ಒಂದು ಬೆಕ್ಕಿನ ಕಥೆ,,ಎಲ್ಲರೂ ಕೇಳಬೇಕಾದ ಪ್ರವಚನ,,ಪೂಜ್ಯ ಶ್ರೀ ಸೋಮೇಶ್ವರ ಸ್ವಾಮೀಜಿಗಳು ಸೈದಾಪುರ
Vložit
- čas přidán 31. 01. 2024
- ಶಹಾಪುರ ತಾಲೂಕಿನ ಗೋಗಿ ಗ್ರಾಮದ ಶ್ರೀ ಬನಶಂಕರಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಈ ವಿಡಿಯೋವನ್ನು ಚಿತ್ರಕರಿಸಲಾಗಿದೆ ಪೂಜ್ಯ ಶ್ರೀ ಸೋಮೇಶ್ವರ ಸ್ವಾಮೀಜಿಗಳು ಸಿದ್ಧಾರೂಢ ಮಠ ಸೈದಾಪುರ ಇವರು ಬಹು ಸುಂದರವಾಗಿ ಪ್ರವಚನ ಮಾಡಿದಾರೆ ನಮ್ಮ ಚಾನೆಲ್ ವೀಕ್ಷಿಸುತ್ತಿರುವ ಪ್ರಿಯ ವೀಕ್ಷರಿಗೆ ನಮಸ್ಕಾರಗಳು.ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಮುಂದಿನ ವಿಡಿಯೋಗಳು ಇನ್ನು ಉತ್ತಮವಾಗಿ ಮೂಡಿ ಬರಲಿವೇ. ಅದಕ್ಕಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿರಿ ಮತ್ತು ನಿಮ್ಮ ಗೆಳೆಯರ ಬಳಗಕ್ಕೆ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ.ಇದು ಕರುನಾಡಿನ ಹೆಮ್ಮೆಯ ಚಾನೆಲ್ ಅಂದ್ರೆ ಇದು ಕನ್ನಡಿಗರ ಚಾನೆಲ್
ಸೂಪರ್. ಅಜಾರಿ
ಪರಮಪೂಜ್ಯ ಸ್ವಾಮೀಜಿಯವರು ಬೆಕ್ಕಿನ ಕಥೆ ಬೆಕ್ಕಿನ ಪೂಜಾ ಸರಿಯಾಗಿ ತಿಳಿಸಿ ಹೇಳಿದರು ಹಿಂದಿನವರು ಹೇಗೆ ಮಾಡುತ್ತಾರೆ
🙏🙏🙏🙏🙏🙏🙏🙏🙏🙏🙏