ದಲಿತರಲ್ಲಿ ನಾಲಕ್ಕು ಚಾತುರ್ವರ್ಣಗಳಿವೆಯೇ.... ? ಬಸವಣ್ಣನವರನ್ನು ಕಲ್ಯಾಣದಿಂದ ಓಡಿಸಿದವರ್ಯಾರು ಗೊತ್ತೇ.... ?
Vložit
- čas přidán 14. 10. 2021
- 2016. ಗೋಕಾಕನಲ್ಲಿ ನಡೇದ ದಲಿತೋತ್ಸವ ಕಾರ್ಯಕ್ರಮದ ಸವಿನೆನಪು # ಶ್ರೀ ನಿಜಗುನಾನಂದ ಮಹಾಸ್ವಾಮಿಗಳು ನಿಸ್ಕಲಮಂಟಪ ಬೈಲೂರು ಹಾಗೂ ಮುಂಡರಗಿ
#Kannada #satishsugarsawards #satishjarkiholifoundetion #Manavabandutvavedike #Belagavinews #nijagunanandaswamiji
ನಿಮ್ಮ ದಲಿತಪರ ಕಾಳಜಿಗೆ ಅನಂತ ಅನಂತ ಧನ್ಯವಾದಗಳು ಸ್ವಾಮಿಜಿಗಳೇ🙏🙏👌👌
ನಮ್ಮ ದಲಿತರ ಪಾಲಿಗೆ ಬಸವಣ್ಣ ರೂಪದಲ್ಲಿ ಬಂದಿರುವ ನಿಜಗುಣನಂದ ಸ್ವಾಮಿ ಜಿ 🙏☸️💯💔
ಗುರುಗಳೇ...ನಿಮ್ಮ ಬಡವರ, ದಲಿತರ, ನೊಂದವರ ಪರ ಕಳಕಳಿಗೆ, ಪ್ರವಚನಗಳಿಗೆ ಮನಸೋತು ನಾನು ನಿಮ್ಮ ಅಭಿಮಾನಿಯಾಗಿದ್ದೇನೆ..👌💐
Zz@z@z99ly
Congratulations
ಪ್
@@kenchverappakenchverappa6711 0
@@kenchverappakenchverappa6711 ಪ್
ಅಂಬೇಡ್ಕರ್ ಅವರ ಅಬ್ಬಾ ನನಗೆ ದೋಡ್ಡ ಅಬ್ಬಾ ಜೈ ಭೀಮ್ ಜೈ ಬುದ್ದ ಜೈ ಬಸವ...
ಅಬ್ಬಾ ಅಲ್ಲ "ಹಬ್ಬ"
ಹೊಸದಾಗಿ ನಾವು. ಸಮಾನತೆ ಧರ್ಮ ವನ್ನು ಸ್ಥಾಪನೆ ಮಾಡೋಣ. ಸರ್ ❤
ಹಲೋ ದೇವರಲ್ಲಿ ಭಕ್ತಿ ಇತ್ತು. ನಮ್ಮ ಹಿಂದೂ ಧರ್ಮ ದಲ್ಲಿ ಮೇಲು ಕೀಳು ಯಾಕೆ ಅಂಥ ಕೇಳಿದ್ದು? ನಾವು ನೀವು ಹಿಂದುಗಳೇ ಅಲ್ವೇ ಅಗಾದರೆ ದೇವರು ಹೇಳಿದ್ದಾರೆಯೇ ನೀನು ಆ ಜಾತಿ ಈ ಜಾತಿ ಅಂಥ ನಿನ್ನ ತಾಯಿಯು ಒಂದು ಹೆಣ್ಣೇ ಬೇರೆ ತಾಯಿಯು ಒಂದು ಹೆಣ್ಣೇ ಆ ತಾಯಿ ಹೊಟ್ಟೆ ನಲ್ಲಿ ಹುಟ್ಟಿದ ಮಗುವು ದೇವರಿಗೆ ಸಮ ಅಂಥ ಹೇಳಿದೆ ನಮ್ಮ ಹಿಂದೂ ಧರ್ಮ. ಹೇಳಿದ್ದರು ಕೆಳ ಜಾತಿಯ ಮಕ್ಕಳು ದೇವರ ಮಕ್ಕಳಲ್ಲವೇ ಹೇಳಿ. ನಾವೆಲ್ಲರೂ ಒಂದೇ ಹಿಂದೂ ಧರ್ಮದವರು ಅಂಥ ನೀನು ಮೊದಲು ಕಲಿ.
