ಡ ಡೀ ಡೀ ಆಡ್ಯಾನೇ ರಂಗ ಎಂಬ ದಾಸರಪದದ ಮೂಲಕ ಪುಟ್ಟ ಕಲಾವಿದೆ ಕುಮಾರಿ ಶಾಲ್ಮಲೀ ಶ್ರೀನಿವಾಸ್ ಸಂಗೀತ ಸೇವೆ

Sdílet
Vložit
  • čas přidán 4. 07. 2024
  • ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಿತ್ಯ ನಡೆಯುವ ರಥೋತ್ಸವ ಸೇವೆಯು ಅತ್ಯಂತ ವೈಭವದಿಂದ ನಡೆಯಿತು . ಈ ಸಂಬಂಧ ಚಾಮರ ಸೇವೆಯನ್ನು ಮಾಡಿ, ಮುಖ್ಯಪ್ರಾಣ ದೇವರಿಗೆ ದೀಪಾರಾಧನೆ ಸಹಿತ ರಂಗಪೂಜೆಯನ್ನು ಮಾಡಿ ಮಹಾ ಪೂಜೆಯನ್ನು ಮಾಡಲಾಯಿತು. ಪಲ್ಲಕ್ಕಿ ಉತ್ಸವ ಹಾಗೂ ನವರತ್ನ ರಥದ ಉತ್ಸವವು ನಡೆಯಿತು. ತೊಟ್ಟಿಲು ಸೇವೆ ಹಾಗೂ ಸಂಕೀರ್ತನೆಯು ಜರುಗಿತು
    ಯೂಟ್ಯೂಬ್‌ನಲ್ಲಿ ಹತ್ತು ಮಿಲಿಯಕ್ಕೂ ಹೆಚ್ಚು ವೀಕ್ಷಣೆಗೊಂಡ ಡೀ ಡೀ ಆಡ್ಯಾನೇ ರಂಗ ಎಂಬ ದಾಸರಪದದ ಮೂಲಕ ಪ್ರಧಾನಿ ಶ್ರೀ ನರೇಂದ್ರಮೋದಿ ಅವರಿಂದಲೂ ಪ್ರಶಂಸೆಗೊಂಡ ಪುಟ್ಟ ಕಲಾವಿದೆ ಕುಮಾರಿ ಶಾಲ್ಮಲೀ ಶ್ರೀನಿವಾಸ್ ಕೃಷ್ಣಮಠದ ಚಂದ್ರಶಾಲೆಯಲ್ಲಿ ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ರಾತ್ರಿಯ ಅಷ್ಟಾವಧಾನ ಸೇವೆಯಲ್ಲಿ ಸಂಗೀತ ಸೇವೆ ನಡೆಸಿ ನೆರೆದ ಭಕ್ತಾದಿಗಳ ಮನಸೂರೆಗೊಂಡು ಕೃಷ್ಣನಿಗೆ ಸಮರ್ಪಿಸಿ ನಂತರ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಕೃತಾರ್ಥಳಾದಳು

Komentáře • 35