13 ಲಕ್ಷ ಸರ್ಕಾರಿ ನೌಕರರಿಗೆ ಸಂಬಳ ಬಂದ್- ಭ್ರಷ್ಟರಿಗೆ ಯೋಗಿ ಆದಿತ್ಯನಾಥ್ ಬಿಗ್ ಶಾಕ್ - Yogi adityanath news
Vložit
- čas přidán 13. 09. 2024
- #yogiadityanath #governmentemployeeslatestnews #adiyanath #uttarpradesh #uttarpradeshnews #kannadanews #thirdeyekannada
ಭ್ರಷ್ಟ ಸರ್ಕಾರಿ ನೌಕರರಿಗೆ ಯೋಗಿ ಆದಿತ್ಯನಾಥ್ ಬಿಗ್ ಶಾಕ್ ನೀಡಿದ್ದಾರೆ. ಆಸ್ತಿ ವಿವರ ಸಲ್ಲಿಸದ ಸರ್ಕಾರಿ ನೌಕರರಿಗೆ ಈ ತಿಂಗಳಿಂದ ಸಂಬಳ ಬಂದ್ ಆಗ್ತಿದೆ.
Third eye kannada
ಎಸ್ ಗುಡ್ desision sir ಆದಿತ್ಯನಾತ್ you are ಗ್ರೇಟ್ ಸಿಎಂ
Hats ಆಫ್ sir 🙏🏿
ಯೋಗಿ ಪ್ರಧಾನಿಯಾದರೆ ಭಾರತ ನೆಕ್ಸ್ಟ್ ಲೆವೆಲ್ ಬಾಲ ಬಿಚ್ಚಿದರೆ ಬಾಲ ಕಟ್ ಮಾಡೋದೇ ಯೋಗಿ ಬಾಸ್ ❤️🌹👍🙏👌 ಜೈ ಬಿಜೆಪಿ ಜೈ ಯೋಗಿ ಜಿ ಜೈ ಹಿಂದೂಸ್ತಾನ್ ಜೈ ಶ್ರೀರಾಮ್ 🙏🙏
Bjp ಅನ್ನೋದನ್ನ ಬಿಡಪ್ಪಾ ಒಳ್ಳೆ ಕೆಲಸ ಯಾರ್ ಮಾಡಿದ್ರು ಅವರಿಗೆ ಜೈ ಅನ್ನೋದನ್ನ ಮೊದಲು ಖಲಿ ರಾಜಕೀಯ ಬೇಡ ಆಗ ಉತ್ತಮ ನಾಗರೀಕ ಅಗ್ತಿಯ
ಯೋಗಿ ಆದಿತ್ಯ ನಾಥ್ ರವರರಿಗೆ ಧನ್ಯವಾದಗಳು.
ಇದೇ ರೀತಿ ಈ ದೇಶದ ಎಲ್ಲಾ ರಾಜ್ಯಗಳಲ್ಲೂ ಮಾಡಿದರೆ ಬಹುಷಃ ಭ್ರಷ್ಟಾಚಾರ ಕ್ಕೆ ಲಗಾಮು ಹಾಕಬಹುದು.
ಯೋಗಿ ಆದಿತ್ಯ ನಾಥ್ ಗೆ ಜಯವಾಗಲಿ.
ಅತ್ಯದ್ಭುತ ನಿರ್ಧಾರ ಸರ್ ಅಲ್ವಾ 🌹💐🙋♂️🙏
ಸರ್ ಇದೆ ತರಾ ಜನಪ್ರತಿನಿದಿಗಳ ಆಸ್ತಿ ವಿವರವನ್ನೂ ಕೂಡಾ ಸಲ್ಲಿಸೋಕೆ ಕೇಂದ್ರ ಸರ್ಕಾರ ಮಾಡ್ಬೇಕು ಅಲ್ವಾ
ಮೋದಿಜಿ ನಂತರಾ ಮುಂದೆ ಯೋಗಿಜೀನೇ ನಮ್ಮ ಪ್ರಧಾನಮಂತ್ರಿಗಳಾದ್ರೆ ದೇಶಾ ಅಚ್ಚುಕಟ್ಟಾಗಿ ಸಾಗೋದರಲ್ಲಿ ಎರಡು ಮಾತಿಲ್ಲಾ ಅಲ್ವಾ.....😊
Eagle . C. M. Agli . Karnatakakke avashavagi avara needs ide..
