Bhavani Revanna ಸ್ಪರ್ಧೆಗೆ ಎಚ್'ಡಿಕೆ ಪರೋಕ್ಷ ಗ್ರೀನ್ ಸಿಗ್ನಲ್ | HD Kumaraswamy News Today
Vložit
- čas přidán 23. 01. 2023
- Bhavani Revanna ಸ್ಪರ್ಧೆಗೆ ಎಚ್'ಡಿಕೆ ಪರೋಕ್ಷ ಗ್ರೀನ್ ಸಿಗ್ನಲ್ | HD Kumaraswamy News Today
#hdkumaraswamy #bhavanirevanna #jds #suvarnanews
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ಜೈ ಜೆಡಿಎಸ್ ಕೋಲಾರ
Jds jai 🎉
Jai Jds paksha jai Kumarswamy mundina mukyamanthri jai Devegowdru jai Revanna PRAJWAl Revanna
Kolar jds only
Jai JDS Jai hdk HDD
Jai jds
CM Ibrahim anna , nimma Kutumba davaru next ! Aadre more seats bekaguthe allava
HDD manele innu eligible abbyarthi iddara, Jay Kutumba Rajakarna
ಹಾಸನ ಜೆಡಿಎಸ್ ಗೆಲುವು
Jai,jds! Jai,Sri H.D.K.!
Anna.swaroopa.winnnnnnn
Shuru aitu kutumba rajakiya. Bere janare illa ivarige
Bjp
If smt.Bhavani Revanna,gets the J.D.S.Ticket,she will Win the Constituency with huge margin ,but we have to wait & see!
He has to green signal and this is nothing but drama by HDD family
JDS JDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS
ಪ್ರತಿಯೊಬ್ಬ ಕನ್ನಡಿಗರು ನಿಮ್ಮ ಸ್ವಯಂ ಪ್ರೇರಣೆಯಿಂದ ಭ್ರಷ್ಟ ಹೈ ಕಮ್ಯಾಂಡ್ ಸಂಸ್ಕೃತಿಯ ದೇಣಿಗೆಕೊರ ಲೂಟಿಕೋರ ರಾಷ್ಟ್ರೀಯ ಪಕ್ಷಗಳ ವಿರುದ್ಧ ಒಂದು ಬಲಿಷ್ಠ ಅಭಿಯಾನ ನಡೆಸಿ.. ಇಲ್ಲಾ ಅಂದ್ರೆ ಒಂದಲ್ಲಾ ಒಂದು ದಿನ ನಾಡಿನ ಸಂಪತ್ತನ್ನ ಸಂಪೂರ್ಣವಾಗಿ ಡೆಲ್ಲಿಯ ಭ್ರಷ್ಟರು ಲೂಟಿ ಮಾಡಿಕೊಂಡು ಹೋಗುತ್ತಾರೆ.. ED, ಐಟಿ ದುರ್ಬಳಕೆ ಮಾಡೋ ಈ ಡೆಲ್ಲಿಯ ಕಡು ಭ್ರಷ್ಟರು ಮಾತ್ರ ಬುದ್ದಿವಂತರಾ? ಕನ್ನಡಿಗರು ಮೂರ್ಖ ಶಿಖಾಮಣಿಗಳಾ? ಪ್ರತಿಯೊಂದು ನಿರ್ಣಯ ಆಗೋದು ಈ ಭ್ರಷ್ಟರ ಹೈ ಕಮ್ಯಾಂಡ್ ನಿಂದ . ಇವತ್ತು ಕನ್ನಡಿಗರಿಗೆ ಉದ್ಯೋಗವಿಲ್ಲ.. ನ್ಯಾಯ ಸಮತವಾದ ಅನುದಾನವಿಲ್ಲ.ನಾಡಿನ ಅಭಿವೃದ್ಧಿ ಇಲ್ಲ.. ನೀರಾವರಿ ಯೋಜನೆಗಳಿಗೆ ಸಹಕಾರವಿಲ್ಲ. ಆಯಕಟ್ಟಿನ ಸ್ಥಳಗಳಲ್ಲಿ ದುಡಿಯುವ ಕೈಗಳಿಗೆ ಕಾರ್ಮಿಕರಿಗೆ ಕೆಲಸವಿಲ್ಲ.. ಹೇಳಿದ ಬೆಲೆ ಕೊಟ್ಟು ಪೆಟ್ರೋಲ್, ಗ್ಯಾಸ್ , ಡಿಸೇಲ್, ಹಾಗೂ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು.. ಖಾಸಗಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಹಾಸ್ಪಿಟಲ್ ಗಳು ಲೂಟಿ, ದಂದೆ ಮಾಡುತ್ತಿವೆ.ಸರಿಯಾದ ಕಾನೂನು ತರಲಿಲ್ಲ. ಬಡವರ, ಮಧ್ಯಮ ವರ್ಗದವರ ಕಷ್ಟ ಕೇಳೋರು ಯಾರು ಇಲ್ಲ.. ಸ್ವತಂತ್ರ ಬಂದು 75 ವರ್ಷ ಕಳೆದರೂ ಸ್ತ್ರೀ ಸಾಮಾನ್ಯ ನ ಬದುಕು ಸುಧಾರಿಸಲಿಲ್ಲ.. ಈಗಲೂ ನೀವು ರಾಜಕೀಯ ಪುಡಾರಿಗಳ, ಭ್ರಷ್ಟ ಜಾತಿವಾದಿಗಳ ಮಾತಿಗೆ ಮರುಳಾಗಿ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ಕೊಡುತೀರಾ? ರಾಜಕಾರಣಿಗಳು ಸರಿ ಇಲ್ಲ ಅಂತ ಮಾತಾಡೋದಲ್ಲ.. ಮತದಾರರಾದ ನಾವು ಸರಿಯಾಗಬೇಕು.. ಬೆಲೆ ಏರಿಸಿ ಲೂಟಿ ಸುಲಿಗೆ ಮಾಡೋ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಒಂದು ಸಾರಿ ಬುದ್ದಿ ಕಲಿಸಿ.ಚೇಡಿ ಏಟ್ಟು ಕೊಡಿ .. ಅವರ ಮಾತಿಗೆ ಚಪ್ಪಾಳೆ ತಟ್ಟೋದಲ್ಲ .. ಬ್ರಷ್ಟರನ್ನ ಪ್ರಶ್ನೆ ಮಾಡಿ.. ದೇಶ ಸಂಪೂರ್ಣವಾಗಿ ಸಾಲದಲ್ಲಿ ಮುಳುಗಿ ಹೋಗಿದೆ. ಜನಸಾಮಾನ್ಯರನ್ನ ಎಚ್ಚರಿಸಬೇಕಾಗಿದ್ದ ಟಿವಿ ಚಾನಲ್ ಗಳು ಭ್ರಷ್ಟ ರಾಷ್ಟ್ರೀಯ ಪಕ್ಷಗಳ ಕೈ ಗೊಂಬೆ ಆಗಿವೆ.. ಬುದ್ದಿವಂತರಾಗಿ ಮತ ಚಲಾಯಿಸಿ.. ಒಂದು ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಪ್ರಚಂಡ ಬಹುಮತದ ಬೆಂಬಲ ಕೊಡಿ. ಬದಲಾವಣೆ ನೋಡಿ..
Bhavani Revanna win aagalla bidi
Anna.hassan.bavani.solu
Swaroop Anna ge Kotre 50-50
Bhavani Akka ge Kotre Preetam Gowdru Win