ಕೆಳ ವರ್ಗ ದವರು ಎಂದು ದೇವಸ್ಥಾನದ ಒಳಕ್ಕೆ ಬಿಟ್ಟಿಲ್ಲ ಕೆಳ ವರ್ಗದವರು ಕಾಣಿಕೆ, ಪೂಜೆ ಸಾಮಾಗ್ರಿಗಳನ್ನು ಕೊಟ್ಟರೆ ಅವನ್ನು ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಿದರೆ ಏನು ಆಗಲ್ವಾ ನಿಮಗೆ ಮತ್ತು ದೇವರಿಗೆ ಹೇಳಿ? ದೇವಸ್ಥಾನ ಒಳಕ್ಕೆ ಬಂದ್ರೆ ಕೆಟ್ಟದು ಆಗುತ್ತೆ ಅಂಥ ಯಾಕೆ ಹೇಳಿದರು. ಇದೇನಾ ನಮ್ಮ ಹಿಂದೂ ಧರ್ಮ ಒಬ್ಬರನ್ನು ಮೇಲು ಇನ್ನೊಬ್ಬರು ಕೆಳಗೆ ಅಂಥ ಭೇದ ಭಾವ ಮಾಡೋದು.
ಚೆನ್ನಾಗಿ ವಿವರಿಸಿದ್ದೀರಿ .... ಅರ್ಥೈಸುವಲ್ಲಿ ಅವರು ಮತ್ತೆ ಮತ್ತೆ ಎಡವುತ್ತಿದ್ದಾರೆ , ದಲಿತರಲ್ಲಿಯೂ ನಾಲ್ಕು ವಿಭಾಗಗಳಾಗಿ ಹೋಗಿರುವ ವಿಷ್ಯ ಅದನ್ನು ಹೇಳಲು ಅಷ್ಟೊಂದು ಧೈರ್ಯ ನಿಮ್ಮಂಥವರಿಗೆ ಮಾತ್ರ ಸಾಧ್ಯ ....
13:50👌🏻
ವೈಜ್ಞಾನಿಕ ಮಾತುಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಧನ್ಯವಾದಗಳು.
ಅದ್ಭುತವಾದ ಮಾತುಗಳು ಸ್ವಾಮಿಯವರದು ತುಂಬಾ ಧನ್ಯವಾದಗಳು
ನನಗೆ ಅತ್ಯಂತ ಪ್ರೀತಿ ಹಾಗೂ ನನ್ನ ನೆಚ್ಚಿನ ನಾಯಕ ಭೀಮ್ ರಾವ್ ಅಂಬೇಡ್ಕರ್ ರು
They5yhqr
Hi
Hi
P
More
ಎಂಥಹ! ಎಂಥಹ!! ಮೌಲಿಕವಾದ ಮಾತುಗಳು ಶ್ರೀಗಳೇ ಹಾರ್ದಿಕ ಹಾರ್ದಿಕ ಅಭಿನಂದನೆಗಳು ಬುದ್ಧಿ
ದಲಿತರ ಕಣ್ಣು ತೆರೆಸುತ್ತಿರುವ ಗುರುಗಳಿಗೆ. ಕೋಟಿ ಕೋಟಿ ಪ್ರಣಾಮಗಳು.🙏🙏🙏🙏
P
QQ
ಸ್ವಾಮೀಜಿ ನಿಮ್ಮ ವಚನಗಳು ನನಗೆ ತುಂಬಾ ಇಷ್ಟ.ಯೆಲ್ಲಾ ಸ್ವಾಮಿ ಗಿಂತ ನನಗೇ ನಿಮ್ಮ ವಚನಗಳು ಇಷ್ಟ.ನಾಮಸ್ಕಾರಗಳು ಸ್ವಾಮೀಜಿಗಳು
ಬುದ್ಧಿ ಇನ್ನು ಮುಂದೆ ಮಾತನಾಡುವುದನ್ನ ನಿಲ್ಲಸ್ತಿನಿ ಅಂತಾ ನಿರ್ದರಿಸಬೇಡಿ ಯಾಕೆ ಅಂದ್ರೆ ನಿಮ್ಮ ದ್ವನಿ ಸಮುದಾಯ, ಸಮಾಜ , ಮತ್ತು ನಮ್ಮನ್ನು ಎಚ್ಚರಿಸುತ್ತದೆ
Dr Ki
ನಿಮ್ಮನ್ನ ನೋಡಿದರೆ ಸಾಕು ಬಸವವನ್ನ ತತ್ವ ಸ್ವರೂಪ ಅಂತ ಭಾವ ಬರುತ್ತೆ ಗುರುಗಳೇ.....