❤❤
🙏🙏 ಸತ್ಯಮೇವ ಜಯೇತೆ. ಸತ್ಯ ಯುಗಾ ಪ್ರಾರಂಭ. ಜೈ ಯೋಗಿಜಿ ಜೈ
ಮೋದೀಜಿ ನಂತರ ಯೋಗಿಜೀ ಪ್ರಧಾನಿ ಅದ್ರೆ ಮಾತ್ರ ಭಾರತಕ್ಕೆ ಭವಿಷ್ಯ 🙏
ಓಳ್ಳೇ ನಿರ್ಧಾರ ಯೋಗಿ ಜೀ ಸರ್
ತುಂಬಾ ಒಳ್ಳೆ ನಿರ್ಧಾರ ಇದು....
ಇದೊಂದು ಉತ್ತಮವಾದ ನಿರ್ಧಾರ 💐💐 ಈ ಯೋಜನೆ ಎಲ್ಲಾ ರಾಜ್ಯ ಗಳಲ್ಲಿ ಇದೆ ಆದ್ರೆ ಅದನ್ನು ಯಾರು ಅಳವಡಿಕ್ಕೆ ಆಗ್ತಿಲ್ಲ... ಇದು ಕೂಡ ಹಾಗೆ ne ಲೇಕಕ್ಕೆ ಉಟ್ಟು ಆಟಕ್ಕೆ ಇಲ್ಲ ಅನ್ನುವ ನಿರ್ಧಾರ ಇದು
ಯೋಗಿ ಆದಿತ್ಯನಾಥ್ ಪ್ರಧಾನಿ ಆಗ್ಬೇಕು
Shagani tinno Avivekigalige ninnantaha - Andh bhaktare support maad beku 🤦♂️🤦♂️👎🏻
ನಮ್ಮ ರಾಜ್ಯದ ಎಲ್ಲಾ ರಾಜಕಾರಣಿಗಳು ಆಸ್ತಿ ಜಾಸ್ತಿ ಆಗುತ್ತಿದೆ ಬಡವರು ಬಡವರು ಹಾಗೆ ಇದ್ದಾರೆ ಈ ತರಹ ಸಿಎಂ ಬೇಕು ನಮ್ಮ ರಾಜ್ಯಕ್ಕೆ
ಮತ ಮಾತ್ರ ತಿನ್ನುವವರಿಗೆ ಹಾಕಬೇಕು
ದೇಶ, ರಾಜ್ಯ ಬಡವಾಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲವೇ???
ದೇಶದ ಎಲ್ಲಾ ರಾಜ್ಯೋದಲ್ಲೂ ಜಾರಿಯಾಗಬೇಕು ಸರ್
Only C.M alla yogiji
SUPER CM .. 🙏
bega PM ಆಗ್ಲಿ anta devrlli
ಪ್ರಾರ್ಥನೆ.... 🙏
Olle joku 😃👎🏻
ಪ್ರಧಾನಿ ಪಟ್ಟಕ್ಕೆ ಯೋಗಿ ಮಾತ್ರ ನಮ್ಮ ದೇಶಕ್ಕೆ ಬೇಕೆ ಬೇಕು.ಸಜ್ಜನರ ಬದುಕಿಗೆ ಬೆಳಕಾಗಿ ನಿಂತು ಇರುವುದು ಒಳ್ಳೆಯ ನಡೆ
Really very good dishishan.🎩s of to you.Jyogij Vandemataram.🙏👌👍✌
ಒಳ್ಳೆಯ ಮುಖ್ಯ ಮಂತ್ರಿ ಯೋಗಿ ಬರಬೇಕಿತ್ತು ನಮ್ಮ ರಾಜ್ಯಕ್ಕೆ
ಸಂಬಳ ಇಲ್ಲದ್ದಿದ್ದರೂ ಪರವಾಗಿಲ್ಲ. ಕೆಲಸ ಇದ್ದರೆ ಸಾಕು. ಹೇಗೂ ಗಿಂಬಳ ಚೆನ್ನಾಗಿಯೇ ಇದೆ.
ಈ ರೀತಿಯ ಕೆಲಸವನ್ನು ನಮ್ಮ ಕರ್ನಾಟಕದಲ್ಲಿ ಊಹಿಸಲೂ ಸಾಧ್ಯವಿಲ್ಲ.
