಲ ಸುದರ್ಶನ ಚಕ್ರ ದಿಂದಲೇ ಆ ಕಾರ್ಯ ಆಗುವುದಿದ್ದರೆ ಅಂದೇ ನಾರಾಯಣನು ಆ ಕಾರ್ಯವನ್ನು ಮಾಡುತ್ತಿದ್ದ
ನಿಮ್ಮ ಜ್ಞಾನವೇ ದೊಡ್ಡ ಅಕ್ಷಯ ಪಾತ್ರೆ ಗುರುಗಳೇ 🙏ಧನ್ಯೋಸ್ಮಿ
ನಮಗೆ ಈ ಭೂಮಿಯಲ್ಲಿ ಸಿಕ್ಕ ಕಣ್ಣಿಗೆ ಕಾಣುವ ದೇವರಿಗೆ ಕೋಟಿ ಪ್ರಣಾಮಗಳು 🙏🙏🙏🚩🚩🚩
ಗುರುಗಳೇ ನಿಮ್ಮ ಆಶೀರ್ವಾದ ನಮಗೆ ಸದಾ ಅವಶ್ಯಕ ದಯವಿಟ್ಟು ನಮ್ಮ ಮೇಲೆ ನಿಮ್ಮ ಕೃಪೆ ಇರಲಿ.
ಭವಿಷ್ಯದಲ್ಲಿ ನಾವು ಯಶಸ್ವಿಯಾಗಲು ಮತ್ತು ಸಂತೋಷವಾಗಿರಲು ನಿಮ್ಮ ಮಾರ್ಗದರ್ಶನ ಬೇಕಿದೆ.
ಸರ್ ಗುರುಗಳಲ್ಲಿ ಪ್ರಶ್ನೆ ಮಾಡಿ.
ಈ ದೇಶದಲ್ಲಿ ಜಾತಿ ವ್ಯವಸ್ಥೆ ಅನ್ನೋ ಅನಿಷ್ಟ ಪದ್ದತಿ ಹುಟ್ಟಿದ್ದು ಹೇಗೆ. ಹಾಗೂ ಅದನ್ನು ಹೋಗಲಾಡಿಸಲು ಬಂದ ಸನ್ಯಾಸಿಗಳ ವಿಚಾರಗಳು ಯಾವವು ಅಂತ ಕೇಳಿ.
ಗುರುಗಳೇ ದಯವಿಟ್ಟು ಶಿವನ ಬಗ್ಗೆ ಎಲ್ಲವನ್ನೂ ವಿವರಿಸಿ...🙏🙏🙏
ದಯವಿಟ್ಟು ಶಿವನ ಬಗ್ಗೆ ಹಾಗೂ ಶಿವಪೂಜೆಯ ಬಗ್ಗೆ ಪರಿಪೂರ್ಣವಾಗಿ ವಿವರಿಸಿ ಗುರುಗಳೆ ಹಾಗೂ ನಮ್ಮ ಜ್ಞಾನವನ್ನು ಬೆಳಗಿಸಿ🙏🙏
ದಯಮಾಡಿ ಶಿವನ ಬಗ್ಗೆ ಅವರ ಕೃಪೆಗಾಗಿ ಹೇಗೆ ಮಾಡ್ಬೇಕು ಹೇಳಿ ಗುರುಗಳೇ ❤
Dayamadi tilisi gurugale
ಗುರುವಿಗೆ ನಮನಗಳು 🙏🙏🙏🙏🙏🙏
ಧನ್ಯವಾದಗಳು ಗುರುಗಳೇ 🙏
ಅಧರ್ಮಿಗಳು ಧರ್ಮದ ಬಗ್ಗೆ ಅವಹೇಳನವಾಗಿ ಮಾತಾಡುವಂತ ಕಾಲ ಬಂದುಬಿಟ್ಟಿದೆ ಗುರುಗಳೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಗುರೂಜಿ 🙏 ಏಕಲವ್ಯ ರ ಇತಿಹಾಸದ ಬಗ್ಗೆ ಹೇಳಿ ಗುರೂಜಿ 🙏
Good job guruji .murka Jana atra ene helidru arta agolla Satya meva jayate
🙏🌷
Laddi jeevigala bagge channagi heliddiri gurugale ….
