ತೇಜಸ್ವಿ ಅವರ ಸೃಷ್ಟಿ ಜಗತ್ತು ಬಹಳ ದೊಡ್ಡದು | Kotiganahalli Ramayya | Poornachandra Tejaswi | Book Brahma
Vložit
- čas přidán 13. 09. 2024
- ತೇಜಸ್ವಿ ಅವರ ಸೃಷ್ಟಿ ಜಗತ್ತು ಬಹಳ ದೊಡ್ಡದು - ಕೋಟಿಗಾನಹಳ್ಳಿ ರಾಮಯ್ಯ
ತೇಜಸ್ವಿ ಸಾಹಿತ್ಯದ ಕುರಿತು ಕೋಟಿಗಾನಹಳ್ಳಿ ರಾಮಯ್ಯ ಮಾತು
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕವಿ-ಸಂಸ್ಕೃತಿ ಚಿಂತಕರು ಕೋಟಿಗಾನಹಳ್ಳಿ ರಾಮಯ್ಯ ಅವರ ಮಾತು.
ಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2024
ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಉಚಿತ ನೋಂದಣಿ ಆರಂಭವಾಗಿದೆ..
ಈ ಲಿಂಕ್ ಬಳಸಿ ನಿಮ್ಮ ಸ್ಥಳ ಕಾಯ್ದಿರಿಸಿಕೊಳ್ಳಿ 👇
bookbrahmalitf...
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #KotiganahalliRamayya #Poornachandra Tejaswi
When Girish Karnad was awarded Jnana peetha prashasti he reacted - before me Tejasvi & Lankesh should have been awarded.
Hats off Kotiganahalli Sir
ತೇಜಸ್ವಿ ಅವರ ಬಗ್ಗೆ ಹೀಗೆ ಅರಿವಿನ ಕ್ಷಿತಿಜವನ್ನು ಹೆಚ್ಚಿಸುವ ಕೆಲಸ ಹೀಗೆ ಮುಂದುವರಿಯಲಿ.