ಸಕತ್ ಗೇಮ್ ಗುರು ಇದು ಮಾಡಿದ್ರು ಕಷ್ಟ ಮಾಡ್ಲಿಲ್ಲ ಅಂದ್ರು ಕಷ್ಟ ಜೈ ಯೋಗಿ
ಕರ್ನಾಟಕದ ಪ್ರಮುಖ ಮಾಧ್ಯಮಗಳಿಗೆ ದಿನವಿಡಿ ಇಂತಹದನ್ನು ತೋರಿಸಲು ಸಮಯವಿಲ್ಲ. ನಿಮ್ಮಿಂದ ನಾದ್ರೂ ಜನಕ್ಕೆ ವಿಷಯ ಮುಟ್ತಲ್ಲ ಅದೇ ಸಂತೋಷ 👏🏻
ನಮ್ಮ ರಾಜ್ಯದಲ್ಲೂ ಬರಲಿ.
ಸಿದ್ದು ಇರುವರೆಗೂ ಬರಲ್ಲ ಸರ್ 😢
😂😂
Ella sattaru Yogiyantavaru baralla😂😂
Baralla bidi
@@Harsha-hegde- ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ಬರುವುದು ಸಾಧ್ಯವಿಲ್ಲ ಎಲ್ಲಾ ಪಕ್ಷದವರು ಕಳ್ಳರೇ 🥲
Great and rightful Yogi step for a jestful courageous socity
ಸೂಪರ್ ಡಿಸಿಷನ್ ಯೋಗಿಜೀ ಗೆ ಜೈ 👍
That is Yogi Maharaj,Jai Yogiji 🙏🙏🙏
Jai yogi Jai modi
ಜೈ ಯೋಗಿ ಜಿ
ಒಳ್ಳೆ ನಿರ್ಧಾರ
Very very welcome move. This should be extended to all over India. Those who fail to upload should be suspended for 3 months. If they still fail, they should be dismissed and IT and ED raid should be initiated
Power of yogiii jiiii❤❤❤❤❤
❤❤❤❤❤ i love yogi
Jai yogiji
Jai yogiji sir. 100%corret
Yogiji plz come to become CM of karnataka
Yes!! We want CM like Yogi in Karnataka
ಒಳ್ಳೆಯ ಕ್ರಮ ಜೈ ಹಿಂದ್ ಜೈ ಯೋಗಿಜಿ🇮🇳
Very good development
Great think sir adrey.swarthigaley.thubhidha.deshadalley.idhu.sadyana.
JAI yogije❤
ನಮ್ಮ ಕರ್ನಾಟಕದಲ್ಲಿ ಇಂತ ಕಾನೂನು ಬರಲಿ
ಸೂಪರ್ ಸರ್ 👍👍👍
Olle Nirdara..edu namma edi deshadalli jaarige madbeku❤
Super
Yogiji next P.M
Good decision
Right move
ನಿಮ್ಮ ನಿರೂಪಣೆ ಯಾರನ್ನು ಅನುಕರಿಸಬೇಡಿ, ನಿಮ್ಮ ನಿಜ ಸ್ವರದಲ್ಲಿ ನಿರೂಪಿಸಿ ಒಳ್ಳೆಯದಾಗಲಿ ಅನ್ಯಥಾ ಬಾವಿಸಬೇಡಿ
Good decision inthe interest of the country
ನಾನೊಬ್ಬ ಸರ್ಕಾರಿ ನೌಕರ ನಾಗಿ, ಇದು ಇನ್ನೂ ಕಠಿಣವಾದ ರೀತಿಯಲ್ಲಿ ಕ್ರಮ ಆಗ್ಲಿ.
