ಬಿರುಗಾಳಿ ಸಂತನಿಗೆ ಅಂದೇ ಭಾರತ ವೈಭವದ ವಿವೇಕವಿತ್ತು । ಚಕ್ರವರ್ತಿ ಸೂಲಿಬೆಲೆ
Vložit
- čas přidán 12. 02. 2024
- ಬಿರುಗಾಳಿ ಸಂತನಿಗೆ ಅಂದೇ ಭಾರತ ವೈಭವದ ವಿವೇಕವಿತ್ತು । ಚಕ್ರವರ್ತಿ ಸೂಲಿಬೆಲೆ
Visit us at
►CZcams: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada #swamivivekananda #vivekananda #bharat #santa
ನಮಸ್ತೇ ಮಹೋದಯ! ಅದ್ಭುತವಾದ ದೇಶಪ್ರೇಮ ಮತ್ತು ಅಭಿಮಾನದ ಅನಾವರಣಕ್ಕೆ ಅನಂತಾನಂತ ಧನ್ಯವಾದಗಳು! ವಂದೇ ಭಾರತಮಾತರಮ್!
ಧನ್ಯವಾದ, ತುಂಬಾ ಸುಂದರ ವಾಗಿದ್ದ ನಮಸ್ಕಾರ ಇಂತಹ ಇತಿಹಾಸದ ಚಚರಿತ್ರೆಯ ಆವಶ್ಯಕ
🙏🙏 THANKS 🙏🙇 TO, SHREE CHAKRAVARTI SOOLIBELE.Sir .🙏🙏 FOR YOUR VERY VERY NICE SPEECH, & SUPER EXPLANATION, ABOUT ,SHREE SWAMI VIVEKANAND." 🙏🙏❤❤🇮🇳🇮🇳🕉🕉🚩🚩
ಸ್ವಾಮಿಜೀ ಯವರ ಬಗ್ಗೆ ತುಂಬಾ ಒಳ್ಳೆಯ ವಿಚಾರಧಾರೆ ಸರ್. ನಿಮ್ಗೆ ತುಂಬು ಹೃದಯದ ಧನ್ಯವಾದಗಳು
ಅನಂತ ಅನಂತ ಧನ್ಯವಾದಗಳು ಜೈ ಗುರು ಜೀ 🙏🙏🙏
V happy to listen to u sir v v proud to be an Indian
ವೈಭವದ ಭಾರತಕ್ಕೆ ಸುಸ್ವಾಗತ👍.. ಹೌದು ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ... ನಾವು ರಾಮಮಂದಿರ ಕಟ್ಟಿದ್ದೇವೆ ಸ್ವಾಮೀಜಿಯವರ ನಿರೀಕ್ಷೆಯಂತೆ ನಮ್ಮ ಮುಂದಿನ ಪೀಳಿಗೆ ಇನ್ನು ಏನೋ ಹೊಸದಾಗಿ ಮಾಡುತ್ತದೆ... ಜೈ ಶ್ರೀರಾಮ್ 🙏.... ಜೈ ಭಾರತ್ 🙏🚩....
ಇದು ನಮ್ಮ ದೇಶದ ನಿಜವಾದ ಭಾಷಣ ಜೈ ಹಿಂದ್ ಸೂಲಿಬೆಲೆ ಅವರಿಗೆ ವಿಜಯ್ಪೂರ್ವಕ ನಮಸ್ಕಾರಗಳು 🙏🙏🙏
🚩🚩🚩ಜೈ ಶ್ರೀ ರಾಮ್ 🚩🚩🚩
🙏ಅಣ್ಣಾ ಅದ್ಭುತ ಭಾಷಣ ಅಣ್ಣಾ 🙏
👍
Jai swamijii 🙏🙏🙏🧡🧡🧡🙏🙏🙏
My swamiji is everlasting 🙏🙏🙏🙏🙏🙏🙏🙏🙏🙏🙏🧡🧡🧡🇮🇳🇮🇳🇮🇳💐💐💐
Dhanyawadagalu sir
Thank u Anna😊JAi Ramakrishna
👌👌👌👌👌👌👌👌 very nice chakravarthy sir 🙏🏾
ತುಂಬಾ ತುಂಬಾ ಧನ್ಯವಾದಗಳು ಸರ್, ತುಂಬಾ ಅದ್ಭುತವಾದ ನಿಮ್ಮ ವಿವರಣೆಗೆ.
