ಮಾಸ್ತಿ ಕನ್ನಡದ ಆಸ್ತಿ ರಾಜರತ್ನಂ ಕನ್ನಡದ ಗಮಲು ಚಕ್ರವರ್ತಿ ಸರ್ ನಿಮಗೆ ಧನ್ಯವಾದಗಳು ನಮ್ಮ ನೆನಪನ್ನು ಕೆಣಕಿದ್ದಕೆ ಹಾಗೇ ಕಾದಂಬರಿ ಕಾರರ ನೆನಪನ್ನು ತಿಳಿಸಿ ದೇವುಡು ನರಸಿಂಹ ಶಾಸ್ತ್ರಿಗಳು ತ ರಾ ಸು ದ ರಾ ಬೇಂದ್ರೆ ಅನಕೃ ವೆಲ್ಲಾಲ ಸತ್ಯಂ ಜಿಂದೆ ನಂಜುಂಡ ಸ್ವಾಮಿ ಮಾಸ್ತಿ ಇನ್ನೂ ಎಷ್ಟೋ ಮಹನೀಯರು ಇಂದಿನ ಪೀಳಿಗೆಯ ಮಕ್ಕಳಿಗೆ ಅರಿವೇ ಇಲ್ಲ ವೈಜ್ಞಾನಿಕ ಕಾದಂಬರಿ ಬರೆಯುತ್ತಿದ್ದ ರಾಜಶೇಖರ ಬೂಸ್ನೂರ matha ಐತಿಹಾಸಿಕ ಕಾದಂಬರಿ ಯಲ್ಲಿ ಕನ್ನಡದ ಕಂಪು ತೋರಿದ ತ ರಾ ಸುಬ್ಬರಾಯರು ಇನ್ನೂ ಎಷ್ಟೋ ಮಹನೀಯರ ಪರಿಚಯ ಮಾಡಿಸಿ ಮರೆಯದೆ 🎉❤🎉❤🎉❤🎉❤🎉
Excellent article, thank you for promoting kannada and for reintroducing kannada poets, keep doing this good job and a fund needs to be established just to promote kannada like this other wise people will forget this language in another 50 years, pls do something to stop using English language in kannada news channels.
ಬಹಳ ಅದ್ಭುತವಾದ ವಿಷಯಗಳನ್ನ ತಿಳಿಸಿದ್ರಿ ಅಣ್ಣ. Our sweetest songs are those which tell the saddest thought ಅನ್ನೋ Shelley ಮಾತು ರಾಜರತ್ನಂ ಅವರಿಗೆ ಅನ್ವಯವಾಗುತ್ತೆ. ಸಾಹಿತ್ಯ ರಚನೆ ಅಂದ್ರೆ ಸಮುದ್ರದ ಆಳದಿಂದ ಮುತ್ತು ತೆಗೆದಂತೆ. ಆದರೆ ನಿಮ್ಮಲ್ಲಿ ಒಂದು ವಿನಂತಿ, 4.39 ಅಲ್ಲಿ 'ತನ್ನ ' ಪದದ ಬದಲಾಗಿ 'ತಮ್ಮ' ಪದ ಬಳಸಿದ್ರೆ ಸೂಕ್ತವಾಗಿರೋದು.
