Who is Rama? Rama Is God or Human? | Ayodhya Ram Madir | Rama Seetha | Sri Rama | Masth Magaa Amar

Sdílet
Vložit
  • čas přidán 15. 01. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #WhoisRama #Ramaisgodorhuman #Rama #Seetha #Lakshmana #SriRama #RamaSeethaLakshmana #Ramayana #RamayanaBook #Ayodhya #RamMandir #Ramamandir #PMModi #MasthMagaa #AmarPrasad

Komentáře • 585

  • @MasthMagaa
    @MasthMagaa  Před 5 měsíci +41

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @SubhashChandra-ck2py
      @SubhashChandra-ck2py Před 5 měsíci +1

      ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔
      🕵‍♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔
      🕵‍♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔
      🕵‍♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔
      🕵‍♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔
      🕵‍♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘‍♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔
      🕵‍♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔
      🕵‍♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು.
      🕵‍♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔
      🕵‍♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔
      🕵‍♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔
      ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄

    • @user-qo9nl1hh3l
      @user-qo9nl1hh3l Před 4 měsíci

      Neenu bari duddu madode nodu otnalli uddara desha😂😢Thu

  • @nikhilnnikhiln7024
    @nikhilnnikhiln7024 Před 5 měsíci +304

    ದೇವರು ಮಾನವನಾದ ಮಾನವ ದೇವರಾದ ಮರ್ಯಾದಾ ಪುರುಷೋತ್ತಮ 🚩🥰😘🔥🔥🔥

    • @kannadachannel76
      @kannadachannel76 Před 5 měsíci +1

      Ramayana odu gotthagutthe

    • @OOM0369
      @OOM0369 Před 5 měsíci +5

      This is real definition to who ask is Ram God or Man .❤❤🥰

    • @kiranbattennavar4277
      @kiranbattennavar4277 Před 4 měsíci +1

    • @maruthie2148
      @maruthie2148 Před 4 měsíci +1

      Wow bro super adhbuthavada mathu🙏🏻 jai shri raam🙏🏻

  • @santhoshachar5102
    @santhoshachar5102 Před 5 měsíci +119

    ಎಲ್ಲರನ್ನೂ ಬಹುವಚನ ರೂಪದಲ್ಲಿ ಸಂಬೋಧಿಸುವ ನಿಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಶ್ಲಾಘಿಸುತ್ತಿದ್ದೇವೆ

  • @forabetterlife4287
    @forabetterlife4287 Před 5 měsíci +183

    ಶ್ರೀ ರಾಮರು ಮತ್ತೆ ಬರುತ್ತಿದ್ದಾರೆ ನಾವು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ
    ಶ್ರೀ ರಾಮರಿಗೆ ಜಯವಾಗಲಿ 🚩

    • @dayanandas5271
      @dayanandas5271 Před 5 měsíci +2

      ಕುರುಡಪ್ಪ 😂😂😂😂
      ಮೋದಿ ಯೋಗೀ ಅಮಿತ್ ಷಾ ಅಜಿತ್ ಡೀಸೆಲ್ biswajit Sharma ಕಾಣುತ್ತ ಇಲ್ಲವಾ.😅😅😅😅😅

    • @darshandevaraj5312
      @darshandevaraj5312 Před 4 měsíci +1

      E kaliyuga Dali neenu Rama agoke agolla avrna neenpu madko saku guru yava adharsha nu e kaliyugdali work agolla 😅

    • @brrakkasagirakkasagi7127
      @brrakkasagirakkasagi7127 Před 4 měsíci

      ಸೀತೆ ಯನ್ನು ಬಹಳ ಜೋಪಾನ ಮಾಡಿಕೊಳ್ಳಿ ಸಾಕು ಯಾಕೆಂದರೆ ಮತ್ತೆ ತನ್ನ ತಾಯಯೊಂದಿಗೆ ಭೂಮಿಯಲ್ಲಿ ಹೋಗುವ ಹಾಗೆ ಮಾಡಬೇಡಿ ಒಬ್ಬಂಟಿ ಜೀವನವನ್ನು ಮೋದಿಜಿ ಮಾಡಬಹುದು ಅಧಿಕಾರ ಇದೆ ಆದರೆ ನಮಗೆ ಆಗಲ್ಲ

    • @forabetterlife4287
      @forabetterlife4287 Před 4 měsíci +1

      @@dayanandas5271 ಕಾಮಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ

    • @bestvideoq9101
      @bestvideoq9101 Před 4 měsíci +1

      Jaisthree rom

  • @dscreation3219
    @dscreation3219 Před 5 měsíci +39

    ಒಬ್ಬ ವ್ಯಕ್ತಿ ಯಾವ ತರ ಬದುಕಬೇಕು ಅನ್ನುವ ಪಾಠ ನಾವು ಶ್ರೀ ರಾಮರಿಂದ ಕಲಿಬೇಕು.........