నమస్కారం గురువు గారు నేనూ మేదేగర నేను విద్య అభ్యసించాలి అనుకుంటున్నాను ప్లస్ శ్వందిచండి 🙏
ಕೋಟಿ ಕೋಟಿ ಪ್ರಣಾಮಗಳು 🙏🙏🙏
ಜೈ ಯೋಗಾನಂದ ಗುರೂಜಿ
Namaste guruji
I think he speaks to our heart he is spiritual person blessed by parabrahma
👍👍👍👍
ಶಿವ ಮತ್ತು ವಿಷ್ಣು ಇಬ್ಬರೂ ಮಾಡಿರೋ ಯುದ್ಧಗಳ ಬಗ್ಗೆ ವಿವರಿಸಿ ಗುರುಗಳೇ
ಕೇಳಿ ಹಿಂತ ಪ್ರಶ್ನೆ ಕೇಳಿ ಅರವಿಂದ್ ಅನ್ನ್
Shambhoo Shankara Hara Hara Mahadev..
Shivo Ham Bhavo Ham
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
Om namah shivaya
💯 ನಿಜ ಗುರುಗಳೇ 👌🏽🙏🏾
Jai veerabhadreswara swamy ❤
ನಮಸ್ಕಾರ ಗುರುಗಳೇ
ಗುರುಗಳಿಗೆ .. ಈ ದಿನ ಮಾನಗಳಲ್ಲಿ ಹೇಗೆ ಬದುಕ ಬೇಕು ...ಬೆಳ್ಳಿಗೆ ಎಷ್ಟು ಹೊತ್ತಿಗೆ ಏಳುವೂ ಉತ್ತಮ ...ಬೆಳ್ಳಿಗೆ ಬೇಗ ಏಳುವುದರಿಂದ ಅಗತಕ್ಕ ಪ್ರಯೋಜನ ಏನು??? ದಯಮಾಡಿ ತಿಳಿಸಿಕೊಡಲು ಕೇಳಿ
ಶರಭ ಮತ್ತು ಗಂಡಭೇರುಂಡದ ಬಗ್ಗೆ ಹೇಳಿ ಗುರುಗಳೇ
❤
Gurugale Namaste🙏🙏🙏
Gurugale veerabhadreswara swamy bage heli please ❤❤❤❤
epic!!!!
ಒಳ್ಳೆಯ ಕಾರ್ಯಕ್ರಮವಾಗಿದೆ ನಿಮ್ಮ ಚಾನಲ್ ಮೂಲಕ ಗುರುಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಒಳ್ಳೆಯದು.
Continue episode sir
Om namah shivaya om namah Narayanaya on namah bhrammadevaya namah..
ಕೋಟಿ ಕೋಟಿ ನಮನಗಳು ಗುರುಗಳಿಗೆ ❤️❤️🙏🙏🙏🙏🙏🙏
🙏
ನಮಸ್ಕಾರ ಗುರುಜಿ
Guru dewaobhava
ಓಂ ನಮಃ ಶಿವಾಯ
Shiva thandava strothra da bagge keli
🙏🙏🙏
ಗುರುಗಳೇ ಯೋಗ ಅಭ್ಯಾಸ ಮಾಡುವವನ ಜೀವನ ಶೈಲಿಯ ಬಗ್ಗೆ ತಿಳಿಸಿ ದಯವಿಟ್ಟು
Dhruva Kumara (Dhruva tare) heg tapassu madidanu..swalpa details heli..
ಅವರು ಬುದ್ಧಿಜೀವಿಗಳಲ್ಲ, ಲದ್ದಿಜೀವಿಗಳು
🙏🌺🙏🌺🙏
ಜೈ ಗುರುದೇವ 🌺🌺🙇♂️🙇♂️
ಗುರು ಅರವಿಂದ್ ಸರ್ ಅರ್ಜುನ್ ಸಹೋದರ ಆಗಿ ಕರ್ಣ ಹುಟ್ಟೋಕೆ ಏನ್ ಕಾರಣ ಕೇಳಬೇಕು ಗುರು 😢
💐💐💐💐💐🔱
❤❤❤❤
ಸರ್ the heddin Hindu book ಬಗ್ಗೆ ವಿಡಿಯೋ ಮಾಡಿ ಪ್ಲೀಸ್
👃👃🌹👃👃
🙏🙏🙏🙏🙏🙏
Om sai ram
ಗುರುಗಳ ಬಳಿ ಪಿನಾಕಾ ಮತ್ತು ಸಾರಂಗ ಬಿಲ್ಲುಗಳನ್ನ ಉಪಯೋಗಿಸಿ ಶಿವ ಮತ್ತು ವಿಷ್ಣು ಮಾಡಿದ ಯುದ್ಧದ ಬಗ್ಗೆ ಕೇಳಿ sir