ನಮ್ಮ ನಿಮ್ಮ ಕವಿಸಮಯ ಹೀಗೆ ಮುಂದುವರಿಯಲಿ ಸರ್ 🥰🙏🌹🌹🌹🌹
ಕವಿ ಸಮಯ ಪ್ರಾರಂಭಕ್ಕೆ ತುಂಬಾ ದನ್ಯವಾದಗಳು
ಸರ್ ಇದೇ ರೀತಿ ಕನ್ನಡ ದ ಸಾಹಿತಿಗಳ ಬದುಕನ್ನು ತಿಳಿಸಿಕೊಡಿ
ಮಾಸ್ತಿ ಕನ್ನಡದ ಆಸ್ತಿ ರಾಜರತ್ನಂ ಕನ್ನಡದ ಗಮಲು ಚಕ್ರವರ್ತಿ ಸರ್ ನಿಮಗೆ ಧನ್ಯವಾದಗಳು ನಮ್ಮ ನೆನಪನ್ನು ಕೆಣಕಿದ್ದಕೆ ಹಾಗೇ ಕಾದಂಬರಿ ಕಾರರ ನೆನಪನ್ನು ತಿಳಿಸಿ ದೇವುಡು ನರಸಿಂಹ ಶಾಸ್ತ್ರಿಗಳು ತ ರಾ ಸು ದ ರಾ ಬೇಂದ್ರೆ ಅನಕೃ ವೆಲ್ಲಾಲ ಸತ್ಯಂ ಜಿಂದೆ ನಂಜುಂಡ ಸ್ವಾಮಿ ಮಾಸ್ತಿ ಇನ್ನೂ ಎಷ್ಟೋ ಮಹನೀಯರು ಇಂದಿನ ಪೀಳಿಗೆಯ ಮಕ್ಕಳಿಗೆ ಅರಿವೇ ಇಲ್ಲ ವೈಜ್ಞಾನಿಕ ಕಾದಂಬರಿ ಬರೆಯುತ್ತಿದ್ದ ರಾಜಶೇಖರ ಬೂಸ್ನೂರ matha ಐತಿಹಾಸಿಕ ಕಾದಂಬರಿ ಯಲ್ಲಿ ಕನ್ನಡದ ಕಂಪು ತೋರಿದ ತ ರಾ ಸುಬ್ಬರಾಯರು ಇನ್ನೂ ಎಷ್ಟೋ ಮಹನೀಯರ ಪರಿಚಯ ಮಾಡಿಸಿ ಮರೆಯದೆ 🎉❤🎉❤🎉❤🎉❤🎉
ಬಹಳ ಚೆನ್ನಾಗಿದೆ. ಇದನ್ನು ನೋಡುತ್ತಾ ಪೂರ್ಣಚಂದ್ರ ತೇಜಸ್ವಿಯವರು ಅಣ್ಣನ ನೆನಪು ಪುಸ್ತಕದಲ್ಲಿ ರಾಜರತ್ನಮ್ ಅವರನ್ನು ಕುರಿತು ಬರೆದದ್ದು ನೆನಪಾಯಿತು.
ಕವಿ ನೆನಪು, ಸವಿನೆನಪು. ಬಹಳ ಹತ್ತಿರದಿಂದ ನೋಡಿದ್ದೇನೆ. ಮಾತನಾಡಿಸಿದ್ದೇನೆ.
Super Anna,ಈಗಿನ ಎಷ್ಟೋ ಜನಕ್ಕೆ ಅವರ ಪರಿಚಯನೇ ಇಲ್ಲ ಇದು ವಿಪರ್ಯಾಸ
ತುಂಬಾ ಧನ್ಯವಾದಗಳು ಚಕ್ರವರ್ತಿ ಸರ್ ಒಳ್ಳೆ. ಮಾಹಿತಿ ಕೊಟ್ರಿ, ಚಿಕ್ಕವರಿದ್ದಾಗಿನ ಆ ಹಾಡುಗಳನ್ನು ನೆನಪಿಸಿದ್ದೀರಿ ❤❤😊
ಈ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು👏👏👏
ಕವಿ ಪರಿಚಯ, ಚೆನ್ನಾಗಿ ಇತ್ತು ಸರ್
🥰🙏ಅಣ್ಣಾ ಅದ್ಭುತ ಅದ್ಭುತ 🙏
🚩🚩🚩ಜೈ ಶ್ರೀ ರಾಮ್ 🚩🚩🚩
ಇದೇ ರೀತಿ ಮುಂದುವರಿಸಿ ತುಂಬಾ ಅನುಕೂಲವಾಗುತ್ತದೆ ಕನ್ನಡ ಸಾಹಿತ್ಯ ಪರಂಪರೆ ನಮ್ಮ ಕನ್ನಡದ ಜನತೆಗೆ ಗೊತ್ತಾಗಲಿ
ಚೆನ್ನಾದ ಮಾಹಿತಿ 👌👌ಬಹಳ ಧನ್ಯವಾದಗಳು
ಮತ್ತೆ ನನ್ನ ಬಾಲ್ಯದ ಪದ್ಯಗಳ ಸವಿನೆನಪು ತುಂಬು ಹೃದಯದ ಧನ್ಯವಾದಗಳು
ಜೈ ಜಿ ಪಿ ರಾಜರತ್ನಂ 🙏🙏🙏
ಜೈ ಚಕ್ರವರ್ತಿ ಸೂಲಿಬೆಲೆ 🙏🙏🙏
ಜೈ ಕರ್ನಾಟಕ ಮಾತೆ ❤
ತುಂಬ ಚೆನ್ನಾಗಿ ಹೇಳಿದಿರಿ 👏👏
ಒಳ್ಳೆಯ ಪ್ರಯತ್ನ ❤😊
ಕನ್ನಡವೇ ಚಂದಾ ಕನ್ನಡವೇ ಅಂದಾ ಜೈ ಕರ್ನಾಟಕ