    • @leenasingh8155
      @leenasingh8155 Před 4 měsíci +2

      Is it everyone living Rama life only showing show ups

    • @rasheedrafraz6594
      @rasheedrafraz6594 Před 4 měsíci

      ಅದೇ ಒಡೆದು ಬಡೆದು ಅಮಾಯಕರನ್ನ ಜೈ ಶ್ರೀರಾಮ್ ಹೇಳುವಂತೆ ಮಾಡೋದನ್ನ ಶ್ರೀ ರಾಮ ಹೇಳಿ ಕೊಟ್ಟಿದಾನ

  • @RX-wo3tz
    @RX-wo3tz Před 5 měsíci +66

    Raama is a Lesson for life.. How a king should leave, how a son should obey father words, how to behave with brothers, how to treat wife, many thousand lessons like this.... ❤❤❤ ಜೈ ಸಿಯಾ ರಾಮ್

  • @santoshlgs3624
    @santoshlgs3624 Před 5 měsíci +25

    ಮಸ್ತ್ ಮಗ ಚಾನೆಲ್ ನನ್ನ ಮಗನಿಗೆ ತುಂಬ ತುಂಬಾ ಉಪಯೋಗ ವಾಗ್ತಾಯಿದೆ ತುಂಬಾ ಥ್ಯಾಂಕ್ಸ್

  • @malenadavaibhava6983
    @malenadavaibhava6983 Před 5 měsíci +18

    ಪ್ರಭು ಶ್ರೀ ರಾಮನ ಆದರ್ಶಗಳು ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿ .
    ಜೈ ಶ್ರೀ ರಾಮ್ ಜೈ ಆಂಜನೇಯ ❤

  • @shi_kirshnadevararya
    @shi_kirshnadevararya Před 5 měsíci +59

    ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ❤🚩🚩🚩🚩🚩

  • @user-fv5yh4xw8x
    @user-fv5yh4xw8x Před 4 měsíci +15

    ಹನುಮನ ಪಾತ್ರವೂ ದೊಡ್ಡದು ಇದೆ ಜೈ ಹನುಮಾನ್ ಜ್ಞಾನ ಗುಣ ಸಾಗರ್🚩🚩🚩

  • @swamyhp6906
    @swamyhp6906 Před 5 měsíci +18

    ಸರ್ ನೀವು ರಾಮನ ಪೂರ್ವಜರ ಬಗ್ಗೆ ತಿಳಿಸಿದ್ದೀರಲ್ಲ ಇದನ್ನು ನನ್ನ ಲೈಫ್ ನಲ್ಲಿ ಮೊದಲ ಸಲ ಇಷ್ಟೊಂದು ಹೆಸರುಗಳನ್ನು ಕೇಳುತ್ತಿದ್ದೇನೆ
    ನೀವು ಕೊಟ್ಟ ಇನ್ಫಾರ್ಮಶನ್ಗೆ ನನ್ನ ಅನಂತ ಅನಂತ ನಮನಗಳು 🙏🙏🙏🙏👌

  • @Vinayakiran
    @Vinayakiran Před 5 měsíci +26

    ವರದಿ / ವಿವರಣೆ ಚೆನ್ನಾಗಿತ್ತು... ಕೊನೆಯ ವಿಮರ್ಶೆಯಂತೂ 🤩👌
    ಆದರೆ ಅಣ್ಣ, ಇಂತಹ ವರದಿ ಮಾಡುವಾಗ ಭಾರತೀಯ ಉಡುಪು ಧರಿಸಿದ್ದರೆ ಇನ್ನೂ ಪೂರಕವಾಗುತ್ತತ್ತಲ್ಲವೇ 😮

  • @shi_kirshnadevararya
    @shi_kirshnadevararya Před 5 měsíci +49

    🇮🇳🇮🇳ಜೈ ಶ್ರೀ ರಾಮ 🚩ಜೈ ಶ್ರೀ ರಾಮ 🚩🇮🇳🇮🇳ಜೈ ಶ್ರೀ ರಾಮ 🚩ಜೈ ಶ್ರೀ ರಾಮ 🚩🇮🇳🇮🇳ಜೈ ಶ್ರೀ ರಾಮ 🚩ಜೈ ಶ್ರೀ ರಾಮ 🚩🇮🇳🇮🇳ಜೈ ಶ್ರೀ ರಾಮ 🚩ಜೈ ಶ್ರೀ ರಾಮ 🚩🇮🇳🇮🇳ಜೈ ಶ್ರೀ ರಾಮ 🚩ಜೈ ಶ್ರೀ ರಾಮ 🚩🇮🇳🇮🇳ಜೈ ಶ್ರೀ ರಾಮ 🚩ಜೈ ಶ್ರೀ ರಾಮ 🚩

