ಕೋಪ ಬಂದಾಗ ಇದೊಂದನ್ನು ಪಾಲಿಸಿ! | Do This When You Are Angry | Sadhguru Kannada
Vložit
- čas přidán 7. 07. 2023
- ನಮ್ಮಲ್ಲಿ ಕೆಲವರು "ನನಗೆ ತುಂಬಾ ಕೋಪ ಬರುತ್ತದೆ, ನಾನು ತುಂಬಾ ಕೋಪದ ಮನುಷ್ಯ" ಎನ್ನುವುದುಂಟು ಆದರೆ ಕೋಪವು ಬಹಳಷ್ಟು ವಿಷಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆಗಾಗ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ಕೋಪ ಬಂದಾಗ ಹೇಗೆ ನಡೆದುಕೊಳ್ಳುವುದು ಎಂಬುದರ ಬಗ್ಗೆ ಸದ್ಗುರುಗಳ ಈ ವಿಡಿಯೋ ನೋಡಿ.
#kannada #emotional #angry
Tamil Video: • கோபம் வரும்போது இதை செ...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - Zábava
ಜನರಿಗೆ ಒಂದು ಒಳ್ಳೆಯ ಸಲಹೆ ನೀಡಿದ್ದಿರಾ ಗುರುಗಳೇ❤🙏🏼🌼.
M
@@manusarvathra9538❤❤❤❤❤❤❤❤❤❤❤❤❤❤❤
Namaste sadguruji 🙏💖💐💐💐🌹
ಧನ್ಯವಾದ ಸದ್ಗುರು ಜೀ 🙏💐
ಧನ್ಯವಾದಗಳು ಗುರುಗಳೇ 🙏🙏🙏🙏
Thank you. guruji,
Super information Guruji🙏🙏
Thank u sadguru
ಧನ್ಯವಾದ ಸದ್ಗುರು ಜೀ....🙏
Super gurujii 🙏🙏👌💐💐✨
Thank. U. Sadguru
Sadhguru 🧘🙏
ನಿಜ ಗುರುಗಳೇ ಥ್ಯಾಂಕ್ಸ್ ಕೋಟಿ namana
Yes 💯 truth excellent gurugi thanks for information
Super,,,,❤❤❤❤
Super guruji sir ❤❤
Nimma maatu nija guruji🙏🏻🙏🏻🙏🏻
Well said 😊
ಅನುಮಾನ ಪಡುವುದನ್ನು ನಿಲ್ಲಿಸುವುದು ಹೇಗೆ
ಓಂ ನಮಃ ಶಿವಾಯ ಶಂಭೋ...❤
Thank you guruji 🙏🙏💐
Thank you Sadhguru 🙏🙇♥️
U
ಓಂ ನಮಃ ಶಿವಾಯ 🙏
❤
🙏🙏🙏🙏
🙏🙏
ಒಬ್ಬ ಕನಸುಗಾರನ ಕನಸು ನನಸಾಗಲಿಲ್ಲ
Tq
🙏🙏🙏🙏🙏
🙏😊😊
Thank you ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤........................
❤❤nija
🎉
ತಮ್ಮ ವ್ಯಾಪ್ತಿಯಲ್ಲಿ ಎಲ್ಲದರ ಮೇಲೂ ತಮ್ಮ ಪ್ರಭಾವ ಇರೋದ್ರಿಂದ ತಮಗೆ ಅಂಥಾ ಸವಾಲು ಉದ್ಭವಿಸೋದಿಲ್ಲ ಸದ್ಗುರು... ನಿಮ್ಮ ಸುತ್ತಲಿನ ಜನ ನಿಮ್ಮ ನ್ನು ಪ್ರೀತಿಸುವವರು ಅಥವಾ ನಿಮಗೆ ಅಗತ್ಯ ಇಲ್ಲದವರು ಆಗಿದ್ದಾರೆ... ಬೇರೆಯವರ ಸ್ಥಿತಿ ಹಾಗಿರುವುದಿಲ್ಲ... ತಮ್ಮ ಪರಿಸರದಲ್ಲಿ ಎಲ್ಲರೂ ಒಂದೇ ಮಾನಸಿಕತೆ ಇಟ್ಟುಕೊಂಡಿರೋರಾಗಿರ್ತಾರೆ
Nimage kopaane barodilva?
Kannada.Muttala ? 5 Elements of ? Answer!
😂
🙏🙏
❤
🙏
🙏