ಅಪರಸಂಸ್ಕಾರ - 01- ಅಗತ್ಯ ಮಾಹಿತಿ- ವಿ.ಚಂದ್ರಶೇಖರ ಭಟ್ಟ ಗಾಳಿಮನೆ - Shreeprabha Studio
Vložit
- čas přidán 6. 09. 2024
- Part 2 👇
• ಅಪರಸಂಸ್ಕಾರ -02 - ಅಗತ್ಯ...
ಈ ವೀಡಿಯೊ ದಲ್ಲಿ 👇
ಓರ್ವ ಜೀವಿ ಮರಣಿಸಿದ ನಂತರ ಮಾಡಬೇಕಾದ ವೈದಿಕ ಕರ್ಮಾಂಗಗಳ ಶಾಸ್ತ್ರೀಯ, ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ವಿಶ್ಲೇಷಣೆ ವಿವರಣೆ .
ಪೂರ್ವ ಮತ್ತು ಅಪರ ಸಂಸ್ಕಾರಗಳ ಸಂಕ್ಷಿಪ್ತ ವಿವರಣೆ.
ಮರಣವಾದ ತತ್ ಕ್ಷಣದಲ್ಲಿ ಮಾಡಬೇಕಾದ ಕರ್ಮಗಳು, ಶವ ಸಂಸ್ಕಾರದ ಪೂರ್ವಭಾವಿ ಸಿದ್ಧತೆ , ಚಿತೆ, ಅಗ್ನಿದಹನ, ಅಸ್ಥಿ ಸಂಚಯನ, ಹನ್ನೊಂದು, ಹನ್ನೆರಡು, ಹದಿಮೂರು , ಹದಿನಾಲ್ಕನೆ ದಿನಗಳ ಕರ್ಮಾಂಗಗಳು. ತದನಂತರದ ಕರ್ಮಾಂಗಗಳು.
ಎಲ್ಲಾ ವಿಚಾರಗಳನ್ನು ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ ಅವರು ತಿಳಿಸಿಕೊಟ್ಟಿದ್ದಾರೆ 🙏
Contact for Indoor And outdoor Audio Video related enquires
Shreeprabha Studio - 9449901477
Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
Join Shreeprabha Studio Social media through the link below👇
WhatsApp👇🏻
chat.whatsapp....
CZcams 👇🏻
/ @shreeprabhastudio
Facebook 👇🏻
www.facebook.c...
Instagram 👇🏻
...
#shreeprabha
Part 2 👇
czcams.com/video/sqNJKYJvLHw/video.htmlsi=5qzLVyn2QY2dQc42
ನಿರೂಪಕರು ಮಧ್ಯೆ ಮಧ್ಯೆ ಅನವಶ್ಯಕವಾಗಿ ನುಸುಳುವಿಕೆಯಿಂದ ಕಾರ್ಯಕ್ರಮ ನಿರೀಕ್ಷಿತ ಮಟ್ಟಕ್ಕೆ ಬರಲು ವಿಫಲವಾಗಿದೆ.
ಸಂಬಂಧದಲ್ಲಿ ನಿರೂಪಕರು ವಿ.ಚಂದ್ರಶೇಖರ ಭಟ್ಟರಿಗೆ ಮಗ, ಹಾಗು ಸಂಸ್ಕೃತ ತರ್ಕ ಶಾಸ್ತ್ರದಲ್ಲಿ ವಿದ್ವತ್ ಮತ್ತು PHD ಹೊಂದಿದ್ದಾರೆ. ತಂದೆಗೆ ಮರೆತು ಹೋದ ಶಬ್ದಗಳೋ ಅಥವಾ ಆಯಾಮಗಳನ್ನು ಕೆದಕಿ ಎತ್ತಿ ಕೊಡುವ ಕೆಲಸ ಮಾಡಿದ್ದಾರೆ.