  • @parashivaparu86
    @parashivaparu86 Před 4 měsíci +9

    ಜೈ ಭಗೀರಥ🙏 ಜೈ ಶ್ರೀರಾಮ್ 🚩🚩

  • @chetansri279
    @chetansri279 Před 5 měsíci +9

    ಅಮರ್ ಪ್ರಸಾದ್ ರವರೇ ನಿಮ್ಮ ವಿವರಣೆ ತುಂಬ ಅದ್ಭುತವಾಗಿತ್ತು. ರಾಮರು ಎಂದು ಮರ್ಯಾದೆ ನೀಡಿ ಸಂಭೋದಿಸುವುದೇ ಅತ್ಯಂತ ವಿಷೇಶ ಮರ್ಯಾದೆ. ರಾಮರು ನಿಮ್ಮನ್ನು ನಿಮ್ಮ ತಂಡವನ್ನು ಸದಾ ರಕ್ಷಿಸಲಿ.
    ಜೈ ಶ್ರೀ ರಾಮ

  • @johnravi7544
    @johnravi7544 Před 5 měsíci +16

    ಈಗಿನ ರಾಜಕಾರಣಿಗಳು ರಾಮ ನಮ್ಮ ದೇವರು ನಮ್ಮ ದೇವರು ಎಂದು ಹೇಳುವ ಇವರು ಅವರಲ್ಲಿ ಯಾಕೆ ಈ ಗುಣಗಳು ಕಾಣುವುದೇ ಇಲ್ಲ ಸರ್ 😂😂

  • @raghavvt7245
    @raghavvt7245 Před 5 měsíci +4

    ಧನ್ಯವಾದಗಳು ಅಮರ್..
    ನಿಮ್ಮ ಈ ರಾಮಾಯಣ ಚಿಕ್ಕದಾಗಿಯೂ ಚೊಕ್ಕದಾಗಿ ಇದೆ..
    ನಿಮ್ಮ ಚಾನೆಲ್ ನಲ್ಲಿ ಸಂಪೂರ್ಣ ರಾಮಾಯಣ ಅದರ ಉಪಕಥೆಗಳು ಎಪಿಸೋಡ್ ಗಳನ್ನು ಮಾಡಲು ಪ್ರಯತ್ನಸೀ.❤😊

  • @5Indian5
    @5Indian5 Před 5 měsíci +40

    ರಾಮ ದೇವರಲ್ಲ
    ಅವನೊಬ್ಬ ಮಹಾಯೋಧ
    ನಮಗೆ ರಾಮ ಆದರ್ಶ ಆಗ್ಬೇಕಾಗಿರೋದು ನಮ್ಮ ಇತಿಹಾಸವಾಗಿ ಹೊರತು ಪುರಾಣವಾಗಿ ಅಲ್ಲ
    ನಾವು ರಾಮನ ಸಹನೆ, ಸಹಾನುಭೂತಿ, ಶೌರ್ಯ, ಭ್ರಾತೃತ್ವ ಇಂತಹ ರಾಮನ ಗುಣಗಳನ್ನು ಆದರ್ಶವಾಗಿ ತೆಗೆದುಕೊಳ್ಳದೇ ಕೇವಲ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಏನೂ ಪ್ರಯೋಜನವಿಲ್ಲ
    Prabhu Sri ram is not our mythology
    Its our history

    • @639suresh
      @639suresh Před 5 měsíci +7

      Ana... first granthagalanna odu... amele comment madu. Rama is god. Which is why shabari was waiting till her old days to have Darshan of the lord. Even before Rama took avatar great sages knew such an arrival of Bhagavan is going to happen. He just enacts as a human so that humans dont think following dharma is unrealistic. It's very difficult to understand supreme person.

    • @5Indian5
      @5Indian5 Před 5 měsíci

      @@639suresh ಕಥೆ ಪುರಾಣ ನಾನೂ ಬರಿತೀನಿ ನೀನು ನಂಬ್ತೀಯಾ ಅದನ್ನಾ????
      ಅದೆಲ್ಲಾ ನಿಜ ಅನ್ನೋದಕ್ಕೆ ಸಾಕ್ಷಿ ಏನಿದೆ????
      ರಾಮ ಒಬ್ಬ ರಾಜ
      ಅವನು ಹುಟ್ಟಿದ್ದು ಅಯೋಧ್ಯೆಯಲ್ಲಿ
      ಇದಕ್ಕೆ ಪ್ರೂಫ್ ಇದೆ
      ದೇವರು ಅನ್ನೋದಕ್ಕೆ ಏನೋ ಪ್ರೂಫ್ ಇದೆ???
      ಕಥೆ ಪುಸ್ತಕ ಎಲ್ಲಾ ನಂಬಕ್ಕಾಗಲ್ಲ