ಜೈ ಯೋಗಿಜಿ ಜೈ
ಉತ್ತಮ ನಿರ್ಧಾರ ಸರ್ ನೀವು ಬೇಗ ಪ್ರದಾನ ಮಂತ್ರಿ ಆಗಬೇಕು
Good Decision Yogi Sir great job sir
Supar CM yogi🎉
ಹಾಸನ್ ಜಿಲ್ಲೆ ಅಲ್ಲಿ ಇರೋ ಅಷ್ಟು ಭ್ರಷ್ಟಾಚಾರ ಬೇರೆ ಎಲ್ಲೂ ಇಲ್ಲ ಅನ್ಸುತ್ತೆ😢ಎಲ್ಲಿ ನೋಡಿದ್ರೂ ಲಂಚ ಕೇಳ್ತಾರೆ
Super 🎉
ನಮ್ಮ ರಾಜ್ಯದಲ್ಲಿ ಕೆಲವೊಮ್ಮೆ ಕೇರಳ ಮಾದರಿ ಅಂತ ವಿಧಾನಸೌಧದಲ್ಲಿ ಪ್ರಸ್ತಾಪ ಆಗುತ್ತಿತ್ತು ಇನ್ನು ಮುಂದೆ ಉತ್ತರ ಪ್ರದೇಶ ಮಾದರಿ ಅಂದರ್ ಅಚ್ಚರಿ ಇಲ್ಲ ಒಳ್ಳೆಯ ನಿರ್ಧಾರ
ಯೋಗಿಜಿ, ಹೇಳೋದನ್ನೆ ಮಾಡೋದು. ಮಾಡೋದನ್ನೆ ಹೇಳೋದು. Lion CM
ಒಳ್ಳೆಯ ವ್ಯಕ್ತಿ
Wow very good decision by Yogi Adityanath sir 🙏
Fantastic decision yogiji u r real hero of India
Super.sir
ನಮ್ಮ ದೇವರು ಯೋಗಿ ಆದಿತ್ಯನಾಥ್ ಜೀ ಅವರಿಗೆ ಜೈ 🙏🚩
og unnu
ಯೋಗಿ ಅಂತಹ ಪ್ರಧಾನ ಮಂತ್ರಿ ನಮ್ಮ ದೇಶಕ್ಕೆ ಬೇಕು
Wow great leader
Jay yogi Ji
Good decision ❤
ಇದು..ಇದು.....ಇದು supar
ನಮ್ಮ ಕರ್ನಾಟಕದಲ್ಲಿ ಮೊದಲು ಬರಲಿ
Best decision 👍👍👍👍👍👍👍👍
🎉❤super
Namma karnataka ku e rules barali
Suuper🎉
Jai yoghi sir ❤❤❤❤next prime minister whatever issue you face it
Yogi Best CM
Jai shree ram jai Yogiji ❤❤❤
All State and central Gournment Employs should do this work ..
Great step only great strong cm he should become pm
Good job Yogi Sir
Good development
Good decision
Idu Nam yogiji power ❤Jai modhiji Jai hind
ನಮ್ಮ ರಾಜ್ಯ ದಲ್ಲು ನಿಮ್ಮ ಮೂಲಕ ಬರಲಿ ಸುಬ್ಬಣ್ಣ
Super man yogi
ನೈಸ್ ಡಿಶಿಷನ್
Olle nirdhar jai yogiji shree ram
Very very good diside
Great Yogi
Jai yogiji🚩
Super bro 👍
Very good
Thank you
🙏🙏
👌👌👌👏👏
Superr C M
ನಮ್ಮ ಕರ್ನಾಟಕ ದಲ್ಲಿ ಆಗ್ಬೇಕು
Good decision sir
ಸಂಬಳಕ್ಕೋಸ್ಕರ ಯಾರೂ ಸರ್ಕಾರೀ ಕೆಲಸ ಮಾಡುತ್ತಿಲ್ಲ. ಸಂಬಳ ಕೊಡದಿದ್ದರೆ, ಅದನ್ನೂ ಸೇರಿಸಿ ಲಂಚ ಪಡೆಯುತ್ತಾರೆ
🙏🙏🙏🙏🙏👍👍👍👍👍👌ಸಲ್ಲೂಟ್ ಸರ್
Yogiji sir love you...❤❤❤
Sir edu namma karnatakadalli jaariyagbeku sir..
Olleya nirdaara jai yogi ji ❤❤❤❤❤❤❤❤
❤
ನಮ್ಮ ರಾಜ್ಯದಲ್ಲಿ ಕೂಡಾ ಇದೇ ರೀತಿ ನಿರ್ಧಾರ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ತೆಗೆದುಕೊಂಡ ಉತ್ತಮ, ಗುಣಮಟ್ಟದ ವಿಶ್ಲೇಷಣೆ, ತಿಳಿವಳಿಕೆ, ಧನ್ಯವಾದಗಳು
Good dicission
Good decision sir in that state do it in all states