ನಮೋ ನಮ:
ಅತ್ಯುತ್ತಮ ಮಾಹಿತಿ ಮತ್ತು ನಿರೂಪಣೆ...ಧನ್ಯವಾದಗಳು...
ಈ ಎಪಿಸೋಡ್ ಅದ್ಭುತ ಮಾಹಿತಿಯ ಕಣಜ.. ಪ್ರತಿಯೊಂದು ಕ್ರಿಯೆಗೂ ಎಷ್ಟೆಲ್ಲಾ ಅರ್ಥ!!
ತುಂಬಾ ಚೆನ್ನಾಗಿ ಮೂಡಿ ಬಂದಿದೆ... ಮತ್ತೆ ತಂದೆ & ತಾಯಿ ತೀರಿ ಕೊಂಡಾಗ ಒಂದು ನೂರು...ಧಾನಾದಿಗಳನ್ನ ಮತ್ತು ಕರ್ಮದಿಗಳನ್ನ ಶಾಸ್ತ್ರ ಹೇಳುತ್ತದೆ ಆದ್ರೆ ಅವರ ಶಕ್ತ್ಯಾನುಸಾರ ಮಾಡಲೇಬೇಕು ಎಂದು ನನ್ನ ಅನಿಸಿಕೆ....🙏
ಬಹುಮಾನ್ಯರಾದತಮ್ಮಿಂದ ಈ ಮೂಲಕ ಅಪರಸಂಸ್ಕಾರಗಳ ಬಗ್ಯೆ *+ ಅಂತ್ಯೇಷ್ಠಿಕರ್ಮಂಗಳು *+ಕೂಲಂಕಷವಾಗಿವಿವರಿಸಿದ್ದೀರಿ,ಧನ್ಯೋಸ್ಮಿ.🙏🙏🙏🙏🙏
ಬಹಳ ಉಪಯುಕ್ತ ಮಾಹಿತಿ ನೀಡಿದ ಚಂದ್ರಶೇಖರ
ಭಟ್ಟರಿಗೆ ದನ್ಯವಾದಗಳು
ಹರೇ ರಾಮ ಶ್ರೀ ಗುರುಭ್ಯೋ ನಮಃ 🙏🏿THAN Q "'SREEPRABHA..."'for presenting suuuuuuper video !!!!"'"ಹವ್ಯಕ ವೇದ ರತ್ನ ಗಾಳಿಮನೆ ಭಟ್ಟರ ಅಪರ ಕರ್ಮದ ಕುರಿತು ನೀಡಿದ ವಿವರಣೆಗೆ ಹ್ರೃತ್ಪೂರ್ವಕ ಧನ್ಯವಾದಗಳು 🎉🎉
ಇಂತಾ ವಿಷ್ಯ ಹೇಳೋಕೆ ಇವರಂತಾ ಪ್ರಾಜ್ಞರೇ ಸರಿ..ಇಂದಿನ ಪೀಳಿಗೆ ಇದನ್ನೆಲ್ಲಾ ಕಲಿಯಬೇಕಿದೆ..
Hwodu.egiga yesterday vayassadru nu saylike horatavanu ennu olleya Dr hattira hogtare .yaariguu saylikke Ella.🙏😞
🙏tumba ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ.,🙏
Very good excellent information guru thank you gurugale
ಉತ್ತಮ ವಾದ ಮಾಹಿತಿ ಯನ್ನು ಒದಗಿಸಿದ್ದೀರಿ ಧನ್ಯವಾದಗಳು
ಬಹಳ ಬಹಳ ಅರ್ಥ ಪೂರ್ಣವಾದ ತಿಳುವಳಿಕೆ. ನಮ್ಮ ಸನಾತನ ಧರ್ಮದ ಪ್ರತಿಯೊಂದು ಆಚರಣೆ ಭಾವನಾತ್ಮಕ ಹಾಗೂ ಅರ್ಥ ಪೂರ್ನ್ . ಗುರುಗಳೇ ನಿಮಗೆ ನಮೋ ನಮಃ
ನಿಮಗೆ ಇದರ ಜ್ಞಾನ ಇದ್ದರೆ ನೀವೇ ನಿರೂಪಣೆ ಮಾಡಿ. ಪ್ರಜ್ಞಾರ ಅಗತ್ಯ ಇಲ್ಲವೇ ಇಲ್ಲ.