    • @rushikeshpatil8854
      @rushikeshpatil8854 Před 4 měsíci

      ನಮಗಾಗಿ ದೇವರು🙏🏾

  • @mamathad5558
    @mamathad5558 Před 5 měsíci +18

    Rama is admired by all the Hindu..his life itself guidelines to all human beings.... Jai shree ram

  • @creative_minds1770
    @creative_minds1770 Před 4 měsíci +6

    I could relate this to Appu sir ..he was Kali yuga Vishnu avatara.❤
    Jai shree Ram

  • @peace0236
    @peace0236 Před 5 měsíci +21

    The way u explained🎉
    Made my day
    Jai shri ram❤

  • @lokeshloki705
    @lokeshloki705 Před 5 měsíci +4

    ಕೇಳಿದ ಅಷ್ಟು ನಿಮಿಷ ಮೈ ರೋಮಾಂಚನ ಮೂಡಿಸುವ ರಾಮರ ಚರಿತೆ ನಿಮಗೆ ಧನ್ಯವಾದಗಳು 🤝🤝🤝🤝🤝

  • @rohanfernandes8503
    @rohanfernandes8503 Před 5 měsíci +6

    ಒಳ್ಳೆಯಾ ಮಾಹಿತಿ ಸರ್ ,
    ಆದರೆ ಮುಸ್ಲಿಂಮರು ಮತ್ತು ಹಿಂದೂಗಳೂ ಯಾಕೆ ಆಯುಧ್ಯಾ ಕುರಿತು ಜಗಳವಡಿದ್ದು ಒಂದು ಮಾಹಿತಿ ಕೊಟ್ಟರೆ ಇನ್ನು ಒಳ್ಳೆಯದು.

  • @sadanandakr3994
    @sadanandakr3994 Před 5 měsíci +5

    Sir thumbs channagi explain butiful jai Sri ram ❤

  • @arunkumarpower2923
    @arunkumarpower2923 Před 5 měsíci +51

    ಜೈ ಶ್ರೀ ರಾಮ್ 🕉️🚩
    ಜೈ ಜೈ ಜೈ ಭಜರಂಗಿ
    ಜೈ ಮೋದಿ
    ಜೈ ಅಮಿತ್ ಶಾ
    ಜೈ ಯೋಗಿ❤

    • @subhasgani5930
      @subhasgani5930 Před 5 měsíci

      ಜೈ ಯತ್ನಾಳ್ ವಂದ ಬಿಟ್ಟೆ ಬ್ರೋ

    • @svnayakbadiger2802
      @svnayakbadiger2802 Před 5 měsíci +1

      ಬ್ರೋ ಜೈ ಶ್ರೀ ವಾಲ್ಮೀಕಿ ಅಂತಾನೂ, ಹೇಳಿ, ರಾಮನನ್ನು ಪರಿಚಯಿಸಿದ ಕೀರ್ತಿ ಶ್ರೀ ವಾಲ್ಮೀಕಿ ಗೆ ಸಲ್ಲುತ್ತದೆ ನನ್ನ ಅನಿಸಿಕೆ ಗುರು

    • @bestvideoq9101
      @bestvideoq9101 Před 4 měsíci

      Jaisthree rom , jai moreeji, jaisthree arunkumarpower2923

    • @user-vq3vs2qi4m
      @user-vq3vs2qi4m Před 4 měsíci

      Jai shree Ram 🙏🚩​@@subhasgani5930

  • @RAJU.DD379
    @RAJU.DD379 Před 5 měsíci +25

    ಜೈ ಶ್ರೀ ರಾಮ ❤️

  • @maheshsanadi8633
    @maheshsanadi8633 Před 5 měsíci +16

    ❤ಜೈ ಶ್ರೀ ರಾಮ 🚩🚩

  • @abhiramabhiram6108
    @abhiramabhiram6108 Před 5 měsíci +12

    ಜೈ ಶ್ರೀ ರಾಮ್ 🙏

  • @Galigin11ranganatha
    @Galigin11ranganatha Před 5 měsíci +13

    Jai Shree Ram 🕉️🚩

  • @Jaisriraam99
    @Jaisriraam99 Před 5 měsíci +19

    🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩

    • @SubhashChandra-ck2py
      @SubhashChandra-ck2py Před 5 měsíci

      ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔
      🕵‍♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔
      🕵‍♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔
      🕵‍♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔
      🕵‍♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔
      🕵‍♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘‍♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔
      🕵‍♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔
      🕵‍♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು.
      🕵‍♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔
      🕵‍♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔
      🕵‍♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔
      ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄

  • @sangubgorkar729
    @sangubgorkar729 Před 5 měsíci +17

    ಕೇವಲ 20 ನಿಮಿಷದಲ್ಲಿ ಇಡೀ ರಾಮಾಯಣದ ಸಾರಂಶ ಪರಿಚಯ ಮತ್ತು ಪ್ರಮುಖ ಘಟನೆಗಳನ್ನು ಮಾಹಿತಿ ನೀಡಿದ್ದೀರಿ ❤ ಇದು ಕೇವಲ ಅಮರ್ ಬ್ರೋ ನಿಂದ ಮಾತ್ರ ಸಾದ್ಯ❤

    • @SubhashChandra-ck2py
      @SubhashChandra-ck2py Před 5 měsíci

      ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔
      🕵‍♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔
      🕵‍♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔
      🕵‍♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔
      🕵‍♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔
      🕵‍♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘‍♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔
      🕵‍♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔
      🕵‍♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು.
      🕵‍♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔
      🕵‍♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔
      🕵‍♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔
      ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄

  • @vinaygowda3475
    @vinaygowda3475 Před 5 měsíci +6

    This was the best episode sir....❤❤❤❤🙏🙏🙏🙏
    Jai Shree ram

  • @channabasavapatil8230
    @channabasavapatil8230 Před 5 měsíci +5

    Ramayana story episode madi sir
    This is the right time

  • @basavakumar4920
    @basavakumar4920 Před 5 měsíci +5

    ಜೈ ಶ್ರೀ ರಾಮ್ 🚩

  • @somashekharasoma7199
    @somashekharasoma7199 Před 5 měsíci +16

    Jai shree raam ❤

  • @RX-wo3tz
    @RX-wo3tz Před 5 měsíci +18

    ಜೈ ಸಿಯಾ ರಾಮ್
    ❤🙏🙏🙏🙏

  • @ranguchinnu5442
    @ranguchinnu5442 Před 5 měsíci +3

    ಅತ್ಯುತ್ತಮ ಮಾಹಿತಿ ಸಾರ್ ವಂದನೆಗಳು 🌹🙏🌹

  • @shrur3527
    @shrur3527 Před 4 měsíci +3

    🙏🙏❤️❤️
    Much needed🙏🙏❤️❤️
    Keep educating like this 🙏🙏❤️❤️

  • @aravirangaswami3082
    @aravirangaswami3082 Před 5 měsíci +16

    ಜೈ ಶ್ರೀ ರಾಮ್ 🙏❤️

  • @neelakantaherur2407
    @neelakantaherur2407 Před 5 měsíci +2

    Devamanava Darmoddaraka Maryada Purushottama Devatma Paramatma Maya Manushavesadari Jai Sri Ramlalla 🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @siddarajnsiddu7882
    @siddarajnsiddu7882 Před 5 měsíci +12

    Jai Shree Ram

  • @sachinPawar1137funse
    @sachinPawar1137funse Před 5 měsíci +5

    ರಾಮ್ ರಾಮ್❤

  • @rameshakappu7604
    @rameshakappu7604 Před 5 měsíci +8

    ಕೇವಲ ನಂಬಿಕೆಯಲ್ಲ ಸ್ವಾಮಿ ನಮ್ಮ ನಿಜವಾದ ಇತಿಹಾಸ

  • @rajeshsalian2182
    @rajeshsalian2182 Před 5 měsíci +5

    Jai jai Sri Ram 🙏🙏......

  • @niranjanniru530
    @niranjanniru530 Před 5 měsíci +5

    ಈ ಎಪಿಸೋಡ್ ಬೇಕಿತ್ತು ಸರ್..❤🙏

  • @Vadnaalu
    @Vadnaalu Před 4 měsíci +2

    ಎಷ್ಟು ಚಂದ ನಿಮ್ಮ ವಿವರಣೆ❤...ಜೈ ಶ್ರೀರಾಮರಿಗೆ ಜೈ

  • @byrareddybyrareddy4962
    @byrareddybyrareddy4962 Před 5 měsíci +21

    ಜೈ ಸೀತಾರಾಮ್ 🙏🚩🚩🚩

  • @balakundikumaraswamy4266
    @balakundikumaraswamy4266 Před 5 měsíci +13

    ಮರ್ಯಾದಾ ಪುರುಷೋತ್ತಮ ಶ್ರೀ ರಾಮನಿಗೆ 🌺🌺🙏🙏🌺🌺

    • @SubhashChandra-ck2py
      @SubhashChandra-ck2py Před 5 měsíci

      ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔
      🕵‍♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔
      🕵‍♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔
      🕵‍♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔
      🕵‍♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔
      🕵‍♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘‍♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔
      🕵‍♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔
      🕵‍♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು.
      🕵‍♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔
      🕵‍♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔
      🕵‍♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔
      ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄

  • @sudeepsuttur
    @sudeepsuttur Před 5 měsíci +5

    ಜೈ ಶ್ರೀ ರಾಮ್ 🙏🙏🚩🚩🚩💪🏻💪🏻💪🏻💪🏻

  • @krishna-ws5qt
    @krishna-ws5qt Před 5 měsíci +13

    According to the Ramayana, Lord Sri Ram treated people of other religions and communities with respect, compassion, and justice. He did not discriminate or oppress anyone based on their faith, caste, or ethnicity. He also accepted and honored the help of various allies, such as the Vanaras, the Rakshasas, the Nagas, and the Vibhishana, who belonged to different races and cultures.
    Today, we are fighting with other religions because of ignorance, intolerance, and hatred. We have forgotten the teachings of Lord Sri Ram and the values of dharma. We have become attached to our narrow identities and interests, and we have lost sight of the universal truth and harmony. We need to learn from the example of Lord Sri Ram and cultivate a spirit of love, peace, and service towards all beings. We need to respect the diversity and plurality of religions and communities, and celebrate the unity and commonality of humanity

  • @nihalnitesh5993
    @nihalnitesh5993 Před 5 měsíci +4

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್

  • @sudeepsudipdeepu7793
    @sudeepsudipdeepu7793 Před 5 měsíci +3

    ಸೂಪರ್ ಸರ್ 🙏🙏💐💐💐ಜೈ ಶ್ರೀ ರಾಮ💐💐💐🙏🙏🙏🇮🇳🇮🇳🇮🇳

  • @jackiejanardhan4906
    @jackiejanardhan4906 Před 5 měsíci +3

    Shree Rama, the definition of perfection.

  • @rameshkotian3860
    @rameshkotian3860 Před 5 měsíci +9

    Jai Hind Jai shree Ram ❤❤❤❤❤

  • @k.asureshbabu6597
    @k.asureshbabu6597 Před 5 měsíci +5

    Very beautifully explained the RAMAYAN . AMAR PRASAD JI you are really great. This is the first time I have heard this type of condensed version of the RAMAYAN . Thanks a lot sir. Jai hind Jai Karnataka Jai shree Ram Jai shree krishna Jai bholenath Jai MODIJI

  • @babunaikv8252
    @babunaikv8252 Před 5 měsíci +8

    Please continue...Rama is always our hindu god ..

  • @mohanupper2541
    @mohanupper2541 Před 5 měsíci +10

    ಜೈ ಭಗೀರಥ 🙏🙏🙏

  • @ShriHari253
    @ShriHari253 Před 5 měsíci +4

    ಜೈ ಶ್ರೀ ರಾಮ 🚩

  • @manojveerendrakumar9842
    @manojveerendrakumar9842 Před 4 měsíci +1

    ಸೂಪರ್ಬ್ speech sir🎉

  • @santhoshayermal4161
    @santhoshayermal4161 Před 5 měsíci +9

    ಜೈ ಶ್ರೀ ರಾಮಾಂಜನೇಯ🙏🙏

  • @chaithrahegde5965
    @chaithrahegde5965 Před 5 měsíci +2

    Thank you for this information 🙏🏻❤

  • @RameshBabu-yt8dk
    @RameshBabu-yt8dk Před 5 měsíci +1

    Excellent explanation sir❤

  • @sowjanyagowda1204
    @sowjanyagowda1204 Před 5 měsíci +22

    ರಾಮಾಯಣ in 20 minutes with Rama's character assessment is commendable work sir... Really appreciable... Sir, I'm not able agree with the arguments you have given in the favor of Rama towards the decision he had taken about Sita...

    • @sangubgorkar729
      @sangubgorkar729 Před 5 měsíci

      That is the real spirit of Mast Maga❤

    • @SubhashChandra-ck2py
      @SubhashChandra-ck2py Před 5 měsíci +1

      ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔
      🕵‍♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔
      🕵‍♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔
      🕵‍♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔
      🕵‍♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔
      🕵‍♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘‍♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔
      🕵‍♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔
      🕵‍♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು.
      🕵‍♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔
      🕵‍♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔
      🕵‍♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔
      ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄

    • @Hyper_Facts712
      @Hyper_Facts712 Před 5 měsíci +1

      Ma'am please read Ramayana ur own ur talking about uttara kanda that is not a part of original Ramayana and this part is full of metaphor Rama take that decision because he was king his life is only for his Nation please read properly u will understand why he did that

    • @user-gj6pd9nh2i
      @user-gj6pd9nh2i Před 5 měsíci

      ​@@Hyper_Facts712this isn't thw time to discuss that no individual is perfect there are much larger aspect to follow in the life of Rama bt ya I have read all the version of ramayana Rama abandoned sita is there u may justify it bt as a husband he was wrong no one has the right to demean a women the epic could have been much greater if sri Rama could have convinced and narrated the value of a women bt ya the life he did post that is good