Thank you sir for your speech about G P Raja Rathnam
ಒಳ್ಳೇ ಮಾಹಿತಿ
ತುಂಬಾ ಸೊಗಸಾದ ಚಿತ್ರಣ
sir ಬೇಂದ್ರೆ ಮತ್ತೂ ಸತ್ಯಕಾಮರ ಬಗ್ಗೆ ಹೇಳಿ..!!
Jai sulibele sir thanks for you
A very good presentation.Good, Keep it up.Thank you Sir.
Tumba dinagalinda kavi samaya episodes miss madkota idde... 😊 thanks soolibele sir... 🫡 make more 🫶🫶🫶
ಕವಿ ಸಮಯ ಅಲ್ಲವಿದು - ಮಧುರ ರಸ ಸಮಯವಿದು ..... 🎉🎉🎉🎉
ಚಕ್ರವರ್ತಿ ಸೂಲಿಬೆಲೆ ಯವರೆ ಈ ರೀತಿಯ ಕವಿ ಸಮಯ ಇನ್ನೂ ಹೆಚ್ಚು ಹೆಚ್ಚು ಕನ್ನಡಿಗರಿಗೆ ನೀಡಿ..
Good sir...ಖುಷಿಯಾಯಿತು ಸಾಹಿತಿಗಳ ಮಾಹಿತಿಗೆ...❤
Super sir ❤
One more one more ❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ
ತುಂಬಾ ಧನ್ಯವಾದಗಳು ಸರ್.
ಅದ್ಭುತ ಅಣ್ಣ
Amazing.
Jai Sri Ram.
Thanks please could you make this type of video I am expecting
Thank you for the very good information!
Am following you past from 10 years
Dear friend in mes college he gave nice speech during 1976-79 i purchased a book by name shakatana sarotu.
Jana jana jana, jeebu thumba hana✨
ಮಾಸ್ತಿ ಕನ್ನಡದ ಆಸ್ತಿ
ಕನ್ನಡದ ಬಗ್ಗೆ ಅನಿಸಿಕೆಗಳನ್ನು ಬರೆಯುವಾಗ ಕನ್ನಡ ಭಾಷೆ ಹಾಗೂ ಲಿಪಿ ಬಳಸಿದರೆ ಚೆನ್ನಾಗಿರತ್ತೆ ಅಲ್ಲವಾ
Beautiful sir
Excellent article, thank you for promoting kannada and for reintroducing kannada poets, keep doing this good job and a fund needs to be established just to promote kannada like this other wise people will forget this language in another 50 years, pls do something to stop using English language in kannada news channels.