ಜೈಭೀಮ್ ಜೈ ಬಸವ ಜೈ ಬುದ್ಧ... 🙏🙏
Jye.beem.jey.bhasav.jey.budha
🙏🙏🙏
ಎಲ್ಲರಿಗೂ ನಮಸ್ಕಾರ ನಾವು ಪ್ರತಿಯೊಂದು ಕಾಮೆಂಟಗಳನ್ನು ತಪ್ಪದೆ ಓದುತ್ತೇವೆ ನಿಮ್ಮ ಅಭಿಪ್ರಾಯಗಳಿಗೆ ದನ್ಯವಾದಗಳು. ಆದರೇ ಒಂದು ವಿಷಯ ಪರ ವಿರೋಧ ಇದ್ದೇ ಇರುತ್ತದೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಲು ಅವಕಾಶ ಯಾವಾಗಲು ಇದ್ದೆ ಇದೆ ಆದರೇ ಅವಾಚ್ಯಪದಗಳನ್ನು ಬಲಸುವುದು ಸರಿಯಿಲ್ಲ ದಯವಿಟ್ಟು ಅಸ್ಲೀಲ ಪದಬಳಕೆ ಮಾಡಬೇಡಿ. ಅದು ನಿಮ್ಮ ಸಂಸ್ಕೃತಿ ಮತ್ತು ನಿಮಗಿರುವ ಸಂಸ್ಕಾರ ತೊರಿಸುತ್ತದೆ. ಸಮಾಜ ನಮ್ಮೆಲ್ಲರನ್ನು ಅತೀ ಸುಕ್ಶ್ಮವಾಗಿ ಗಮನಿಸುತ್ತಿರುತ್ತದೆ ಎಚ್ಚರಿಕೆಯಿಂದ ಕಮೆಂಟಮಾಡಿ. ಇದು ನಮ್ಮ ಕೋರಿಕೆ. ದನ್ಯವಾದ.
This seer is very smart and practical and ground reality
Very revolutionary minded seer . I never come across such a kind of talented seer 2nd modern Basavanna .
U must give speech seer don't stop. U have huge fans
Every thing is reality
ಜೈ ಭೀಮ್ ಜೈ ಬುದ್ದ ಜೈ ಬಸವ.....
ಅದ್ಭುತ ನುಡಿಗಳು ಸ್ವಾಮಿಗಳೇ🙏🙏
Thank you for your great speech gurugale Namaskar
Extraordinary speech sirrr🙏🙏🙏👌👌iam inspired urs exalent speech.....JAI BHEEM👍👍
Iam fan of you swamiji
🙏🙏🙏 ಗುರೂಜಿಗಳು ದಲಿತ ರನ್ನುಎಚ್ಚರಗೊಳಿಸಿದಕ್ಕೆ ತುಂಬಾ ಅಭಿನಂದನೆಗಳು
ನಿಮ್ಮ ಕಾಳಜಿ ಪೂರಕ ಮಾತಿಗೆ ಅಭಿನಂದನೆ ಗಳು ಸ್ವಾಮಿಜಿಗಳೇ
ಜೈ ಭೀಮ್ ಸರ್
😭🙄
ನಿಮ್ಮ ಸತ್ಯದ ನುಡಿಗಳಿಗೆ ನಮ್ಮ ನಮನಗಳು🌹🙏🌹🙏🌹🙏
ಗುರುಗಳೆ ನೀವು ಹೆಳುಮತು ಈ ದಲಿತರಿಗೆ ಅರ್ಥಹಗಲ ಗುರುಗಳೆ 😭😭😭🙏
💯 right
@@rmcrafi3933 a
@@akleshhadapad6165 l6 ° g
ತುಂಬಾ ತುಂಬಾ ಅಭಿನಂದನೆಗಳು ಗುರುಗಳೇ ತಮ್ಮ ವೈಚಾರಿಕತೆಯ ಮಾತುಗಳು ಒಳ ಆತ್ಮದ ಕಣ್ಣುಗಳನ್ನು ತೆರೆಯುವಂತಹದ್ದು. ಇಂತಹ ತತ್ವಗಳ್ನ್ನು ಜೀವದಲ್ಲಿ ಅಳವಡಿಸಿಕೊದರೆ ಯಾವ ಮೀಸಲಾತಿಯು ಬೇಡ. ನಾವು ನಮ್ಮ ಅಸ್ತಿತ್ವದ ಬಗ್ಗೆ ಈ ದೇಶದ ಪ್ರಜೆಗಳಾಗಿ ನಮ್ಮ ಹಕ್ಕನ್ನು ಭೇದಭಾವ ಇಲ್ಲದೆ ತುಳಿತಲ್ಪಟ್ಟ ಎಲ್ಲಾ ವರ್ಗದ ಜನ ಒಂದಾಗಿ ಹೋರಾಟ ಮಾಡಿದರೆ ನಾವು ನಮ್ಮ ಅಸ್ತಿತ್ವ ಉ ಳಿಸಿಕೊಳ್ಳಬಹುದು.