ಗುರೂಜಿ ಪಾಪವನ್ನು ಕಳೆದುಕೊಳ್ಳುವುದು ಹೇಗೆ. ದಯವಿಟ್ಟು ತಿಳಿಸಿ.....,,,🙏
ನಾಗರಾಧನೆ ಬಗ್ಗೆ ತಿಳಿಸಿ ಗುರುಗಳೇ
❤💐💐💐💐💐❤
@swdesh media: Sir one request!!please combine related topics and try to cover in one video instead of doing short multiple videos it will be easy to go through subjects and understand
Gurugalanna Veera brahamhendra swamy matthu raghavendra swamygala bagge thilisikodi ah sanchike madi sir
నలంద విశ్వవిద్యాలయం గురించి వివరించండి ❤
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
Received madi phone ajjar
🎉🎉🎉❤😮
Bimbisara rajana bagge tilisi 🙏🙏
ಗುರುಗಳೆ ರಾಧಾ ಬಗ್ಗೆ ತಿಳಿಸಿ ದಯವಿಟ್ಟು
ಗುರೂಜಿ ನಮಸ್ಕಾರಗಳು ನನ್ನಲ್ಲಿ ಒಂದು ಪ್ರಶ್ನೆ ಗುರೂಜಿ ರಾಧಾ ದೇವಿ ಲಕ್ಷ್ಮಿ ಅವತಾರ ಅನುತ್ತಾರೆ ಹಾಗಾದರೆ ಅವಳು ಕೃಷ್ಣನ ಯಾಕೆ ಮದುವೆ ಆಗಲಿಲ್ಲ ಹಾಗೆ ಒಬ್ಬ ಸಾಧಾರಣ ಮನುಷ್ಯ ಮದುವೆ ಹೇಗೆ ಸಾಧ್ಯ ಮತ್ತೆ ಕೃಷ್ಣ ನೂರು ವರ್ಷ ರಾಧಾ ಭೆಟ್ಟಿ ಆಗಿಲ್ಲ ಹೇಳುತ್ತಾರೆ ರಾಧಾ ೨೪ ಘಂಟೆ ಕೃಷ್ಣ ಧ್ಯಾನ ದಲ್ಲಿ ಇರುತ್ತಿದಳಂತೆ ಆದರೂ ಕೃಷ್ಣ ಬೇಟಿ ಆಗಿಲ್ಲ ಹೇಗೆ ದಯವಿಟ್ಟು ನನಗೆ ತಿಳಿಸಿ
ರಾಧಾ ದೇವಿಗೆ ಶಾಪ ಕೊಟ್ಟವರು ಯಾರು
ಕೃಷ್ಣ ನ ಗುರಿ ಧರ್ಮ ಸಂಸ್ಥಾಪನೆ ಮಾಡೋದು ಆಗಿತ್ತು ಅದಕ್ಕೆ ಅವನು ವೃಂದಾವನ ಬಿಟ್ಟು ಹಸ್ತಿನಾಪುರ ಕ್ಕೆ ಬಂದಿದ್ದು
Rukmini Lakshmi avatara ...Krishna and Radha are from same soul...I think this is fact
ondondu puranaa ondonduu heluthae.
Apatrarige daana maadabaradu.yaaru patraru
ಯೋಗದ ಬಗ್ಗೆ ತಿಳಿಸಿಕೊಡಿ ಗುರುಗಳೇ 🙏🏻🙏🏻🙏🏻
నలంద విశ్వవిద్యాలయం గురించి వివరించండి
నలంద విశ్వవిద్యాలయం గురించి వివరించండి ❤
ಇಷ್ಟು ಲಿಂಗ ಮತ್ತು ಸ್ಥಾವರ ಲಿಂಗದ ಬಗ್ಗೆ ಮಾಹಿತಿ ತಿಳಿಸಿ
ಸರ್ ದಯವಿಟ್ಟು ಗುರುಕುಲ ಹತ್ತಿರ ಬೀರಲಿಂಗೇಶ್ವರ ಸ್ವಾಮಿ ಅವರ ಕಥೆಯನ್ನು
ಕಾಲಜ್ಞಾನ,ಪ್ರಳಯ ಬಗ್ಗೆಲ್ಲ ಕೇಳಿ.
Nanage karnanige anyaaya aagilla antha gotthaayithu.