ನಿಮ್ಮ ಕಾರ್ಯಕ್ರಮ ಬಹಳ ಚನ್ನಾಗಿದೆ. ಆದರೆ ಮಧ್ಯ ಬಾಯಿ ಹಾಕಬಾರದು.
ಅದು ಮಧ್ಯೆ ಬಾಯಿ ಹಾಕುವುದಲ್ಲ.ಸ್ವಾಮಿ. ಪ್ರಶ್ನಿಸುವದು..ಜ್ನಾನಿಗಳು ತಮ್ಮಷ್ಟಕ್ಕೆ ತಾವು ಏನೂ ಹೇಳುವುದಿಲ್ಲ.ಪ್ರಶ್ನೆಗೆ ತಕ್ಕಂತೆ ಉತ್ತರಿಸುತ್ತಾ ಹೋಗುತ್ತಾರೆ.ಪ್ರಶ್ನಿಸುವವನೂ ಪ್ರಾಜ್ನನಿದ್ದರೆ ಮಾತ್ರ ಇಂಥ ತಿಳಿವು ನಮಗೆ ಸಿಗಲು ಸಾಧ್ಯ. ಕಾರ್ಯಕ್ರಮ ತುಂಬಾ ಚನ್ನಾಗಿ ಪ್ರಯೋಜನಕಾರಿಯಾಗಿ ಮೂಡಿಬಂದಿದೆ..🙏🙏🙏
ಬರೀ ಪ್ರಶ್ನಿಸುವುದಲ್ಲ.ನಿರೂಪಕರೇ ಮಧ್ಯ ಮಧ್ಯ ಮಾತಾಡುತ್ತಾರೆ.ಸೂಕ್ಷ್ಮವಾಗಿ ಗಮನಿಸಿ...ಬೇಕಿದ್ದರೆ ನಿರೂಪಕರೇ ಒಂದು episode ಮಾಡಲಿ@@user-hz2di1xo4o
ನಿರೂಪಕರು ಮಾತು ಕಡಿಮೆ ಮಾಡಿದ್ರೆ ಒಳ್ಳೆಯದು.
ಹೌದು, ಖಂಡಿತವಾಗಿಯೂ 😂
🤗ಉತ್ತಮ ಮಾಹಿತಿ.... ಚಂದ್ರಶೇಖರ ಭಟ್ರು & ವಿನಾಯಕ ಭಟ್ರು... 👌 ಹೀಗೆ ಉಪಯುಕ್ತವಾದ ವಿಷಯಗಳು ಜನರಿಗೆ ತಲುಪುವಂತಾಗಲಿ.... 🙏🙏
ಎದುರು ಕುಂತವರು ಮಧ್ಯೆ ಬಾಯಿ ಹಾಕುವುದನ್ನು ಸ್ವಲ್ಪ ಕಡಿಮೆ ಮಾಡಲಿ
Neevu Ashtu madudillavalla ?
Sincere thanks and gratitude to this Shree prabha studio officials... 🙏🙏🙏Wonderful job🙏
ಅತ್ಯಂತ ಸಕಾಲಿಕ ವಿವರಣೆ.ಮುಂದಿನ ಹಂತದ ಕ್ರಿಯಾಚರಣೆಯ ವಿವರದ ನಿರೀಕ್ಷೆಯಲ್ಲಿ.