Super Swamiji🍀👌👌👌🌹🌹🌹🙏🙏🙏
Sir I'm fan of your speech really great for youngsters
🌹🌹🌹🙏🙏🙏🙏 ಅಪ್ಪಾಜಿ.... 🌹🌹
Meaning full swamiji..
ಯಾವುದೇ ದಲಿತ ಸಂಘಟನೆಯ ಉದ್ದೇಶ ಆ ಸಂಘಟನೆಯ ಕೆಲವೇ ವ್ಯಕ್ತಿಗಳ ಸ್ವಾರ್ಥ ವಾಗಿರುತ್ತದೆ. ನಿಸ್ವಾರ್ಥ ಸಂಘಟನೆಗಳಾಗಿದ್ದರೆ ಇಡೀ ಸಮುದಾಯವೇ ಒಂದು ಪ್ರಭಲ ಶಕ್ತಿಯಾಗಿ ಬೆಳೆಯುತ್ತಿತು.
ಇಡೀ ನಮ್ಮ ದೇಶದಲ್ಲಿ ದಲಿತೋದರಕ್ಕಾಗಿ ಮತ್ತು ಸಮಸ್ತ ದೇಶದ ಜನೆತೆಯ ಕಲ್ಯಾಣಕ್ಕಾಗಿ ತ್ಯಾಗ ಬಲಿದಾನಗಳನ್ನ ಮಾಡಿದಂತಹ ಒಬ್ಬರರಲ್ಲಿ ಒಬ್ಬರೇ ಮಹಚೇತನ ಅವರೇ ಮಹಾನಾಯಕ ಬಾಬಾಸಾಹೇಬರು.
ಸೂಪರ್ sss
Swamiji Maharaj Nanu nemma bala
Super Swamiji
Super nij sir
Fentastic inspiration speech
Super sar
Jai bhim
ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ
Namma janakke yavag buddhi barite swamiji jaibhim
ಉತ್ತಮ ಪ್ರವಚನ
Very Fruitful Facts and Knowledge❤️
Very very valuable speech Swamiji sir 🙏🌹
ಗುರು ಗಳೇ.....ಈ ವೇದನೆಯನ್ನು ಸದಾ...ಈ ವೇದನೆಯನ್ನು ಹೇಳಿ ಹೇಳಿ ಸಾಕಾಗಿದೆ..... ಎಲ್ಲಾ ನನ್ನ ಸೋದರರು ವ್ಯತಿರಿಕ್ತವಾಗಿ ಮಾತನಾಡು ವವರೇ
Indina namma Deshakke nimanta Mahan Gyaninigala awashyakate Tumba ide ...🙏🙏🙏
A very good awakening& Inspiring speech for Dalits&Dalit society. 🙏🙏🙏👍👍👌👌👏👏
Nija Ne Gurugale ❤ Satyavada Mathu....
ಸೂಪರ್ ಭಾಷಣ ಗುರುಗಳ ಚಿಂತನೆ
Super guruji ,👌 adhre yargu adhu artha ne agalve, Jai beem🙏
ಜೈಭೀಮ್ ಸರ್ 💐💐
🙏Jai bheem🙏
👌 ನುಡಿಮುತ್ತುಗಳು ಸ್ವಾಮಿ
Yes correct swamiji kayakave kailasa Lord Basavanna.