    • @user-gj6pd9nh2i
      @user-gj6pd9nh2i Před 5 měsíci

      True madam whatever justification may be given that was an unacceptable act

  • @rakshithavidhya333
    @rakshithavidhya333 Před 5 měsíci +3

    ಸೂಪರ್ ವಿವರಣೆ 🙏 ಜೈ ಶ್ರೀ ರಾಮ್

  • @user-kr7tv6ds1n
    @user-kr7tv6ds1n Před 5 měsíci +4

    ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಭು ಪಾದಕ್ಕೆ ನಮನ 🙏🙏🙏🙏🙏🕉️🚩

  • @Vinod-nr2nl
    @Vinod-nr2nl Před 5 měsíci +6

    Super amar sir ❤️

  • @ashokkumargc2218
    @ashokkumargc2218 Před 5 měsíci +2

    Superb Amar

  • @deepakprabhu2560
    @deepakprabhu2560 Před 4 měsíci

    Fabulous brief explanation thank you sir 🔥🙏

  • @suni9454
    @suni9454 Před 5 měsíci +1

    Best explanation sir..

  • @neelakantaherur2407
    @neelakantaherur2407 Před 5 měsíci +1

    Nivu Ramara Tarane iddiri Rama Devare Houdu🕉️🚩🚩🚩🚩🚩🚩🚩🕉️🔥🕉️🕉️🕉️🕉️🕉️🕉️🚩🚩🚩

  • @snrajeshwari8665
    @snrajeshwari8665 Před 4 měsíci +3

    Very great ful sir, firstly I would like to thank you very much for making this video which is able to understand easily for even kids also, because studying Ramayana book and understanding is not so easy,by seeing this video easily the importance and reality of Lord Rama's life story is explained in detail in short video, very useful and helpful and informative video.🙏🙏🙏🙏

  • @Deshfirst81
    @Deshfirst81 Před 5 měsíci +1

    Good explanation sir❤🙏🏻

  • @shivuyadavsukalpet1933
    @shivuyadavsukalpet1933 Před 5 měsíci +3

    ಜೈ ಶ್ರೀ ರಾಮ್ 🚩🙏👑

  • @laxmanj6058
    @laxmanj6058 Před 5 měsíci +5

    Jai shree Ram ❤

  • @lakshmihg2179
    @lakshmihg2179 Před 5 měsíci +2

    Jai shriRam, God bless you sir

  • @user-cd9rx3kb7z
    @user-cd9rx3kb7z Před 5 měsíci +8

    ರಾಮ ದೇವರಲ್ಲ ಒಳ್ಳೆಯ ಗುಣಗಳುಳ್ಳ ರಾಜ ಎಲ್ಲರಂತೆ ಅವನು ಮಾನವ. ಆದರೆ ರಾಮಾಯಣ ಕಥೆಯಲ್ಲಿ ಜನರ ಓದುವ ಮನರಂಜನೆಗೆ ಅದ್ಭುತ ಕಲ್ಪನೆ ಗೋಸ್ಕರ ವಾಲ್ಮೀಕಿ ಮಹರ್ಷಿಯವರು ಕಥೆಯಲ್ಲಿ ಅದ್ಭುತ ಪುನರ್ಜನ್ಮ ರಾಕ್ಷಸ ದೇವತೆಗಳು ಎಂಬ ಕಲ್ಪನೆಯನ್ನು ಬರೆದಿದ್ದಾರೆ.
    ನನ್ನ ಪ್ರಕಾರ ರಾಮನಿಗಿಂತ
    ಶ್ರೀಕೃಷ್ಣ. ಶಿರಡಿ ಸಾಯಿಬಾಬಾ. ಬಸವಣ್ಣ ಮತ್ತು ಬುದ್ದನ ಗುಣಗಳು ಏಷ್ಟೋ ಬೆಟರ್

    • @VidyadharAlva-cp8kc
      @VidyadharAlva-cp8kc Před 5 měsíci +4

      Rama olleya gunagalulla anta helidri konege ramaniginta krushna shiradi better anta helitiri..hagadre Rama nalli yavudu bedavada guna

    • @SubhashChandra-ck2py
      @SubhashChandra-ck2py Před 5 měsíci +1

      ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔
      🕵‍♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔
      🕵‍♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔
      🕵‍♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔
      🕵‍♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔
      🕵‍♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘‍♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔
      🕵‍♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔
      🕵‍♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು.
      🕵‍♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔
      🕵‍♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔
      🕵‍♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔
      ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄

    • @VidyadharAlva-cp8kc
      @VidyadharAlva-cp8kc Před 5 měsíci +1

      Krishna na janma charitreya bagge kooda kalpanika kathegalanna bardertare udaharenege Krishna nige esto hennumskkala sagavsa ittu ..aaadru devaru hege ee kaladalli adu kaamuka..😂 krishna bagge kooda kalpanika nanna prakara