ನಿರೂಪಕರ ಮಾತು ತುಂಬಾ ಕಿರಿಕಿರಿ ಮಾಡುತ್ತಾ ಇದೆ.ಕಡಿಮೆ ಮಾತನಾಡಿದರೆ ಒಳ್ಳೆಯದು.
ಅತ್ಯುತ್ತಮ ಮಾಹಿತಿ.
ಧನ್ಯವಾದಗಳು ಬಟ್ರೆ...
🙏 ಒಂದು ಉತ್ತಮ ಪ್ರಸ್ತುತಿ 🙏 ಧನ್ಯವಾದಗಳು 🙏
Ella Havyka purohitharugale,dayvittu gadda bittu Papisthaanadavaranthe kaanutheeri.Ee daady samskruthi nillisi.
ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಅಂತ್ಯೇಷ್ಟಿಕುರಿತಾದ ವಿವರಣೆ ನೀಡಿದ್ದಾರೆ.भूयांसि नमांसि
ನಮಸ್ಕಾರ ಆಚಾಯ೯ರೆ, ಅತ್ಯ೦ತ ಸುಂದರವಾಗಿ ಪ್ರಯೋಗ ಗಳ ಬಗ್ಗೆ ತಿಳಿಸಿದ್ದೀರಿ, ನಿಮ್ಮ ಬದುಕಿನಲ್ಲಿ ಒಂದಾದರೂ ಈ ಪ್ರಕಾರವಾಗಿ ಮಾಡಿದ್ದಿದೆಯೇ. ಇಷ್ಟು ಸಾಕು, ಇಷ್ಟು ಸಾಕು ಎನ್ನುವ ಈ ಹಂತಕ್ಕೆ ಬಂದಿದೆ ನಮ್ಮ ಆಚರಣೆಗಳು, ಕೊನೆಯಲ್ಲಿ ಯಜಮಾನನ ಮೇಲೆ ಆಕ್ಷೇಪ,
ಪೂರ್ಣ ವಿಡಿಯೋ ನೋಡಿ ಈ ಪ್ರಶ್ನೆ ಕೇಳ್ತಿದ್ದೀರಾ ತಾವು!??
ವೈದಿಕರಿಗೆ ಬ್ಯಾಜಾರಿಲ್ಲೆ.ಚೊಲೋನೆ ಮಾಡ್ಸ್ಕ
ಕರ್ತನಾದವಂಗೇ ಶ್ರದ್ಧೆ ಬೇಕು. ಕರ್ಮಮಾಡುವಾಗ ಕೇಳಿ.ತಿಳ್ಕಳಿ.
ಅಪರ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ, ಧನ್ಯವಾದಗಳು ಗುರುಗಳೇ...
ನಮ್ಮ ಜನ ಇದೇನ್ನಲ್ಲ ಕೇಳ್ತಾರೆ, ಅಷ್ಟೇ, ಯಾರೂ ಕಲಿಯೋದು ಇಲ್ಲಾ, ಆಮೇಲೆ ಅವರ ಮಕ್ಕಳ ನ್ನ ಪಾಠ ಶಾಲೆಗೆ ಸೇರಿಸದೆ, ಸಾಫ್ಟ್ವೇರ್ ಎಂಜಿನಿಯರ್ ಮಾಡಿ, yearly ಪ್ಯಾಕೆಜ್ ಬೇಕು ಅಂತ ಆಸಕ್ತಿ ತೊರ್ತಾರೆ.
ಅತ್ಯಂತ ವಿಸ್ತಾರವಾಗಿ ಹೇಳಿದ್ದೀರಿ. ತುಂಬಾ ಧನ್ಯವಾದಗಳು
ಎಷ್ಟು ಚೆಂದ ವಿವರಣೆ.... ಭಾವುಕತೆ, ನಮ್ಮ ಧರ್ಮಚಾರಣೆ ಯ ಬಗ್ಗೆ ಹೆಮ್ಮೆ, ಅಪರ ಕರ್ಮದ ಹಿಂದೆ ಇರುವ ಅಪಾರವಾದ ಕಾರಣ ಎಲ್ಲಾ ಕೇಳಿ ಆಶ್ಚರ್ಯ ಆತು....