ಮತ್ತೆ ಮತ್ತೆ ಕೇಳಲೇ ಬೇಕಾದ ಮಾತುಗಳು
ವಂದನೆಗಳು .
ಸರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಕಡಿಮೆ ದೇವರು ನಿಮಗೆ ಹೆಚ್ಚು ಶಕ್ತಿ ಅರೋಗ್ಯ ಕೊಟ್ಟು ಕಾಪಾಡಲಿ
All youngsters must work sincerely to built our nation with no self centred agenda!! We need PM like Modiji with these honest sincere youngsters
Swami Vivekananda he is always powerful man of India ❤ nanna badukina devaru
Also India.
Very good sir, you are igniting patriotism among youngsters. Much needed speech sir
👌👌👌👌🦁🦁🦁🦁
ಆದಷ್ಟು ನಮ್ಮ histri ಕೊಡುತ್ತಿರಿ ನಿಮಗೇ ತುಂಬಾನೇ ವೊಳ್ಳೆದಾಗಲಿ
🕉ಅತ್ಯಂತ ತೂಕದ ಚಿನ್ನದ ಮಾತು🙏🏾 ವಿವೇಕಾನಂದರ ಮಾತು ನಿತ್ಯ ಸತ್ಯ 🕉ಸನಾತನ ಧರ್ಮ ಪ್ರಚಾರಕ🕉🌎🕉
ಹೆಚ್ಚು ಹೆಚ್ಚು ಉಪನಿಷದ್ ವಿಚಾರಗಳನ್ನು ತಿಳಿಯಿರಿ ಆತ್ಮನ ಶಕ್ತಿ ಅರಿಯಿರಿ ಎನ್ನುವುದೇ ವಿವೇಕಾನಂದರ ಶಿಕ್ಷಣ.....
100% true.
Super and excellent very useful episode thanks a lot 🙏
ತಮ್ಮ, ಏನು ಹೇಳಲಿ ನಿನಗೆ ಹೃದಯ ತುಂಬಿ ಬಂತು. ಹಳ್ಳಿ ಹಳ್ಳಿಯ ಜನರ ಹೃದಯಕ್ಕೆ ನಾಟಲಿ. ನಮ್ಮ ಭಾರತದ ಹೃದಯ ಶ್ರೀಮಂತಿಕೆ ಹಳ್ಳಿಗರನ್ನೂ ತಲುಪಲಿ 🙏🙏🙏🙏🙏🙏
excellent
🌹🚩🚩🙏🚩🚩❤🚩🌹
Jai sri ram
Truly inspiring
Jai Shri Ram
Jai hind
ಅವರವರ ಅಭಿಪ್ರಾಯ,, ಮನಸ್ಥಿತಿ
Hats of you
😊
👌👌👌👌👌 SUPER VIDEO.🙏🙏❤❤🇮🇳🇮🇳🕉🕉🚩🚩" BHARAT MAATA KI JAI. 🙏 JAI, SHREE RAM JI. 🙏🙏 🇮🇳🚩 JAI, SANATANI BHARATIYA NAGARIK, KO, KOTI - KOTI SADAR PRANAM. ❤🙏🙏
" ❤🇮🇳🇮🇳🕉🕉🚩🚩 JAI, SHREE SWAMI VIVEKANANDA ." 🙏🙏
❤❤ ಜೈ ಶ್ರೀ ರಾಮ್ 🚩🚩
Jai Sri Rama Jaya Rama Jaya Jaya Rama
❤❤
ನರೇಂದ್ರ ಮೋದಿ ಹುಟ್ಟಿಬಂಡಿದ್ದರೆ🙏
Sriram
❤❤❤❤❤❤
ನಮಸ್ತೆ ಸರ್, ಪ್ರೇರಕ ಸಂಚಿಕೆ.
