ವಂಶವಾಹಿನಿ | ನವ ಚಾತುರ್ಮಾಸ್ಯ ಪಾಕ್ಷಿಕ ತಾಳಮದ್ದಳೆ- 2024 | ಮಹಿಮೆ | 03 | ಭರತ ಮಹಿಮೆ

Sdílet
Vložit
  • čas přidán 10. 09. 2024
  • ಶ್ರೀರಾಜರಾಜೇಶ್ವರಿ ಕೃಪಾಪೋಷಿತ
    ವಂಶವಾಹಿನಿ ಯಕ್ಷಮೇಳ ಗುಂಡೂಮನೆ (ರಿ) ಸಾಗರ
    ನವ ಪಾಕ್ಷಿಕ ಚಾತುರ್ಮಾಸ್ಯ ತಾಳಮದ್ದಲೆ-2024
    #ಮಹಿಮೆ-03
    *ಪ್ರಸಂಗ: ಭರತ ಮಹಿಮೆ
    -ರಚನೆ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
    •ಭಾಗವತರು: ಶ್ರೀಯುತ ಸೂರ್ಯನಾರಾಯಣ ಹೆಗಡೆ ಮತ್ತು ಕು. ಸೃಜನ್ ಗಣೇಶ್ ಹೆಗಡೆ
    •ಮದ್ದಳೆ ಮತ್ತು ಚಂಡೆ : ಶ್ರೀಯುತ ಮಂಜುನಾಥ್ ಗುಡ್ಡೆದಿಂಬ, ಶ್ರೀಯುತ ಗಣೇಶ್ ಮಣಗೋಡು, ಕು. ಶ್ರೀವತ್ಸ ಗುಡ್ಡೆದಿಂಬ
    ಮುಮ್ಮೇಳ;
    *ಭರತ 1 : ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
    *ರಾಜದೂತ: ಶ್ರೀಯುತ ಅಶೋಕ್ ಕುಮಾರ್ ಹೆಗಡೆ ಗುಂಡೂಮನೆ
    *ಹೂಣ: ಕು ಪ್ರತೀಕ್ ಬೆಂಕಟವಳ್ಳಿ
    *ನಂದಳು: ಶ್ರೀಮತಿ ಜಯಶ್ರೀ ಪ್ರಕಾಶ್
    *ಭರತ 2: ಶ್ರೀಯುತ ಅರುಣ್ ಬೆಂಕಟವಳ್ಳಿ
    *ದೇವದೂತ: ಶ್ರೀಯುತ ಶ್ರೀಧರ್ ಹೆಗಡೆ ಗುಂಡೂಮನೆ
    *ವಜ್ರಕೇತು: ಶ್ರೀಯುತ ರವಿಶಂಕರ್ ಸಾಗರ
    *ಸ್ಥಳ ಮತ್ತು ಸಹಕಾರ: ವಿದ್ವಾನ್ ಜನಾರ್ದನ್, ನೃತ್ಯ ಭಾಸ್ಕರ- ನಾಟ್ಯ ತರಂಗ. ಶ್ರೀನಗರ-ಸಾಗರ.
    ವಿ.ಕೃಪೆ: ನಂದನ್ ಹೆಗಡೆ
    (ಕಳೆದ 36 ವರ್ಷಗಳಿಂದ ಯಕ್ಷಗಾನ ಕಲಾ ಸೇವಾ ಸಂಘಟನೆಯಲ್ಲಿ ನಿರತವಾಗಿರುವ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಏಕಾದಶಿ ತಾಳಮದ್ದಲೆ, ಸಪ್ತಾಹ, ಕಿರೀಟ ಪೂಜೆ ಸೇರಿದಂತೆ ಹಲವು ಯಕ್ಷಗಾನ ಕಾರ್ಯಕ್ರಮವನ್ನು ಸಂಯೋಜಿಸುತ್ತ ಬಂದಿದೆ. ಈ ಬಾರಿ ವಿಭಿನ್ನವಾಗಿ ಜುಲೈ 7 ರಿಂದ ನವೆಂಬರ್ 10 ರವರೆಗೆ ಪಾಕ್ಷಿಕವಾಗಿ ಸಂಜೆ 5 ರಿಂದ 7 ಗಂಟೆಯವರೆಗೆ ಒಳಪಟ್ಟು ಸಾಗರದ ಶ್ರೀ ನೃತ್ಯಭಾಸ್ಕರ ಸಭಾಂಗಣದಲ್ಲಿ, ಸಮಯದ ಕಾಲಮಿತಿಗೆ ಕಡ್ಡಾಯವಾಗಿ ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಿದೆ.)
    #yakshagana
    #yakshagana_talamaddale
    #thalamaddale
    #srujanhegade

Komentáře •