Gurugale karna Rakshasa alla
Sugriva ne karna thanna anna Vali yanna kondantha papakke sriman narayana adesha danthe sugriva nagi janma thalu thane Sri man narayana Krishna nagi avathara vethhi koneyalli Vali bedanagi janma thali Sri Krishna nige bana dinda hode yuttane sugriva thanna anna Vali yannu kollisiddakkagi karna nagi janma thali thanna thamma Ariuna ninda hata naguttane
Edu kathe gurugale
Phn switch off agide mattadu
czcams.com/video/SZ4KVoicuhE/video.htmlsi=RQw8I7AIgzrQBVhI
Marthbitra sir ee video bagge continue video madi
Shambhala kalaapa nagara
Pls ajjar contact no kodi sir
No sir Vijaya danashu pashu patastra kinta Shakthi shali
Karna na sholisho gundige Arjuna nige ella karna manashu madidre 5 jananu hulitirlila
ಮಾಡಿದ್ದಾರೆ ಪಾಸು pathst
r ಪಾಸು ಪಾತಸ್ತ್ರ, ಜಯಡ್ರಾತ ನ ಮೇಲೆ ಪ್ರಯೋಗ ಮಾಡಿ ದ್ದಾನೆ
Moola Mahabharata odi 😊
ಒಂದು ಮಾತು ತಪ್ಪಾದ್ರೆ ಕ್ಷಮಿಸಿ ಗುರುಗಳೇ ಕೃಷ್ಣ ಇಲ್ಲದ ಅರ್ಜುನ ತೃಣಕ್ಕೆ ಸಮಾನ ಆ 😅😅😅😅 ಇದನ ಹೇಳಿದು ಯಾರು 😅 ಶ್ರೀ ಕೃಷ್ಣ ಇಲ್ಲ ವಾದರೆ ಅರ್ಜುನ್ ಸೋಲು ಖಚಿತ ಪಾರುಶು ರಾಮ ಶಿಷ್ಯರು ಯಲ್ಲರು ಬ್ರಹ್ಮಅಸ್ತ್ರ ವಿದ್ಯಾ ಪಡೆದು ಕೊಡಿದ್ರು 🙏🏻🙏🏻🙏🏻🙏🏻🙏🏻 ತಪ್ಪದಲ್ಲಿ ಕ್ಷಮಿಸಿ 🙏🏻🙏🏻🙏🏻🙏🏻🙏🏻🙏🏻
ಮೊದಲು ನೀನು ಕನ್ನಡವನ್ನ ಸರಿಯಾಗಿ ಬರೆಯಲು ಕಲಿ. ನಂತರ ಕ್ಷಮೆ ಕೇಳು😅
@@santoshkb520 ನಾ ಸರಿಯಾಗಿ ಬರೆದಿಲ್ಲ ಅದ್ರ ನಿನಗ ಹೇಗ್ ಗೊತ್ತ ಅಂತ 🙆🏻♂️
ಆಂಜನೇಯಸ್ವಾಮಿ ಚಕ್ರವನ್ನು ನಿಲ್ಲಿಸಿದ್ದಾನೆ ಅಲ್ವಾ
Anjaneya rudra avatara alvaa❤
Swamy namaste, Shri Krishna parmatma, bhagwantha Hari Narayanana avathara, andre swayam narayana, nivu helthaherodu keludre bhagwat geethe li helirodu sul agutte, Vishnu sahasranama sulagutte. Nivu hest sadane madidru, really waste bhagwat nindhane madidre. I request you please review all puranas Vedas Upanishads. Namaskara
Nam bannanje Govinda aacharya ra pravachan solpa Keli, Sri padangal avara pravachana Keli.
ನಿಮ್ಮ ಮಾತು ಕೇಳಿದ್ರೆ ವ್ಯಾಸ ಮಹರ್ಷಿ ಗಳು ಹುಚ್ ru ಸುಮ್ನೆ ಮಹಾಭಾರತ ಬರೆದರು ಅಲ್ಲ😂
Mahabharata sariyagi odi 😊😊
@@ssbelurssbelur1849 ಕರ್ಣ ಹಿಂದಿನ ಜನ್ಮದಲ್ಲಿ ಡಂಬ ಸುರ ಎಂಬ ರಾಕ್ಷಸ ನಾಗಿದ್ದ ಸಹಸ್ರ ಕವಚಗಳನ್ನು ಹೊಂದಿದ್ದ ಅವನನ್ನು ಕೊಲ್ಲಲು ನರ ಹಾಗೂ ನಾರಾಯಣರು ಸಹಸ್ರ ವರ್ಷಗಳ ಕಾಲ ತಪಸ್ಸು ಮಾಡುತ್ತಾ ಯುದ್ಧವನ್ನು ಮಾಡುತ್ತಾ ಒಂದು ಕವಚವನ್ನು ಭೇದಿಸಲು ಸಹಸ್ರ ವರ್ಷಗಳನ್ನು ತಪಸ್ಸು ಮಾಡುತ್ತಾ ಒಬ್ಬರು ಯುದ್ಧ ಮಾಡುತ್ತಿದ್ದರು ಹೀಗಿರುವಾಗ ಕೇವಲ ಸುದರ್ಶನ ಚಕ್ರ ದಿಂದಲೇ ಆ ಕಾರ್ಯ ಆಗುವುದಿದ್ದರೆ ಅಂದೇ ನಾರಾಯಣನು ಆ ಕಾರ್ಯವನ್ನು ಮಾಡುತ್ತಿದ್ದ
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
🙏🙏🙏
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.