, ಸ್ಫೂರ್ತಿ ದಾಯಕ ಭಾಷಣಗಳು ಧನ್ಯವಾದಗಳು
ಜೈ ಶ್ರೀರಾಮ್. ಜೈ ಮೋದಿ❤
ಅವಳು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳು...ಸ್ವಾತಂತ್ರ್ಯದ ಮೊದಲು, ಹಳೆಯ ಮೈಸೂರು ರಾಜ್ಯದಲ್ಲಿ ಕೃಷ್ಣರಾಜ ಒಡೆಯರ್ IV ರ ಆಳ್ವಿಕೆಯಲ್ಲಿ, 1919 ರಲ್ಲಿ ಮಿಲ್ಲರ್ ಸಮಿತಿಯ ವರದಿ ಇತ್ತು, ಅದರ ಪ್ರಕಾರ ಬ್ರಾಹ್ಮಣ ಜನಸಂಖ್ಯೆ ಕೇವಲ 1,90,000 ಆದರೆ ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ರಾಹ್ಮಣರ ಸಂಖ್ಯೆ ಸುಮಾರು 9000 ,ಆದರೆ ವೊಕ್ಕಲಿಗರ ಜನಸಂಖ್ಯೆ 13,00,000 ಆದರೆ ಸರ್ಕಾರಿ ಉದ್ಯೋಗದಲ್ಲಿರುವ ವಕ್ಕಲಿಗರ ಸಂಖ್ಯೆ ಕೇವಲ 340 ಜನರು ...ಆಗಿತ್ತಲ್ವಾ
😅😂ಆಕೆಯ ಬ್ರಾಹ್ಮಣ ಪೂರ್ವಜರು ಮೆಕಾಲೆ ಶಿಕ್ಷಣವನ್ನು ಹೇಗೆ ಪಡೆದರು ಮತ್ತು ಸರ್ಕಾರಿ ಉದ್ಯೋಗಗಳನ್ನು ಪಡೆದರು ... ??
ಈ ಬ್ರಾಹ್ಮಣರು ಯಾವಾಗಲೂ ಶೂದ್ರರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ, ಅವರು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ...
Jai Sri Ram jai sri Modi Ji
Ramanna ashirvada ninagesigali
ಜೈ ಶ್ರೀರಾಮ್
Supar
Narendra ❤
❤❤❤❤❤
ವಿವೇಕಾನಂದರ ವಿಚಾರ ಕೇಳಿದ ನನ್ನ ಜನ್ಮ ದಾನ್ಯ.ಚಕ್ರವರ್ತಿji ನಿಮಗೆ 🙏 49:46
🌹🙏🙏🙏🙏🙏🙏🌹
Yas ನನಗೂ 5ಪಾಂಡವರು modiji ಯವರ ನೋಡಿದ್ರೆ ಭಾಷಣ ಕೇಳಿದ್ರೆ ಮೈ ಜುಮ್ ಏನಿಸುತ್ತೆ ಅಷ್ಟು ಖುಷಿ ಆಗುತ್ತೆ
🙏🙏🌹🌻❤️🌻🌹🙏🙏
ನಾನು ವಿವೇಕಾನಂದರನ್ನು ನೋಡಿಲ್ಲ ಆದ್ರೇ ಸೂಲಿಬೆಲೆ ಅವರನ್ನ ನೋಡಿದೀನಿ
Anna hats off YOUR KNOWLEDGE.
🇮🇳🚩😊💞💪
ವಿವೇಕಾನಂದ ರ ಪುನರ ಜನ್ಮ ಎಂದೂ ಕಾಣುತದೆ sar 🙏🏻👌🌷🌷💐ತುಂಬಾನೇ ಧ್ಯಾನ ವನ್ನು ಕೊಡುತ್ತಿರಿ ❤ಪುರುವಕ ನಮನ ಗಳೂ
🚩🚩🚩🚩
Adbhta
ವಫ್ತ ಕಾಯ್ದೆ ಬಗ್ಗೆ ಕನ್ನಡ ದಿಲ್ಲಿ ವಿವರಣೆಗಳು ಬೇಕಾಗಿದೆ
Is there Vivekananda's family/ generation now in West Bengal?
Can you please talk about Darmasthala Sowjanya case
ಎಲ್ಲ ಭಾಸೆ ಯಲ್ಲಿ ನಿಮ್ಮ ಯೂಟ್ಯೂಬ್ ನಲ್ಲಿ ಮಾಡಿ ನನಗೆ ಕನ್ನಡ ಭರುತ್ತೆ ಮಕ್ಕಳಿಗೆ ಭರಲ್ಲ ಇದೂ
100% ok.
Uuuuuuuuu420
Pungli
don't call singelar about swamy vivekanandaru