ಧನ್ಯವಾದಗಳು 🙏🏻
ಉಪಯುಕ್ತ ಮಾಹಿತಿ🙏
Excellent presentation pranamams
Sri Gurubhyonamaha 🙏
good informative episode. thanks.
Namaskara gurugale
ಧನ್ಯೋಸ್ಮಿ
Olle Information....Thank you Prasanna...
But Nirupane madidav madya madya matadade iddidre innu mastaktitu...
Kindly bring more videos of guruji.
Thankful for this video
🙏🙏🙏 estu olleya vivarane...
Good to send the soul to God with proper vidhana
ಕ್ಷಮಿಸಿ ನಾನು ತುಂಬಾ ಒರಟಾಗಿ ಹೇಳಿದ್ದೀನಿ. ಮತ್ತೊಬ್ಬ ಪ್ರಾಜ್ಞರು ಬಹಳ ನಯವಾಗಿ ಸೂಚಿಸಿದ್ದಾರೆ.
ಅವರು ಹೇಳಿರುವುದು " ಚಂಡೆ ಮದ್ದಳೆಗಳಿಂದ ಕಿವಿ ಮಂದಾಯಿತು " ಇದನ್ನೂ ನೀವು ಗಮನಿಸಿದ್ದೀರಿ ಎಂದು ಭಾವಿಸುವೆ. ಧನ್ಯವಾದಗಳು.
ಧನ್ಯವಾದಗಳು ಮಾಹಿತಿಗಾಗಿ
ನಿರೂಪಕ ಮಾತು ಕಡಿಮೆ ಮಾಡಲು ಬೇಕು
Super episode. Need more.
Good Informations
ಅಧಿಕಪ್ರಸಂಗಿ ನಿರೂಪಕ, ಸಂದರ್ಶನ ಕೊಡುವವ ನಾನೇ ಆಗಿದ್ದರೆ ಕಪಾಳಕ್ಕೆ ಎರಡು ಬಾರಿಸಿ ಹೊರಹೋಗುತಿದ್ದೆ!
ಮನೆ ಹಾಳುಬಡುಕ
🙏
ನಿರೂಪಕರು ಸುವ್ಯವಸ್ಥಿತವಾಗಿ ವಿಷಯ ನಮಗೆ ತಲುಪಿಸಲು ಯೋಗ್ಯ ಸಮಯದಲ್ಲಿ ಯೋಗ್ಯ ಪ್ರಶ್ನೆ ಮಾಡಿ ಮಾಹಿತಿ ನಮಗೆ ತಲುಪಿಸಿದ್ದ ಧನ್ಯವಾದಗಳು 🙏🙏
Sri gurubyonamaha,intha karmantara vicharagalannu kelavondu brahmana sabha samarambhagalli,tilisidare bhagavahisidda Ella brhamanarige poojyara vaniyinda pracharavadare,ellaru adannu anusarisalu tiluvalike,anusarisuvante vattayisuvudu eegina kalkke olleyadu,karana ittichina yavude bhavishya prasnottarakke hodaga Ella jyotishigalu tolisivude neevu,nimma poorvjara karmagalli vytysa/nishte,hagu pitrukarya madi endu uttara,hagagi pratiyobbaru ee vishayada bagge tumba gamanaharisi Kary pravruttaraguvudu ouravara shreyobhiruddigoskara uttama endu nanna vayyaktika anisike,
Anubhavastaru.🙏🙏🙏
Thanks for.your.gnana
🙏 ಸೂಪರ್
👌🏽👌🏽👌🏽
Appa Maga 🙏🙂👍
Once parents attain salvation. Is it necessary to do Thithi even after many many years.