Waw wt a speach swamiji
Super speech
100,/. Truth 🙏🙏🙏
Amazing swameegi; greatest preaching.
Super guruji 🙏🙏🙏
Good SPEECH VERY SIRIAS DALITHA JANRATION
Prank Swamji you have rightly expressed your pain that our SC/ST peoples of all the 4 categories should realize Ambedkars teachings of Educate and unite. My umbrella request you to is wherever you go and meet our people to unite with our true and LOUDVIOCE
ಉತ್ತಮವಾದ ಸಂಘಟನೆಯ ಮಾತುಗಳು ಸರ್ ಈ ರೀತಿ ನಮ್ಮ ಜನರನ್ನು ಮತ್ತು ನಾಯಕರನ್ನು ಎಚ್ಚರಿಸುವ ಗುರುಗಳು ಬೇಕು. ಧನ್ಯವಾದಗಳು ಗುರುಗಳೇ 🙏🙏🙏
Sir namaskar
Jai bheem
I always love ur speech swamiji avre, ❤️❤️❤️
Good swameeji your social services are nice equality fundamental rights this is our Aim
ಎಂಥಹ ಮಾತು ಸರ್ ನಿಮ್ಮದು ನಿಮಗೆ ಲಾಲ್ ಸಲಾಂ
👍ಜೈ ಭೀಮ್ 👏👏👏👏👏🌹🙏🙏🙏
Good message
Jai Basava
🙏🔯
ನಿಜವಾದ ಮಾತುಗಳು ಗುರುಗಳೆ 🙏🏻🙏🏻🙏🏻
Tq so much 🙏🙏, jai bhim
Neejagund Swamy I like your transprent speech what Dalit has to do I also request all Dalits are to
pray budda Basava Ambedkar thease are our gods
Very good swamiji.
🙏🙏💯nija sir
🙏🙏🙏👍
Nimmunna ondh sari nodbeku gurugale🙏🙏🙏
Great speech sir.
ಬಹಳ ಪ್ರಸ್ತುತವಾದ ವಿಚಾರಗಳು ಗುರುಜೀ...👌
Jai gurugale
ನಮಸ್ಕಾರ
ಹೌದು ನಿವ್ ಹೇಳಿದ್ದು ನಿಜ ಮೊದಲು ದಲಿತರು ಬದಲಾಗಬೇಕು.. ಜೈ ಭೀಮ್.!
Nija gurugale
Jai bheem sir🙏🙏
Nija swami nim. Maathu
ಜೈಭೀಮ್ Really heart touched speech sir ನೀವು ಹೇಳುವ ಪ್ರತಿ ಒಂದು ಮಾತು ನಮ್ಮ ದಲಿತರ ಹೋರಾಟದ ಮೂಲಕ ಮಾಡಿಬೇಕು 🌱🌱🙏
ಒಳ್ಳೆಯ ಸಂದೇಶ ಗುರೂಜಿ.. 💐
ಶ್ರೀ ಗುರು ಬಸವಣ್ಣ
ಶ್ರೀ ಗುರು ಸಗಂಮನಥ
ambedkar eradne janma talidare ansutte jai swamiji jai bim I am your fan
Super swamigale🙏🌍💙
Great👍👏
ಇಂದಿನಿಂದ ನಾನು ಮಾತ್ರ ನೀವೂ ಹೇಳಿದ ಮಾತಿನಂತ್ತೆ ಇರುತ್ತೇನೆ
Bahal superi🙏🙏
Abhinandhanegalu swamiji
14:00 super
Nice 🙏
ಸೂಪರ್ ಸ್ಪೀಚ್ ಸ್ವಾಮಿಜಿ..
Jai beem
Sharanu sharanarthi
Super
Untill your last breath we like your speeches. Pls no shut this candle. Lord bless you. Peoples are coming on right path of basava
Super
Great speach
Dalitara paravagi dhwani etthuva pratiyobba meluvargadavarigu avara padagaligu sharanu sharanartigalu gurugale.Jai Budda Basava Ambedkar..
Niv pravachana madle beku nyaya ide nimma wards is very true
Nam jana inge gurugale nidana updated agodhu
Super.s
Grt Swamiji
Namasakar
Sathvada mathu swamiji