ಸಂಸಾರದ ಮೋಹ ,,ಪ್ರವಚನ ,,ಪೂಜ್ಯ ಶ್ರೀ ಅಜೇಂದ್ರ ಸ್ವಾಮೀಜಿ ವಿಶ್ವಕರ್ಮ ಏಕದಂಡಗಿ ಮಠ ಶಹಾಪುರ ಇವರಿಂದ

Sdílet
Vložit
  • čas přidán 15. 12. 2021
  • ಈ ವಿಡಿಯೋವನ್ನು ಶಹಾಪುರದ ಬಸವೇಶ್ವರ ನಗರದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ. ಈ ಪ್ರವಚನದಲ್ಲಿ , ಮಾನವನಾಗಿ ಮನುಷ್ಟ ಹುಟ್ಟಿ ಬಂದ ಮೇಲೆ, ಸಂಸಾರದ ಮೋಹದಲ್ಲಿ ಯಾವ ರೀತಿಯಾಗಿ ಸಿಲುಕಿದ್ದಾನೆ ಎಂಬುದನ್ನು ಸ್ವಾಮೀಜಿಯವರು ಬಹಳ ಸುಂದರವಾಗಿ ಬಿಡಿ ಬಿಡಿಸಿ ಹೇಳಿದ್ದಾರೆ. ಈ ಪ್ರವಚನವು ಮೊದಲ ಭಾಗವಾಗಿದ್ದು ಇನ್ನು ಎರಡು ಅಥವಾ ಮೂರು ಭಾಗಗಳು ನಮ್ಮ ಚಾನೆಲ್ ದಲ್ಲಿ ಮೂಡಿ ಬರಲಿವೆ. ಈ ವಿಡಿಯೋವನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.
  • Zábava

Komentáře • 17