🙏
ಪಾಥೇಯ ಎಂದರೆ ಬುತ್ತಿ ಎನ್ನುವರಲ್ಲಾ?ದಯಮಾಡಿ ಸ್ಪಷ್ಟಪಡಿಸಿ.🙏🙏🙏
🙏🙏
🙏🌷🌷🌷🌷🌷🌷🌷🌷🌷🌷🌷🙏
ನಮ್ಮೂರಿನಲ್ಲಿಯೇ ಇಂಥಾ ವಿದ್ವಾಂಸರು ಇರುವುದು ತಿಳಿದಿರಲಿಲ್ಲ ಉತ್ತಮ ನಿವಾರಣೆ ಧನ್ಯವಾದಗಳು
ಯಾವ ಊರು , ಎಲ್ಲಿ ಬರ್ತದೆ.
@@girishkm361ಗಾಳಿಮನೆ.. ಸಿದ್ದಾಪುರ ಉತ್ತರ ಕನ್ನಡ
@@VCBG3561 ಧನ್ಯವಾದಗಳು,,🙏
ವಿವರಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಹಲವಾರು ರಹಸ್ಯವಾದ ಮತ್ತು ತಾತ್ವಿಕ ವಿಷಯಗಳನ್ನು ತಿಳಿಸಿದ್ದಾರೆ. ನಮ್ಮ ಸನಾತನ ಧಮ೯ವು ಶ್ರೇಷ್ಠವಾದ ತತ್ವಗಳನ್ನು ಒಳಗೊಂಡಿದೆ. ಧನ್ಯವಾದಗಳು.
ದಯವಿಟ್ಟು ಗಾಯತ್ರೀ ಮಂತ್ರದ ಮಹತ್ವವನ್ನು ಇನ್ನಷ್ಟು ವಿಸ್ತಾರವಾಗಿ ತಿಳಿಸುವ ಕಾರ್ಯಕ್ರಮ ಮಾಡಿಸಿ.
ಇದರಲ್ಲೂ ಕೆಲವು ಪೀಡೆಗಳು
ಪ್ರಕಾಶ್ ರೈ ನಂತೆ ಪ್ರತಿಕ್ರಿಯಿಸಿದ್ದಾರೆ!
Namaste 🙏
Keluttha bhavukaradevu 🙏🙏
ನಮಸ್ಕಾರ,ವಿವಾಹವಾಗದೇ ಇರುವ.ಹೆಣ್ಣುಮಕ್ಕಳ ಸಂಸ್ಕಾರವು ಹೇಗೆ?
🙏🙏🌹🌹🌹🌹🌹
🙏🙏🙏
ದಯಮಾಡಿ ಈ ಬಗೆಯ ಕಾರ್ಯಕ್ರಮದಲ್ಲಿ ತಿಳಿದವರು,ಅಧಿಕಾರಸ್ಥರು ವಿಷಯ ನಿರೂಪಣೆ ಮಾಡುವಾಗ ಮತ್ತೆಮತ್ತೆ ವೇಳೆಯ ಅವಲೋಕನ ಮಾಡಬೇಡಿ.ಈ ವಿಷಯಗಳನ್ನು ಸಂದೇಹ ಉಳಿಯದಂತೆ ನೀವು ತಿಳಿಸದಿದ್ದರೆ ಇನ್ನಾರು ತಿಳಿಸುವವರು?🙏🙏🙏
Uttamavaagittu. Ondu prashne, Magalu maadabahuda? Yaake?
It's really great, can u give his address, to meet about my mother unnatural death
Vyakti deha tyaga nadesidakshana aa chetana Shakti bhumiyalida saha janara mantra .puje . Homa Havana kriyegalinda mukti honduvude ? Hage yaradaru mukti hondi sadgatiyanu hondidavru tamma bali helikindidareye ?
Nanu ivara matugalanu hiyalisuvudala ondu jijnase aste .