  • @user-fm9xz3cn7m
    @user-fm9xz3cn7m Před 4 měsíci +1

    Best information thank-you amar ❤keep going

  • @basavarajchiniwal5286
    @basavarajchiniwal5286 Před 5 měsíci +5

    ನಮಸ್ಕಾರ ಅಮರ್ sir ❤

  • @rolex8799
    @rolex8799 Před 5 měsíci +4

    🙏 Jai shree Ram 🚩❤️

  • @ashokstudioranebennur3401
    @ashokstudioranebennur3401 Před 2 měsíci

    Jai shree ram ❤ ಚೆನ್ನಾಗಿ ಇದೆ ನಿರೂಪಣೆ ಸರ್

  • @manjularani1480
    @manjularani1480 Před 4 měsíci

    Very nicely explained and great narration, 🙏🙏♥️👍👏👌☀️

  • @ShreyasSuvarna-uj2cm
    @ShreyasSuvarna-uj2cm Před 5 měsíci +2

    Jai shri sita ramji jai shri bajarangabali 🙏🙏🙏🙏🙏🙏🙏🙏🕉🕉🕉

  • @mothermaryvlogs205
    @mothermaryvlogs205 Před 5 měsíci

    Tq u answered all my questions 🙏

  • @mr__toxic__18
    @mr__toxic__18 Před 5 měsíci +3

    Jai shree ram🚩

  • @purushothamreddy3020
    @purushothamreddy3020 Před 5 měsíci +3

    Jai shree Ram ❤❤

  • @blabla7255
    @blabla7255 Před 5 měsíci +3

    Ram ram 🚩🚩

  • @manjuhnr2706
    @manjuhnr2706 Před 5 měsíci +1

    ರಾಮ ರಾಮ ರಾಮ ರಾಮ ❤❤❤

  • @bheemuknayak9712
    @bheemuknayak9712 Před 5 měsíci +3

    Jai shree Ram 🚩

  • @kaaderamnayakanayaka7806
    @kaaderamnayakanayaka7806 Před 5 měsíci +1

    ಜೈ ಶ್ರೀ ರಾಮ್

  • @MaheshPrabhu-kp9py
    @MaheshPrabhu-kp9py Před 5 měsíci +5

    Jai Sri Ram ❤️❤️🚩🚩🚩🚩

  • @jayakumarswamy4515
    @jayakumarswamy4515 Před 5 měsíci +1

    Super Sir

  • @savitharamdas9685
    @savitharamdas9685 Před 4 měsíci

    Jai Shree Ram🙏 Ramana charitreya bagegina vivarane chenagittu, innu kelutaale irabeku anisutittu, Thank you so much 🙏

  • @rachappaji5390
    @rachappaji5390 Před 5 měsíci +2

    ರಾವಣ ರಾವಣೇಶ್ವರ...💥 ಇವರ ನಿಜವಾದ ಲೈಫ್ ಸ್ಟೋರಿ ಬಗ್ಗೆ ಮಾಹಿತಿ ನೀಡಿ Sir pls

  • @naveenabnavee6576
    @naveenabnavee6576 Před 5 měsíci +6

    Jai shree Ram

  • @mukundrv4254
    @mukundrv4254 Před 5 měsíci +2

    ನೀವು ಇಸ್ಟ್ಟಲ್ಲಾ ಮಾಹಿತಿಯನ್ನು ಸಂಗ್ರಹಣೆ ಮಾಡಿ,,, ನಮಗೆಲ್ಲರಿಗೂ ತಿಳಿಸುತ್ತಿರವ ನಿಮಗೆ ಬಹಳ ಧನ್ಯವಾದಗಳು,,, ಜೈ ಶ್ರೀ ರಾಮ್,,,,,,,,, 🙏🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌ಮಂಡ್ಯ ಮುಕುಂದ,,,,, 👌👌👌👌👌👌👌👌ಜೈ ಶ್ರೀರಾಮ್,,,,,,,,,,,,,,,,,,,,

  • @NimmaBharat
    @NimmaBharat Před 5 měsíci +2

    ಜೈ ಶ್ರೀ ರಾಮ.

  • @mahabaleshwarm2176
    @mahabaleshwarm2176 Před 5 měsíci +1

    ಜೈ ಶ್ರೀ ರಾಮ್...

  • @deepakkurdekar.7999
    @deepakkurdekar.7999 Před 5 měsíci +2

    🚩ಜೈ ಶ್ರೀ ರಾಮ್ 🙏🏻🚩

  • @ankithbhargav2260
    @ankithbhargav2260 Před 5 měsíci

    well said brother!!

  • @shreenivasacr6726
    @shreenivasacr6726 Před 4 měsíci

    Thank you sir
    Today only I got some points about RAMA