😄😄😄Nicely done
Danyvadh anna
ಸೂಪರ್
Danyavadagalu sir
ಬಹಳ ಅದ್ಭುತವಾದ ವಿಷಯಗಳನ್ನ ತಿಳಿಸಿದ್ರಿ ಅಣ್ಣ. Our sweetest songs are those which tell the saddest thought ಅನ್ನೋ Shelley ಮಾತು ರಾಜರತ್ನಂ ಅವರಿಗೆ ಅನ್ವಯವಾಗುತ್ತೆ. ಸಾಹಿತ್ಯ ರಚನೆ ಅಂದ್ರೆ ಸಮುದ್ರದ ಆಳದಿಂದ ಮುತ್ತು ತೆಗೆದಂತೆ.
ಆದರೆ ನಿಮ್ಮಲ್ಲಿ ಒಂದು ವಿನಂತಿ,
4.39 ಅಲ್ಲಿ 'ತನ್ನ ' ಪದದ ಬದಲಾಗಿ 'ತಮ್ಮ' ಪದ ಬಳಸಿದ್ರೆ ಸೂಕ್ತವಾಗಿರೋದು.
Lovely dear friend.
🙏🙏🧡🧡
ತುಂಬಾ ಸಂತೋಷವಾಗಿ ಕವಿಗಳ ಪರಿಚಯ ಮಾಡಿಸುತಿದ್ದಿರಿ ಸಮಯ ಜಾಸ್ತಿ ಮಾಡಿ ಕಾರ್ಯಕ್ರಮಗಳನ್ನು ನನೀಡಿ ಎಂದು ವಿನಂತಿ🎉😂
K.T.Gatti , ivara mele kooda ondu parichaya maadisi,after his Autobiography ""Theera"
Thank you sir....🙏
❤
🌹🌹🌹🌹🌹🌹🙏🙏🙏🙏🙏🌹🙏🙏
🤗🤗🤗🤗🤗
ವಿಶೇಷ
❤❤
❤❤❤❤❤
🙏
ಸ್ವಲ್ಪ ಬಂಡಾಯ ದಲಿತ ಕವಿಗಳ ಬಗ್ಗೆ ಹೇಳಿ ದಯವಿಟ್ಟು
🙏👍👌
ಮೈಸೂರಿನ ಕೆಲವು ಭಾಗಗಳಲ್ಲಿ ರಾಜರತ್ನಂ ಅವರನ್ನು "ಗುಂಡ್ಲ ಪಂಡಿತ" ಎಂದು ಕರೆಯುತ್ತಿದ್ದರು. 😅😅
Nimma matrushree awru nimma pitrushree awaru olle hesaranne ittidare nimge.asalige neevenappa I am confuse yaava dikkige hogtide nimma yochana lahari enagbekantideera chakravarthy
ಮಕ್ಕಳ ಸಾಹಿತ್ಯವನ್ನು ಕನ್ನಡದಲ್ಲಿ ಬರೆದಿರುವ ಮೊದಲಿಗರು.
ಆ ಕಾಲದಲ್ಲೇ ಕುಕ್ಕರ್ ಇದ್ದಿತ್ತಾ
ಕುಕ್ಕರ್ ಇದ್ದಿ ತ್ತಾ ಅಲ್ಲಾ ರಿ ಇತ್ತಾಅಂತಹೇಳಿರಿ
ಅಣ್ಣ ಮೊಸಳೆಗಳನ್ನು ಬೇಯಿಸಿಕೊಡುತ್ತಿದ್ದರೆ? 😅😅😅
ಹೆಂಡ ಹೆಂಡತಿ ಕನ್ನಡ ಪದಗಳ ಅಂದ್ರೆ ರತ್ನಂಗ್ ಪಿರಾಣ
Thuba channagede hege thilisutha ere
Soolibele avaga ಕಕ್ಕರ್ ಎಲ್ಲಿತ್ತು 😂😂ದಡ್ಡ
❤