🌹🌹🌹🌹🌹🌹🙏🙏🙏🙏🙏🙏🙏
Gurave namah🙏🙏🙏
Ghata shraddha da bagge tilisi gurugale
If the person has born some where else, should we do Thithi....
Didn't get your Question..!?
Died or born !??
I want to know the above please help me
ಪಾಥೇಯದ ವಿವರಣೆ ಇನ್ನೂ ಸ್ವಲ್ಪ ವಿವರಣೆ ಬೇಕಿತ್ತು.
ಪೂರ್ಣ ಮುಗಿದಿಲ್ಲ..ಇದು ಮೊದಲನೇ ಭಾಗವಷ್ಟೆ..🙏☺
🙏🙏😞
ಭವಂತಿ ಮನೆ ಅರ್ಥ ಎಂತು?
ಭವಂತಿ - ಅಂಕಣ ಮುಚ್ಚಿಗೆ (ಮಾಳಿಗೆ ,ಮೆತ್ತು )
ಇರುವ ಜಗಲಿಗೆ ಭವಂತಿ ಎನ್ನುತ್ತಾರೆ ಐದಂಕಣದ ಭವಂತಿ - ಹತ್ತಿಕ್ಕಂಣದ ಭವಂತಿ..ಹೀಗೆ.
ಭವಂತಿ (ಅಂಕಣ ಮುಚ್ಚಿಗೆ ,ಅಂದರೆ ಮಾಳಿಗೆ ಮೆತ್ತು ಇರುವ )ಜಗುಲಿಗೆ ಭವಂತಿ ಎನ್ನುತ್ತಾರೆ. ಐದಂಕಣದ ಭವಂತಿ ಹತ್ತಂಕಣದ ಭವಂತಿ ಹೀಗೆ..
ಧನ್ಯವಾದ
Host ದಯವಿಟ್ಟು ಮದ್ಯ ಮಾತಾಡಬೇಡಿ.. ನೀವು ಭಟ್ಟರಿಗೆ ಮಾತನಾಡಲಿಕ್ಕೆ ಬಿಡಲಿಲ್ಲ.. ನಿಮ್ಮ ವಿದ್ವತ್ ಪ್ರದರ್ಶನವೇ ಆಯಿತು..
ಸಂಬಂಧದಲ್ಲಿ ನಿರೂಪಕರು ವಿ.ಚಂದ್ರಶೇಖರ ಭಟ್ಟರಿಗೆ ಮಗ, ಹಾಗು ಸಂಸ್ಕೃತ ತರ್ಕ ಶಾಸ್ತ್ರದಲ್ಲಿ ವಿದ್ವತ್ ಮತ್ತು PHD ಹೊಂದಿದ್ದಾರೆ. ತಂದೆಗೆ ಮರೆತು ಹೋದ ಶಬ್ದಗಳೋ ಅಥವಾ ಆಯಾಮಗಳನ್ನು ಕೆದಕಿ ಎತ್ತಿ ಕೊಡುವ ಕೆಲಸ ಮಾಡಿದ್ದಾರೆಯೇ ಹೊರತು ಪಾಂಡಿತ್ಯ ಪ್ರದರ್ಶನದ ಪ್ರಯತ್ನವಂತೂ ಕಾಣುವುದಿಲ್ಲ
ಅಪರ ಕಾರ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಅದನ್ನು ಉತ್ತರಿಸುವುದು ಕೂಡ ಅಷ್ಟೊಂದು ಸುಲಭದ ಕಾರ್ಯವಲ್ಲ, ಪ್ರಶ್ನೆಗಳು ಕಷ್ಟಕರ ಉತ್ತರವು ಜಟಿಲ
The interviewer is interupting too much.
Vinaayaka bhatre nimma bhgge gowravaa ide tappu tilidu kolla bhedi nimma gaddaa sarinaa atma vimarshe agatyaa
🙏
🙏🙏